Siddaramaiah: ಪ್ರಜ್ವಲ್‌ ರೇವಣ್ಣ ಪ್ರಕರಣವನ್ನು ಸಿಬಿಐಗೆ ವಹಿಸುವ ಅಗತ್ಯವಿಲ್ಲ.

Janataa24 NEWS DESK Siddaramaiah: There is no need to hand over the Prajwal Revanna case to…

Pendrive Case: ಪ್ರಜ್ವಲ್ ಎಲ್ಲಿದ್ದಾರೆ ಅಂತ ಗೊತ್ತಿಲ್ಲ – ಡಾ.ಜಿಪರಮೇಶ್ವರ್

JANATAA24 NEWS DESK Pendrive Case: I don’t know where Prajwal is -Dr.G. Parameshwara ಬೆಂಗಳೂರು: ಸಂಸದ ಪ್ರಜ್ವಲ್ ರೇವಣ್ಣ…

Tumkur: ತಾಲೂಕು ಪಂಚಾಯಿತಿ ಕಚೇರಿಯಲ್ಲಿ ರಾಷ್ಟ್ರಧ್ವಜಕ್ಕೆ ಆಗೌರವ, ರಾತ್ರಿ 9.30 ಆದರೂ ಕೆಳಗಿಳಿಯದ ತ್ರಿವರ್ಣ ಧ್ವಜ.

Janataa24 NEWS DESK Tumkur: ರಾಷ್ಟ್ರಧ್ವಜಕ್ಕೆ ಆಗೌರವ, ರಾತ್ರಿ 9.30 ಆದರೂ ಕೆಳಗಿಳಿಯದ ತ್ರಿವರ್ಣ ಧ್ವಜ. ತುರುವೇಕೆರೆ: ಪಟ್ಟಣದ ದಬ್ಬೇಘಟ್ಟ ರಸ್ತೆಯಲ್ಲಿರುವ…

Tumkur: ನಾಗಲಮಡಿಕೆಯ ಮೇವಿನ ಬ್ಯಾಂಕ್‌ಗೆ ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಭೇಟಿ

Janataa24 NEWS DESK Tumkur: ನಾಗಲಮಡಿಕೆಯ ಮೇವಿನ ಬ್ಯಾಂಕ್‌ಗೆ ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಭೇಟಿ|DC Shubha Kalyan IAS visited fodder…

Mandya: ಮತದಾನದ ನಂತರ ಜೆಡಿಎಸ್ ಬಗ್ಗೆ ತೀವ್ರ ಅಸಮಾಧಾನ ಹೊರಹಾಕಿದ ಸುಮಲತಾ ಅಂಬರೀಶ್.|

Janataa24 NEWS DESK Mandya: ಮತದಾನದ ನಂತರ ಜೆಡಿಎಸ್ ಬಗ್ಗೆ ತೀವ್ರ ಅಸಮಾಧಾನ ಹೊರಹಾಕಿದ ಸುಮಲತಾ ಅಂಬರೀಶ್.|After voting, Sumalata Ambarish…

Turuvekere: ಪಂಜಿನ ಮೆರವಣಿಗೆ ಮೂಲಕ ಮತದಾನ ಜಾಗೃತಿ ಜಾಥಾ

Janataa24 NEWS DESK Turuvekere: ಪಂಜಿನ ಮೆರವಣಿಗೆ ಮೂಲಕ ಮತದಾನ ಜಾಗೃತ ಜಾಥಾ, ನಿರ್ಭೀತಿಯಾಗಿ ಮತವನ್ನು ಚಲಾಯಿಸಿ , ತಾಲೂಕು ಕಾರ್ಯ…

Tumkur: ತುರುವೇಕೆರೆಯಲ್ಲಿ ಗೃಹ ಮಂತ್ರಿ ಸುದ್ದಿಗೋಷ್ಠಿ, ಕಾನೂನು ಎಲ್ಲರಿಗೂ ಒಂದೇ, ಜಿ ಪರಮೇಶ್ವರ್.

Janataa24 NEWS DESK Tumkur: ತುರುವೇಕೆರೆಯಲ್ಲಿ ಗೃಹ ಮಂತ್ರಿ ಸುದ್ದಿಗೋಷ್ಠಿ, ಕಾನೂನು ಎಲ್ಲರಿಗೂ ಒಂದೇ, ಜಿ ಪರಮೇಶ್ವರ್. ತುರುವೇಕೆರೆ: ಪಟ್ಟಣದಲ್ಲಿರುವ ಮಾಜಿ…

Tirupati: ತಿರುಪತಿಯಲ್ಲಿ ಅಗ್ನಿ ಅವಘಡ- ಶೇಶಾಚಲ ಅರಣ್ಯದಲ್ಲಿ ಕಾಡ್ಗಿಚ್ಚು.

Janataa24 News DESK Tirupati: ತಿರುಪತಿಯಲ್ಲಿ ಅಗ್ನಿ ಅವಘಡ ತಿರುಮಲ: ಪ್ರಸಿದ್ಧ ಪುಣ್ಯಕ್ಷೇತ್ರ ತಿರುಮಲದಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದೆ. ತಿರುಮಲದಿಂದ…

EVM HACK: ಬಿಜೆಪಿಗೆ ಹೆಚ್ಚು ಮತ ನೀಡುವ EVMಗಳು ಪತ್ತೆ–ಪರಿಶೀಲನೆಗೆ ಸುಪ್ರೀಂ ಕೋರ್ಟ್ ಸೂಚನೆ

ಕಾಸರಗೋಡಿನಲ್ಲಿ ಬಿಜೆಪಿಗೆ ಹೆಚ್ಚು ಓಟು ನೀಡುವ ಇವಿಎಂ(EVM)ಗಳು ಪತ್ತೆ. ಲೋಕಸಭಾ ಚುನಾವಣೆಗೆ ಮುನ್ನ ಕಾಸರಗೋಡಿನಲ್ಲಿ ಚುನಾವಣಾ ಆಯೋಗ (Election Commission )…

Gubbi: ದೇವೇಗೌಡರ ಹೋರಾಟದ ಫಲ ಹೇಮಾವತಿ ನಿರ್ಮಾಣ- HDK

Janataa24 NEWS DESK Gubbi: ದೇವೇಗೌಡರ ಹೋರಾಟದ ಫಲ ಹೇಮಾವತಿ ನಿರ್ಮಾಣ- HDK ಗುಬ್ಬಿ: ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು…

Tumkur: ಶಾಲಾ ಆವರಣದಲ್ಲಿ ಬೆಳೆದು ನಿಂತ ಮರಗಳ ಮಾರಣಹೋಮ ಶಿಕ್ಷಕನ ವಿರುದ್ಧ ಸಾರ್ವಜನಿಕರ ಆಕ್ರೋಶ 

  Janataa24 NEWS DESK    Tumkur: ಶಾಲಾ ಆವರಣದಲ್ಲಿ ಬೆಳೆದು ನಿಂತ ಮರಗಳ ಮಾರಣಹೋಮ- ಶಿಕ್ಷಕನ ವಿರುದ್ಧ ಸಾರ್ವಜನಿಕರ ಆಕ್ರೋಶ…

Solar Park: ಪಾವಗಡದಲ್ಲಿ ಮತ್ತೊಂದು ಸೋಲಾರ್ ಪಾರ್ಕ್ ಸ್ಥಾಪನೆ- ಕೆಜೆ ಜಾರ್ಜ್

Janataa24 NEWS DESK   ಇಂದು ಪ್ರಪಂಚದಲ್ಲೇ ಪಾವಗಡ  ಸೋಲಾರ್ ಘಟಕ ಗುರುತಿಸುವಂತಹ ಕೆಲಸ ಮಾಡಿರುವುದು ಈ ಭಾಗದ ರೈತರ ವರದಾನ…

Tumkur: ಕಲ್ಲೇಶ್ವರ ರಥಕ್ಕೆ ಬೆಂಕಿ ಇಟ್ಟ ಕಿಡಿಗೇಡಿಗಳು

Tumkur: ಕಲ್ಲೇಶ್ವರ ರಥಕ್ಕೆ ಬೆಂಕಿ ಇಟ್ಟ ಕಿಡಿಗೇಡಿಗಳು. ಗುಬ್ಬಿ: ತಾಲೂಕಿನಲ್ಲಿ ನಿಟ್ಟೂರು ಹೊಬಳಿಯ ಪುರ ಗ್ರಾಮದ ಇತಿಹಾಸ ಪ್ರಸಿದ್ಧ ಕಲ್ಲೇಶ್ವರಸ್ವಾಮಿ ರಥಕ್ಕೆ…

Mangalore: ಪಿಹೆಚ್‍ಡಿ ವಿದ್ಯಾರ್ಥಿನಿ ನಾಪತ್ತೆ – ಪ್ರಕರಣದ ಹಿಂದೆ ಡ್ರಗ್ಸ್ ಮಾಫಿಯಾ ಶಂಕೆ?

ಮಂಗಳೂರು: ಇಲ್ಲಿ (Mangaluru) ಪಿಹೆಚ್‍ಡಿ ಅಧ್ಯಯನ ಮಾಡುತ್ತಿದ್ದ ವಿದ್ಯಾರ್ಥಿನಿಯೋರ್ವಳು (Student) ನಾಪತ್ತೆಯಾದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಪುತ್ತೂರಿನ ಪುರುಷರ ಕಟ್ಟೆಯ ವಿದ್ಯಾರ್ಥಿನಿ…

Karnataka Budget 2024| “ಪ್ರೇರಣಾ ಕಾರ್ಯಕ್ರಮ”

Janataa24 NEWS DESK ಬೆಂಗಳೂರು: ಸಿಎಂ ಸಿದ್ದರಾಮಯ್ಯ 15ನೇ ಬಾರಿಗೆ ದಾಖಲೆಯ ಬಜೆಟ್ ಮಂಡನೆ ಮಾಡಿದ್ದಾರೆ. ವಿಧಾನಸಭೆಯಲ್ಲಿಂದು ಬರೋಬ್ಬರಿ 3 ಗಂಟೆ…

ಶೋಷಿತರ ಪರವಾಗಿ ಕೆಲಸ ಮಾಡುವುದೇ ಬುದ್ಧ ಬಸವ ಅಂಬೇಡ್ಕರ್ ಅನುಯಾಯಿಗಳ ದ್ಯೇಯ .

Janataa24 NEWS DESK ಶೋಷಿತರ ಪರವಾಗಿ ಕೆಲಸ ಮಾಡುವುದೇ ಬುದ್ಧ ಬಸವ ಅಂಬೇಡ್ಕರ್ ಅನುಯಾಯಿಗಳ ಕರ್ನಾಟಕ ದಲಿತ ಸಂಘದ ದೇಯ ಮಂತ್ರ.…

ಶ್ರೀ ಆದಿಚುಂಚನಗಿರಿ ಮಠದ ಮೂಲ ಬೆನ್ನೆಲುಬು, ರೈತರು: ಮಠದ ಪೀಠಾಧಿಪತಿ ನಿರ್ಮಲಾನಂದನಾಥ ಶ್ರೀಗಳ ಮಾತು

Janataa24 NEWS DESK ಶ್ರೀ ಆದಿಚುಂಚನಗಿರಿ ಮಠದ ಮೂಲ ಬೆನ್ನೆಲುಬು, ರೈತರು: ಮಠದ ಪೀಠಾಧಿಪತಿ ನಿರ್ಮಲಾನಂದನಾಥಶ್ರೀಗಳ ಮಾತು. ತುರುವೇಕೆರೆ: ತಾಲೂಕಿನ ಟಿ…

2017ರ ಪ್ರಕರಣ: ನಾರಾಯಣಗೌಡರನ್ನು ಜೈಲಿನ ಗೇಟಿನಲ್ಲಿ ಮತ್ತೆ ಬಂಧಿಸಿದ ಪೊಲೀಸರು.

2017ರ ಪ್ರಕರಣದಡಿಯಲ್ಲಿ ನಾರಾಯಣಗೌಡರನ್ನು ಜೈಲಿನ ಗೇಟಿನಲ್ಲಿ ಮತ್ತೆ ಬಂಧಿಸಿದ ಪೊಲೀಸರು Janataa24 NEWS DESK ಬೆಂಗಳೂರು: ಕನ್ನಡ ನಾಮಫಲಕ (Kannada Nameplate)…

ನಾರಾಯಣ ಗೌಡ ಬಿಡುಗಡೆ: ಕನ್ನಡದ ಕಾರ್ಯಕರ್ತರಲ್ಲಿ ಕ್ಷಮೆ ಕೇಳಿದರು

Janataa24 NEWS DESK ಬೆಂಗಳೂರು: ಕನ್ನಡ ನಾಮಫಲಕ ಹೋರಾಟದಲ್ಲಿ ಜೈಲು ಸೇರಿದ್ದ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ನಾರಾಯಣ ಗೌಡ ಬಿಡುಗಡೆಯಾಗಿ…

ಚೆನ್ನೈ ಮಹಾನಗರದಲ್ಲಿ ಪ್ರವಾಹ ಪರಿಹಾರ ಕಾರ್ಯವನ್ನು ಕೈಗೊಂಡ ಪೂಜ್ಯ ಸ್ವಾಮಿ ಜಪಾನಂದ ಜಿ

Janataa24 NEWS DESK ಚೆನ್ನೈ ಮಹಾನಗರದಲ್ಲಿ ಪ್ರವಾಹ ಪರಿಹಾರ ಕಾರ್ಯವನ್ನು ಕೈಗೊಂಡಿದ್ದ ಪೂಜ್ಯ ಸ್ವಾಮೀ ಜಪಾನಂದ ಜಿ. ಪಾವಗಡ: ಶ್ರೀ ರಾಮಕೃಷ್ಣ…

ರಾಜರತ್ನ ಅಂಬೇಡ್ಕರ್ ರವರಿಂದ ಐತಿಹಾಸಿಕ ‘ಭೀಮೋತ್ಸವ ಸಹೋದರತ್ವʼ ಕಾರ್ಯಕ್ರಮ ಉದ್ಘಾಟನೆ

Janataa24 NEWS DESK ಐತಿಹಾಸಿಕ ಭೀಮೋತ್ಸವ ಸೋದರತ್ವ ಕಾರ್ಯಕ್ರಮಕ್ಕೆ ಸಾಕ್ಷಿಯಾದ ತುರುವೇಕೆರೆ ತಾಲೂಕು. ತುರುವೇಕೆರೆ: ಪಟ್ಟಣದ ಹೃದಯ ಭಾಗದಲ್ಲಿರುವ ಕೆ ಈರಣ್ಣಯ್ಯ…

ಬೆಂಗಳೂರು ಕಂಬಳಕ್ಕೆಅಶ್ವಿನಿ ಪುನೀತ್‌ ರಾಜ್‌ಕುಮಾರ್ ರವರಿಂದ ಚಾಲನೆ

Janataa24 NEWS DESK ಬೆಂಗಳೂರು: ಬೆಂಗಳೂರಿನಲ್ಲಿ ಮೊಟ್ಟ ಮೊದಲ ಬಾರಿಗೆ ನವೆಂಬರ್‌ 25 ರಂದು ಹಾಗೂ 26 ರಂದು ಕಂಬಳ ನಡೆಯುತಿದ್ದು,…

ಹುತಾತ್ಮ ಯೋಧ ಕ್ಯಾಪ್ಟನ್ ಪ್ರಾಂಜಲ್ ಪಾರ್ಥಿವ ಶರೀರ ಬೆಂಗಳೂರಿಗೆ ಆಗಮನ; ಸಿಎಂ ಗೌರವ ನಮನ; 50 ಲಕ್ಷ ರೂ. ಪರಿಹಾರ ಘೋಷಣೆ

Janataa24 NEWS DESK ಬೆಂಗಳೂರು: ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರೊಂದಿಗಿನ ಎನ್‌ಕೌಂಟರ್‌ನಲ್ಲಿ ಹುತಾತ್ಮನಾದ ಕ್ಯಾಪ್ಟನ್ ಎಂ ವಿ ಪ್ರಾಂಜಲ್ ಅವರು ಹುತಾತ್ಮರಾಗಿದ್ದು,…

ಪಾವಗಡ: ನಿಲಾಕಂಠಶ್ವರ ದೇವಾಲಯ ಹುಡುಕಲು ಮುಂದಾದ ಅಧಿಕಾರಿಗಳು.

Janataa24 NEWS DESK ಪಾವಗಡ: ಮುಜರಾಯಿ ಇಲಾಖೆಯ ಶ್ರೀ ನೀಲಕಂಠೇಶ್ವರ ದೇವಾಲಯದ ವಿಚಾರವಾಗಿ ಕಳೆದು ಹೋಗಿದೆ ಎಂಬುದಾಗಿ ಕಾನೂನು ರಕ್ಷಣಾ ವೇದಿಕೆ…

ಇಂದು ಚಾಮುಂಡಿ ಬೆಟ್ಟದಲ್ಲಿ ನಿಷೇಧಾಜ್ಞೆ ಚಾರಿ

Janataa24 NEWS DESK ಮೈಸೂರು: ಚಾಮುಂಡಿ ಬೆಟ್ಟದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿರುವ ಹಿನ್ನೆಲೆಯಲ್ಲಿ, ಇಂದು (ಅಕ್ಟೋಬರ್ 13) ಬೆಳಿಗ್ಗೆ 6 ಗಂಟೆಯಿಂದ ಸಂಜೆ…

ವಜ್ರದೇಹಿ ಮಠದ ಶ್ರೀಗಳಿಗೆ ನೋಟಿಸ್ ಜಾರಿ ಮಾಡಿದ CCB

Janataa24 NEWS DESK ಮಂಗಳೂರು: ವಿಧಾನಸಭಾ ಚುನಾವಣೆಯಲ್ಲಿ (Assembly Election) ಬಿಜೆಪಿ (BJP) ಟಿಕೆಟ್ ಕೊಡಿಸುವುದಾಗಿ ನಂಬಿಸಿ ಚೈತ್ರಾ (Chaithra) ಮತ್ತು…

ಪಾವಗಡ ಬೆಟ್ಟದ ಬುಡಕ್ಕೆ ಜೆಸಿಬಿ ಇಟ್ಟ ಲ್ಯಾಂಡ್ ಮಾಫಿಯಾ: ಅಧಿಕಾರಿಗಳ ಶಾಮೀಲು..?

Janataa24 NEWS DESK ಪಾವಗಡ: ಪಾವಗಡ ಪಟ್ಟಣದ ಬೆಟ್ಟ ಇನ್ನು ಕೆಲವೆ ದಿನಗಳಲ್ಲಿ ನಮಗೆ ನೋಡಲು ಸಿಗುವುದಿಲ್ಲಾ, ಕೃಷಿ ಉತ್ಪನ್ನ ಮಾರುಕಟ್ಟೆ…

ಭೀಕರವಾಗಿ ಹತ್ಯೆ ಮಾಡಿ ಪೊಲೀಸರಿಗೆ ಶರಣಾದ ಆರೋಪಿ

Janataa24 NEWS DESK ತುರುವೇಕೆರೆ: ತಾಲೂಕಿನ ದಂಡಿನ ಶಿವರ ಪೊಲೀಸ್ ಠಾಣೆಯ ವ್ಯಾಪ್ತಿಯ ಡಿ ಪಾಳ್ಯ ಎಂಬ ಗ್ರಾಮದಲ್ಲಿ 57 ವರ್ಷದ…

ಬೆಸ್ಕಾಂ ಇಲಾಖೆಯ ನಿರ್ಲಕ್ಷ್ಯ ಕಗ್ಗತ್ತಲಲ್ಲಿ ಮುಳುಗಿದ ಗ್ರಾಮ

Janataa24 NEWS DESK ಗುಬ್ಬಿ: ಬೆಸ್ಕಾಂ ಇಲಾಖೆಯು ಸಮರ್ಪಕ ವಿದ್ಯುತ್ ನೀಡುವಲ್ಲಿ ವಿಫಲವಾಗಿದೆ ಎಂದು ಗ್ರಾಮ ಪಂಚಾಯತಿ ಸದಸ್ಯ ನಯನ ಉಮೇಶ್…

ಕಾವೇರಿಗಾಗಿ ನಾಳೆ ಮಂಡ್ಯ ಬಂದ್: ಹೋರಾಟಗಾರರಿಗೆ ಎಚ್ಚರಿಕೆ ನೀಡಿದ ಗೃಹ ಸಚಿವ ಡಾ|ಜಿ. ಪರಮೇಶ್ವರ್

Janataa24 NEWS DESK ಮಂಡ್ಯ: ಕಾವೇರಿಗಾಗಿ ನಾಳೆ ಮಂಡ್ಯ (Mandya) ಬಂದ್ ಹಿನ್ನೆಲೆಯಲ್ಲಿ ಹೆಚ್ಚುವರಿ ಪೊಲೀಸ್ ಭದ್ರತೆ ನಿಯೋಜನೆ ಮಾಡಲಾಗಿದೆ ಅಂತ…

ಫ್ರೀ ಸ್ಕೀಮ್ಸ್ ಕಡಿಮೆಮಾಡಿ ಮಕ್ಕಳ ವಿದ್ಯಾಬ್ಯಾಸಕ್ಕೆ ಹೆಚ್ಚಿನ ಆದ್ಯತೆಗೆ ಮುಂದಾಗಬೇಕು ಶಾಸಕ ಹೆಚ್.ವಿ.ವೆಂಕಟೇಶ್

Janataa24 NEWS DESK ಫ್ರೀ ಸ್ಕೀಮ್ಸ್ ಕಡಿಮೆಮಾಡಿ ಮಕ್ಕಳ ವಿದ್ಯಾಬ್ಯಾಸಕ್ಕೆ ಹೆಚ್ಚಿನ ಆದ್ಯತೆಗೆ ಮುಂದಾಗಬೇಕು ಶಾಸಕ ಹೆಚ್.ವಿ.ವೆಂಕಟೇಶ್. ಪಾವಗಡ: ಪಟ್ಟಣದ ಕ್ರೀಡಾಂಗಣದಲ್ಲಿ…

77ನೇ ಸ್ವಾತಂತ್ರೋತ್ಸವ: ವಿದ್ಯಾರ್ಥಿಗಳಿಗೆ, ಸತ್ಯ, ಅಹಿಂಸೆ, ನ್ಯಾಯದ ಸಂದೇಶ ನೀಡಿದ, ಪ್ರಾಂಶುಪಾಲ ಕಾಂತರಾಜು.

Janataa24 NEWS DESK ವಿದ್ಯಾರ್ಥಿಗಳಿಗೆ, ಸತ್ಯ, ಅಹಿಂಸೆ, ನ್ಯಾಯ ಪರವಾಗಿ ನಡೆದುಕೊಳ್ಳಬೇಕು ಎಂಬ ಸಂದೇಶ ನೀಡಿದ, ಪ್ರಾಂಶುಪಾಲ ಎಸ್ ಎಂ ಕಾಂತರಾಜು.…

ಪ್ರಾಣ ಬೇಕಿದ್ದರೆ ಬಿಟ್ಟೆವು, ಜಮೀನು ಬಿಡುವುದಿಲ್ಲ,ರೈತರ ಆಕ್ರೋಶ.

Janataa24 NEWS DESK ಪ್ರಾಣ ಬೇಕಿದ್ದರೆ ಬಿಟ್ಟೆವು, ಜಮೀನು ಬಿಡುವುದಿಲ್ಲ,/ ರೈತರ ಆಕ್ರೋಶ. ತುರುವೇಕೆರೆ: ಪಟ್ಟಣದ ಹೊರವಲಯದಲ್ಲಿ, ಅರಳಿಕೆರೆ ಗ್ರಾಮ ಸೇರಿದಂತೆ…

ಮೆಟ್ರೋದಲ್ಲಿ ಪ್ರಾಣಿಸುತ್ತಿದ್ದ ವ್ಯಕ್ತಿಗೆ ಹೃದಯಾಘಾತ: BMRCL ಅಧಿಕಾರಿಗಳ ವಿರುದ್ಧ FIR ದಾಖಲು.

Janataa24 NEWS DESK ಬೆಂಗಳೂರು: ನಮ್ಮ ಮೆಟ್ರೋದಲ್ಲಿ ವ್ಯಕ್ತಿಯೋರ್ವರು ಹೃದಯಾಘಾತದಿಂದ ಮೃತಪಟ್ಟಿದ್ದು, ಈ ಪ್ರಕರಣ ಸಂಬಂಧ ಬಿಎಂಆರ್ ಸಿ ಎಲ್(BMRCL) ವಿರುದ್ಧ…

ಗಾಯಿತ್ರಿಬಾಯಿ ಹುಟ್ಟು ಹಬ್ಬದ ಪ್ರಯುಕ್ತ ಉಚಿತ ಆರೋಗ್ಯ ತಪಾಸಣಾ ಶಿಬಿರ .

Janataa24 NEWS DESK ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಗಾಯಿತ್ರಿಬಾಯಿ ರವರ ಹುಟ್ಟು ಹಬ್ಬದ ಪ್ರಯುಕ್ತ ಉಚಿತ ಆರೋಗ್ಯ ತಪಾಸಣಾ ಶಿಬಿರ…

ಹೇಮಾವತಿ ನಾಲೆಗೆ ಬಿದ್ದು ಎರಡು ಮಕ್ಕಳ ಸಾವು.

Janataa24 NEWS DESK ಹೇಮಾವತಿ ನಾಲೆಗೆ ಬಿದ್ದು ಎರಡು ಮಕ್ಕಳ ಸಾವು. ಗುಬ್ಬಿ : ತಾಲೂಕಿನ ಕಸಬಾ ಹೋಬಳಿ ಇಸ್ಲಾಂಪುರ ಗ್ರಾಮದ…

ಬೆಳಗಾವಿಯಲ್ಲಿ ಎಟಿಎಂ ಗೆ ಬೆಂಕಿ

Janataa24 NEWS DESK ಬೆಳಗಾವಿ ಜಿಲ್ಲೆಯ ಹುಕ್ಕೇರಿ ನಗರದ ಕಸಾಯಿ ಗಲ್ಲಿ ಹತ್ತಿರ ಇರುವ ಕೆನರಾ ಬ್ಯಾಂಕ್ ಎಟಿಎಂ ನಲ್ಲಿ ಇಂದು…

8 ಐಎಎಸ್ ಅಧಿಕಾರಿಗಳ
ವರ್ಗಾವಣೆ

Janataa24 NEWS DESK ಬೆಂಗಳೂರು: ಎಂಟು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ, ಹುದ್ದೆ ನಿರೀಕ್ಷೆಯಲ್ಲಿದ್ದ ಐವರು ಐಎಎಸ್‌ ಅಧಿಕಾರಿಗಳಿಗೆ ಹುದ್ದೆ ನೀಡಿ…

ರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ತುಮಕೂರಿನ ಅರುಣ್ ಕುಮಾರ್ ಗೆ ಚಿನ್ನದ ಪದಕ

Janataa24 NEWS DESK ಗುಬ್ಬಿ : ಕರಾಟೆ ಚಾಂಪಿಯನ್ ಶಿಪ್ ನಲ್ಲಿ ತುಮಕೂರು ಜಿಲ್ಲೆಯಲ್ಲಿ ಮೊಟ್ಟ ಮೊದಲ ಬಾರಿಗೆ ಚಿನ್ನದ ಪದಕ…

ಕಾರ್ಡಿಯಲ್ ಶಾಲಾ ಮಕ್ಕಳಿಂದ ವೈದ್ಯರ ದಿನ ಆಚರಣೆ

Janataa24 NEWS DESK ಮಧುಗಿರಿ: ವೈದ್ಯರ ದಿನಾಚರಣೆ ಅಂಗವಾಗಿ ಮಧುಗಿರಿ ನಗರದ ಕಾರ್ಡಿಯಲ್ ಇಂಟರ್‌ನ್ಯಾಶನಲ್ ಶಾಲೆಯ ಮಕ್ಕಳಿಂದ ವಿಶೇಷವಾಗಿ ವೈದ್ಯರ ದಿನವನ್ನು…

ನಾಳೆಯಿಂದ ಅನ್ನಭಾಗ್ಯ ಜಾರಿ: 5 ಕೆಜಿ ಅಕ್ಕಿ ಜೊತೆಗೆ ಖಾತೆಗೆ ಹಣ ವರ್ಗಾವಣೆ ಖಚಿತ

Janataa24 NEWS DESK ಕೊಟ್ಟ ಮಾತಿನಂತೆ ನಾಳೆ ‘ಅನ್ನ ಭಾಗ್ಯ’ ಯೋಜನೆ ಜಾರಿ, 5 ಕೆಜಿ ಅಕ್ಕಿ ಜೊತೆ ನಾಳೆಯಿಂದಲೇ ಖಾತೆಗೆ…

ಆಸಿಡ್ ದಾಳಿಗೆ ಒಳಗಾಗಿದ್ದ ಯುವತಿಗೆ ಉದ್ಯೋಗ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ

Janataa24 NEWS DESK ತಮ್ಮ ನಿವಾಸದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸುತ್ತಿದ್ದ ಮುಖ್ಯಮಂತ್ರಿಗಳು ಸಂತ್ರಸ್ಥೆಯ ಅಹವಾಲನ್ನು ಕೇಳಿ ಸ್ಥಳದಲ್ಲೇ ಉದ್ಯೋಗದ ಭರವಸೆ ನೀಡಿದರು.…

ನಾಡಪ್ರಭು ಕೆಂಪೇಗೌಡ ರ 514 ನೇ. ಜಯಂತೋತ್ಸವ ಆಚರಣೆ

Janataa24 NEWS DESK ತುರುವೇಕೆರೆ: ತಾಲೂಕು ಒಕ್ಕಲಿಗ ಸಂಘ, ಒಕ್ಕಲಿಗ ನೌಕರರ ಸಂಘ, ಕಾಲಭೈರವೇಶ್ವರ ಮಹಿಳಾ ಒಕ್ಕಲಿಗ ಸಂಘ ಹಾಗೂ ಕೆಂಪೇಗೌಡ…

485ರೂ ಗೆ ಡಬಲ್ ಮರ್ಡರ್

Janataa24 NEWS DESK ಮೈಸೂರು: ಕೇವಲ 485 ರೂ. ಹಣದ ಆಸೆಗಾಗಿ ವ್ಯಕ್ತಿಯೋರ್ವ ಇಬ್ಬರು ಕಾವಲುಗಾರರನ್ನು (Watchmen) ಕೊಲೆ ಮಾಡಿದ ಘಟನೆ…

ತುರುವೇಕೆರೆ ತಾಲೂಕಿನಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಸಾಲು ಸಾಲು ದರೋಡೆ ಪ್ರಕರಣಗಳಿಗೆ ಕಡಿವಾಣ ಹಾಕುವವರು ಯಾರು?

Janataa24 NEWS DESK ತುರುವೇಕೆರೆಯ ತಾಲೂಕಿನಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಸಾಲು ಸಾಲು ದರೋಡೆ ಪ್ರಕರಣಗಳಿಗೆ ಕಡಿವಾಣ ಹಾಕುವವರು ಯಾರು. ಯಾವಾಗ…

ಕೇಂದ್ರ ಸರ್ಕಾರ ದ್ವೇಶದ ರಾಜಕಾರಣ ಮಾಡುತ್ತಿದೆ: ಪ್ರಿಯಾಂಕ್ ಖರ್ಗೆ

Janataa24 NEWS DESK ಕಲಬುರಗಿ: ಕೇಂದ್ರ ಸರ್ಕಾರ ರಾಜ್ಯದ ವಿರುದ್ಧ ದ್ವೇಷದ ರಾಜಕಾರಣ ಪ್ರಾರಂಭಿಸಿದ್ದು, ಅನ್ನಭಾಗ್ಯ (Annabhagya) ಯೋಜನೆ ಜಾರಿಗೊಳಿಸದಂತೆ ಷಡ್ಯಂತ್ರ…

ಗೃಹಜ್ಯೋತಿ ಯೋಜನೆಗೆ ಎರಡನೇ ದಿನವೂ ಭರ್ಜರಿ ಪ್ರತಿಕ್ರಿಯೆ

Janataa24 NEWS DESK ಗೃಹಜ್ಯೋತಿ ಯೋಜನೆಗೆ ಎರಡನೇ ದಿನವೂ ಭರ್ಜರಿ ಪ್ರತಿಕ್ರಿಯೆ: ಒಂದು ಲಕ್ಷಕ್ಕೂ ಅಧಿಕ ಗ್ರಾಹಕರಿಂದ ನೋಂದಣಿ! ಕಾಂಗ್ರೆಸ್ ಪಕ್ಷ…

ಮಹಿಳೆಯರೇ ಗಮನಿಸಿ, ಉಚಿತ ಪ್ರಯಾಣಕ್ಕೆ ಹೊಸ ರೂಲ್ಸ್: ಸಾರಿಗೆ ಸಚಿವರು ಕೊಟ್ಟ ಶಾಕ್ ಏನು? Free Bus Pass

Janataa24 NEWS DESK ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಾದ ಹಿನ್ನೆಲೆ ರಾಜ್ಯದಲ್ಲಿ ಕೆಲವು ಗೊಂದಲಗಳು ಉಂಟಾಗಿದ್ದವು. ತಳ್ಳಾಟ, ನೂಕಾಟ ಸೇರದಂತೆ ಜಡೆ…

10 ಐಎಎಸ್ ಅಧಿಕಾರಿಗಳ ವರ್ಗಾವಣೆ: ಬದಲಾದ್ರು ತುಮಕೂರು, ದಕ್ಷಿಣ ಕನ್ನಡ, ಮಂಡ್ಯ, ಚಿಕ್ಕಬಳ್ಳಾಪುರ, ಬಾಗಲಕೋಟೆ ಜಿಲ್ಲಾಧಿಕಾರಿ

Janataa24 NEWS DESK ರಾಜ್ಯ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿ ಮೇಜರ್ ಸರ್ಜರಿ ಮಾಡಿದ್ದು, 10 ಮಂದಿ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಆದೇಶ…

ಎಲ್ಲಾ ಮಹಿಳೆಯರಿಗೂ ಬಸ್ ನಲ್ಲಿ ಉಚಿತ ಪ್ರಯಾಣ: ರಾಮಲಿಂಗ ರೆಡ್ಡಿ

Janataa24 NEWS DESK ಬೆಗಳೂರು: ಸರ್ಕಾರಿ ಬಸ್ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದು ಅಂತ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ತಿಳಿಸಿದ್ದಾರೆ. ಇಂದು…

ಲಂಚಕ್ಕೆ ಬೇಡಿಕೆ ಇಟ್ಟ ಭೂದಾಖಲೆಗಳ ಸಹಾಯಕ ನಿರ್ದೇಶಕ: ಲೋಕಾಯುಕ್ತ ಬಲೆಗೆ

ಲೋಕಾಯುಕ್ತ ಬಲೆಗೆ ಬಿದ್ದ ಚಿಕ್ಕೋಡಿ ಭೂದಾಖಲೆಗಳ ಸಹಾಯಕ ನಿರ್ದೇಶಕ Janataa24 NEWS DESK ಬೆಳಗಾವಿ: ಸರ್ವೆ ಕಾರ್ಯ ಮಾಡಿಕೊಡಲು ಹಣಕ್ಕೆ ಬೇಡಿಕೆ…

ಸಚಿವ ಸ್ಥಾನಕ್ಕೆ ಪೈಪೋಟಿ: ದೆಹಲಿಗೆ ಹೊರಟ 30 ಶಾಸಕರು

Janataa24 NEWS DESK ದೇವನಹಳ್ಳಿ: ನಾಳೆ ಕಾಂಗ್ರೆಸ್ ನ ನೂತನ ಸರ್ಕಾರ ರಚನೆಯಾಗಲಿದೆ. ಸಿಎಂ ಆಗಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಆಗಿ…

ಮಾದಿಗ ಸಮುದಾಯಕ್ಕೆ ಸಚಿವರ ಸ್ಥಾನ ನೀಡಲು ನ್ಯಾಯವಾದಿ ಹನುಮೇಶ್ ಗುಂಡೂರ್ ಆಗ್ರಹ.

Janataa24 NEWS DESK ಬೆಂಗಳೂರು: ಬಾರಿಯ ಸಾರ್ವತ್ರಿಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮಾದಿಗ ಸಮುದಾಯವು ಹೆಚ್ಚಿನ ಪ್ರಮಾಣದಲ್ಲಿ ಬೆಂಬಲಿಸುವ ಮೂಲಕ…

ಬಾದಾಮಿಯ ಕಾಂಗ್ರೆಸ್ ನಲ್ಲಿ ಬುಗಿಲೆದ್ದ ಬಂಡಾಯದ ಭೀತಿ

Janataa24: ಬಾಗಲಕೋಟೆ ಬಾದಾಮಿಯಲ್ಲಿ ಬುಗಿಲೆದ್ದ ಬಂಡಾಯದ ಭೀತಿ, ಕಾಂಗ್ರೆಸ್ ನ ಯುವ ಕಣ್ಮಣಿ ಮಹೇಶ್. ಎಸ್. ಹೊಸಗೌಡರ ಅವರ ಅಭಿಮಾನಿಗಳಿಂದ ಮಹೇಶ್.…

ಕಾಂಗ್ರೆಸ್‍ಗೆ ಬಹುಮತ ಖಚಿತ : ಎಬಿಪಿ ಸಿ- ವೋಟರ್ ಸಮೀಕ್ಷೆ

Janataa24 NEWS DESK ಕಾಂಗ್ರೆಸ್‌ಗೆ 115-127 ಸ್ಥಾನ ಕೊಟ್ಟ ಎಬಿಪಿ ಸಿ- ವೋಟರ್ ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯ ದಿನಾಂಕ ಈಗಾಗಲೇ…

ರಾಜ್ಯ ವಿಧಾನಸಭಾ ಚುನಾವಣೆ ದಿನಾಂಕ ಪ್ರಕಟ: ಮೇ10ರಂದು ಮತದಾನ, 13ರಂದು ಫಲಿತಾಂಶ

ಕರ್ನಾಟಕ ವಿಧಾನಸಭಾ ಚುನಾವಣೆಗೆ ಇಂದು (ಮಾ.29) ಕೇಂದ್ರ ಚುನಾವಣಾ ಆಯೋಗ ದಿನಾಂಕ ನಿಗದಿ ಮಾಡಿದೆ. ಮೇ10ರಂದು ಮತದಾನ ನಡೆಯಲಿದೆ. ಇಂದಿನಿಂದಲೇ ನೀತಿಸಂಹಿತೆ…

ಜೆ ಡಿ ಎಸ್ ಪಕ್ಷಕ್ಕೆ ಸೋಮವಾರ ರಾಜೀನಾಮೆ: ಶಾಸಕ ಎಸ್ ಆರ್ ಶ್ರೀನಿವಾಸ್

ಜೆ ಡಿ ಎಸ್ ಪಕ್ಷಕ್ಕೆ ಸೋಮವಾರ ರಾಜೀನಾಮೆ ನೀಡುವುದಾಗಿ ಬಹಿರಂಗ ಪಡಿಸಿದ ಶಾಸಕ ಎಸ್ ಆರ್ ಶ್ರೀನಿವಾಸ್. ಗುಬ್ಬಿ ತಾಲೂಕಿನ ಹಲವು…

ದಿ|ಶ್ರೀಚಾರುಕೀರ್ತಿ ಭಟ್ಟಾರಕ ಶ್ರೀಗಳ ಅಗಲಿಕೆ ತುಂಬಲಾರದ ನಷ್ಟ: ಚಂದ್ರಪ್ರಭು.

ದಿ. ಶ್ರೀಚಾರುಕೀರ್ತಿ ಭಟ್ಟಾರಕ ಶ್ರೀಗಳ ಅಗಲಿಕೆ ತುಂಬಲಾರದ ನಷ್ಟ: ಚಂದ್ರಪ್ರಭು. ತುರುವೇಕೆರೆ: ದಿವಂಗತ ಶ್ರೀ ಚಾರುಕೀರ್ತಿ ಭಟ್ಟಾರಕ ಶ್ರೀಗಳ ಅಗಲಿಕೆಯಿಂದ ಅಪಾರ…

ಕೊಂಡವಾಡಿ ಚಂದ್ರಶೇಖರ್ ರವರಿಂದ ಜಿಲ್ಲೆಯಲ್ಲಿ ಕ್ಷೀರಕ್ರಾಂತಿ: ಶಾಸಕ ಎಂ.ವಿ.ವೀರಭದ್ರಯ್ಯ

ಕೊಂಡವಾಡಿ ಚಂದ್ರಶೇಖರ್ ಅವರು ಜಿಲ್ಲೆಯಲ್ಲಿ ಕ್ಷೀರಕ್ರಾಂತಿ ಮಾಡುವ ಮೂಲಕ ಹೈನುಗಾರರ ಕುಟುಂಬಕ್ಕೆ ಆರ್ಥಿಕವಾಗಿ ನೆರವಾಗಿದ್ದಾರೆ ಎಂದು ಶಾಸಕ ಎಂ.ವಿ.ವೀರಭದ್ರಯ್ಯ ತಿಳಿಸಿದರು. ಮಧುಗಿರಿ…

ಕಾಂಗ್ರೆಸ್ ಟಿಕೆಟ್ ಹೆಚ್.ವಿ.ವೆಂಕಟೇಶ್ ಗೆ ಘೋಷಣೆ.

ಟಿಕೆಟ್‌ ಘೋಷಣೆಯಾದ ನಂತರ ಬಿರುಸಿನ ಪ್ರಚಾರಕ್ಕೆ ಇಳಿದ ಕಾಂಗ್ರೆಸ್ ಅಭ್ಯರ್ಥಿ ಹೆಚ್.ವಿ.ವೆಂಕಟೇಶ್. ಟಿಕೆಟ್‌ ಘೋಷಣೆಯಾದ ನಂತರ ಕಾಂಗ್ರೆಸ್ ಅಭ್ಯರ್ಥಿ ಹೆಚ್.ವಿ.ವೆಂಕಟೇಶ್ ಪಾವಗಡದಲ್ಲಿ…

ಏಳು ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಆರೋಪಿಗೆ 20 ವರ್ಷ ಜೈಲು ಶಿಕ್ಷೆ

ಪಾವಗಡ ಏಳು ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಆರೋಪಿಗೆ 20 ವರ್ಷ ಜೈಲು ಶಿಕ್ಷೆ ಮತ್ತು 75,000 ದಂಡ.…

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮುದಾಯಗಳಿಗೆ ಒಳ ಮೀಸಲಾತಿ ಪ್ರಕಟ

ವಿಧಾನಸಭೆ ಚುನಾವಣೆಗೂ ಮುನ್ನ ರಾಜ್ಯ ಸರ್ಕಾರ ಎಸ್ಸಿ ಸಮುದಾಯಕ್ಕೆ ಶುಕ್ರವಾರ ಭರ್ಜರಿ ಗಿಫ್ಟ್ ನೀಡಿದ್ದು, ಅವಕಾಶ ವಂಚಿತ ಪರಿಶಿಷ್ಟ ಜಾತಿ ಮತ್ತು…

24.84 ಕೋಟಿ ವೆಚ್ಚದ ನೂತನ ರಾಣಿ ಚೆನ್ನಮ್ಮ ವಸತಿ ಶಾಲೆಯ ಉದ್ಘಾಟನೆ

ನನ್ನ ನಡೆ ಅಭಿವೃದ್ಧಿಯ ಕಡೆ: ಶಾಸಕ ಮಸಾಲ ಜಯರಾಮ್. ತುರುವೇಕೆರೆ ತಾಲೂಕು ಮಾಯಸಂದ್ರ ಹೋಬಳಿ ಮಣೆ ಚಂಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ…

ನನ್ನ ಚಿತ್ತ ಅಭಿವೃದ್ಧಿಯತ್ತ: ಶಾಸಕ ಮಸಾಲ ಜಯರಾಮ್

ನನ್ನ ಚಿತ್ತ ಅಭಿವೃದ್ಧಿಯತ್ತ ಶಾಸಕ ಮಸಾಲ ಜಯರಾಮ್. ಗುಬ್ಬಿ : ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜೊತೆಗೆ ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು. ಪ್ರತಿಯೊಬ್ಬರೂ ಸಹ…

66 ಜನರೈತರಿಗೆ ಸಾಗುವಳಿ ಚೀಟಿ ವಿತರಿಸಿದ ಮಾಜಿ ಸಚಿವ ಹಾಲಿ ಶಾಸಕ ವೆಂಕಟರಮಣಪ್ಪ.

66 ಜನರೈತರಿಗೆ ಸಾಗುವಳಿ ಚೀಟಿ ವಿತರಿಸಿದ ಮಾಜಿ ಸಚಿವ ಹಾಲಿ ಶಾಸಕ ವೆಂಕಟರಮಣಪ್ಪ. ಪಾವಗಡ ಗುರುವಾರ ತಾಲೂಕು ಕಚೇರಿಯಲ್ಲಿ ಹಮ್ಮಿಕೊಂಡ ಸಾಗುವಳಿ…

ಕೆ ಆರ್ ಎಸ್ ಪಕ್ಷದಿಂದ ಭ್ರಷ್ಟಾಚಾರ ಮುಕ್ತ ದಕ್ಷ ಆಡಳಿತ ನೀಡುವುದು, ಮನೆ ಬಾಗಿಲಿಗೆ ಸರ್ಕಾರಿ ಸೇವೆ.

ತುರುವೇಕೆರೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕೆ ಆರ್ ಎಸ್ ಪಕ್ಷದಿಂದ ಪತ್ರಿಕ ಮಾಧ್ಯಮ ಘೋಷ್ಠಿ. ತುರುವೇಕೆರೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಇಂದು…

ಬಿಜೆಪಿ ಎಂಪಿಗಳು  ಕೂಳಿಗೆ ದಂಡ ಭೂಮಿಗೆ ಭಾರ ಇವರು ಗಂಡು ಅಲ್ಲ ಹೆಣ್ಣು ಅಲ್ಲ : ಸಿ ಎಂ ಇಬ್ರಾಹಿಂ  ವ್ಯಂಗ್ಯ

ಬಿಜೆಪಿ ಎಂಪಿಗಳು  ಕೂಳಿಗೆ ದಂಡ ಭೂಮಿಗೆ ಭಾರ ಇವರು ಗಂಡು ಅಲ್ಲ ಹೆಣ್ಣು ಅಲ್ಲ : ಸಿ ಎಂ ಇಬ್ರಾಹಿಂ  ವ್ಯಂಗ್ಯ.…

ರಾಜ್ಯದಲ್ಲೇ ಮೊದಲ ಬಾರಿ ತಾಲೂಕಿಗೆ 3335 ವಸತಿ ರಹಿತರಿಗೆ ಮನೆ ಮಂಜೂರು

ತುರುವೇಕೆರೆ: ಮಂಜುನಾಥ್ ತುರುವೇಕೆರೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕಿನ ಶಾಸಕರಾದ ಮಸಾಲ ಜೈರಾಮ್ ಅವರಿಂದ ಪತ್ರಿಕಾ ಮಾಧ್ಯಮ ಗೋಷ್ಠಿ ನಡೆಸಿ, ತಾಲೂಕಿನಲ್ಲಿ…

ಪಿ.ಎಲ್.ಡಿ ಬ್ಯಾಂಕಿನ ನೂತನ ಅಧ್ಯಕ್ಷರಾಗಿ ಮಹಾಲಿಂಗಪ್ಪ ಅವಿರೋಧ ಆಯ್ಕೆ

ಪಾವಗಡ: ಇಮ್ರಾನ್ ಉಲ್ಲಾ ಪಾವಗಡ ಪಟ್ಟಣದ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ ಅಧ್ಯಕ್ಷ ಸ್ಥಾನ ತೆರವಾಗಿದ್ದ ಹಿನ್ನೆಲೆ…

ಖಾಸಗಿ ಬಸ್ ಚಾಲಕ ಮತ್ತು ಕೆ.ಎಸ್.ಆರ್.ಟಿ.ಸಿ. ಬಸ್ ಚಾಲಕ ಮದ್ಯ ಜಟಾಪಟಿ

ಪಾವಗಡ: ಇಮ್ರಾನ್ ಉಲ್ಲಾ ಪಾವಗಡದಲ್ಲಿ ದಶಕಗಳಿಂದ ಕರ್ನಾಟಕ ಸಾರಿಗೆ ಸಂಸ್ಥೆಗೆ ಬಸ್ ನಿಲ್ದಾಣ ಇಲ್ಲದೆ ಇರುವ ಹಿನ್ನೆಲೆ ಆಗಾಗ ಖಾಸಗಿ ಬಸ್…

ಆದಿ ಜಾಂಬವ ಸಮುದಾಯದವರಿಗೆ ಉಚಿತವಾಗಿ ದ್ವಿಚಕ್ರ ವಾಹನ ವಿತರಣೆ

ಪಾವಗಡ: ಇಮ್ರಾನ್ ಉಲ್ಲಾ‌ ಪಾವಗಡ ಆಧಿ ಜಾಂಭವ ಅಭಿವೃದ್ಧಿ ನಿಗಮ ಮಂಡಳಿಯಿಂದ ಆಯ್ಕೆ ಆಗಿರುವ ಅರ್ಹ 25 ಫಲಾನುಭವಿಗಳಿಗೆ ದ್ವಿಚಕ್ರ ವಾಹನಗಳನ್ನು…

ಕೆ.ಪಿ.ಸಿ.ಸಿ ಕಾರ್ಯಾಧ್ಯಕ್ಷರಾದ ಆರ್.ಧೃವ ನಾರಾಯಣ್ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು

ಕಾಂತರಾಜು: ಗುಂಡ್ಲುಪೇಟೆ ಇಂದು ಮಾನವ ಬಂಧುತ್ವ ವೇದಿಕೆ ಹಾಗೂ ಗುಂಡ್ಲುಪೇಟೆ ತಾಲೂಕಿನ ಸಂಘಟನೆಗಳ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಿದರು. ಇಂದು ಡಾ ಅಂಬೇಡ್ಕರ್…

ಸ್ಥಳೀಯ ಬಿ ಜೆ ಪಿ ಮುಖಂಡರಿಗೆ ಒಗ್ಗಟ್ಟಾಗಿರಲು ಮನವಿ.

ಸ್ಥಳೀಯ ಬಿ ಜೆ ಪಿ ಮುಖಂಡರಿಗೆ ಒಗ್ಗಟ್ಟಾಗಿರಲು ಮನವಿ. ಗುಬ್ಬಿ: ಶ್ರೀಕಾಂತ್ ಕೇವಲ ರಾಜ್ಯದಲ್ಲಿ ಎರಡು ತಿಂಗಳು ಮಾತ್ರ ಚುನಾವಣೆ ಬಾಕಿ…

ಪಟ್ಟಣದ ವಾಣಿಜ್ಯ ಸಂಕೀರ್ಣ ಕಟ್ಟಡವನ್ನು ಉದ್ಘಾಟಿಸಿದ ಶಾಸಕ ಮಸಾಲ ಜಯರಾಮ್.

ತುರುವೇಕೆರೆ: ಮಂಜುನಾಥ್ ತುರುವೇಕೆರೆ .ಪಟ್ಟಣದಲ್ಲಿ ಪೌರಾಡಳಿತ ಹಾಗೂ ನಗರ ಅಭಿವೃದ್ಧಿ ಇಲಾಖೆ ಹಾಗೂ ಪಟ್ಟಣ ಪಂಚಾಯಿತಿ ವತಿಯಿಂದ ನೂತನವಾಗಿ ಕಟ್ಟಿದ ವಾಣಿಜ್ಯ…

ವಾಣಿಜ್ಯ ಸಂಕೀರ್ಣವನ್ನು ಉದ್ಘಾಟಿಸಿದ: ಜಿಲ್ಲಾ ಉಸ್ತುವಾರಿ ಮಂತ್ರಿಗಳಾದ ಆರಗ ಜ್ಞಾನೇಂದ್ರ

ತುರುವೇಕೆರೆ ಪಟ್ಟಣ ಪಂಚಾಯ್ತಿ ವತಿಯಿಂದ ನಿರ್ಮಿಸಲಾಗಿರುವ ವಾಣಿಜ್ಯ ಸಂಕೀರ್ಣವನ್ನು ಸೋಮವಾರ ಬೆಳಿಗ್ಗೆ 11-30 ಕ್ಕೆ ಉದ್ಘಾಟಿಸಲಾಗುವುದು ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಮಂತ್ರಿಗಳಾದ…

ಜಿಲ್ಲೆಯಲ್ಲಿಯೇ ಪ್ರಥಮ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಎಟಿಎಂ ಉದ್ಘಾಟನೆ

ಜಿಲ್ಲೆಯಲ್ಲಿಯೇ ಪ್ರಥಮ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಎಟಿಎಂ ಉದ್ಘಾಟನೆ ತುರುವೇಕೆರೆ: ಮಂಜುನಾಥ್ ಇಂದು ಅರೆಮಲ್ಲೇನಹಳ್ಳಿ ಯಲ್ಲಿ ಪ್ರಾಥಮಿಕ ಕೃಷಿ…

ಅದ್ದೂರಿಯಾಗಿ ನೆರವೇರಿದ ಗುಬ್ಬಿ ಚನ್ನಬಸವೇಶ್ವರ ಜಾತ್ರಮಹೋತ್ಸವ

ಗುಬ್ಬಿ: ಶ್ರೀಕಾಂತ್ ಗುಬ್ಬಿ ಪಟ್ಟಣದ ಐತಿಹಾಸಿಕ ಹಾಗೂ ಪುರಾಣ ಪ್ರಸಿದ್ಧ ಶ್ರೀ ಚನ್ನಬಸವೇಶ್ವರ ಸ್ವಾಮಿಯ ಮಹಾ ರಥೋತ್ಸವವು ವಿವಿಧ ಧಾರ್ಮಿಕವಿಧಿ ವಿಧಾನಗಳೊಂದಿಗೆ…

ಸರ್ಕಾರಿ ಶಾಲೆಯಲ್ಲಿ ವಿಶೇಷ ರಾಷ್ಟ್ರೀಯ ವಿಜ್ಞಾನ ದಿನ ಆಚರಣೆ.

ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ಇಂದು ರಾಷ್ಟ್ರೀಯ ವಿಜ್ಞಾನ ದಿನ ಆಚರಣೆ. ತುರುವೇಕೆರೆ: ಮಂಜುನಾಥ್ ತುರುವೇಕೆರೆ ಪಟ್ಟಣದ ಹೃದಯ…

ಈ ಭಾರಿ ರಾಯಪ್ಪ ರಮಣಪ್ಪ ಮನೆ ಸೇರಲ್ಲಿದ್ದಾರೆ: ಗಾಲಿ ಜನರ್ಧನ ರೆಡ್ಡಿ

ಪಾವಗಡ: ಇಮ್ರಾನ್ ಉಲ್ಲಾ ಪಾವಗಡ ಪಟ್ಟಣಕ್ಕೆ ಮೊದಲ ಬಾರಿಗೆ ಭೇಟಿ ನೀಡಿದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಅಧ್ಯಕ್ಷ ಭಾನುವಾರ…

ಕರುನಾಡು ಕಟ್ಟೋಣ ಸಂಕಲ್ಪ ಯಾತ್ರೆ: ತುರುವೇಕೆ

ತುರುವೇಕೆರೆ: ಮಂಜುನಾಥ್ ತುರುವೇಕೆರೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕೆ.ಆರ್‌.ಎಸ್‌ ಪಕ್ಷದ ಸಂಭಾವ್ಯ ಅಭ್ಯರ್ಥಿ ಹಾಗೂ ನಿವೃತ್ತ ಪೊಲೀಸ್ ಅಧಿಕಾರಿಯಾದ ರಾಮಪ್ರಸಾದ್ ರವರು…

ವಾಸಿಸಲು ಸೂರೇ ಇಲ್ಲದ ತುರುವೇಕೆರೆ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು

ತುರುವೇಕೆರೆ: ಮಂಜುನಾಥ್ ತುರುವೇಕೆರೆ ಪಟ್ಟಣದ ಹೃದಯ ಭಾಗದಲ್ಲಿರುವ ಪೊಲೀಸ್ ಠಾಣೆಯ ಹಿಂಭಾಗ ಸುಮಾರು ನಾಲ್ಕು ಎಕರೆಗೂ ಹೆಚ್ಚು ಈ ಇಲಾಖೆಗೆ ಸೇರಿದ…

ಈಜಲು ಹೋದ ಯುವಕ ನೀರಿನಲ್ಲಿ ಮುಳುಗಿ ಸಾವು

ತುರುವೇಕೆರೆ: ಮಂಜುನಾಥ್ ತುರುವೇಕೆರೆ ತಾಲೂಕಿನ ದಂಡಿನ ಶಿವರ ಹೋಬಳಿಯ ಸಾರಿಗೆಹಳ್ಳಿ ಕೆರೆಯಲ್ಲಿ ಈಜಾಡಲು ಹೋಗಿ ಆಕಸ್ಮಿಕವಾಗಿ ಯುವಕ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ…

ತಾಲೂಕು ಜೆ.ಡಿ.ಎಸ್ ಯುವ ಘಟಕದ ಉಪಾಧ್ಯಕ್ಷರಾಗಿ ಸೂಳೆಕೆರೆ ಮೋಹನ್ ಕುಮಾರ್ ಆಯ್ಕೆ

ತುರುವೇಕೆರೆ: ಮಂಜುನಾಥ್ ತುರುವೇಕೆರೆ ತಾಲೂಕು ಜೆ.ಡಿ.ಎಸ್ ಯುವ ಘಟಕದ ಉಪಾಧ್ಯಕ್ಷರಾಗಿ ಸೂಳೆಕೆರೆ ಮೋಹನ್ ಕುಮಾರ್ ಅವರನ್ನು ಮಾಜಿ ಶಾಸಕ ಎಂ.ಟಿ ಕೃಷ್ಣಪ್ಪನವರು…

ಜನತಾ24 ಇಂಪ್ಯಾಕ್ಟ್: ಎಚ್ಚೆತ್ತ ಪಾವಗಡ ಪುರಸಭೆ ಅಧಿಕಾರಿಗಳು

ಪಾವಗಡ: ಇಮ್ರಾನ್ ಪಾವಗಡ ಕಳೆದ ವಾರ ಆದಂತಹ ರಾಜಕಲ್ವೇ ಒತ್ತುವರಿ ಬಗ್ಗೆ ಜನತಾ24 ಸುದ್ದಿ ವಾಹಿನಿಯಲ್ಲಿ ಸುದ್ದಿಯಾದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡು ಒತ್ತುವರಿ…

ವಿಕಲ ಚೇತನರಿಗೆ ಕಾನೂನು ಅರಿವು ಕಾರ್ಯಕ್ರಮ

ಗುಬ್ಬಿ: ಶ್ರೀಕಾಂತ ಫೆಬ್ರವರಿ 20: ವಿಕಲ ಚೇತನರು ಸ್ವಾವಲಂಬಿ ಜೀವನ ನಡೆಸಲು ಸರ್ಕಾರ ಅನೇಕ ಸೇವೆಗಳನ್ನು ಒದಗಿಸುತ್ತ ಬಂದಿದೆ. ಇದರ ಸೌಲಭ್ಯವನ್ನು…

ನಾಲ್ಕು ಸಾವಿರ ಲಿಂಗಗಳಿಂದ ವಿಶೇಷ ಆಕೃತಿ ನಿರ್ಮಾಣ.

ಪಾವಗಡ: ಇಮ್ರಾನ್ ಉಲ್ಲಾ ಪಾವಗಡ 75 ವರ್ಷ ವಯಸ್ಸಿನ ವೃದ್ಧೆಯಿಂದ ನಾಲ್ಕು ಸಾವಿರ ಲಿಂಗಗಳಿಂದ ವಿಶೇಷವಾಗಿ ಲಿಂಗ,ಬಸವ,ತ್ರಿಶೂಲ ನಿರ್ಮಾಣ, ಲಿಂಗಗಳಿಂದ ಮಾಡಲ್ಪಟ್ಟ…

ಪೋಲಿಸಪ್ಪನ ತಾಯಿಗೆ ಯಾಮರಿಸಲು ಹೋಗಿ ಪೊಲೀಸರ ಅತಿಥಿಯಾದ ಕಳ್ಳ

ಪಾವಗಡ: ಇಮ್ರಾನ್ ಉಲ್ಲಾ ಪೋಲಿಸಪ್ಪನ ತಾಯಿಗೆ ಪೆನ್ಷನ್ ನೀಡುವುದಾಗಿ ಹೇಳಿ ಕಿವಿಯಲ್ಲಿದ್ದ ಓಲೆ ಕಸಿದು ಪರಾರಿ ಆಗುತ್ತಿದ್ದ ಆಂಧ್ರ ಮೂಲದ ನರೇಂದ್ರ…

ಪೊಲೀಸ್ ವಾಹನವನ್ನು ದುರ್ಬಳಕೆ ಮಾಡಿಕೊಂಡ ಸರ್ಕಾರಿ ಅಧಿಕಾರಿ

ತುರುವೇಕೆರೆ : ಮಂಜುನಾಥ್ ತುರುವೇಕೆರೆ : ತಾಲೂಕಿನ ಮಾಯಸಂದ್ರ ಹೋಬಳಿಯ ಬ್ಯಾಲಹಳ್ಳಿ ಗ್ರಾಮ ದೇವತೆ ಬ್ಯಾಲಳಮ್ಮನ ಜಾತ್ರಾ ಮಹೋತ್ಸವ ಇಂದು ಜರುಗಿತು…

ಮಧುಗಿರಿ ರಾಗಿ ಖರೀದಿ ಕೇಂದ್ರದಲ್ಲಿ ಅವ್ಯವಸ್ಥೆ

ಮಧುಗಿರಿ: ಆಬಿದ್ ರೈತರು ಬಾಡಿಗೆ ವಾಹನದಲ್ಲಿ ರಾಗಿ ತೆಗೆದುಕೊಂಡು ಬಂದಿರುತ್ತಾರೆ ಆದರೆ ವಾಹನ ಮಾಲಿಕರು ನಾವು ಕಾಯಲು ಆಗುವುದಿಲ್ಲ ನಮಗೆ ಇನ್ನೂ…

ಜೀತ ಪದ್ದತಿ ನಿರ್ಮೂಲನಾ ದಿನಾಚರಣೆ 

ಮಧುಗಿರಿ: ಆಭಿದ್ ಮಧುಗಿರಿ: ಇಂದು ಮಧುಗಿರಿ ತಾಲೂಕು ದಂಡಾದಿಕಾರಿಗಳ ಕಾರ್ಯಾಲಯದಲ್ಲಿ ಜೀತ ಪದ್ದತಿ ನಿರ್ಮೂಲನಾ ದಿನಾಚರಣೆಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಸೌಹಾರ್ದ…

ಯಗಚಿಕಟ್ಟೆ ಗ್ರಾಮದ ಪುರಾತನ ಕಾಲದ ಬೋರಮ್ಮ ಕಟ್ಟಿದ ಕಟ್ಟೆಗೆ ಬಾಗಿನ ಅರ್ಪಿಸಿದ ಶಿಕ್ಷಣ ಸಚಿವ ನಾಗೇಶ್

ತಿಪಟೂರು:ಮಂಜುನಾಥ್ ತಿಪಟೂರು ತಾಲೂಕಿನ ಹಿಂಡಿಸ್ಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಕಟ್ಟ ಕಡೆಯ ಹಳ್ಳಿ ಯಗಚಿಕಟ್ಟೆ. ಈ ಗ್ರಾಮದಲ್ಲಿ ಶಿಕ್ಷಣ ಸಚಿವ…

ಸರ್ಕಾರಿ ಜಮೀನನ್ನು ದಲಿತ ಜನಾಂಗದ ನಿವೇಶನಕ್ಕಾಗಿ ಮಂಜೂರು ಮಾಡುವಂತೆ ಮನವಿ: ಡಿ.ಎಸ್.ಎಸ್. ತಾಲೂಕು ಅಧ್ಯಕ್ಷ ಹಟ್ಟಪ್ಪ

ತುರುವೇಕೆರೆ: ಮಂಜುನಾಥ್ ತುರುವೇಕೆರೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ದಾದಾಸಾಹೇಬ್ ಡಾ.ಎನ್ ಮೂರ್ತಿ ಸ್ಥಾಪಿತ ತುರುವೇಕೆರೆ ಶಾಖೆಯ ತಾಲೂಕು ಅಧ್ಯಕ್ಷರಾದ ಹಟ್ಟಪ್ಪನವರ…

8 ಕೋಟಿ ವೆಚ್ಚದ ಕಾಮಗಾರಿಗೆ ಚಾಲನೆ ನೀಡಿದ ಶಾಸಕ: ಎಂ.ವಿ ವೀರಭದ್ರಯ್ಯ

ಮಧುಗಿರಿ: ಆಬಿದ್ ತಾಲೂಕಿನ ದೊಡ್ಡೇರಿ ಹೋಬಳಿಯ ಕಿತ್ತಗಳಿ, ತಿಪ್ಪನಹಳ್ಳಿ, ಆವಿನಮಡುಗು, ದಂಡಿನದಿಬ್ಬ, ತಿಮ್ಮಲಾಪುರ, ಆರ್.ಎನ್.ರೊಪ್ಪ, ಜಡೇಗೊಂಡನಹಳ್ಳಿ, ಮರುವೇಕೆರೆ ಹಾಗೂ ಭಕ್ತರಹಳ್ಳಿ ಗ್ರಾಮದಲ್ಲಿ…

ಹೆಚ್.ಎ.ಎಲ್ ಹೆಲಿಕಾಪ್ಟರ್ ಉತ್ಪಾದನಾ ಘಟಕ ಹಾಗೂ ಜಲ ಜೀವನ್ ಮಿಷನ್ ಯೋಜನೆಯ ಕಾಮಗಾರಿಗಳಿಗೆ ಶಂಕುಸ್ಥಾಪನೆ

ತುರುವೇಕೆರೆ: ಮಂಜುನಾಥ್ ಇಂದು ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಬಳಿಯ ಹೆಚ್.ಎ.ಎಲ್ ಹೆಲಿಕಾಪ್ಟರ್ ಉತ್ಪಾದನಾ ಘಟಕದ ಉದ್ಘಾಟನೆ ಹಾಗೂ ಜಿಲ್ಲೆಯ ಜಲ…

5ನೇ ವರ್ಷದ ಐತಿಹಾಸಿಕ ವಾಲ್ಮೀಕಿ ಜಾತ್ರೆ

ಪಾವಗಡ: ಇಮ್ರಾನ್ ಉಲ್ಲಾ ಪಾವಗಡ ಫೆ 8.9 ರಂದು ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ರಾಜನಹಳ್ಳಿ ವಾಲ್ಮೀಕಿ ಗುರುಪೀಠದಲ್ಲಿ ನಡೆಯಲಿರುವ 5ನೇ…

ಕಲ್ಕೆರೆ ಸರ್ಕಾರಿ ಶಾಲೆಯ ಶಿಕ್ಷಕನ ವಿರುದ್ಧ ಅಮಾನತ್ತು ಆದೇಶ ಹೊರಡಿಸಿದ ಡಿ.ಡಿ.ಪಿ.ಐ ನಂಜಯ್ಯ ಸಿ

ತುರುವೇಕೆರೆ: ಮಂಜುನಾಥ್ ತುರುವೇಕೆರೆ ತಾಲೂಕಿನ ದಂಡಿನಶಿವರ ಹೋಬಳಿ ಕಲ್ಕೆರೆ ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ಸಹ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ…

ಮಾಜಿ ಯೋಧ ನಿಧನಕ್ಕೆ ಸಂತಾಪ

ತುರುವೇಕೆರೆ: ಮಂಜುನಾಥ್ ತುರುವೇಕೆರೆ ತಾಲೂಕಿನ ದಂಡಿನಶಿವರ ಹೋಬಳಿ ಅಮ್ಮಸಂದ್ರ ಗ್ರಾಮಪಂಚಾಯ್ತಿ ವ್ಯಾಪ್ತಿಯ ಹೆಗ್ಗೆರೆ ಗ್ರಾಮದ ಮಾಜಿ ಯೋಧ ಗಂಗಣ್ಣ H ಹುದ್ದೆ…

ಮಕ್ಕಳ ಜೊತೆ ಕುಳಿತು ಊಟ ಸವಿದ ತಾಲೂಕು ದಂಡಾಧಿಕಾರಿ

ತುರುವೇಕೆರೆ: ಮಂಜುನಾಥ್ ತುರುವೇಕೆರೆ ತಾಲೂಕಿನಲ್ಲಿ ಕೆಲವು ದಿನಗಳಿಂದ ಸತತವಾಗಿ ಬೂತ್ ಪರಿಶೀಲನೆ ನಡೆಯುತ್ತಿದ್ದು ಇಂದು ಕೊಂಡಜ್ಜಿ ಸರ್ಕಾರಿ ಶಾಲೆಗೆ ಭೇಟಿ ಕೊಟ್ಟ…

ತುಮಕೂರಿನಲ್ಲಿ ಹಿಟ್ ಅಂಡ್ ರನ್ ಓರ್ವ ಯುವಕನ ದುರ್ಮರಣ

ಕೊರಟಗೆರೆ: ಮಂಜುನಾಥ್ ತುಮಕೂರು ತಾಲೂಕು ಬೆಳಧರ ಗ್ರಾಮದ ಬಳಿ ಇಂದು ಬೆಳಗ್ಗೆ 6:15ರ ಸುಮಾರಿಗೆ ಹಿಟ್ ಅಂಡ್ ರನ್ ಪ್ರಕರಣವೊಂದು ಸಂಭವಿಸಿದೆ.…

ಎಸ್.ಎಸ್.ಎಲ್.ಸಿ ವಿಧ್ಯಾರ್ಥಿಗಳ ಭವಿಷ್ಯದ ಅನುಕೂಲಕ್ಕಾಗಿ ಪೋಷಕರ ಸಭೆ

ಗುಂಡ್ಲುಪೇಟೆ: ಕಾಂತರಾಜು ಗುಂಡ್ಲುಪೇಟೆ ತಾಲ್ಲೂಕಿನ ಪಡುಗೂರು ಗ್ರಾಮದ ಶ್ರೀ ಮದ್ಧಾನೇಶ್ವರ ಪ್ರೌಢಶಾಲೆ ಶಿಕ್ಷಕರಿಂದ ಎಸ್.ಎಸ್.ಎಲ್.ಸಿ ವಿಧ್ಯಾರ್ಥಿಗಳ ಭವಿಷ್ಯದ ಅನುಕೂಲಕ್ಕಾಗಿ ಪೋಷಕರ ಸಭೆಯನ್ನು…

ಉತ್ತಮ ಪ್ರಬಂಧ ಲೇಖನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿ

ತುರುವೇಕೆರೆ: ಮಂಜುನಾಥ್ ತುರುವೇಕೆರೆ ತಾಲೂಕಿನ ಮಾಯಸಂದ್ರದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಹೋಬಳಿ ಘಟಕದ ವತಿಯಿಂದ ಮಾರಕ ರೋಗಗಳನ್ನು ತಡೆಗಟ್ಟುವ ವಿಷಯದ ಪ್ರಬಂಧ…

ಆರೋಗ್ಯ ಸಮಸ್ಯೆಯಿಂದ ಮನನೊಂದು 34 ವರ್ಷದ ಗೃಹಿಣಿ ಆತ್ಮಹತ್ಯೆ

ತುರುವೇಕೆರೆ: ಮಂಜುನಾಥ್ ತುರುವೇಕೆರೆ ತಿಪಟೂರು ತಾಲೂಕಿನ ಕುಂದೂರು ಗ್ರಾಮದ ವಾಸಿಯಾದ ನವೀನ್ ಕುಮಾರಿ (34 ವರ್ಷ) ಗೃಹಿಣಿ ಕೆಲವು ತಿಂಗಳಿನಿಂದ ಹೊಟ್ಟೆ…

ಸರ್ಕಾರಿ ಪ್ರೌಢಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ

ಗುಂಡ್ಲುಪೇಟೆ: ಕಾಂತರಾಜು ಗುಂಡ್ಲುಪೇಟೆ ತಾಲ್ಲೂಕಿನ ತೆರಕಣಾಂಬಿ ಹೋಬಳಿ ಬೊಮ್ಮನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ ಆಯೋಜನೆ ಮಾಡಲಾಗಿತ್ತು. ವಿದ್ಯಾರ್ಥಿಗಳನ್ನು…

ಸ್ಮಶಾನಕ್ಕಾಗಿ ರಸ್ತೆ ಮೇಲೆ ಹೆಣ ಇಟ್ಟು ಅಹೋರಾತ್ರಿ ಪ್ರತಿಭಟನೆ

ಪಾವಗಡ: ಇಮ್ರಾನ್ ಉಲ್ಲಾ ಅನಾಥ-ಶವ ಮುಂದಿಟ್ಟುಕೊಂಡು ಸ್ಮಶಾನ ಹೆಸರಿನಲ್ಲಿ ರಾಜಕೀಯ ಮುಖಂಡರ ಕೆಸರೆರೆಚಾಟದ ಮದ್ಯ ಅನಾಥ ಶವದ ಶವಸಂಸ್ಕಾರ ಮಾಡಿ ಮಾನವೀಯತೆ…

ಕನ್ನಡದ ಹಿರಿಯ ನಟ ಮಂದೀಪ್ ರಾಯ್ ಇನ್ನಿಲ್ಲ

ಬೆಂಗಳೂರು:ಕನ್ನಡದ ಹಿರಿಯ ನಟ ಮಂದೀಪ್ ರಾಯ್ ನಿಧನರಾಗಿದ್ದಾರೆ. ಕಳೆದ ಮಧ್ಯರಾತ್ರಿ 1.45ರ ಸುಮಾರಿಗೆ ಬೆಂಗಳೂರಿನ ಭೈರಸಂದ್ರದಲ್ಲಿರುವ ಅವರ ನಿವಾಸದಲ್ಲಿ ತೀವ್ರ ಹೃದಯಾಘಾತದಿಂದ…

ಅಲ್ಪಸಂಖ್ಯಾತರ ಮತಬುಟ್ಟಿಗೆ ಕೈ ಹಾಕಿದ ಗಾಲಿ ಜನಾರ್ಧನ ರೆಡ್ಡಿ

ರಾಯಚೂರು: ಚಂದ್ರುಶೇಕರ್ ರಾಯಚೂರು ನಗರದ ದರ್ಗಾಗೆ ಭೇಟಿ ನೀಡಿದ ರೆಡ್ಡಿ, ಕೆಲ ಮುಸ್ಲೀಂ ಮುಖಂಡರ ಜೊತೆ ಮಾತುಕತೆ ನಡೆಸಿಬಸವಣ್ಣನ ತತ್ವಗಳ ಮೇಲೆ…

ವೃದ್ಧಾಶ್ರಮಕ್ಕೆ ಅಳಿಲುಸೇವೆ ಮಾಡುತ್ತಿರುವ ಯುವ ಕಾಂಗ್ರೆಸ್ ಮುಖಂಡ ಮಂಜುನಾಥ್

ಪಾವಗಡ:ಇಮ್ರಾನ್ ಉಲ್ಲಾ ಪಾವಗಡ ತಾಲೂಕು ನಾಗಲಮಡಿಕೆ ಹೋಬಳಿಯ ಹೊಸಹಳ್ಳಿ ಗ್ರಾಮದ ಯುವ ಕಾಂಗ್ರೆಸ್ ಮುಖಂಡರಾದK.ಮಂಜುನಾಥ ರವರು ಬುಧವಾರ ಗಡಿ ಭಾಗವಾದ ಆಂಧ್ರ…

ಸಿಪಾಯಿ ಆಂಬುಲೆನ್ಸ್ ಮಾಲೀಕರು ಹಾಗೂ ಚಾಲಕರಾದ ಜಗದೀಶ್ ರಾವ್ ರವರಿಗೆ ಸನ್ಮಾನ

ತುರುವೇಕೆರೆ: ಮಂಜುನಾಥ್ ತಿಪಟೂರು ನಗರದ ಮಾವಿನ ತೋಪು ರಾಮರಾವ್ ರವರ ಮಗನಾದ ಕೆ ಆರ್ ಜಗದೀಶ್ ರಾವ್ ಅವರು ಕರ್ನಾಟಕ ರಕ್ಷಣಾ…

ಪಾವಗಡ ಪುರಸಭೆ ಕಚೇರಿಯಲ್ಲಿಅಂಬೇಡ್ಕರ್ ರವರ ಭಾವಚಿತ್ರ ಇಡದೆ ಮುಖ್ಯಾಧಿಕಾರಿಯ ದರ್ಪ

ಪಾವಗಡ: ಇಮ್ರಾನ್ ಉಲ್ಲಾ ಸಂವಿಧಾನ ತಂದುಕೊಟ್ಟ ಮಹಾನ್ ವ್ಯಕ್ತಿ ಡಾ.ಅಂಬೇಡ್ಕರ್ ರವರಿಗೆ 74ನೇ ಗಣರಾಜ್ಯೋತ್ಸವ ಅಂಗವಾಗಿ ಪುರಸಭೆಯ ಕಚೇರಿಯಲ್ಲಿ ಕಾರ್ಯಕ್ರಮ ವೇಳೆ…

ಪಾವಗಡ ವಿವಿಧ ಇಲಾಖೆಗಳಲ್ಲಿ ಮತದಾನ ದಿನಾಚರಣೆ ಪ್ರತಿಜ್ಞಾವಿಧಿ ಸ್ವೀಕಾರ

ಪಾವಗಡ: ಇಮ್ರಾನ್ ಉಲ್ಲಾ ಪಾವಗಡ ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಮತದಾರರ ದಿನಾಚರಣೆ ಕಾರ್ಯಕ್ರಮದ ನಂತರ ತಹಶೀಲ್ದಾರ್ ವರದರಾಜ್ ಸಿಬ್ಬಂದಿಗಳೂಂದಿಗೆ ಪ್ರತಿಜ್ಞೆ…

ಮತಕ್ಷೇತ್ರದಲ್ಲಿ ಆಗಬೇಕಾದ ಅಭಿವೃದ್ದಿಯ ಮುಖ್ಯ ಪಟ್ಟಿಯನ್ನು ಬಿಡುಗಡೆ ಮಾಡಿದ: ಪಕ್ಷೇತರ ಅಭ್ಯರ್ಥಿ ಭೀಮಪ್ಪ ತಳವಾರ

ಬಾದಾಮಿ: ರಾಜೇಶ್.ಎಸ್.ದೇಸಾಯಿ ಬಾಗಲಕೋಟೆ ಜಿಲ್ಲೆಯ ಬಾದಾಮಿಯ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ನಿವೃತ್ತ ತಹಶೀಲ್ದಾರ್ ಸಮಾಜ ಸೇವಕ ಭೀಮಪ್ಪ ತಳವಾರ ಅವರು…

ಹೃದಯಾಘಾತದಿಂದ ಕನ್ನಡದ ಖ್ಯಾತ ಕಳನಟ ಲಕ್ಷ್ಮಣ್ ವಿಧಿವಶ

ಹಿರಿಯ ನಟ ಲಕ್ಷ್ಮಣ್ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. 300ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ಲಕ್ಷ್ಮಣ್ ಅವರಿಗೆ 74 ವರ್ಷವಾಗಿತ್ತು. ಲಕ್ಷ್ಮಣ್ ಅವರು…

ಸೊರವನಹಳ್ಳಿ ಟಿ.ಬಿ ಕ್ರಾಸ್ ಕಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ಇಂದು ಕಲಿಕಾ ಹಬ್ಬ ಕಾರ್ಯಕ್ರಮ

ತುರುವೇಕೆರೆ: ಮಂಜುನಾಥ್ ತುರುವೇಕೆರೆ ತಾಲೂಕಿನ ಮಾಯಸಂದ್ರ ಹೋಬಳಿ, ಕೋಡಿ ನಾಗಸಂದ್ರ ಟಿ.ಬಿ ಕ್ರಾಸ್ ನಲ್ಲಿರುವ ಸೊರವನಹಳ್ಳಿ ಕಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ…

ಕರ್ನಾಟಕ ಮಿನಿರಲ್ಸ್ ಕಾರ್ಪೊರೇಷನ್ ಲಿಮಿಟೆಡ್ ನೂತನ ಅಧ್ಯಕ್ಷರಾಗಿ: ಶಾಸಕ ಮಸಾಲ ಜಯರಾಮ್

ತುರುವೇಕೆರೆ: ಮಂಜುನಾಥ್ ತುರುವೇಕೆರೆಯ ಶಾಸಕರಾದ ಮಸಾಲ ಜಯರಾಮ್ ಅವರು ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಇಂದು ಕರ್ನಾಟಕ ಮಿನಿರಲ್ಸ್ ಕಾರ್ಪೊರೇಷನ್ ಲಿಮಿಟೆಡ್…

ಬಡ ಜನರಿಗೆ ಹಕ್ಕು ಪತ್ರ ವಿತರಣೆ ಮಾಡುವಂತೆ ಮನವಿ

ವರದಿ: ವೀರೇಶ್ ಗುಗ್ಗರಿ ಶಿರಹಟ್ಟಿ ಪಟ್ಟಣದಲ್ಲಿ ಇಂದು ಬಡ ಜನರಿಗೆ ನಿವೇಶನ ಹಕ್ಕು ಪತ್ರ ವಿತರಣೆ ಮಾಡಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ…

ಹುಲ್ಲೇಕೆರೆ ಗ್ರಾಮ ಪಂಚಾಯಿತಿಗೆ ನೂತನ ಅಧ್ಯಕ್ಷರಾಗಿ ಶಶಿಧರ್ ಅವಿರೋಧ ಆಯ್ಕೆ

ತುರುವೇಕೆರೆ: ಮಂಜುನಾಥ್ ತುರುವೇಕೆರೆ ತಾಲೂಕಿನ ಹುಲ್ಲೇಕೆರೆ ಗ್ರಾಮ ಪಂಚಾಯಿತಿಯಲ್ಲಿ ಈ ಹಿಂದೆ ಇದ್ದ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಹೆಚ್ ಬಿ ಶಿವಕುಮಾರ…

KSRTC & ಬೈಕ್ ನಡುವೆ ಅಪಘಾತ ಸ್ಥಳದಲ್ಲೆ: ಬೈಕ್ ಸವಾರ ಸಾವು

ತುರುವೇಕೆರೆ: ಮಂಜುನಾಥ್ KSRTC ಬಸ್ಸು ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಿಪಟೂರು ತಾಲೂಕಿನ…

ಮನೆ ಮನೆಗೆ ತೆರಳಿ ವಾತ್ಸಲ್ಯ ಕಿಟ್ ವಿತರಿಸಿದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಮನ್ವಯ ಅಧಿಕಾರಿ ಯಶೋಧರ್

ತುರುವೇಕೆರೆ: ಮಂಜುನಾಥ್ ತುರುವೇಕೆರೆ ಪಟ್ಟಣದ ಇಂದಿರಾ ನಗರ ಬಡಾವಣೆಯಲ್ಲಿ ವಾಸವಾಗಿರುವ ಮಾಶಾಸನ ಫಲಾನುಭವಿಗಳಿಗೆ ಬಡಾವಣೆಯ ವಾಸಿಯಾದ ಜಯಮ್ಮ/ಕೆಂಪಯ್ಯ ಇವರಿಗೆ ತಾಲೂಕಿನ ಧರ್ಮಸ್ಥಳ…

1.75 ರೂ ವೆಚ್ಚದ ಕಾಮಗಾರಿಗೆ ಭೂಮಿ ಪೂಜೆ ಮಾಡಿದ ಶಾಸಕ:ರಾಮಪ್ಪ ಲಮಾಣಿ

ಗದಗ: ವೀರೇಶ್ ಗುಗ್ಗರಿ ನನ್ನ ಕ್ಷೇತ್ರದ ಶಿರಹಟ್ಟಿ ಲಕ್ಷ್ಮೇಶ್ವರ ಹಾಗೂ ಮುಂಡರಗಿ ತಾಲೂಕುಗಳ ಎಲ್ಲಾ ಗ್ರಾಮಗಳಲ್ಲಿ ರಸ್ತೆ ಸುಧಾರಣೆ ಸೇರಿ ಎಲ್ಲ…

ಪಾವಗಡ ತಾಲೂಕಿಗೆ ಲಗ್ಗೆ ಇಟ್ಟ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ.

ಪಾವಗಡ: ಇಮ್ರಾನ್ ಉಲ್ಲಾ ಗಾಲಿ ಜನಾರ್ದನ್ ರೆಡ್ಡಿ ಅಭಿಮಾನಿಗಳ ಬಳಗದಿಂದ ಹುಟ್ಟು ಹಬ್ಬ ಆಚರಣೆ ಗಣಿ ಧಣಿಗಳೆಂದೇ ಹೆಸರು ವಾಸಿಯಾದ ಗಾಲಿ…

50ಕ್ಕೂ ಹೆಚ್ಚು ಕಾರ್ಯಕರ್ತರು ಜೆ.ಡಿ.ಎಸ್ ಪಕ್ಷ ಸೇರ್ಪಡೆ

ಗುಂಡ್ಲುಪೇಟೆ: ಕಾಂತರಾಜು ವಿಧಾನಸಭಾ ಕ್ಷೇತ್ರದ ಹರವೆ ಹೋಬಳಿಯ ಮಲೆಯೂರು ಗ್ರಾಮದಲ್ಲಿ 50ಕ್ಕೂ ಹೆಚ್ಚು ಕಾರ್ಯಕರ್ತರು ಜೆ.ಡಿ.ಎಸ್ ಪಕ್ಷ ಸೇರ್ಪಡೆಯಾದರು. ಗುಂಡ್ಲುಪೇಟೆ ವಿಧಾನಸಭಾ…

ಈ ವರ್ಷ ಚುನಾವಣಾ ಗೆಲುವು ಯಾರಿಂದಲೂ ಸಾಧ್ಯವಿಲ್ಲ ಎಂದ: ಶಾಸಕ ರಾಮಪ್ಪ ಲಮಾಣಿ.

ವರದಿ: ವೀರೇಶ್ ಗುಗ್ಗರಿ ಶಿರಹಟ್ಟಿ ತಾಲೂಕಿನ ವರವಿ ಗ್ರಾಮದ ಶ್ರೀ ಮೌನೇಶ್ವರ ಕಲ್ಯಾಣ ಮಂಟಪದಲ್ಲಿ ಜರುಗಿದ ಭಾರತೀಯ ಜನತಾ ಪಾರ್ಟಿಯ ವಿಜಯ…

ಆಂದ್ರದಲ್ಲಿ ಅಪಘಾತ ಪಾವಗಡ ಮೂಲದ ಯುವ ಮುಖಂಡ ವಿಧಿವಶ

ಪಾವಗಡ: ಇಮ್ರಾನ್ ಉಲ್ಲಾ ಪಾವಗಡ ತಾಲೂಕಿನ ಎಗುವಪಲ್ಲಿ ಗ್ರಾಮದ ಯುವ ಮುಖಂಡ ಮಾಜಿ ಗ್ರಾಮ ಪಂಚಾಯತಿ ಉಪಾಧ್ಯಕ್ಷ ವೇಣು(46) ಅಪಘಾತದಲ್ಲಿ ಮೃತ…

ಹಸುವಿಗೆ ಗುದ್ದಿ ಯುವಕ ಸಾವು

ಕೊರಟಗೆರೆ: ಮಂಜುನಾಥ್ ಕೊರಟಗೆರೆ ತಾಲೂಕು ತಣ್ಣೇನಹಳ್ಳಿ ಗ್ರಾಮದ ಬಳಿ ರಾಜ್ಯ ಹೆದ್ದಾರಿ ಮೂರರಲ್ಲಿ ರಸ್ತೆ ಅಪಘಾತ ಸಂಭವಿಸಿದ್ದು ಬೈಕ್ ಚಲಾಯಿಸುತ್ತಿದ್ದ ಓರ್ವ…

ಅಂಗವಿಕಲ ಫಲಾನುಭವಿಗಳಿಗೆ ಮಿಕ್ಸಿ ವಿತರಣೆ

ತುರುವೇಕೆರೆ: ಮಂಜುನಾಥ್ ತುರುವೇಕೆರೆ ತಾಲೂಕಿನ ಕೊಡಗಿಹಳ್ಳಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಇಂದು ಪಂಚಾಯತಿ ಅಭಿವೃದ್ಧಿ ಅಧಿಕಾರಿ ಉಮೇಶ್, ಕಾರ್ಯದರ್ಶಿ ಮಂಜಯ್ಯ, ಅಧ್ಯಕ್ಷರಾದ…

ನಾಗರೀಕ ಸೌಲಭ್ಯಕ್ಕಾಗಿ ಮೀಸಲಿಟ್ಟ ನಿವೇಶನಗಳನ್ನು ಒತ್ತುವರಿ ಮಾಡಿರುವವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಆರೋಪ

ಪಾವಗಡ: ಇಮ್ರಾನ್ ಉಲ್ಲಾ ಪಾವಗಡ ತಾಲ್ಲೂಕು ರೊಪ್ಪ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಬೊಮ್ಮತನಹಳ್ಳಿ ರಾಮಾಂಜಿನೇಯ.ಓ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ರೊಪ್ಪ…

ದಲಿತರ ಮನೆಯಲ್ಲಿ ತಂಪು ಪಾನೀಯ,ಬಿಸ್ಕೆಟ್ ಸವಿದ ಶಾಸಕ ಮಸಾಲ ಜಯರಾಮ್

ತುರುವೇಕೆರೆ: ಮಂಜುನಾಥ್ ತುರುವೇಕೆರೆ ತಾಲೂಕಿನ ಕಸಬಾ ಹೋಬಳಿ ಕೊಡಗಿಹಳ್ಳಿ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಸೂಳೆಕೆರೆ ಗ್ರಾಮದಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಶಾಸಕರಾದ…

ಜೀವನದಲ್ಲಿ ಅತ್ಯಮೂಲ್ಯವಾದ ಕಣ್ಣು ಸಂರಕ್ಷಿತವಾಗಿರಬೇಕಾದರೆ ಕಾಲ ಕಾಲಕ್ಕೆ ತಪಾಸಣೆ ಬಹುಮುಖ್ಯ: “ಮೊಹಮ್ಮದ್ ಬಿಲಾಲ್ “

ವರದಿ: ಅಬಿದ್ ಮಧುಗಿರಿ ಪಟ್ಟಣದ ಸರ್ಕಾರಿ ಉರ್ದು ಶಾಲೆಯಲ್ಲಿ ನಮ್ಮ ಮನೆ ಸೇವಾ ಟ್ರಸ್ಟ್ ವತಿಯಿಂದ ನೇತ್ರ ತಪಾಸಣಾ, ಕಣ್ಣಿನ ಶಸ್ತ್ರ ಚಿಕಿತ್ಸಾ…

ಮನೆಗಳನ್ನು ಲೂಟಿ ಮಾಡುತ್ತಿದ್ದ ಗ್ಯಾಂಗ್ಗಳ ಬಂಧನ

ವರದಿ: ನಾಗೇಶ್ ನಾಯಕ್ ಮೈಸೂರು ಜಿಲ್ಲೆ ಟಿ ನರಸೀಪುರ ತಾಲೂಕಿನಲ್ಲಿ ಮನೆ ಕಳ್ಳತನ ಪ್ರಕರಣದಲ್ಲಿ ಸುಮಾರು 3.250 ಕೆಜಿ ಚಿನ್ನ 12…

ನಲವತ್ತು ಮೇಕೆಗಳು ಅನುಮಾನಾಸ್ಪದವಾಗಿ ಮೃತಪಟ್ಟಿವೆ

ಪಾವಗಡ: ಇಮ್ರಾನ್ ಉಲ್ಲಾ ಪಾವಗಡ ತಾಲೂಕಿನ ನಾಗೇನಹಳ್ಳಿಯಲ್ಲಿ ರೈತ ನಂಜಪ್ಪ ಎಂಬುವರಿಗೆ ಸೇರಿದ ಕುರಿ ಮರಿಗಳು, ಗ್ರಾಮದ ಊರಿನ ಹೊರಭಾಗದಲ್ಲಿ ತೋಟದ…

ದೇವಾಲಯಗಳಿಂದ ಘಂಟೆಗಳ ಕಳ್ಳತನ

ವರದಿ: ನಾಗೇಶ್ ನಾಯಕ್ ದೇವಾಲಯಗಳಿಂದ ಘಂಟೆಗಳ ಕಳ್ಳತನ ಪ್ರಕರಣ ಮೈಸೂರಿನ ನಾಲ್ವರು ಆರೋಪಿಗಳು ಅಂದರ್ ಮೈಸೂರಿನ ಅಮ್ಜದ್ ಅಹಮದ್ ಸಮಿಉಲ್ಲಾ ಹೈದರ್…

ಎರಡು ಬಾರಿ ಸಚಿವರಾದರೂ ಪಾವಗಡ ಮಾತ್ರ ಪಾವನ ಮಾಡ್ಲಿಲ್ಲ ಶಾಸಕ ವೆಂಕಟರಮಣಪ್ಪ ಎಂದ: ಮಾಜಿ ಶಾಸಕ ಕೆ.ಎಂ ತಿಮ್ಮರಾಯಪ್ಪ

ಪಾವಗಡ: ಇಮ್ರಾನ್ ಉಲ್ಲಾ ಪಾವಡ ಪಟ್ಟಣದ ಬನಶಂಕರಿ ಬಡಾವಣೆಯಲ್ಲಿರುವ ಜೆಡಿಎಸ್ ಕಚೇರಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿ ಉದ್ದೇಶ ಮಾತಾಡಿದವರು ಅವರು ಶಾಸಕರು…

ಬಿ.ಜೆ.ಪಿ ಪಕ್ಷ ತೊರೆದು ಜೆ.ಡಿ.ಎಸ್ ಸೇರಿಕೊಂಡ ಕಾರ್ಯಕರ್ತರು

ತುರುವೇಕೆರೆ: ಮಂಜುನಾಥ್ ತುರುವೇಕೆರೆ ತಾಲೂಕಿನ ಮಾದಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿರುವ ಕಳ್ಳನಕೆರೆಯ ಗ್ರಾಮದ ಶೇಕಡ 90ರಷ್ಟು ಕಾರ್ಯಕರ್ತರು ಬಿಜೆಪಿ ಪಕ್ಷ…

2023 ಜನವರಿ 26ರಂದು ನಡೆಯಲಿರುವ ಗಣರಾಜ್ಯೋತ್ಸವದ ಪೂರ್ವಭಾವಿ ಸಭೆ

ತುರುವೇಕೆರೆ: ಮಂಜುನಾಥ್ ತುರುವೇಕೆರೆ ಪಟ್ಟಣದಲ್ಲಿ ತಾಲೂಕು ಆಡಳಿತದಿಂದ ಇದೆ ತಿಂಗಳು 26ನೇ ಗುರುವಾರ ಗಣರಾಜ್ಯೋತ್ಸವದ ಪೂರ್ವ ಸಿದ್ಧತೆಯನ್ನು ಕೈಗೊಳ್ಳಲು ಇಂದು ತಾಲೂಕು…

ದಾಖಲೆಗಳಿಲ್ಲದೆ 200 ಆಶ್ರಯ ಮನೆಗಳ ಖಾತೆ

ಪಾವಗಡ: ಇಮ್ರಾನ್ ಉಲ್ಲಾ ಪಾವಗಡ ಪಟ್ಟದ ಬಡವರಿಗಾಗಿ ಆಶ್ರಯ ಯೋಜನೆ ಅಡಿಯಲ್ಲಿ 2003-04 ಸಾಲಿನಲ್ಲಿ ನಿರ್ಮಾಣ ಕಾರ್ಯವನ್ನು ಮಾಡಲಾಗಿತ್ತು. ಅಧಿಕಾರಿಗಳಿಂದ ಬಹಳಷ್ಟು…

ಕಲ್ಪತರು ಕ್ರಾಂತಿ ಕನ್ನಡ ವಾರಪತ್ರಿಕೆಯ ದಶಮಾನೋತ್ಸವದ ಅಂಗವಾಗಿ ಕಲ್ಪತರು ಕ್ರಾಂತಿ ವಿಶೇಷಾಂಕ ಬಿಡುಗಡೆ

ತುರುವೇಕೆರೆ: ಮಂಜುನಾಥ್ ಕಲ್ಪತರು ಕ್ರಾಂತಿ ಕನ್ನಡ ವಾರಪತ್ರಿಕೆ ದಶಮಾನೋತ್ಸವದ ಅಂಗವಾಗಿ ಕಲ್ಪತರು ಕ್ರಾಂತಿ ವಿಶೇಷಾಂಕ ಬಿಡುಗಡೆ ಹಾಗೂ ಸಾಧಕರಿಗೆ ಸನ್ಮಾನ,ಸಾಂಸ್ಕೃತಿಕ ಕಾರ್ಯಕ್ರಮವನ್ನ…

ವರದಿಗೆ ಸ್ಪಂದಿಸುವ ಮೂಲಕ ಮಾನವೀಯತೆ ಮೆರೆದ ಪೋಲಿಸ್ ಪ್ರಭುಸ್ವಾಮಿ

ಗುಂಡ್ಲುಪೇಟೆ: ಕಾಂತರಾಜು ವರದಿಗೆ ಸ್ಪಂದಿಸುವ ಮೂಲಕ ಮಾನವೀಯತೆ ಮೆರೆದ ಪೋಲಿಸ್ ಪ್ರಭುಸ್ವಾಮಿ ಬೊಮ್ಮನಹಳ್ಳಿ. ಕ್ಯಾನ್ಸರ್ ಚಿಕಿತ್ಸೆಗೆ ಒಂದಷ್ಟು ಸಹಾಯ ಬೇಕಿದೆ ಎಂಬ…

ಭ್ರಷ್ಟಾಚಾರ ತಡೆಯಲು ರಾಜ್ಯ ಗ್ರಾಮೀಣ ಅಭಿವೃದ್ಧಿ ಸಮಿತಿಯಿಂದ ಕರೆ

ಬೆಳಗಾವಿ: ರವಿ ಬಿ.ಕಾಂಬಳೆ ಹುಕ್ಕೇರಿ ತಾಲೂಕಿನ ಮದಿಹಳ್ಳಿ ಗ್ರಾಮದಲ್ಲಿ ಇಂದು ರಾಜ್ಯ ಗ್ರಾಮೀಣ ಅಭಿವೃದ್ಧಿ ಸಮಿತಿಯ ಗ್ರಾಮ ಘಟಕದ ನಾಮ ಫಲಕವನ್ನು…

ಕೆ.ಪಿ.ಸಿ.ಸಿ ವತಿಯಿ೦ದ ಎಸ್‌.ಸಿ-ಎಸ್‌.ಟಿ ಐಕ್ಯತಾ ಸಮಾವೇಶ

ಪಾವಗಡ: ಇಮ್ರಾನ್ ಉಲ್ಲಾ ಮಾಜಿ ಸಚಿವ ಹಾಲಿ ಶಾಸಕ ವೆಂಕಟರಮಣಪ್ಪ ಮಗ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಹೆಚ್.ವಿ ವೆಂಕಟೇಶ್ ತಾಲೂಕಿನ…

ಆದಿ ಜಾಂಬವ ಮುಖಂಡರನ್ನು ಸತ್ಕರಿಸಿದ: ಶಾಸಕ ಮಸಾಲ ಜಯರಾಮ್

ತುರುವೇಕೆರೆ: ಮಂಜುನಾಥ್ ತುರುವೇಕೆರೆ ಜನವರಿ 2-2023ನೇ ದಿನದಂದು ನಡೆದ ಆದಿ ಜಾಂಬವ ಸಮ್ಮೇಳನವನ್ನು ಈ ಸಮುದಾಯದ ಮುಖಂಡರಾದ ವಿ.ಟಿ ವೆಂಕಟರಾಮಯ್ಯ ಅವರ…

ಸಮಾಜದಲ್ಲಿನ ಸಮಾಜಘಾತುಕ ಶಕ್ತಿಗಳ ಜೊತೆ ಎಂದಿಗೂ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ: ಹೆಚ್ಚುವರಿ ಪೊಲೀಸ್ ಆಯುಕ್ತ ಚಂದ್ರಶೇಖರ್

ಪಾವಗಡ: ಇಮ್ರಾನ್ ಉಲ್ಲಾ ನಮ್ಮಗೆ ಸಿಕ್ಕಿರುವ ಪದವಿ ಇಂದು ಇರಬಹುದು ನಾಳೆ ಹೋಗಬಹುದು ನಾವು ಕರ್ತವ್ಯದಲ್ಲಿದ ವೇಳೆ ಸಾರ್ವಜನಿಕರಿಗೆ ಮಾಡಿದ ನಿಸ್ವಾರ್ಥ…

ಮತಗಟ್ಟೆಗಳಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ

ವರದಿ: ವೀರೇಶ್ ಗುಗ್ಗರಿ ಇಂದು ಜಿಲ್ಲಾಧಿಕಾರಿಗಳಾದ ವೈಶಾಲಿ .ಎಂ ಅವರು ಲಕ್ಷ್ಮೇಶ್ವರ ತಾಲೂಕಿನಲ್ಲಿ 100 ಮತಗಟ್ಟೆಗಳ ಪೈಕಿ ಶರದ 25 ಮತಗಟ್ಟೆಗಳಿಗೆ…

ತುರುವೇಕೆರೆ ಕ್ಷೇತ್ರದ ಅಂತಿಮ ಮತದಾರರ ಪಟ್ಟಿ ಸಿದ್ದವಾಗಿದೆ ಎಂದ: ತಹಶಿಲ್ದಾರ್ ರೇಣುಕುಮಾರ್

ತುರುವೇಕೆರೆ: ಮಂಜುನಾಥ್ ತುರುವೇಕೆರೆ ವಿಧಾನಸಭಾ ಕ್ಷೇತ್ರದ ಮತದಾರರ ಅಂತಿಮ ಪಟ್ಟಿ ಸಿದ್ದವಾಗಿದ್ದು 229 ಮತಗಟ್ಟೆಗಳ ಅಧಿಕಾರಿಗಳು ಮತಗಟ್ಟೆಗಳ ಮತದಾರರ ಅಂತಿಮ ಪಟ್ಟಿಯನ್ನು…

ಎನ್‌.ಆರ್‌.ಇ.ಜಿ.ಎ. ₹25,000 ಅನುದಾನದಲ್ಲಿ ₹12,500 ಕೊಡು ಎಂದ ಪಿ.ಡಿ.ಒ

ವರದಿ: ವೀರೇಶ್ ಗುಗ್ಗರಿ ಲಕ್ಷ್ಮೇಶ್ವರ ತಾಲೂಕಿನ ನಾದಿಗಟ್ಟಿ ಗ್ರಾಮದ ವಡ್ಡರ ಪಾಳೆಯಲ್ಲಿ ಉಪವಿಭಾಗಾಧಿಕಾರಿಗಳು ಫಲಾನುಭವಿಗಳ ಆಕ್ಷೇಪಣೆಯೇ ಕುರಿತು ವಿಚಾರಣೆಯ ಸಂದರ್ಭದಲ್ಲಿ. ಸ್ಥಳೀಯ…

ವೃದ್ಧಾಶ್ರಮಕ್ಕೆ ಭೇಟಿ ನೀಡಿದ ತಾಲೂಕ ದಂಡಾಧಿಕಾರಿ.

ವರದಿ: ವೀರೇಶ್ ಗುಗ್ಗರಿ ಲಕ್ಷ್ಮೇಶ್ವರದಲ್ಲಿ ಇರುವ ಶಾಂತಿಧಾಮ ವೃದ್ರಾಶ್ರಮಕ್ಕೆ ತಾಲೂಕ ದಂಡಾಧಿಕಾರಿಗಳಾದ ಪರಶುರಾಮ್ ಸತ್ತಿಗೇರಿ,ಭೇಟಿ ನೀಡಿ ಅಲ್ಲಿರುವ ವೃದ್ಧರಿಗೆ ಸಂಧ್ಯಾ ಸುರಕ್ಷಾ…

ಪೂಜ್ಯ ಸ್ವಾಮಿ ಜಪಾನಂದಜೀ ರವರನ್ನು ಭೇಟಿಯಾದ ತುಮಕೂರು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಶ್ರೀ ಕೆ.ಆರ್.ಬಸವರಾಜು

ಪಾವಗಡ: ಇಮ್ರಾನ್ ಉಲ್ಲಾ ಪಾವಗಡ ಪಟ್ಟಣದ ಶ್ರೀ ರಾಮಕೃಷ್ಣ ಸೇವಾಶ್ರಮಕ್ಕೆ ಬೇಟಿ ನೀಡಿ ಸ್ವಾಮೀಜಿಯವರನ್ನು ಕಂಡು ಆಶೀರ್ವಾದವನ್ನು ಪಡೆದು ಅನೇಕ ವಿಚಾರಗಳ…

ತುರುವೇಕೆರೆ ಪಟ್ಟಣದಲ್ಲಿ ಇಂದು ಕಾಂಗ್ರೆಸ್ ಬೃಹತ್ ಸಮ್ಮೇಳನ

ತುರುವೇಕೆರೆ: ಮಂಜುನಾಥ್ ತುರುವೇಕೆರೆ ಪಟ್ಟಣದಲ್ಲಿ ಇಂದು ಕಾಂಗ್ರೆಸ್ ಪಕ್ಷದ ವತಿಯಿಂದ ಬೃಹತ್ ಸಮ್ಮೇಳನವನ್ನು ಆಯೋಜಿಸಲಾಗಿದ್ದು, ಈ ಸಮ್ಮೇಳನದಲ್ಲಿ ಕಾಂಗ್ರೆಸ್ನ ಘಟಾನುಘಟಿ ನಾಯಕರುಗಳಾದ…

ಬದುಕು ಸೇವಾ ಟ್ರಸ್ಟ್ ವತಿಯಿಂದ ಕ್ಯಾಲೆಂಡರ್ ಬಿಡುಗಡೆ

ಗುಂಡ್ಲುಪೇಟೆ: ಕಾಂತರಾಜು ತಾಲ್ಲೂಕಿನ ಬೇಗೂರಿನಲ್ಲಿ ದಾಸ ಬಣಜಿಗ ಶ್ರೀರಾಮ ಮಂದಿರದಲ್ಲಿ ಬದುಕು ಸೇವಾಟ್ರಸ್ಟ್ ವತಿಯಿಂದ 7ನೇವರ್ಷದ 2023ನೇ ಸಾಲಿನ ನೂತನ ಕ್ಯಾಲೆಂಡರ್‌…

ಬೇಟಿ ಪಡೋವ್ ಭೇಟಿ ಬಚಾವ್ ಈ ಸ್ಲೋಗನ್ ಗಳು ಭಾಷಣಕ್ಕೆ ಮಾತ್ರ ಸೀಮಿತವಾಗಿದೆ

ಪಾವಗಡ: ಇಮ್ರಾನ್ ಉಲ್ಲಾ ಇವತ್ತಿನ ದಿನ ಹೆಣ್ಣು ಮಕ್ಕಳಿಗೆ ಇಲ್ಲಸಲ್ಲದ ಸಮಸ್ಯೆಗಳು ಇದ್ದರೂ ಯಾವುದು ಸಹ ಬಗೆಹರಿಸುವ ನಿಟ್ಟಿನಲ್ಲಿ ಇಲ್ಲ. ಹದಿಹರೆಯದ…

ಸರ್ಕಾರಿ ಶಾಲೆಯ ಮಕ್ಕಳಿಗೆ ಶೌಚಾಲಯಕ್ಕೆ ಹೋಗಲು ಇಂದಿಗೂ ಗ್ರಾಮದ ಸೊಂದಿಗಳೆ ಗತಿ

ಪಾವಗಡ:ಇಮ್ರಾನ್ ಉಲ್ಲಾ ಈ ಪಾಡು ಸಮಸ್ಯೆ ಮಕ್ಕಳು ಮತ್ತು ಶಿಕ್ಷಕರು ಅನುಭವಿಸುತ್ತಿರುವ ಸ್ಥಳ ಎಲ್ಲಿ ಎಂದರೆ.ಪಾವಗಡ ತಾಲೂಕಿನ ಮಂಗಳವಾಡ ಪಂಚಾಯತಿ ವ್ಯಾಪ್ತಿಯಲ್ಲಿ…

ನನ್ನ ಕಾರ್ಯಕರ್ತರು ಮತ್ತು ಮುಖಂಡರು ಎದೆತಟ್ಟಿ ಹೇಳಿಕೊಳ್ಳವ ರೀತಿಯಲ್ಲಿ ಕೆಲಸ ಮಾಡಿದ್ದೆನೆ: ಮಾಜಿ ಸಚಿವ ಹಾಲಿ ಶಾಸಕ ವೆಂಕಟರವಣಪ್ಪ

ಪಾವಗಡ: ಇಮ್ರಾನ್ ಉಲ್ಲಾ ಗುರುವಾರ ತಾಲೂಕಿನ ಅರಸೀಕೆರೆ ಪಂಚಾಯತಿ ವ್ಯಾಪ್ತಿಯ ಮರೂರು ಗ್ರಾಮದಲ್ಲಿ ಪತ್ರಕರ್ತರ ಉದ್ದೇಶಿ ಮಾತನಾಡಿದ ಅವರು ವಿವಿಧ ಗ್ರಾಮಗಳಾದ…

ಬೆಳ್ಳಟ್ಟಿ‌ ಹೋಬಳಿ ಗ್ರಾಮೀಣ ಪ್ರದೇಶಗಳಲ್ಲಿ ಬೂತ್ ವಿಜಯ ಕಾರ್ಯಕ್ರಮ

ವರದಿ: ವೀರೇಶ್ ಗುಗ್ಗರಿ ಭಾರತೀಯ ಜನತಾ ಪಕ್ಷವು ಕಾರ್ಯಕರ್ತರ ಪಕ್ಷ, ಇಲ್ಲಿ ವ್ಯಕ್ತಿಗಿಂತ ಪಕ್ಷವೇ ಮುಖ್ಯ, ಪಕ್ಷಕ್ಕಾಗಿ ನಿಷ್ಠೆಯಿಂದ ಶ್ರಮಿಸುವ ಪ್ರತಿಯೊಬ್ಬ…

ವಿವಿಧ ಕಮಾಗಾರಿಗಳ ಗುದ್ದಲಿ ಪೂಜೆ ನೆರವೇರಿಸಿದ: ಹಾಲಿ ಶಾಸಕ ವೆಂಕಟರಮಣಪ್ಪ

ಪಾವಗಡ: ಇಮ್ರಾನ್ ಉಲ್ಲಾ ಪಾವಗಡ ತಾಲೂಕಿನಲ್ಲಿ ಬುಧವಾರ ಮಾಜಿ ಸಚಿವ ಹಾಲಿ ಶಾಸಕ ವೆಂಕಟರಮಣಪ್ಪ ನವರು ತಾಲ್ಲೂಕಿನ ರಂಗಸಮುದ್ರ.ವದನಕಲ್ಲು.ಲಿಂಗದಹಳ್ಳಿ.ಸಾಸಲಕುಂಟೆ.ಈ ಭಾಗದಲ್ಲಿ ವಿವಿಧ…

ಸಮುದ್ರ ಗ್ರಾ.ಪಂ ನೂತನ ಅಧ್ಯಕ್ಷರಾಗಿ ಸುಮಿತ್ರಾ ವಿನೋದ್‌ ಕುಮಾರ ಆಯ್ಕೆ

ಪಾವಗಡ:-ಇಮ್ರಾನ್ ಉಲ್ಲಾ ತಾಲ್ಲೂಕಿನ ಪೊನ್ನ ಸಮುದ್ರ ಗ್ರಾ.ಪಂ ಯ ನೂತನ ಅಧ್ಯಕ್ಷರಾಗಿ ತಾಳೇ ಮರದಹಳ್ಳಿ ಸುಮಿತ್ರಾ ವಿನೋದ್‌ ಕುಮಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.…

ದೇವರ ದರ್ಶನಕ್ಕೆ ಹೊರಟವರ ಬೀಕರ ಅಪಘಾತ ,6 ಜನ ಸಾವು

ಬೆಳಗಾವಿ: ರವಿ ಬಿ ಕಾಂಬಳೆ ಬೆಳಗಾವಿ ಜಿಲ್ಲೆ ರಾಮದುರ್ಗ ಸಮೀಪದ ಚುಂಚನೂರು ಗ್ರಾಮದಲ್ಲಿ ನಿನ್ನೆ ರಾತ್ರಿ ಈ ಭೀಕರ ಅಪಘಾತ ಸಂಭವಿಸಿದೆ.…

ಗಡಿನಾಡು ಆದಿ ದ್ರಾವಿಡರ ಸಮಾವೇಶ

ಚಾಮರಾಜನಗರ: ಶಿವು ಇಂದು ಚಾಮರಾಜನಗರ ಜಿಲ್ಲೆಯಲ್ಲಿ ಕರ್ನಾಟಕ ರಾಜ್ಯ ಪೌರಕಾರ್ಮಿಕರ ಸಪಾಯಿ ಕರ್ಮಚಾರಿಗಳ ಸಂಘ ಇವರ ವತಿಯಿಂದ ಗಡಿನಾಡು ಆದಿ ದ್ರಾವಿಡರ…

ಕ್ಯಾನ್ಸರ್ ಚಿಕಿತ್ಸೆಗೆ ಬೇಕಿದೆ ಒಂದಷ್ಟು ಸಹಾಯಹಸ್ತ

ಗುಂಡ್ಲುಪೇಟೆ: ಎಸ್.ಕಾಂತರಾಜ್ ಮೌರ್ಯ ತಾನು ಆರೋಗ್ಯ ವಂತನಾಗಿರುವ ಸಂದರ್ಭದಲ್ಲಿ ಚಿರಪರಿಚಿತ ವ್ಯಕ್ತಿಗಳಿಗೆ ಹಸಿದವರಿಗೆ ಊಟ ನೀಡುವುದಲ್ಲದೆ ಅದೆಷ್ಟೋ ಜನರಿಗೆ ಉದ್ಯೋಗ ಕೊಡಿಸಿದ್ದಾನೆ…

40% ಕಮಿಷನ್ ನಲ್ಲಿ ಬಿಜೆಪಿ ಸರ್ಕಾರ ಮುಳಗಿದೆ: ಶಾಸಕ ವೆಂಕಟರಮಣಪ್ಪ

ಪಾವಗಡ: ಇಮ್ರಾನ್ ಉಲ್ಲಾ ತಾಲ್ಲೂಕಿನ ಗಡಿ ಭಾಗವಾದ ವಿರೂಪಸಮುದ್ರ ಗ್ರಾಮ ಪಂಚಾಯತಿಯ ಭಾಗದಲ್ಲಿ ಮಂಗಳವಾರ 2021- 22ನೇ ಸಾಲಿನ ಜಲಜೀವನ್ ಯೋಜನೆ…

ಶ್ರೀ ಸಿದ್ದೇಶ್ವರ ಸ್ವಾಮಿಜಿಯವರ ಜೀವನ ಚರಿತ್ರೆ

ಹುಕ್ಕೇರಿ: ರವಿ.ಬಿ. ಕಾಂಬಳೆ ಶ್ರೀ ಸಿದ್ದೇಶ್ವರ ಸ್ವಾಮಿಜಿಗಳ: ಜನನ:- 24ನೇ ಅಕ್ಟೋಬರ್ 1941 ಬಿಜ್ಜರಗಿ, ವಿಜಯಪುರ, ಕರ್ನಾಟಕ ಶ್ರೀ ಸಿದ್ದೇಶ್ವರ ಸ್ವಾಮಿಜಿಯವರು…

ಪ್ರಸಾರ ಮಾಧ್ಯಮದಿಂದ ಮನುಷ್ಯರಲ್ಲಿನ ಸಂಸ್ಕಾರಕ್ಕೆ ದಕ್ಕೆ “ಶ್ರೀ ಶ್ರೀ ಸುಗುಣಾನಂದ ಸ್ವಾಮೀಜಿ” ಇಂದ ನೇರ ಆರೋಪ

ಮಧುಗಿರಿ: ಆಭಿದ್ ಪ್ರಸಾರ ಮಾಧ್ಯಮದಿಂದ ಮನುಷ್ಯರಲ್ಲಿನ ಸಂಸ್ಕಾರಕ್ಕೆ ದಕ್ಕೆ ಬರುತ್ತಿದೆ ಎಂದು ಸರ್ವಧಮ್ಮ ಸಮನ್ವಯ ಗುರುಪೀಠದ ಪೀಠಾಧ್ಯಕ್ಷ ಶ್ರೀ ಶ್ರೀ ಸುಗುಣಾನಂದ ಸ್ವಾಮೀಜಿ…

ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಕೊಳವೆ ಬಾವಿ ಕೊರೆದು ವರ್ಷಗಳೇ ಕಳೆದರೂ ಮೋಟಾರ್ ಪೈಪ್ ಮತ್ತಿತರ ಸಾಮಾಗ್ರಿಗಳನ್ನು ನೀಡಿಲ್ಲ

ಗುಂಡ್ಲುಪೇಟೆ: ಕಾಂತರಾಜು ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕಿನ ಬೀಮನಬೀಡು ಗ್ರಾಮದ ಮಲಿಯಯ್ಯ ಬಿನ್ ಮಾದಯ್ಯ ಎಂಬುವವರಿಗೆ 2017-2018ನೇ ಸಾಲಿನಲ್ಲಿ ಅಂಬೇಡ್ಕರ್ ಅಭಿವೃದ್ಧಿ…

ಪ್ರಧಾನ ಮಂತ್ರಿ ಭಾರತೀಯ ಜನ ಔಷಧಿ ಕೇಂದ್ರ ಬಂದ್: ರೋಗಿಗಳ ಪರದಾಟ

ಪಾವಗಡ: ಇಮ್ರಾನ್ ಉಲ್ಲಾ ಪಾವಗಡ ಪಟ್ಟಣದ ಸರ್ಕಾರಿ ಆಸ್ಪತ್ರೆಯ ಅವರಣದಲ್ಲಿರುವ ಜನ ಔಷಧಿ ಕೇಂದ್ರದ ಮುಂದೆ ಡಿ.30ರಿಂದ ಜ.6ರ ವರೆಗೆ ರಜೆ…

ಡಾಡ್ಜ್ ಬಾಲ್ ಕ್ರೀಡೆಯಲ್ಲಿ ಎಸ್.ಬಿ.ಜಿ ವಿದ್ಯಾಲಯ ಮತ್ತು ಪದವಿಪೂರ್ವ ಕಾಲೇಜಿಗೆ ಕೀರ್ತಿ ತಂದ 6 ವಿದ್ಯಾರ್ಥಿಗಳು

ತುರುವೇಕೆರೆ: ಮಂಜುನಾಥ್ ಹಾಸನದ ಹಾಸನಾಂಬ ಒಳಾಂಗಣ ಕ್ರೀಡಾಂಗಣದಲ್ಲಿ ದಿ ಇಂಡಿಯನ್ ಡಾಡ್ಜ್ ಬಾಲ್ ಫೆಡರೇಷನ್ ಕರ್ನಾಟಕ. ಫೆಡರೇಷನ್ ಮತ್ತು ಹಾಸನ ಜಿಲ್ಲಾ…

ರಾಷ್ಟ್ರಮಟ್ಟದ ಕ್ರೀಡೆಯಲ್ಲಿ ಬೆಳೆಯುತ್ತಿರು ಕ್ರೀಡಾಪಟುವಿಗೆ ಸನ್ಮಾನ

ಪಾವಗಡ: ಇಮ್ರಾನ್ ಉಲ್ಲಾ ರಾಷ್ಟ್ರೀಯ ಮಟ್ಟದಲ್ಲಿ ಬೆಳೆಯುತ್ತಿರುವ ಪ್ರತಿಭೆಯನ್ನು ಗುರುತಿಸಿ ಅವರಿಗೆ ಸನ್ಮಾನ ಮಾಡಿದ ಹೆಲ್ಪ್ ಸೊಸೈಟಿ.ಪಾವಗಡ ತಾಲೂಕಿನ ಸಿಕೆಪುರ ಗ್ರಾಮದ…

14 ಲಕ್ಷ ರೂ ಸಾರ್ವಜನಿಕ‌ ತೆರಿಗೆ ಹಣ ಪೋಲು ಮಾಡಿದ ಪುರಸಭೆ.

ಬೆಳಗಾವಿ: ರವಿ ಬಿ ಕಾಂಬಳೆ ಅಥಣಿ : ದೇಶವನ್ನು ಸ್ವಚ್ಛವಾಗಿಡಿ ಅಂತ ಪ್ರಧಾನಿ ನರೇಂದ್ರ ಮೋದಿ ಅವರು ‘ಸ್ವಚ್ಛ ಭಾರತ’ ಪರಿಕಲ್ಪನೆ…

ಕಾನೂನಿನ ಮುಂದೆ ಎಲ್ಲರೂ ಸಮಾನರು: ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಎಸ್. ಹರಿಣಿ

ಪಾವಗಡ: ಇಮ್ರಾನ್ ಪಾವಗಡ ಪಟ್ಟಣದ ಶುಕ್ರವಾರ ತಾಲೂಕು ಕಾನೂನು ಸೇವಾ ಸಮಿತಿ ವಕೀಲರ ಸಂಘ ಮತ್ತು ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ…

ಗಾಲಿ ಜನಾರ್ಧನ ರೆಡ್ಡಿಯನ್ನು ಭೇಟಿ ಮಾಡಿದ ಬಳ್ಳಾರಿ ವಿಭಾಗದ ಶ್ರೀರಾಮ ಸೇನೆ ಅಧ್ಯಕ್ಷ

ಬಾಗಲಕೋಟೆ: ರಾಜೇಶ್.ಎಸ್.ದೇಸಾಯಿ 2023 ರ ಸಾರ್ವತ್ರಿಕ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಗಣಿ ಧಣಿ ಗಾಲಿ ಜನಾರ್ಧನ ರೆಡ್ಡಿ ಬಿ.ಜೆ.ಪಿ. ತೊರೆದು ಕಲ್ಯಾಣ…

ಜನವರಿಗೆ 2ನೇ ತಾರೀಕು ತುರುವೇಕೆರೆಯಲ್ಲಿ ಬೃಹತ್ ಆದಿ ಜಾಂಬವ ಸಮ್ಮೇಳನ

ತುರುವೇಕೆರೆ: ಮಂಜುನಾಥ್ ತುರುವೇಕೆರೆ ಪಟ್ಟಣದ ಗುರುಭವನದ ಆವರಣದಲ್ಲಿ ದಿನಾಂಕ 2.01.2023ರ ಸೋಮವಾರ ಆದಿ ಜಾಂಬವ ಸಮ್ಮೇಳನ ಮತ್ತು ಎಜೆ ಸದಾಶಿವ ಆಯೋಗದ…

ಅಥಣಿ ಪೊಲೀಸ್‌ ಠಾಣೆಯ ಎಎಸ್‌ಐ ನೇಣಿಗೆ ಶರಣು

ಬೆಳಗಾವಿ: ರವಿ ಬಿ ಕಾಂಬಳೆ ಬೆಳಗಾವಿ ಜಿಲ್ಲೆಯ ಅಥಣಿ ಪೊಲೀಸ್‌ ಠಾಣೆಯ ಎಎಸ್‌ಐ ನೇಣಿಗೆ ಶರಣಾಗಿರುವ ದುರ್ಘಟನೆ ನಡೆದಿದೆ.ನೇಣಿಗೆ ಶರಣಾದ ವ್ಯಕ್ತಿ…

ದಬ್ಬೇಘಟ್ಟ ಪ್ರೌಢಶಾಲೆಯಲ್ಲಿ ವಿಶ್ವಮಾನವ ದಿನಾಚರಣೆ

ತುರುವೇಕೆರೆ: ಮಂಜುನಾಥ್ ತುರುವೇಕೆರೆ ದಬ್ಬೇಘಟ್ಟ ಪ್ರೌಢಶಾಲೆ ಸರ್ವೋದಯ ಮಂಡಲ ಕುವೆಂಪು ವಿಚಾರ ಮಂಚ್ ಐ.ಪಿ.ಎಸ್ ಪಬ್ಲಿಕ್ ಶಾಲೆಯ ಸಂಯುಕ್ತ ಆಶ್ರಯದಲ್ಲಿ ನಡೆದ…

ವಿಷ್ಣುಸೇನಾ ಸಮಿತಿಯ ವತಿಯಿಂದ ಡಾಕ್ಟರ್ ವಿಷ್ಣುವರ್ಧನ್ ರವರ ಹದಿಮೂರನೇ ಪುಣ್ಯ ಸ್ಮರಣೆ ಕಾರ್ಯಕ್ರಮ

ತುರುವೇಕೆರೆ: ಮಂಜುನಾಥ್ ತುರುವೇಕೆರೆ ಪಟ್ಟಣದ ಆಟೋ ನಿಲ್ದಾಣದಲ್ಲಿ ತಾಲೂಕು ವಿಷ್ಣುಸೇನಾ ಸಮಿತಿಯ ವತಿಯಿಂದ ಡಾಕ್ಟರ್ ವಿಷ್ಣುವರ್ಧನ್ ರವರ ಹದಿಮೂರನೇ ಪುಣ್ಯ ಸ್ಮರಣೆ…

ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಚನ್ನಾಗಿದೆ ಎಂದು ಕಾಂಗ್ರೆಸ್ ಮುಖಂಡರ ಒಮ್ಮತದ ಮಾತು

ಪಾವಗಡ ಪಟ್ಟಣದ ಕಾಂಗ್ರೆಸ್ ಕಚೇರಿಯ ಆವರಣದಲ್ಲಿ ನೀಡಿಗಲ್ ಹೋಬಳಿಯ ಕಾಂಗ್ರೆಸ್ ಮುಖಂಡರಿಂದ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾ ಗೋಷ್ಠಿಯಲ್ಲಿ ಉದ್ದೇಶಿಸಿ ಮಾಜಿ ಜಿಲ್ಲಾ ಪಂಚಾಯತ…

ಪಾವಗಡ: ನಾಗಲಮಡಿಕೆ ಗ್ರಾಮದಲ್ಲಿ ಅದ್ದೂರಿಯಾಗಿ ನಡೆದ ಸುಭ್ರಹ್ಮಣ್ಯೇಶ್ವರ ಸ್ವಾಮಿ ಭ್ರಹ್ಮರಥೋತ್ಸವ

ಪಾವಗಡ: ಇಮ್ರಾನ್ ಉಲ್ಲಾ ಪಾವಗಡ: ಅಂತ್ಯ ಸುಬ್ರಹ್ಮಣ್ಯ ಸ್ವಾಮಿಗೆ ನಾಗಲಮಡಿಕೆಯಲ್ಲಿ ಪುಷ್ಯಮಾಸದ ಷಷ್ಠಿಯಂದು ನಡೆದ ಬ್ರಹ್ಮರಥೋತ್ಸವಕ್ಕೆ ಭಕ್ತರ ದಂಡು ಹರಿದುಬಂದಿತ್ತು. ಬೆಳಿಗಿನ…

ಬೆಳಗಾವಿ ಗ್ರಾಮೀಣ ಕ್ಷೇತ್ರಕ್ಕೆ ಬಿಜೆಪಿಯಿಂದ ಧನಂಜಯ ಜಾಧವ ಸೂಕ್ತ ಅಭ್ಯರ್ಥಿ: ಮಾಜಿ ಸಚಿವ ಈಶ್ವರಪ್ಪ

ಬೆಳಗಾವಿ: ರವಿ ಬಿ ಕಾಂಬಳೆ ಬೆಳಗಾವಿ ಬಿಜೆಪಿ ಬೆಳಗಾವಿ ಗ್ರಾಮೀಣ ಮಂಡಳ ವಿಜಯ ನಗರ, ಹಿಂಡಲಗಾ ಕಾರ್ಯಾಲಯಕ್ಕೆ ಬಿಜೆಪಿ ಮಾಜಿ ಪಂಚಾಯತ…

ಪೌರಕಾರ್ಮಿಕರು ಸ್ವಚ್ಚತೆಯ ಸಿಪಾಯಿಗಳು ಇದ್ದ ಹಾಗೆ: ಅದ್ಯಕ್ಷೆ ಶ್ರೀಮತಿ ಧನಲಕ್ಮೀ

ಪಾವಗಡ: ಗುರುವಾರ ಪುರಸಭೆ ಕಚೇರಿಯ ಆವರಣದಲ್ಲಿ ಏರ್ಪಡಿಸಿದ್ದ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮವನ್ನು ಗಿಡಕ್ಕೆ ನೀರು ಹಾಕುವುದರ ಮೂಲಕ ಉದ್ಘಾಟಿಸಿ ಮಾತನಾಡಿದ…

ಕಂದಾಯ ಗ್ರಾಮ ಹಕ್ಕೊತ್ತಾಯಿಸಿ ಬೃಹತ್ ಪ್ರತಿಭಟನೆ

ಚಾಮರಾಜನಗರ: ಶಿವು ಚಾಮರಾಜನಗರ ಜಿಲ್ಲೆಯ ಚಾಮರಾಜನಗರ ತಾಲೂಕು ಪೂಣಜನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಲಂಬಾಣಿ ತಾಂಡ, ಗೊಲ್ಲರಹಟ್ಟಿ, ವಡ್ಡರಹಟ್ಟಿ, ಕುರುಬರಹಟ್ಟಿ,…

ಐದು ಸಾವಿರ ಲಂಚವನ್ನ ಮದ್ಯವರ್ತಿ ಮೂಲಕ ಸ್ವೀಕರಿಸಿದ ಭ್ರಷ್ಟ ವೈದ್ಯರು

ಮಧುಗಿರಿ: ಆಬಿದ್ ಮೃತ ವ್ಯಕ್ತಿಯ ನಕಲಿ ವಯಸ್ಸಿನ ದೃಢೀಕರಣ ಪತ್ರವನ್ನ ನೀಡಲು ಐದು ಸಾವಿರ ಲಂಚವನ್ನ ಮದ್ಯವರ್ತಿ ಮೂಲಕ ಸ್ವೀಕರಿಸಿದ ಭ್ರಷ್ಟ…

ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆ ಕಾರ್ಮಿಕರ ಬೃಹತ್ ಪ್ರತಿಭಟನೆ

ಚಾಮರಾಜನಗರ: ಶಿವು ಇಂದು ಚಾಮರಾಜನಗರ ಜಿಲ್ಲೆಯ ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆಯ ನೌಕರರು ಹಲವು ಬೇಡಿಕೆಗಳ ಕುರಿತು ಪ್ರತಿಭಟನೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.…

ತುರುವೇಕೆರೆಯಲ್ಲಿ ಕ್ರಿಸ್ಮಸ್ ಆಚರಣೆ.

ತುರುವೇಕೆರೆ: ಮಂಜುನಾಥ್ ತುಮಕೂರು ಜಿಲ್ಲೆ, ತುರುವೇಕೆರೆ ಪಟ್ಟಣದ ದೇವೇಗೌಡ ಬಡಾವಣೆಯ ಮೆಸ್ಸಿಯ ಪ್ರಾರ್ಥನಾ ಮಂದಿರದಲ್ಲಿ ತುಂಬಾ ಸಡಗರದಿಂದ ಕ್ರಿಸ್ಮಸ್ ಹಬ್ಬವನ್ನು ಆಚರಿಸಲಾಯಿತು.…

ಹಣದಿಂದ ಹಣ ಮಾಡುವವರು ಶ್ರಮಿಕರ ಋಣ ತೀರಿಸುವ ಕೆಲಸ ಮಾಡಬೇಕು-ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ

ಚಿಕ್ಕನಾಯಕನಹಳ್ಳಿ: ವಿಜಯ್ ಕುಮಾರ್ ಚಿಕ್ಕನಾಯಕನಹಳ್ಳಿ: ಮಕ್ಕಳ ಶೈಕ್ಷಣಿಕ ಸ್ಥಿತಿಗತಿಗೆ ಸ್ವಲ್ಪ ಮಟ್ಟಿಗೆ ನೆರವು ನೀಡುವುದು ಒಳ್ಳೇಯ ಕಾರ್ಯ ಎಂದು ಕಾನೂನು ಸಚಿವ…

ವಿಚಾರಣಾಧೀನ ಖೈದಿ ಉಪ ಕಾರಾಗೃಹದಲ್ಲಿ ನೇಣಿಗೆ ಶರಣು

ಬೆಳಗಾವಿ: ರವಿ.ಬಿ. ಕಾಂಬಳೆ ಬೆಳಗಾವಿ ಜಿಲ್ಲೆಯ ಗೋಕಾಕ ನಗರದ ಉಪ ಕಾರಾಗೃಹದಲ್ಲಿ ವಿಚಾರಣಾಧೀನ ಖೈದಿಯೋರ್ವ ಬುಧವಾರದಂದು ಸಂಜೆ ನೇಣಿಗೆ ಶರಣಾದ ಘಟನೆ…

ಕೌಶಲ್ಯ ಅಭಿವೃದ್ಧಿ ನಿಗಮದ ಯೋಜನೆಗಳ ಉಪಯೋಗವನ್ನು ಪಡೆದುಕೊಳ್ಳಿ- ಮುರುಳಿಧರ್ ಹಾಲಪ್ಪ ಕೌಶಲ್ಯಾಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ

ತುರುವೇಕೆರೆ: ಮಂಜುನಾಥ್ ತುರುವೇಕೆರೆ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಐ ಟಿ ಐ/ ಡಿಪ್ಲೋಮ/ ಪದವಿ ವಿದ್ಯಾರ್ಥಿಗಳಿಗೆ ಕೌಶಲ್ಯ ಅಭಿಯಾನ…

2023ರ ಚುನಾವಣೆಗೆ ಸಿದ್ದರಾಮಯ್ಯನವರು ಬಾದಾಮಿಯಿಂದಲೇ ಸ್ಪರ್ಧಿಸಲಿ ಪ್ರಯಾಣದ ಅನುಕೂಲಕ್ಕೆ ಹೆಲಿಕಾಪ್ಟರ್ ಕೊಡಿಸಲು ಸಿದ್ದರಿದ್ದೇವೆ-ಹನುಮಂತ ಖಾನಗೌಡ್ರ

ಬಾಗಲಕೋಟೆ: ರಾಜೇಶ್.ಎಸ್.ದೇಸಾಯಿ 2023ರ ಸಾರ್ವತ್ರಿಕ ಚುನಾವಣೆಗೆ ಬಾದಾಮಿ ಮತಕ್ಷೇತ್ರದಿಂದ ಸಿದ್ದರಾಮಯ್ಯ ನವರು ಬಾದಾಮಿ ಮತಕ್ಷೇತ್ರ ನನಗೆ ದೂರ ಆಗುವುದರಿಂದ ನನ್ನ ಮತಕ್ಷೇತ್ರದ…

ಜೆ.ಡಿ.ಎಸ್ ಪಕ್ಷ ಸೇರಿದ: ಕಡಬೂರು ಮಂಜುನಾಥ್

ಗುಂಡ್ಲುಪೇಟೆ: ಕಾಂತರಾಜು ಮಂಡ್ಯದಲ್ಲಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಸಮ್ಮುಖದಲ್ಲಿ ಜೆಡಿಎಸ್ ಪಕ್ಷ ಸೇರಿದ ಶಾಸಕ ಸಿ.ಎಸ್ ನಿರಂಜನ್ ಕುಮಾರ್…

ಅಪರಿಚಿತ ದುಷ್ಕರ್ಮಿಗಳಿಂದ ಯುವಕನಿಗೆ ಚೂರಿ ಇರಿತ, ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಯುವಕ.

ಬೆಳಗಾವಿ: ರವಿ ಬಿ ಕಾಂಬಳೆ ಅಥಣಿ : ಅಥಣಿ ತಾಲೂಕಿನ ಕೊಕಟನೂರ ಯಲ್ಲಮ್ಮದೇವಿ ಜಾತ್ರೆಗೆ ಆಗಮಿಸಿದ್ದ ಇಬ್ಬರ ಮೇಲೆ ಅಪರಿಚಿತ ದುಷ್ಕರ್ಮಿಗಳು…

ಕೊಬ್ಬರಿ ಬೆಲೆ ಹೆಚ್ಚಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ

ತುರುವೇಕೆರೆ: ಮಂಜುನಾಥ್ ಇಂದು ಬೆಳಗಾವಿಯ ಸುವರ್ಣ ಸೌಧದಲ್ಲಿ ಸನ್ಮಾನ್ಯ ಮುಖ್ಯಮಂತ್ರಿ ಗಳಾದ ಶ್ರೀ ಬಸವರಾಜ ಬೊಮ್ಮಾಯಿಯವರನ್ನು ಮಾನ್ಯ ಗೃಹ ಸಚಿವರು ಹಾಗೂ…

ದ್ವೇಷವೇ ಎಲ್ಲದಕ್ಕೂ ಉತ್ತರವಲ್ಲ: ನಿಮ್ಮ ಕಿಚ್ಚ

ನಮ್ಮ ನೆಲ, ಭಾಷೆ ಹಾಗೂ ಸಂಸ್ಕೃತಿ ಎಲ್ಲವೂ ಪ್ರೀತಿ ಮತ್ತು ಗೌರವಯುತವಾದದ್ದು. ಪ್ರತಿ ಸಮಸ್ಯೆಗೂ ಇಲ್ಲಿ ಪರಿಹಾರ ಇದೆ. ಹಾಗೆಯೇ ಪ್ರತಿಯೊಂದು…

SC ST ಮೀಸಲಾತಿ ಹೆಚ್ಚಳದ ಮಸೂದೆ ಮಂಡನೆ ಆಗುತ್ತೆ-ಸಚಿವ ಮಾದುಸ್ವಾಮಿ ಹೇಳಿಕೆ.

ಬೆಳಗಾವಿ: ರವಿ ಬಿ ಕಾಂಬಳೆ ಬೆಳಗಾವಿಯ ಚಳಿಗಾಲ ಈ ಅಧಿವೇಶನದಲ್ಲಿ ಹಲವು ಮುಖ್ಯ ಮಸೂದೆಗಳು ಮಂಡನೆಯಾಗುತ್ತಿದ್ದು ಅದರಲ್ಲಿ ಮುಖ್ಯವಾಗಿ Sc St…

ಬೆಳಗಾವಿ ಜಿಲ್ಲೆಯಲ್ಲಿ ಮೃತಪಟ್ಟ ಜಾನುವಾರುಗಳಿಗೆ ಪರಿಹಾರ: ಪ್ರಭು ಚವ್ಹಾಣ್

ಬೆಳಗಾವಿ: ರವಿ ಬಿ ಕಾಂಬಳೆ ಬೆಳಗಾವಿ ಜಿಲ್ಲೆಯಲ್ಲಿ ಚರ್ಮಗಂಟು ರೋಗದಿಂದ ಜಾನುವಾರುಗಳು ಮೃತಪಟ್ಟ ಪ್ರಕರಣದಲ್ಲಿ ಮಾಲೀಕರುಗಳಿಗೆ ಆಗುವ ಆರ್ಥಿಕ ನಷ್ಟ ತಪ್ಪಿಸಲು…

ನೀಲಗೋಂಡನಹಳ್ಳಿ ಗ್ರಾಮ ಪಂಚಾಯಿತಿ ಎದುರು ಶವ ಇಟ್ಟು ಪ್ರತಿಭಟನೆ: ಸ್ಥಳಕ್ಕೆ ಬಾರದೆ ಅಧಿಕಾರಿಗಳ ನಿರ್ಲಕ್ಷ್ಯ

ಮಂಜುನಾಥ್:ಕೊರಟಗೆರೆ ಕೊರಟಗೆರೆ ತಾಲ್ಲೂಕಿನ ಕೋಳಾಲ ಹೋಬಳಿ ನೀಲಗೋಂಡನಹಳ್ಳಿ ಗ್ರಾಮ ಪಂಚಾಯಿತಿ ಎದುರುಗಡೆ ಶವ ಇಟ್ಟು ಪ್ರತಿಭಟನೆ. ಶವ ಸಂಸ್ಕಾರ ಮಾಡಲು ಜಾಗವಿಲ್ಲದ…

ಕೊರಟಗೆರೆ: ಥರಟಿ ಬಳಿ ಕಾರು ಪಲ್ಟಿ ತುರ್ತು ಸಹಾಯಕ್ಕೆ ನೆರವಾದ ಮಾಜಿ ಜನಪ್ರಿಯ ಶಾಸಕರು

ಕೊರಟಗೆರೆ ತುಮಕೂರು ಮಾರ್ಗದ ಮಧ್ಯೆ ಥರಟಿ ಗ್ರಾಮದ ಬಳಿ ರಾಜ್ಯ ಹೆದ್ದಾರಿ 33 ರಲ್ಲಿ ಅಪಘಾತವಾಗಿದ್ದು.ಒಂದೇ ಕುಟುಂಬದ ಮೂವರು ತುಮಕೂರಿನಿಂದ ಮಧುಗಿರಿ…

ಮಸಾಲ ಜಯರಾಮ್ ರವರ ಸರಳತೆ ಕ್ಷೇತ್ರದ ಅಭಿವೃದ್ಧಿಯನ್ನು ಮೆಚ್ಚಿ ಬಿಜೆಪಿ ಸೇರ್ಪಡೆಗೊಂಡ ಕಾರ್ಯಕರ್ತರು.

ತುರುವೇಕೆರೆ: ಮಂಜುನಾಥ್ ತುರುವೇಕೆರೆ ಕ್ಷೇತ್ರದ ವ್ಯಾಪ್ತಿಯ ಕಸಬಾ ಹೋಬಳಿ ಬಾಣಸಂದ್ರ ಗ್ರಾಮ ಪಂಚಾಯಿತಿ , ಬುಗುಡನಹಳ್ಳಿ, ಮಂಚೇನಹಳ್ಳಿ, ಬಲಮಾದಿಹಳ್ಳಿ, ಕುಣಿಕೇನಹಳ್ಳಿ, ಮರಾಠಿ…

ಮಾಜಿ ಉಪಮುಖ್ಯಮಂತ್ರಿ ಡಾ|ಜಿ.ಪರಮೇಶ್ವರ ಮತ್ತು ಭೀಮಸೇನ ಬಿ. ಚಿಮ್ಮನ ಕಟ್ಟಿ  ಬೇಟಿ  ಕುತೂಹಲ..!

ಬಾದಾಮಿ:ರಾಜೇಶ್.ಎಸ್.ದೇಸಾಯಿ ಮಾಜಿ ಉಪಮುಖ್ಯಮಂತ್ರಿ ಕೆ. ಪಿ.ಸಿ.ಸಿ.ಮಾಜಿ ಅಧ್ಯಕ್ಷರಾದ ಡಾ|ಜಿ.ಪರಮೇಶ್ವರ ಇಂದು ಬಾದಾಮಿಯಲ್ಲಿ ಸ್ವಾಗತಿಸಿದ ಕಾಂಗ್ರೆಸ್ ನ ಯುವ ಮುಖಂಡ ಕಾಳಿದಾಸ ಶಿಕ್ಷಣ…

ತಾಲೂಕಿನ ಅಭಿವೃದ್ಧಿಯನ್ನು ಮೆಚ್ಚಿ ಬಿಜೆಪಿ ಸೇರ್ಪಡೆಗೊಂಡ ಕಾರ್ಯಕರ್ತರು-ಶಾಸಕ ಮಸಾಲ ಜಯರಾಮ್.

ತುರುವೇಕೆರೆ:ಮಂಜುನಾಥ್ ತುರುವೇಕೆರೆ ತಾಲೂಕಿನ ಮಾಯಸಂದ್ರ ಹೋಬಳಿ ಸೊರವನಹಳ್ಳಿ ಗ್ರಾಮದ ಜೆಡಿಎಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಗುತ್ತಿಗೆದಾರ ರವಿಕುಮಾರ್, ಪಂಚಾಯತಿ ಸದಸ್ಯರಾದ ಸುರೇಶ್…

ಪೊಲೀಸ್ ದಾಳಿ ಅಕ್ರಮ ಗಾಂಜಾ, ಜಿಂಕೆ ಮಾಂಸ, ಕರಡಿ ಮತ್ತು ಕಾಡು-ಬೆಕ್ಕಿನ ಉಗುರುಗಳು ವಶಕ್ಕೆ-ಓರ್ವ ಆರೋಪಿ ಬಂಧನ

ಗುಂಡ್ಲುಪೇಟೆ:ಕಾಂತರಾಜು ಗುಂಡ್ಲುಪೇಟೆ: ಮನೆಯಲ್ಲಿಯೆ ಅಕ್ರಮವಾಗಿ ಗಾಂಜಾ ಗಿಡ ಬೆಳೆದಿದ್ದ ಆರೋಪಿಯನ್ನು ಅರಣ್ಯ ಮತ್ತು ಪೋಲಿಸ್ ಇಲಾಖೆ ಜಂಟಿ‌ ಕಾರ್ಯಚರಣೆ ನಡೆಸಿ ಬಂಧಿಸಿದ್ದಾರೆ.…

ಕುಮಾರಣ್ಣನ ಹುಟ್ಟುಹಬ್ಬ ಆಚರಿಸಿ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿದ: ಬಾದಾಮಿ ಘಟಕದ JDS ಜಿಲ್ಲಾಧ್ಯಕ್ಷ ಹನಮಂತ

ಬಾಗಲಕೋಟೆ: ರಾಜೇಶ್.ಎಸ್.ದೇಸಾಯಿ ಬಾಗಲಕೋಟೆ ಜಿಲ್ಲೆಯ ಬಾದಾಮಿಯ ಜಾತ್ಯಾತೀತ ಜನತಾದಳ(ಜೆ.ಡಿ.ಎಸ್)ನ ಜಿಲ್ಲಾಧ್ಯಕ್ಷ ಹನಮಂತ ಮಾವಿನಮರದ ನೇತೃತ್ವದಲ್ಲಿ ಮಾಜಿ ಮುಖ್ಯಮಂತ್ರಿ ಸನ್ಮಾನ್ಯ ಎಚ್.ಡಿ.ಕುಮಾರಸ್ವಾಮಿಯವರ ಹುಟ್ಟಿ…

ಬುದ್ಧಿಮಾಂದ್ಯ ಮಕ್ಕಳಿಗೆ ಸ್ಪೇಟರ್ ವಿತರಣೆ

ಗುಂಡ್ಲುಪೇಟೆ: ಕಾಂತರಾಜು ಗುಂಡ್ಲುಪೇಟೆ: ಪಟ್ಟಣದ ಪೃಥ್ವಿ ಬುದ್ಧಿಮಾಂದ್ಯ ಮಕ್ಕಳಿಗೆ ಸಂಶೋಧನಾ ವಿದ್ಯಾರ್ಥಿ ಎಲ್. ರೇವಣ್ಣ ಸ್ನೇಹ ಬಳಗದ ವತಿಯಿಂದ ಚಳಿಗಾಲದ ಸ್ಪೇಟರ್…

ವಾರ್ಡ್ ಸಭೆಯಲ್ಲಿ ಪತ್ನಿಯ ಬದಲಿಗೆ ಪತಿಯ ದರ್ಬಾರ್

ತುರುವೇಕೆರೆ: ಮಂಜುನಾಥ್ ತುರುವೇಕೆರೆ ತಾಲೂಕಿನ ಕಸಬಾ ಹೋಬಳಿ ಕೊಡಗಿಹಳ್ಳಿ ಪಂಚಾಯತಿ ವ್ಯಾಪ್ತಿಯ ಸೂಳೆಕೆರೆ ಗ್ರಾಮದ ಶ್ರೀ ಗಣಪತಿ ದೇವಾಲಯದ ಆವರಣದಲ್ಲಿ ಇಂದು…

ಲಾರಿ ಡಿಕ್ಕಿ ಹೊಡೆದು ಹೆಣ್ಣು ಆನೆ ಸ್ಥಳದಲ್ಲೇ ಸಾವನ್ನಪ್ಪಿದೆ

ಗುಂಡ್ಲುಪೇಟೆ: ಕಾಂತರಾಜು ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಅರಣ್ಯದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಲಾರಿ ಡಿಕ್ಕಿ ಹೊಡೆದು ಹೆಣ್ಣಾನೆ ಯೊಂದು ಮೃತಪಟ್ಟಿರುವ…

ಶಾಸಕ ಸಿದ್ದು ಸವದಿಯವರಿಂದ ಭೂಮಿ ಪೂಜಾ ಕಾರ್ಯಕ್ರಮ

ಬಾಗಲಕೋಟೆ: ಎಂ.ಕೆ. ಸಪ್ತಸಾಗರ ಭಾರತ ಕೃಷಿಪ್ರದಾನ ದೇಶವಾಗಿದ್ದು, ಉಪ ಕಸುಬಾಗಿ ಹೈನುಗಾರಿಕೆಯನ್ನು ಮೈಗೂಡಿಸಿಕೊಂಡು ಆರ್ಥಿಕವಾಗಿ ಸಪಲವಾಗಿ ಬೆಳೆಯುತ್ತಿದ್ದಾರೆ. ಈ ನಿಟ್ಟಿನಲ್ಲಿ ಸಹಕಾರ…

ಲೋಕಮ್ಮನಹಳ್ಳಿ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಜಗದಾಂಬ ಶಂಕರಪ್ಪ ಅವಿರೋಧ ಆಯ್ಕೆ

ತುರುವೇಕೆರೆ: ಶಶಿಕುಮಾರ್ ತುರುವೇಕೆರೆ ತಾಲೂಕಿನ ಲೋಕಮ್ಮನಹಳ್ಳಿ ಗ್ರಾಮ ಪಂಚಾಯಿತಿಯ ಜಗದಾಂಬ ಶಂಕರಪ್ಪ ಆಯ್ಕೆ ಈ ಹಿಂದೆ ಅಧಿಕಾರದಲ್ಲಿದ್ದ ಮಮತಾ ರವರ ರಾಜೀನಾಮೆಯಿಂದ…

ಬಾದಾಮಿಯಲ್ಲಿ ಎ.ಎ.ಪಿ ಭರ್ಜರಿ ಪಕ್ಷ ಸಂಘಟನೆ ಆಕಾಂಕ್ಷಿ ಶಶಿಧರ ಹಲಗಲಿ ಮಠ ಹಾಗೂ ಮಲ್ಲಿಕಾರ್ಜುನ್ ಕಲಾದಗಿ ಸಾರಥ್ಯದಲ್ಲಿ ಮಿಸ್ ಕಾಲ್ ಅಭಿಯಾನ

ಬಾಗಲಕೋಟೆ: ರಾಜೇಶ್.ಎಸ್.ದೇಸಾಯಿ ಬಾಗಲಕೋಟೆ ಜಿಲ್ಲೆಯ ಬಾದಾಮಿ ಮತಕ್ಷೇತ್ರದಲ್ಲಿ ಆಮ್ ಆದ್ಮಿ ಪಕ್ಷದ ಆಕಾಂಕ್ಷಿ ಅಭ್ಯರ್ಥಿ ಶಶಿಧರ ಹಲಗಳಿಮಠ ಹಾಗೂ ಬಾದಾಮಿ ಮತಕ್ಷೇತ್ರದ…

ವ್ಯಕ್ತಿ ಮಾತು ಕೇಳಿ ತಪ್ಪು ನಿರ್ಧಾರ ತೆಗೆದುಕೊಂಡ ಶಾಸಕ

ತುರುವೇಕೆರೆ: ಮಂಜುನಾಥ್ ತುರುವೇಕೆರೆ ತಾಲೂಕಿನ ಗಡಿ ಭಾಗದಲ್ಲಿರುವ ಅಡವನಹಳ್ಳಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ರವಿಕುಮಾರ್ ಎಂಬುವರು ಅಂಗವಿಕಲ ಮಾಶಾಸನ ಖಾತೆ ಪರಬಾರೆ…

ಬಾದಾಮಿಯ ಕುಮಾರೇಶ ಜಿ ಶೀಲವಂತರ ಇವರಿಗೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ ಪ್ರಧಾನ

ಬಾಗಲಕೋಟೆ: ರಾಜೇಶ್.ಎಸ್.ದೇಸಾಯಿ ಬಾಗಲಕೋಟೆ ಜಿಲ್ಲೆಯ ಬಾದಾಮಿಯ ಕುಮಾರೇಶ.ಜಿ.ಶೀಲವಂತರ ಇವರಿಗೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. ಕಂಪ್ಯೂಟರ್…

ಕೋಡಿನಾಗಸಂದ್ರ ಟಿ.ಬಿ. ಕ್ರಾಸ್ ನ ಅಂಗನವಾಡಿಯಲ್ಲಿ ಕಳ್ಳತನ

ತುರುವೇಕೆರೆಲ್: ಮಂಜುನಾಥ್ ತುರುವೇಕೆರೆ ತಾಲೂಕು ಮಾಯಸಂದ್ರ ಹೋಬಳಿ ಸೊರವನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಕೋಡಿನಾಗಸಂದ್ರ ಟಿ.ಬಿ. ಕ್ರಾಸ್ ನ ಅಂಗನವಾಡಿಯಲ್ಲಿ…

ದೇವಸ್ಥಾನ ಕಟ್ಟುವ ಜಾಗದ ವಿಚಾರವಾಗಿ ವಿವಾದ-ವಿವಾದಕ್ಕೆ ತೆರೆ ಎಳೆದ ಕರುನಾಡ ವಿಜಯ ಸೇನೆ ತಾಲೂಕು ಅಧ್ಯಕ್ಷ ಎಚ್.ಎಸ್. ಸುರೇಶ್



ತುರುವೇಕೆರೆ:ಮಂಜುನಾಥ್ ತುರುವೇಕೆರೆ ತಾಲೂಕಿನ ದಬ್ಬೇಘಟ್ಟ ಹೋಬಳಿ, ಗೋಪಾಲಪುರ ಮಜರಿಯಲ್ಲಿ ಈ ಗ್ರಾಮದ ಜನರು ಸರ್ಕಾರಿ ಗೋಮಾಳದ ಜಾಗದಲ್ಲಿ ನಿರ್ಮಿಸಲು ಹೊರಟಿರುವ ದೇವಾಲಯದ…

ನಟ ಅನಿರುದ್ ಮತ್ತು ನಿರ್ಮಾಪಕ ಆರೂರು ಜಗದೀಶ್ ಬಹುದಿನಗಳ ಮುನಿಸು ಅಂತ್ಯ..!

ಬೆಂಗಳೂರು: ಜೊತೆ ಜೊತೆಯಲಿ ಧಾರಾವಾಹಿ ವಿವಾದ ಸುಖಾಂತ್ಯ. ಇಂದು ನಡೆದ ಸಭೆಯಲ್ಲಿ ಅಸಮಾಧಾನ ಮರೆತು ಒಂದಾದ ನಟ ಅನಿರುದ್ದ್ ಮತ್ತು ನಿರ್ದೇಶಕ…

ಕಳಸಾ ಬಂಡೂರಿ ಮಹಾದಾಯಿ ಹೋರಾಟ ಸಮಿತಿಯಿಂದ ಮಹತ್ವದ ಪತ್ರಿಕಾಗೋಷ್ಠಿ

ಬಾದಾಮಿ: ರಾಜೇಶ್.ಎಸ್.ದೇಸಾಯಿ ಬಾಗಲಕೋಟೆ ಜಿಲ್ಲೆಯ ಬಾದಾಮಿಯಲ್ಲಿ ಇಂದು ಪತ್ರಿಕಾ ಭವನದಲ್ಲಿ ಕಳಸಾ ಬಂಡೂರಿ ಮಹಾದಾಯಿ ಹೋರಾಟ ಸಮಿತಿಯ ಸಂಸ್ಥಾಪನಾ ಅಧ್ಯಕ್ಷರಾದ ವಿಜಯ…

ತುರುವೇಕೆರೆ: ತಾಲೂಕಿಗೆ ಪಂಚರತ್ನ ರಥಯಾತ್ರೆ ಆಗಮನದ ಹಿನ್ನೆಲೆ ಮಾಜಿ ಶಾಸಕ ಎಂ ಟಿ ಕೃಷ್ಣಪ್ಪ ಇಂದು ಸುದ್ದಿಗೋಷ್ಠಿ

ತುರುವೇಕೆರೆ: ಮಂಜುನಾಥ್ ತಾಲೂಕಿನ ಪ್ರವಾಸಿ ಮಂದಿರದಲ್ಲಿ ತಾಲೂಕಿಗೆ ಇದೇ ತಿಂಗಳು 12ನೇ ತಾರೀಕಿಗೆ ಜಾತ್ಯತೀತ ಜನತಾದಳದ ಪಂಚ ರತ್ನ ರಥಯಾತ್ರೆ ಆಗಮಿಸಲಿದ್ದು.ಮಾಜಿ…

ಮಧುಗಿರಿ: ಬಾಬಾ ಸಾಹೇಬ್ ಅಂಬೇಡ್ಕರ್ ಜಗತ್ತಿಗೆ ಸೂರ್ಯನಿದ್ದಂತೆ ಎಂದ: ತಹಶೀಲ್ದಾರ್ ಸುರೇಶ್ ಆಚಾರ್

ಮಧುಗಿರಿ: ಅಬಿದ್ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿರುವ ಡಾ. ಬಿ ಆರ್ ಅಂಬೇಡ್ಕರ್ ಪುತ್ತಳಿಯ ಬಳಿ ತಾಲೂಕು ದಲಿತ ಸಾಹಿತ್ಯ ಪರಿಷತ್ ಹಾಗೂ…

ಗುಂಡ್ಲುಪೇಟೆ: ವಿಧಾನಸಭಾ ಕ್ಷೇತ್ರದ ಪ್ರತಿ ಬೂತ್ ಮಟ್ಟದಲ್ಲಿ ಮುಖಂಡರು ಹಾಗೂ ಕಾರ್ಯಕರ್ತರ ಸಭೆ

ಗುಂಡ್ಲುಪೇಟೆ: ಕಾಂತರಾಜು ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಪ್ರತಿ ಬೂತ್ ಮಟ್ಟದಲ್ಲಿ ಮುಖಂಡರು ಹಾಗೂ ಕಾರ್ಯಕರ್ತರ ಸಭೆ ಮತ್ತು ಪಕ್ಷದ ಸಂಘಟನೆಯ ಕಾರ್ಯವನ್ನು…

2023ರ ಮಧುಗಿರಿ ಕ್ಷೇತ್ರದ ಬಿಜೆಪಿ ಪಕ್ಷದ ಆಕಾಂಕ್ಷಿ: ಮಧು ಜಿ.ಡಿ. ಪಾಳ್ಯ

ಮಧುಗಿರಿ: ಅಬಿದ್ ಮಾಧ್ಯಮದೊಂದಿಗೆ ಮಾತನಾಡಿ, ಕೊರಟಗೆರೆ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದಿಂದ ರಾಜ್ಯಮಟ್ಟದ ಜನ ಸಂಕಲ್ಪ ಬೃಹತ್ ಸಮಾವೇಶ ಕಾರ್ಯಕ್ರಮಕ್ಕೆ ನಾನು ನನ್ನ…

“ವಿದ್ಯಾರ್ಥಿ ವೇತನ ಭಿಕ್ಷೆಯಲ್ಲ ಅದು ವಿದ್ಯಾರ್ಥಿಯ ಹಕ್ಕು”

ಚಾಮರಾಜನಗರ: ಶಿವು ಇಂದು ಚಾಮರಾಜನಗರ ಜಿಲ್ಲೆಯ ವಿವಿಧ ಕಾಲೇಜು ವಿದ್ಯಾರ್ಥಿಗಳು ಮತ್ತು ಬಹುಜನ ವಾಲೆಂತಿಯರ್ ಫೋರ್ಸ್ ಚಾಮರಾಜನಗರ ಜಿಲ್ಲಾ ಘಟಕದ ವತಿಯಿಂದ…

ಚಾಮರಾಜನಗರ: ಶ್ರೀ ವಿಷ್ಣು ದೀಪೋತ್ಸವ

ಚಾಮರಾಜನಗರ: ಶಿವು ಚಾಮರಾಜನಗರ ಜಿಲ್ಲೆ ಹರದನಹಳ್ಳಿ ಗ್ರಾಮದ ಹೃದಯ ಭಾಗದಲ್ಲಿರುವ ವೇಣುಗೋಪಾಲಸ್ವಾಮಿ ದೇವಸ್ಥಾನ ಇದು 14ನೇ ಶತಮಾನದ ಅತ್ಯಂತ ಪುರಾತನ ದೇವಾಲಯವಾಗಿದ್ದು,…

ಜೆ.ಡಿ.ಎಸ್. ಚಾಮರಾಜನಗರ ತಾಲ್ಲೂಕು ಘಟಕದ ವತಿಯಿಂದ ಡಾ|| ಬಿ.ಆರ್. ಅಂಬೇಡ್ಕರ್ ರವರ ಪರಿನಿಬ್ಬಾಣ ದಿನ ಆಚರಣೆ

ಚಾಮರಾಜನಗರ: ಸತೀಶ್ ಎಸ್ ಚಾಮರಾಜನಗರ ತಾಲ್ಲೂಕು ಚಂದಕವಾಡಿ ಹೋಬಳಿಯ ಡಾ|| ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಜೆ.ಡಿ.ಎಸ್. ತಾಲ್ಲೂಕು ಘಟಕದ ವತಿಯಿಂದ ಡಾ||…

ಬಾದಾಮಿ ತಾಲೂಕಿನ ಚೊಳಚ ಗುಡ್ಡದಲ್ಲಿ ಅಖಿಲ ಕರ್ನಾಟಕ ಗೃಹ ರಕ್ಷಕ ದಳದ ವಾರ್ಷಿಕ ದಿನಾಚರಣೆ ಸಮಾರಂಭ

ಬಾದಾಮಿ: ರಾಜೇಶ್.ಎಸ್.ದೇಸಾಯಿ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಚೊಳ ಚ ಗುಡ್ಡದಲ್ಲಿ ಸಮಾಜ ದ ಜನರ ರಕ್ಷಣೆಗೆ ಮುಂಚೂಣಿಯಲ್ಲಿರುವ ನಿಸ್ವಾರ್ಥ ಸೇವೆ…

ಜೆ.ಈ. ಲಸಿಕೆಯನ್ನು ಪಡೆದು ಮೆದುಳುಜ್ವರ ಮುಕ್ತ ಸಮಾಜ ನಿರ್ಮಾಣಕ್ಕೆ ಪೋಷಕರು ಸಹಕಾರ ನೀಡುವಂತೆ ಶಾಸಕ ಎಂ.ವಿ. ವೀರಭದ್ರಯ್ಯ ತಿಳಿಸಿದರು

ಮಧುಗಿರಿ: ಅಬಿದ್ ಮಧುಗಿರಿ: ದೇಶಾದ್ಯಂತ ಮೆದುಳುಜ್ವರದಿಂದ ಶೇ.3 ರಷ್ಟು ಜನ ಮೃತಪಡುತ್ತಿದ್ದು, ಇದು ಹೆಚ್ಚಾಗುವ ಕಾರಣದಿಂದ ಸರ್ಕಾರ ಆಯೋಜಿಸಿರುವ ಜೆ.ಈ. ಲಸಿಕೆಯನ್ನು…

ಶಾಸಕರೇ ಗಡಿ ಭಾಗದ ಜನರ ನೋವುಗಳನ್ನು ಆಲಿಸಿ-ರಕ್ಷಣಾ ವೇದಿಕೆಯಿಂದ ಶಾಸಕರಿಗೆ ಒತ್ತಾಯ

ಮಧುಗಿರಿ: ಅಬಿದ್ ಮಧುಗಿರಿ: ತಾಲೂಕಿನ ಕೊಡುಗೆನಹಳ್ಳಿಯಲ್ಲಿ 5 ವರ್ಷದ ಗಂಡು ಮಗು (ಮಹಮ್ಮದ್ ಅಬ್ಬು) ನೀರಿನ ಸಂಪಿಗೆ ಬಿದಿದ್ದು ಮಗುವಿನ ರಕ್ಷಣೆಗಾಗಿ…

ರಾಜಕೀಯದಿಂದ ಹಿಂದೆ ಸರಿದಿಲ್ಲ ಕಾದುನೋಡಿ ಎಂದ ಗಾಲಿ ಜನಾರ್ಧನ್ ರೆಡ್ಡಿ, ಗಂಗಾವತಿಯಲ್ಲಿ ಹೊಸ ಮನೆ ಖರೀದಿ.

ಕೊಪ್ಪಳ: ಹನುಮೇಶ ಬಟಾರಿ ನಾನು ಗಂಗಾವತಿ ನಗರದಲ್ಲಿ ಮನೆ ಮಾಡಿದ್ದೇನೆ, ಎರಡು ದಿನಗಳ ಗಂಗಾವತಿ ನಗರದ ನನ್ನ ಮನೆಯಲ್ಲಿ ಇರುತ್ತೇನೆ, ಮಾಲೆ…

ರಾಜ್ಯಮಟ್ಟದ ಖ್ಯಾತ ಕಲಾವಿದರನ್ನು ನಾಡಿಗೆ ನೀಡಿದ ಕೀರ್ತಿ ಪಡೆದ ತುರುವೇಕೆರೆ

ತುರುವೇಕೆರೆ: ಮಂಜುನಾಥ್ ರಾಜ್ಯಮಟ್ಟದ ಖ್ಯಾತ ಕಲಾವಿದರನ್ನು ನಾಡಿಗೆ ನೀಡಿದ ಕೀರ್ತಿ ಪಡೆದ ತುರುವೇಕೆರೆ ಹಲವು ಕಲೆಗಳ ಸಂಘಮವಾಗಿದೆ ಎಂದು ಕರ್ನಾಟಕ ಜಾನಪದ…

ಕರ್ನಾಟಕ ರೈತ ವಿಕಾಸ ಸಂಘ, ಶೋಷಿತರ ಏಕತಾ ಹಾಗೂ ಜಾಗೃತಿ ಸಮಾವೇಶ

ಬಾದಾಮಿ: ರಾಜೇಶ್.ಎಸ್.ದೇಸಾಯಿ ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡದ ಆರ್.ಜಿ.ಕರನಂದಿಯವರ ಶಿವಕೃಪಾ ರಂಗಮಂದಿರದಲ್ಲಿ ಇಂದು ನಿವೃತ್ತ ತಹಶೀಲ್ದಾರ್ ಭೀಮಪ್ಪ ತಳವಾರ ಸಾರಥ್ಯದಲ್ಲಿ ಕರ್ನಾಟಕ ರೈತ…

ಶಿವರಾಜ್ ಕುಮಾರ್ ದಂಪತಿ ಇಂದು ಮಂತ್ರಾಲಯಕ್ಕೆ ಭೇಟಿ.
ರಾಯರಿಗೆ ಶಿವಣ್ಣನ ಸಂಗೀತ..

ನಟ ಶಿವರಾಜ್ ಕುಮಾರ್ ಹಾಗೂ ಪತ್ನಿ ಗೀತಾ ಅವರು ಇಂದು ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆದರು. ಶಿವಣ್ಣ ಮತ್ತು…

ಮತದಾರರ ಪಟ್ಟಿ ಜಾಗೃತಿ ಮೂಡಿಸಿದ ಕಾಂಗ್ರೆಸ್ ಪಕ್ಷದ ವಕ್ತಾರ ಮುರಳಿಧರ ಹಾಲಪ್ಪ.

ತುರುವೇಕೆರೆ:ಮಂಜುನಾಥ್ ತುರುವೇಕೆರೆ : ತಾಲೂಕಿನ ದಂಡಿನಶಿವರಾ ಹೋಬಳಿ ಹಡವನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ, ಮತದಾರರಲ್ಲಿ ಅರಿವು…

ಸದೃಢ ಸಮಾಜ ನಿರ್ಮಾಣಕ್ಕೆ ಏಡ್ಸ್ ಅರಿವು ಅಗತ್ಯ: ಶ್ವೇತಾ ಬಿಡಿಕರ್

ಬಾಗಲಕೋಟೆ: ರಾಜೇಶ್.ಎಸ್.ದೇಸಾಯಿ ಬಾಗಲಕೋಟೆ: ಸಶಕ್ತ ಸದೃಢ ಸಮಾಜ ನಿರ್ಮಾಣಕ್ಕೆ ಏಡ್ಸ್ ನಂತಹ ಮಾರಕ ಕಾಯಿಲೆಗಳ ಅರಿವು ಅತ್ಯಗತ್ಯ ಎಂದು ಬಾಗಲಕೋಟೆ ಜಿಲ್ಲಾ…

ಬಾಗಲಕೋಟೆ ಮತಕ್ಷೇತ್ರದ ಆಮ್ ಆದ್ಮಿ ಪಕ್ಷದ ಮುಖಂಡ ರಮೇಶ್ ಬದ್ನೂರ್ ಸಾರಥ್ಯದಲ್ಲಿ ಮನೆ ಮನೆಗೆ ಆಮ್ ಆದ್ಮಿ ನಡೆ ಕಾರ್ಯಕ್ರಮ

ಬಾಗಲಕೋಟೆ: ರಾಜೇಶ್.ಎಸ್.ದೇಸಾಯಿ ಬಾಗಲಕೋಟೆ ಮತಕ್ಷೇತ್ರದ ಆಮ್ ಆದ್ಮಿ ಪಕ್ಷದ ಮುಖಂಡ ಜಿಲ್ಲಾಧ್ಯಕ್ಷ ರಮೇಶ್ ಬದ್ನೂರ್ ಸಾರಥ್ಯದಲ್ಲಿ ಮನೆ ಮನೆಗೆ ಆಮ್ ಆದ್ಮಿ…

ತುರುವೇಕೆರೆ ಪಟ್ಟಣದ ಬೀದಿ-ಬದಿ ವ್ಯಾಪಾರಿಗಳ ವ್ಯಾಪಾರಕ್ಕೆ ಪರ್ಯಾಯ ವ್ಯವಸ್ಥೆ ಮಾಡಲು ಮುಂದಾದ ಶಾಸಕ ಮಸಾಲ ಜಯರಾಮ್.

ತುರುವೇಕೆರೆ :ಮಂಜುನಾಥ್ ತುರುವೇಕೆರೆ ಪಟ್ಟಣದಲ್ಲಿ ಎರಡು ದಿನಗಳಿಂದ ಬೀದಿ-ಬದಿ ವ್ಯಾಪಾರಿಗಳ ಆಹೋರಾತ್ರಿ ಧರಣಿ ನಡೆಯುತ್ತಿದ್ದು. ಇಂದು ಸ್ಥಳಕ್ಕೆ ತಾಲೂಕು ಶಾಸಕರಾದ ಮಸಾಲ…

ಕುಮಾರಣ್ಣನ ಅಭಿಮಾನಿಯಾದ ಹೆಚ್ ಹನುಮಪ್ಪ ರವರಿಂದ, ಪಂಚರತ್ನ ಯಾತ್ರೆ ಯಶಸ್ವಿಗೆ ದಂಡಿನ ಮಾರಮ್ಮ ತಾಯಿಗೆ ಅರ್ಚನೆ

ಮಧುಗಿರಿ: ಅಬಿದ್ ಮಧುಗಿರಿ: ದಿನಾಂಕ 2.12.20122 ರಂದು ಶುಭ ಶುಕ್ರವಾರದಂದು ಮದುಗಿರಿಗೆ ಆಗಮಿಸುತ್ತಿರುವ ಪಂಚವತ್ನ ಯಾತ್ರೆ ಯಶಸ್ವಿಯಾಗಲಿ ಎಂದು ಕುಮಾರಣ್ಣನ ಅಭಿಮಾನಿಯಾದ ಹೆಚ್…

ಸಿದ್ದಗಂಗಾ ಶ್ರೀಗಳ ಗದ್ದುಗೆಗೆ ಪೂಜಿ ಸಲ್ಲಿಸಿದ ಮಾಜಿ ಸಿ ಎಂ ಹೆಚ್. ಡಿ.ಕುಮಾರಸ್ವಾಮಿ-ತುಮಕೂರಿನಿಂದ ಗೋವಿಂದರಾಜುಗೆ ಟಿಕೆಟ್ ಫಿಕ್ಸ್ ಎಂದರು

ಈಗಾಗಲೇ ಮೂರು ಜಿಲ್ಲೆಗಳ ರಥಯಾತ್ರೆ ಕಾರ್ಯಕ್ರಮ ಮುಗಿಸಿ, ತುಮಕೂರಿಗೆ ರಥಯಾತ್ರೆ ಎಂಟ್ರಿ ಕೊಟ್ಟಿದೆ.ತುಮಕೂರು ನಗರ ಕ್ಷೇತ್ರದಲ್ಲಿ ರಥಯಾತ್ರೆ ಪ್ರಾರಂಭ ಮಾಡುವ ಮುನ್ನ…

ಬಾದಾಮಿ ಗೆ 18.56 ಕೋಟಿ ಕುಡಿಯುವ ನೀರಿನ ಯೋಜನೆ

ಬಾದಾಮಿ: ರಾಜೇಶ್.ಎಸ್.ದೇಸಾಯಿ ಬಾದಾಮಿ ವಿಧಾನಸಭೆ ಕ್ಷೇತ್ರಕ್ಕೆ ಮತ್ತೊಂದು ಮಹತ್ವದ ಕೊಡುಗೆಯಾಗಿ ಗುಳೇದಗುಡ್ಡ ನಗರಕ್ಕೆ ಕುಡಿಯುವ ನೀರು ಯೋಜನೆ ಮಂಜೂರು, ವಿಪಕ್ಷ ನಾಯಕ…

ಎಮ್ಮೆ ಮೇಯಿಸುತಿದ್ದ ಅಜ್ಜಿಯ ಮೇಲೆ ಹೆಜ್ಜೇನು ದಾಳಿ

ಹುಕ್ಕೇರಿ: ರವಿ ಬಿ ಕಂಬಾಳೆ ಹುಕ್ಕೇರಿ ತಾಲೂಕಿನ ಶಿರಗಾಂವಿ ಗ್ರಾಮದ ಒರ್ವ ಅಜ್ಜಿ ಸಾವಕ್ಕ ರುದ್ರಪ್ಪ ಕೊಚರಿ (೬೦). ಶಿರಗಾಂವಿ ಗ್ರಾಮದ…

ತುರುವೇಕೆರೆ ಪಟ್ಟಣದ ತಾಲೂಕು ಕಚೇರಿ ಮುಂಭಾಗ ಬೀದಿ-ಬದಿ ವ್ಯಾಪಾರಿಗಳಿಂದ ಅಹೋರಾತ್ರಿ ಧರಣಿ.

ತುರುವೇಕೆರೆ: ಮಂಜುನಾಥ್ ತುರುವೇಕೆರೆ ಪಟ್ಟಣದಲ್ಲಿ ಮೂರು ದಿನಗಳ ಹಿಂದೆ ಬೀದಿ ಬದಿ ವ್ಯಾಪಾರಿಗಳ ಅಂಗಡಿ ಮುಂಗಟ್ಟುಗಳನ್ನು ತಾಲೂಕು ಆಡಳಿತ ಮತ್ತು ಪಟ್ಟಣ…

ಬೆಂಗಳೂರು ನಗರದ ಶಾಲಾ ಮಕ್ಕಳ ಬ್ಯಾಗ್ ನಲ್ಲಿ ಕಾಂಡೊಮ್ ಗರ್ಭ ನಿರೋಧಕ ಮಾತ್ರೆಗಳು. ಜೊತೆ ಜೊತೆಗೆ -ಸಿಗರೇಟ್, ಲೈಟರ್, ಫೆವಿಕಾಲ್, ಸಲ್ಯೂಷನ್ & ನೀರಿನ ಬಾಟಲಿಯಲ್ಲಿ-ಮಧ್ಯ..!

ಬೆಂಗಳೂರು: ಬೆಂಗಳೂರು ನಗರದ ಹಲವು ಶಾಲಾ ಮಕ್ಕಳ ಬ್ಯಾಗ್ ಗಳಲಿ ಕಾಂಡೊಮ್ ಹಾಗೂ ಗರ್ಭ ನಿರೋಧಕ ಮಾತ್ರೆಗಳು ಪತ್ತೆಯಾಗಿದೆ. ಶಾಲೆಗಳಲ್ಲಿ ಮೊಬೈಲ್…

ತುಮಕೂರು: ಭೀಕರ ರಸ್ತೆ ಅಪಘಾತಕ್ಕೆ ಇಬ್ಬರು ಬಲಿ.

ತುಮಕೂರು: ತುಮಕೂರು ಮತ್ತು ಕುಣಿಗಲ್ ಮಾರ್ಗದ ರಾಜ್ಯ ಹೆದ್ದಾರಿ 33 ರಲ್ಲಿ  ಮರಳೂರು ದಿನ್ನೆ ಕೆರೆ ಏರಿಯ ಬಳಿ ಲಾರಿ ಮತ್ತು…

ಎನ್ ಪಿ ಎಸ್ ನೌಕರರ ಸಂಘದ ವತಿಯಿಂದ ಸುದ್ದಿಗೋಷ್ಠಿ

ತುರುವೇಕೆರೆ: ಮಂಜುನಾಥ್ ತುರುವೇಕೆರೆ ಪಟ್ಟಣ ತಾಲೂಕು ಕನ್ನಡ ಭವನದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಎನ್ ಪಿ ಎಸ್ ನೌಕರರ ಸಂಘದ ತುರುವೇಕೆರೆ…

ಕರ್ನಾಟಕದ ರಕ್ಷಣೆ ಯಾರ ಹೊಣೆ..? “ಗಡಿ ನಡಿ” ಎಂದು ಸರ್ಕಾರಕ್ಕೆ ಆಗ್ರಹಿಸುತ್ತಿರುವ ಕರ್ನಾಟಕ ರಕ್ಷಣಾ ವೇದಿಕೆ

ಮಧುಗಿರಿ: ಅಬಿದ್ ಮಧುಗಿರಿ: ಶಿವಸೇನೆ ಪುಂಡರ ಅಟ್ಟಹಾಸವನ್ನು ಖಂಡಿಸುತ್ತಾ ಕರ್ನಾಟಕ ರಾಜ್ಯದ ರಸ್ತೆ ಸಾರಿಗೆ ಬಸ್ ಗಳಿಗೆ ಮಸಿ ಬಳಿದ ಘಟನೆಯನ್ನು…

ತುಂಬಾಡಿ ಕೆರೆ ಕೋಡಿಯಲ್ಲಿ ಈಜಲು ಹೋಗಿ ಇಬ್ಬರು ಸಾವು

ಕೊರಟಗೆರೆ ತಾಲೂಕು ತುಂಬಾಡಿ ಗ್ರಾಮಸರ್ ಮಿರ್ಜಾ ಇಸ್ಮಾಯಿಲ್ ಕಟ್ಟಿದ ಕೆರೆಯಲ್ಲಿ ಇಂದು ಮಧ್ಯಾಹ್ನ ಈಜಲು ಹೋಗಿ ಓರ್ವ ವ್ಯಕ್ತಿ ಕೃಷ್ಣಪ್ಪ ಮತ್ತು…

ಕಾರ್ಯನಿರತ ಪತ್ರಕರ್ತರ ಧ್ವನಿ ಇದರ ರಾಜ್ಯಾಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ ರವರಿಂದ ನೂತನ ತಾಲೂಕು ಘಟಕ ಉದ್ಘಾಟನೆ

ಬಾದಾಮಿ: ರಾಜೇಶ್.ಎಸ್.ದೇಸಾಯಿ ಬಾಗಲಕೋಟೆ ಜಿಲ್ಲೆಯ ಬಾದಾಮಿಯಲ್ಲಿ ಇಂದು ಕಾರ್ಯನಿರತ ಪತ್ರಕರ್ತರ ಧ್ವನಿ ಇದರ ರಾಜ್ಯಾಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ ಆಗಮಿಸಿ ನಗರದ ಪ್ರವಾಸಿ…

ಸಂವಿಧಾನದ ದಿನದಂದೇ ಆಮ್ ಆದ್ಮಿ ಪಕ್ಷದ 10ನೇ ವರ್ಷದ ವಾರ್ಷಿಕೋತ್ಸವ ಆಚರಣೆ

ಬಾದಾಮಿ: ರಾಜೇಶ್.ಎಸ್.ದೇಸಾಯಿ ದೆಹಲಿ ಮುಖ್ಯ ಮಂತ್ರಿ ಆಮ್ ಆದ್ಮಿ ಸಂಸ್ಥಾಪಕ ಅರವಿಂದ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷಕ್ಕೆ 10 ವರ್ಷ…

ತುರುವೇಕೆರೆ ಬೀದಿ ಬದಿ ವ್ಯಾಪಾರಿಗಳ ನೆರವಿಗೆ ನಿಂತ ಮಾಜಿ ಶಾಸಕ ಎಂ ಟಿ ಕೃಷ್ಣಪ್ಪ

ತುರುವೇಕೆರೆ: ಮಂಜುನಾಥ್ ತುರುವೇಕೆರೆ ಪಟ್ಟಣದಲ್ಲಿ ಸುಮಾರು ವರ್ಷದಿಂದ ಬೀದಿ ಬದಿಯಲ್ಲಿ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಬೀದಿ ಬದಿ ವ್ಯಾಪಾರಿಗಳ ಅಂಗಡಿ…

ಕರ್ನಾಟಕ ರಾಜ್ಯ ಸರ್ಕಾರಿ ಎನ್ ಪಿ ಎಸ್ ನೌಕರರ ಯೋಜನೆ ಖಂಡಿಸಿ ಪ್ರತಿಭಟನೆ

ಚಾಮರಾಜನಗರ: ಶಿವು ನವೆಂಬರ್ 26 ಇಂದು ಚಾಮರಾಜನಗರ ಜಿಲ್ಲೆಯ ರಾಜ್ಯ ಸರ್ಕಾರಿ ಎನ್ ಪಿ ಎಸ್ ನೌಕರರು ಈ ಯೋಜನೆ ಕುರಿತು…

ಕರ್ನಾಟಕ ರಕ್ಷಣಾ ವೇದಿಕೆಯ ನೂತನ ಘಟಕದಿಂದ ಮೊದಲ ವರ್ಷದ ಕನ್ನಡ ರಾಜ್ಯೋತ್ಸವ ಆಚರಣೆ.

ಚಾಮರಾಜನಗರ : ಸತೀಶ್ ಎಸ್ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ನೂತನ ಘಟಕ ಚಂದಕವಾಡಿಯಲ್ಲಿ ಮೊದಲ ವರ್ಷದ ಕನ್ನಡ…

ಶ್ರೀಮತಿ ಗುಡ್ಡಿದೇವಿ ಅವರ ಪರವಾಗಿ ಮತ ಯಾಚಿಸಲು ಶಾಸಕ: ದಿಲಿಪ್ ಪಾಂಡೆ

ಬಾದಾಮಿ: ರಾಜೇಶ್.ಎಸ್.ದೇಸಾಯಿ ರಾಷ್ಟ್ರ ರಾಜಕಾರಣದಲ್ಲಿ ವಿಶಿಷ್ಟ ಹಾಗು ಜನಪರ ಆಡಳಿತ ಕೊಟ್ಟು ಯಶಸ್ವಿಯಾಗಿ ರಾಜಧಾನಿ ದೆಹಲಿಯಲ್ಲಿಯೆ ಪಕ್ಷ ಅಧಿಕಾರಕ್ಕೆ ತಂದು, ಪಂಜಾಬ್…

ಪಂಚರತ್ನ ಯೋಜನೆಯ ಪೂರ್ವಭಾವಿ ಸಭೆ

ತುರುವೇಕೆರೆ: ಮಂಜುನಾಥ್ ತುರುವೇಕೆರೆ ತಾಲೂಕಿನ ದಂಡಿನ ಶಿವರ ಹೋಬಳಿ ಅರಕೆರೆ ಗ್ರಾಮದ ರೋಹಿತ್ ಫಾರಂ ಹೌಸ್ ನಲ್ಲಿ ಜೆಡಿಎಸ್ ಪಕ್ಷದ ಪಂಚರತ್ನ…

ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರ ಹೃದಯಘಾತದಿಂದ ವಿಧಿವಶ.

ಬೆಂಗಳೂರು: ಗದಗ ಜಿಲ್ಲೆಯ ವಿಧಾನ ಸಭೆ ಮತ ಕ್ಷೇತ್ರದ ಕಾಂಗ್ರೆಸ್ ಟಿಕೆಟ್  ಆಕಾಂಕ್ಷಿ ಸಭೆಗೆಂದು ಬೆಂಗಳೂರಿಗೆ ಆಗಮಿಸಿದ್ದರು ಸಭೆ ಆರಂಭವಾಗುತಿದ್ದಂತೆ ಕುಸಿದು…

ರೈಲು ಹಳಿ ಮೇಲೆ ರೈತರ ಪ್ರತಿಭಟನೆ

ಬಾಗಲಕೋಟೆ: ಬಸವರಾಜ ರೈಲು ಮಾರ್ಗಕ್ಕಾಗಿ ಜಮಿನು ಕಳೆದುಕೊಂಡ ಬಾಗಲಕೋಟೆ ತಾಲೂಕಿನ ಶೀಗಿಕೇರಿ ಗ್ರಾಮದ ರೈತರು ರೈಲು ಹಳಿ ಮೇಲೆ ಕುಳಿತು ಪ್ರತಿಭಟನೆ…

Gadag: 15 ವರ್ಷಗಳಿಂದ ಮಕ್ಕಳಿಲ್ಲದೇ ಹರಕೆ ಹೊತ್ತು ಹಿಂದಿರುಗುವಾಗಲೇ ದುರಂತ: ದಂಪತಿ ಸಾವು

Gadag: 15 ವರ್ಷಗಳಿಂದ ಮಕ್ಕಳಿಲ್ಲದೇ ಹರಕೆ ಹೊತ್ತು ಹಿಂದಿರುಗುವಾಗಲೇ ದುರಂತ: ದಂಪತಿ ಸಾವು   ಗದಗ: ಮಂಜುನಾಥ ಗದಗ: ಸುಮಾರು 15…

ಕರ್ನಾಟಕ ರಾಜ್ಯೋತ್ಸವದಲ್ಲಿ ರಕ್ತಪಾತ

ಹುಕ್ಕೇರಿ: ರವಿ ಬಿ ಕಾಂಬಳೆ ಬೆಳಗಾವಿ ಜಿಲ್ಲೆ ಹುಕ್ಕೇರಿಯಲ್ಲಿ ಇಂದು ಕರ್ನಾಟಕ ರಾಜ್ಯೋತ್ಸವ ವಿಜೃಂಭಣೆಯಿಂದ ನಡೆಯಿತು. ಆದರೆ ಕಾರ್ಯಕ್ರಮ ಅಂತಿಮ ಹಂತವನ್ನು…

ಕನ್ನಡ ರಾಜ್ಯೋತ್ಸವದ ಪೂರ್ವಭಾವಿ ಸಭೆ

ತುರುವೇಕೆರೆ: ಶಶಿಕುಮಾರ್ ತುರುವೇಕೆರೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರುನಾಡ ವಿಜಯ ಸೇನೆ ಸಂಘಟನೆಯ ತಾಲೂಕು ಘಟಕದ ತಾಲೂಕು ಅಧ್ಯಕ್ಷರಾದ ಎಚ್ ಎಸ್…

Badami: ಸಚಿವ ಮುರುಗೇಶ್ ನಿರಾಣಿ ವಿದುದ್ದದ ಅಹೋರಾತ್ರಿ ಧರಣಿ ಸತ್ಯಾಗ್ರಹಕ್ಕೆ- ಸ್ಪಂದಿಸಿದ ಎ.ಸಿ.

Badami: ಸಚಿವ ಮುರುಗೇಶ್ ನಿರಾಣಿ ವಿದುದ್ದದ ಅಹೋರಾತ್ರಿ ಧರಣಿ ಸತ್ಯಾಗ್ರಹಕ್ಕೆ- ಸ್ಪಂದಿಸಿದ ಎ.ಸಿ.   ಬಾದಾಮಿ: ರಾಜೇಶ್.ಎಸ್.ದೇಸಾಯಿ ಬಾಗಲಕೋಟೆ ಜಿಲ್ಲೆಯ ಬಾದಾಮಿ…

ಅಕ್ರಮ ಮಧ್ಯ ಮಾರಾಟ, ಅಬಕಾರಿ ಅಧಿಕಾರಿಗಳಿಂದ ದಾಳಿ..! ಓರ್ವ ಆರೋಪಿಯ ಬಂಧನ.

ಹುಕ್ಕೇರಿ: ರವಿ ಬಿ ಕಾಂಬಳೆ ಸಂಕೇಶ್ವರ: ಅಬಕಾರಿ ಇಲಾಖೆ ದಾಳಿ ಅಕ್ರಮ ಮಧ್ಯ ವಶ ಹುಕ್ಕೇರಿ ತಾಲೂಕಿನ ಘೊಡಗೇರಿ ಗ್ರಾಮದಲ್ಲಿ ದಿನಾಂಕ…

ಕಳಪೆ ಕಾಮಗಾರಿ-“ಭ್ರಷ್ಟ ಅಧಿಕಾರಿಗಳು”..! ಲಕ್ಷ-ಲಕ್ಷ ಅನುದಾನ ಲೂಟಿ ಹೊಡೆದ ಅಭಿವೃದ್ಧಿ ಅಧಿಕಾರಿ ಮತ್ತು ಪ್ಲಾನಿಂಗ್ ಇಂಜಿನಿಯರ್…

ಮಧುಗಿರಿ : ಅಬಿದ್ ಮಧುಗಿರಿ:  ಕೋಡಿಹಳ್ಳಿ ಕೆರೆ ಹಳ್ಳದ ಬೋಲ್ಡರ್ ಚೆಕ್ ಮತ್ತು ರಿಚಾರ್ಜ್ ವೆಲ್ ಮೂರು ಲಕ್ಷದ ಕಳಪೆ ಕಾಮಗಾರಿ.  …

ತುರುವೇಕೆರೆ ದಲಿತರ ಗುಡಿಸಲಿಗೆ ಬೆಂಕಿ ಇಟ್ಟ ಸವರ್ಣೀಯರು

ತುರುವೇಕೆರೆ: ಮಂಜುನಾಥ್ ತುರುವೇಕೆರೆ ತಾಲೂಕಿನ ದಂಡಿನ ಶಿವರ ಹೋಬಳಿ ಡೊಂಕಿಹಳ್ಳಿ ಗ್ರಾಮದ.ಪರಿಶಿಷ್ಟ ಜಾತಿ (ಆದಿ ಕರ್ನಾಟಕ ಜನಾಂಗಕ್ಕೆ) ಸೇರಿದ ಸಣ್ಣ ರಂಗಮ್ಮ…

ಬ್ರಾಹ್ಮಣ ಮತ್ತು ಬ್ರಾಹ್ಮಣ್ಯದ ವಿರುದ್ಧ ಅವಹೇಳನ ಖಂಡಿಸಿ ಜಿಲ್ಲಾ ಬ್ರಾಹ್ಮಣ ಸಂಘದ ವತಿಯಿಂದ ಪ್ರತಿಭಟನೆ

ಚಾಮರಾಜನಗರ: ಶಿವಕುಮಾರ್ ನವೆಂಬರ್ 22 ಇಂದು ಚಾಮರಾಜನಗರ ಜಿಲ್ಲೆಯ ಜಿಲ್ಲಾ ಬ್ರಾಹ್ಮಣ ಸಂಘ ಮತ್ತು ತಾಲೂಕು ಬ್ರಾಹ್ಮಣ ಸಂಘದ ಸಂಯುಕ್ತ ಆಶಯದಲ್ಲಿ…

Turuvekere: ರಸ್ತೆ ಅಪಘಾತ KSRTC ಬಸ್ ಗುದ್ದಿ ಸ್ಥಳದಲ್ಲೇ ಯುವಕ ಸಾವು

Turuvekere: ರಸ್ತೆ ಅಪಘಾತ KSRTC ಬಸ್ ಗುದ್ದಿ ಸ್ಥಳದಲ್ಲೇ ಯುವಕ ಸಾವು   ತುರುವೇಕೆರೆ: ಮಂಜುನಾಥ್ ತುರುವೇಕೆರೆಯಿಂದ ಮಾಯಸಂದ್ರ ಹೋಗುವ ಮಾರ್ಗ…

Gadag: ನಮ್ಮೂರಿಗೆ ಬಾರ್ ಕಲ್ಪಿಸಿಕೊಡಿ ಇಲ್ಲಾ ಕುಡುಕರ ಕುಟುಂಬಕ್ಕೆ ಮಾಸಾಶನ ಕೊಡಿ – ತಹಶೀಲ್ದಾರ್‌ಗೆ ಗ್ರಾಮಸ್ಥರ ಮನವಿ

Gadag: ನಮ್ಮೂರಿಗೆ ಬಾರ್ ಕಲ್ಪಿಸಿಕೊಡಿ ಇಲ್ಲಾ ಕುಡುಕರ ಕುಟುಂಬಕ್ಕೆ ಮಾಸಾಶನ ಕೊಡಿ – ತಹಶೀಲ್ದಾರ್‌ಗೆ ಗ್ರಾಮಸ್ಥರ ಮನವಿ   ಗದಗ: ಶಿವಕುಮಾರ…

ಸಚಿವ ಮುರುಗೇಶ್ ನಿರಾಣಿ ವಿದುದ್ದ ಧರಣಿ ಸತ್ಯಾಗ್ರಹ

ಬಾದಾಮಿ: ರಾಜೇಶ್.ಎಸ್.ದೇಸಾಯಿ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಹಲ ಕುರ್ಕಿ ಯಲ್ಲಿ ದಿಗಂಬರೇಶ್ವರ ಮಠದ ಷಡಕ್ಷರ ಮಹಾಸ್ವಾಮಿಗಳ ಸಾರಥ್ಯದಲ್ಲಿ ನಡೆಯುತ್ತಿರುವ ಸಚಿವ…

ಟ್ಯಾಂಕ್ ಸ್ವಚ್ಛ ಪ್ರಕರಣ: ಗ್ರಾಮದ ಎಲ್ಲಾ‌ ತೊಂಬೆಗಳಲ್ಲಿ ನೀರು‌ ಕುಡಿದ ದಲಿತ ಯುವಕರು

ಗುಂಡ್ಲುಪೇಟೆ: ಕಾಂತರಾಜು ಚಾಮರಾಜನಗರ: ದಲಿತ ಮಹಿಳೆ ನೀರು ಕುಡಿದರೆಂದು ಟ್ಯಾಂಕ್ ಸ್ಬಚ್ಛ ಮಾಡಿದ ಚಾಮರಾಜನಗರ ತಾಲೂಕಿನ ಹೆಗ್ಗೋಠಾರ ಗ್ರಾಮದ ಪ್ರಕರಣಕ್ಕೆ ಸಂಬಂಧಿಸಿದಂತೆ…

ಹಣ ಇದ್ದರೂ ಐದು ತಿಂಗಳಿನಿಂದ ವೇತನ ನೀಡದ ಗದಗ ಜಿಲ್ಲೆಯ ಕಳಸಾಪೂರ ಗ್ರಾಮ ಪಂಚಾಯಿತಿ

ಗದಗ: ಶಿವಕುಮಾರ ಪತಿ ಅನಾರೋಗ್ಯದಿಂದ ಬಳಲುತ್ತಿದ್ದರು ವೇತನ ನೀಡುತ್ತಿಲ್ಲ.ಪತಿಯ ಸಂಬಳಕ್ಕಾಗಿ ಪತ್ನಿ ಪಂಚಾಯತಿ ಮುಂದೆ ಕಣ್ಣೀರ ಹೋರಾಟ ನಡೆಸಿದ್ದಾಳೆ. 12ಕುಟುಂಬಗಳು ಜೀವನ…

ತುರುವೇಕೆರೆ: 47ನೇ ಕಾರ್ತಿಕ ಮಾಸದ ಪ್ರಯುಕ್ತ ವಿವಿಧ ಜಿಲ್ಲೆಗಳಿಂದ ಪಟ್ಟಣಕ್ಕೆ ಪಾದಯಾತ್ರೆ ಮೂಲಕ ಆಗಮಿಸಿದ ಭಕ್ತಾದಿಗಳು

ತುರುವೇಕೆರೆ: ಮಂಜುನಾಥ್ ತುರುವೇಕೆರೆ ಪಟ್ಟಣಕ್ಕೆ ಸುಮಾರು 14 ದಿನಗಳಿಂದ ಯಡಿಯೂರು ಸಿದ್ದಲಿಂಗೇಶ್ವರ ಕ್ಷೇತ್ರಕ್ಕೆ ಕಾರ್ತಿಕ ಮಾಸದ ಹಿನ್ನೆಲೆಯಲ್ಲಿ ಭಕ್ತಾದಿಗಳು ಸುಮಾರು 410…

ಅವ್ರೇನೂ ಪ್ರಧಾನಿಯೂ ಅಲ್ಲ, ದೇಶದ ಗೌರವಾನ್ವಿತ ರಾಷ್ಟ್ರಪತಿಗಳೂ ಅಲ್ಲ, ಆದರೂ ಅವ್ರು ಹೊರಟ್ರೂ ಅಂದ್ರೆ ಊರಿನ ಅಷ್ಟೂ ರಸ್ತೆಗಳು ಝೀರೋ ಟ್ರಾಫಿಕ್ ಆಗೋಗ್ತವೆ

✍🏻 ಸುಧೀರ್ ಸಾಗರ್ ಅವ್ರೇನೂ ಪ್ರಧಾನಿಯೂ ಅಲ್ಲ, ದೇಶದ ಗೌರವಾನ್ವಿತ ರಾಷ್ಟ್ರಪತಿಗಳೂ ಅಲ್ಲ, ಆದರೂ ಅವ್ರು ಹೊರಟ್ರೂ ಅಂದ್ರೆ ಊರಿನ ಅಷ್ಟೂ…

Tumkur: (KREIS) ಶಿಕ್ಷಕರ ತಂಡ ವಾಲಿಬಾಲ್ ನಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ

Tumkur: (KREIS) ಶಿಕ್ಷಕರ ತಂಡ ವಾಲಿಬಾಲ್ ನಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ   ತುರುವೇಕೆರೆ: ಮಂಜುನಾಥ್ ಶನಿವಾರ ನಡೆದ ಕರ್ನಾಟಕ ವಸತಿ ಶಿಕ್ಷಣ…

ತುರುವೇಕೆರೆ: ಹೊರಕೆರೆ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ

ತುರುವೇಕೆರೆ: ಮಂಜುನಾಥ್ ತುರುವೇಕೆರೆ ಕ್ಷೇತ್ರದ ಗುಬ್ಬಿ ತಾಲೂಕಿನ ಸಿ ಎಸ್ ಪುರ ಹೋಬಳಿ ಸಿ ಎಸ್ ಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ…

ಬಾಗಲಕೋಟೆಯಲ್ಲಿ ಸತತ 5ನೇ ದಿನಕ್ಕೆ ಕಾಲಿಟ್ಟ ಶಿಕ್ಷಕರ ಉಪವಾಸ ಸತ್ಯಾಗ್ರಹ

ಬಾದಾಮಿ: ರಾಜೇಶ್.ಎಸ್.ದೇಸಾಯಿ ಬಾಗಲಕೋಟೆ: ಹಳೆಯ ಪಿಂಚಣಿಯನ್ನು ಮುಂದುವರೆಸಲು ಒತ್ತಾಯಿಸಿ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿ ವರ್ಗ ನೆಡೆಸುತ್ತಿರುವ…

Turuvekere: ತಾಲೂಕಿನಲ್ಲಿ ಜಿಲ್ಲಾಧಿಕಾರಿಯ ನಡೆ ಹಳ್ಳಿಯ ಕಡೆ ಕಾರ್ಯಕ್ರಮ

ತುರುವೇಕೆರೆ:ಮಂಜುನಾಥ್ ತಾಲೂಕಿನ ಕೊಂಡಜ್ಜಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾಚೇನಹಳ್ಳಿ ಯಲ್ಲಿ ಜಿಲ್ಲಾಧಿಕಾರಿಯ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ…

25 ವರ್ಷವಾದರೂ ಸುಣ್ಣ ಬಣ್ಣ ಕಾಣದ ತಂಗುದಾಣ: ಕೈ ಕಟ್ಟಿ ಕುಳಿತ ಸರ್ಕಾರ

ಗುಂಡ್ಲುಪೇಟೆ: ಕಾಂತರಾಜು ಗುಂಡ್ಲುಪೇಟೆ: ಪ್ರಯಾಣಿಕರು ತಾವು ಹೋಗಬೇಕಾದ ಸ್ಥಳಗಳಿಗೆ ಸಾರಿಗೆ ವಾಹನ ಖಾಸಗಿ ವಾಹನ ಆಟೋಗಳು ಬರುವವರೆಗೆ ಕಾದು ಕೂರಲು ಬಸ್…

ಪರಿಶಿಷ್ಟ ವರ್ಗ ಮತ್ತು ಪಂಗಡ ಸಮುದಾಯದ ಸ್ಮಾಶಾಣದ ಭೂ ಕಬಳಿಕೆ

ಹುಕ್ಕೇರಿ: ರವಿ ಬಿ ಕಾಂಬಳೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಅವರಗೋಳ ಗ್ರಾಮದಲ್ಲಿ ಎಸ್ ಸಿ ಮತ್ತು ಎಸ್ ಟಿ ಸಮುದಾಯದ…

ಹಕ್ಕುಪತ್ರವಿದ್ದರು ನ್ಯಾಯಲಕ್ಕೊಗುವುದಂತೆ ತಿಳಿಸಿದ ಸಿಒ ಗಂಗಾಧರ

ರಾಯಚೂರು: ಚಂದ್ರಶೇಖರ್ ನಿವೇಶನ ಹಕ್ಕುಪತ್ರವನ್ನು ಪುರಸಭೆ ಮುಖ್ಯಾಧಿಕಾರಿಗಳೆ ಕಳೆದ ಇಪ್ಪತ್ತು ವರ್ಷದ ಹಿಂದೆ ನೀಡಲಾಗಿದೆ. ಆದರೆ ನಮ್ಮ ಜಾಗದಲ್ಲಿ ಯಾರೋ ಬಂದು…

Gundlupete: ಬಾಬಾ ಸಾಹೇಬ್ ಡಾ.ಬಿ.ಆರ್ ಅಂಬೇಡ್ಕರ್ ರವರ ಪ್ರತಿಮೆ ನಿರ್ಮಾಣಕ್ಕೆ ಚಾಲನೆ

Gundlupete: ಬಾಬಾ ಸಾಹೇಬ್ ಡಾ.ಬಿ.ಆರ್ ಅಂಬೇಡ್ಕರ್ ರವರ ಪ್ರತಿಮೆ ನಿರ್ಮಾಣಕ್ಕೆ ಚಾಲನೆ   ಗುಂಡ್ಲುಪೇಟೆ: ಕಾಂತರಾಜು ಗುಂಡ್ಲುಪೇಟೆ: ಬಾಬಾ ಸಾಹೇಬ್ ಡಾ.ಬಿ.ಆರ್…

ತುರುವೇಕೆರೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಪತ್ರಿಕಾ ಮಾಧ್ಯಮ ಗೋಷ್ಠಿ

ತುರುವೇಕೆರೆ: ಮಂಜುನಾಥ್ ತುರುವೇಕೆರೆ: ದಾದಾ ಸಾಹೇಬ್ ಡಾ.ಎನ್ ಮೂರ್ತಿ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಪಟ್ಟಣದ ಪ್ರವಾಸಿ ಮಂದಿರದಲ್ಲಿ, ಜಿಲ್ಲಾಧ್ಯಕ್ಷ…

ಆಮ್ ಆದ್ಮಿ ಪಕ್ಷದ ರಾಜ್ಯ ಕಾರ್ಯದರ್ಶಿಯಾಗಿ ಬಾದಾಮಿ ಮತಕ್ಷೇತ್ರದ ಹಿರಿಯ ರಾಜಕೀಯ ಮುತ್ಸದ್ದಿ ಶಿವರಯಪ್ಪ ಡಿ. ಜೋಗಿನ ನೇಮಕ

ಬಾದಾಮಿ: ರಾಜೇಶ್.ಎಸ್.ದೇಸಾಯಿ ಬಾಗಲಕೋಟೆ ಜಿಲ್ಲೆಯ ಬಾದಾಮಿ ಮತಕ್ಷೇತ್ರದ ರಾಜಕೀಯ ವಲಯದ ಹಿರಿಯ ಮುತ್ಸದ್ದಿ ಅನುಭವಿ ರಾಜಕಾರಣಿ, ಬಾದಾಮಿ ಮತಕ್ಷೇತ್ರದಲ್ಲಿ ತಮ್ಮದೇ ಛಾಪು…

Gundlupete: ಶಾಲಾ ಮಕ್ಕಳಿಗೆ ಉಚಿತ ಕಣ್ಣಿನ ತಪಾಸಣೆ ಮತ್ತು ಕಣ್ಣಿನ ದೋಷ ಪತ್ತೆ ಹಚ್ಚುವುದರ ಬಗ್ಗೆ ಶಿಕ್ಷಕರಿಗೆ ಒಂದು ದಿನದ ಕಾರ್ಯಗಾರ

Gundlupete: ಶಾಲಾ ಮಕ್ಕಳಿಗೆ ಉಚಿತ ಕಣ್ಣಿನ ತಪಾಸಣೆ ಮತ್ತು ಕಣ್ಣಿನ ದೋಷ ಪತ್ತೆ ಹಚ್ಚುವುದರ ಬಗ್ಗೆ ಶಿಕ್ಷಕರಿಗೆ ಒಂದು ದಿನದ ಕಾರ್ಯಗಾರ…

ಕರ್ನಾಟಕ ರತ್ನ ಡಾ. ಪುನೀತ್ ರಾಜಕುಮಾರ್ ರವರ ಸವಿನೆನಪಿನಲ್ಲಿ ಅದ್ದೂರಿ ಕನ್ನಡ ರಾಜ್ಯೋತ್ಸವ

ಚಾಮರಾಜನಗರ: ಶಿವು ಇಂದು ಚಾಮರಾಜನಗರ ಜಿಲ್ಲೆಯ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ವತಿಯಿಂದ ಹಾಗೂ ಚಾಮರಾಜನಗರ ತಾಲೂಕು ಮತ್ತು ನಗರ…

ಗಾಳಿ, ಬೆಳಕು, ನೀರು, ಇಲ್ಲದ ಶೆಡ್ ನಲ್ಲಿ ವಲಸೆ ಕಾರ್ಮಿಕರ ಜೀತದ ಬದುಕು

ಗುಬ್ಬಿ: ದೇವರಾಜು ಗುಬ್ಬಿ: ಪಟ್ಟಣದ ಕೆಎಂಎಫ್ ಪಶು ಆಹಾರ ಘಟಕದಲ್ಲಿ ಕೂಲಿ ಕೆಲಸ ಮಾಡಲು ಹೊರ ರಾಜ್ಯದ ವಲಸೆ ಕಾರ್ಮಿಕರನ್ನು ಕರೆತಂದು…

ಮಾಜಿ ಪ್ರಧಾನಿ ದೇವೇಗೌಡ ಉದ್ಘಾಟನೆ ಮಾಡಿದ್ದ ಹೊನ್ನೇನಹಳ್ಳಿ ದೇವಸ್ಥಾನದಲ್ಲಿ ಕಳ್ಳತನ

ಇತಿಹಾಸ ಪ್ರಸಿದ್ಧ ಇತ್ತೀಚೆಗೆ ಅಷ್ಟೇ ಜೀರ್ಣೋದ್ಧಾರ ಗೊಂಡು ಮಾಜಿ ಪ್ರಧಾನಿ ದೇವೇಗೌಡ ಅವರು ಆಗಮಿಸಿ ಉದ್ಘಾಟನೆ ಆಗಿದ್ದ ತುಮಕೂರು ತಾಲ್ಲೂಕು ಹೆಬ್ಬೂರು…

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಾದಾಮಿಯಿಂದಲೇ ಸ್ಪರ್ಧಿಸಲಿ

ಬಾದಾಮಿ: ರಾಜೇಶ್.ಎಸ್.ದೇಸಾಯಿ ಬಾದಾಮಿ: ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ, ಬಾದಾಮಿ ಮತಕ್ಷೇತ್ರದ ಹಾಲಿ ಶಾಸಕ ಸಿದ್ಧರಾಮಯ್ಯ ನವರು ಬರುವ 2023…

ಶ್ರೀ ಭಗವಾನ್ ಬಿರ್ಸಾಮುಂಡರವರ ಜಯಂತಿ ಕಾರ್ಯಕ್ರಮ

ಚಾಮರಾಜನಗರ- ಶಿವು ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕು ಮದ್ದೂರು ಕಾಲೋನಿಯಲ್ಲಿ ಸಾಹಿಪ್ರಗತಿ ಪೌಂಡೇಶನ್ ರವರ ವತಿಯಿಂದ ಸ್ವತಂತ್ರ ಹೋರಾಟಗಾರ ಶ್ರೀ ಭಗವಾನ್…

ಕರ್ನಾಟಕ ರಾಜ್ಯ ರೈತ ಗುಂಡ್ಲುಪೇಟೆ ತಾಲ್ಲೂಕು ಘಟಕದ ವತಿಯಿಂದ ಉಗ್ರ ಹೋರಾಟ

ಗುಂಡ್ಲುಪೇಟೆ: ಕಾಂತರಾಜು ಗುಂಡ್ಲುಪೇಟೆ ತಾಲ್ಲೂಕಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕೋಲ್ಡ್ ಸ್ಟೋರೇಜ್ ಉಗ್ರಾಣವನ್ನು ನಿರ್ಮಿಸಲು ಕೃಷಿ ಉತ್ಪನ್ನ ಮಾರುಕಟ್ಟೆಯ ಸಮಿತಿ ವತಿಯಿಂದ…

ಕನ್ನಡ ಭಾಷೆ ಕನ್ನಡಿಗರ ಬದುಕಿನ ಭಾಷೆಯಾಗಿದೆ ಎಂದರು ಮಾನವ ಬಂಧುತ್ವ ವೇದಿಕೆಯ ಜಿಲ್ಲಾ ಸಂಚಾಲಕ ಸುಭಾಷ್ ಮಾಡ್ರಹಳ್ಳಿ

ಗುಂಡ್ಲುಪೇಟೆ: ಕಾಂತರಾಜು ಗುಂಡ್ಲುಪೇಟೆ: ಕನ್ನಡ ಭಾಷೆ ಕನ್ನಡಿಗರ ಬದುಕಿನ ಭಾಷೆಯಾಗಿದೆ ಎಂದು ಮಾನವ ಬಂಧುತ್ವ ವೇದಿಕೆಯ ಜಿಲ್ಲಾ ಸಂಚಾಲಕರು ಆದ ಸುಭಾಷ್…

ಸಂವಿಧಾನ ಸಂರಕ್ಷಣೆ ಜಾತ ಮಧುಗಿರಿಗೆ ಆಗಮಿಸಲಿದೆ, ಎಲ್ಲಾ ಜನಸಾಮಾನ್ಯರು ಜಾತದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿ: ಬಿ.ಎಸ್.ಪಿ ಅಧ್ಯಕ್ಷ ಗೋಪಾಲ್

ಮಧುಗಿರಿ: ಅಬಿದ್ ಮಧುಗಿರಿ : ಪಟ್ಟಣದ ಬಹುಜನ ಸಮಾಜ ಪಕ್ಷದ  ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಜೈ ಭೀಮ್ ಸಂವಿಧಾನ ಸಂರಕ್ಷಣೆ ಜನಜಾಗೃತಿ ಜಾತದಲ್ಲಿ…

Lokayukta: ಕೆಎಎಸ್‌ ಅಧಿಕಾರಿ ವರ್ಷ ಒಡೆಯರ್ 5 ಲಕ್ಷದ ಜೊತೆ ಲೋಕಾಯುಕ್ತ ಬಲೆಗೆ.

ಬೆಂಗಳೂರು: ವರ್ಷ ಒಡೆಯರ್ ಕೆಎಎಸ್ ಅಧಿಕಾರಿ 5 ಲಕ್ಷದ ಜೊತೆ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ವಿಶೇಷ ತಹಶೀಲ್ದಾರ್ ಆಗಿ ಅಧಿಕಾರಿ ಕಾರ್ಯ ನಿರ್ವಹಣೆ ಮಾಡುತ್ತಿದ್ದರು.ಮಂಗಳವಾರ…

Badami: ಮತಕ್ಷೇತ್ರದ ವಿವಿದ ರಸ್ತೆ ಕಾಮಗಾರಿಗಳಿಗೆ ಲೋಕೋಪಯೋಗಿ ಇಲಾಖೆಯಿಂದ ಒಟ್ಟು ೬೩ ಕೋಟಿ

Badami: ಮತಕ್ಷೇತ್ರದ ವಿವಿದ ರಸ್ತೆ ಕಾಮಗಾರಿಗಳಿಗೆ ಲೋಕೋಪಯೋಗಿ ಇಲಾಖೆಯಿಂದ ಒಟ್ಟು ೬೩ ಕೋಟಿ   ಬಾದಾಮಿ: ರಾಜೇಶ್.ಎಸ್.ದೇಸಾಯಿ 15/11/2022 ಬಾದಾಮಿ ಮತಕ್ಷೇತ್ರದ…

ಸ್ವತಂತ್ರ ಹೋರಾಟಗಾರ ಆದಿವಾಸಿ ಬುಡಕಟ್ಟು ಜನಾಂಗದ ನಾಯಕ ಭಗವಾನ್ ಬಿರ್ಸಾ ಮುಂಡರವರ ಜಯಂತೋತ್ಸವ

ಚಾಮರಾಜನಗರ: ಶಿವು ಇಂದು ಚಾಮರಾಜನಗರದಲ್ಲಿ ಜಿಲ್ಲಾ ಬುಡಕಟ್ಟು ಗಿರಿಜನ ಅಭಿವೃದ್ಧಿ ಸಂಘದ ವತಿಯಿಂದ ಹೊಸಪೋಡು ಕಾಲೋನಿ ಬಿಳಿಗಿರಿರಂಗನಬೆಟ್ಟ ಯಳಂದೂರು ತಾಲೂಕು ಚಾಮರಾಜನಗರ…

ರೈತ ಮೋರ್ಚಾ ರಾಜ್ಯಾಧ್ಯಕ್ಷ ಈರಣ್ಣ ಕಡಾಡಿ ಕಾರಿಗೆ ಮುತ್ತಿಗೆ

ಗುಂಡ್ಲುಪೇಟೆ: ಕಾಂತರಾಜು ಗುಂಡ್ಲುಪೇಟೆ: ರೈತ ಮೋರ್ಚಾ ರಾಜ್ಯಾಧ್ಯಕ್ಷ ಹಾಗೂ ರಾಜ್ಯಸಭಾ ಸದಸ್ಯರಾದ ಈರಣ್ಣ ಕಡಾಡಿ ಅವರು ತಮ್ಮ ಕೆಲಸದ ನಿಮಿತ್ತ ಕಲ್ಲೋಳ್ಳಿಗೆ…

ಹೇಗಿದ್ದಾರೆ ಕೃಷ್ಣ..? ಏನಂತಾರೆ ಡಾಕ್ಟರ್…

ತೆಲುಗು ನಟ ಮಹೇಶ್ ಬಾಬು ರವರ ತಂದೆ ಕೃಷ್ಣ (80) ರವರಿಗೆ ನಿನ್ನೆ ತೀವ್ರ ಉಸಿರಾಟದ ಉಂಟಾಗಿದ್ದು ಹೈದರಾಬಾದಿನ ಕಾಂಟಿನೆಂಟಲ್ ಆಸ್ಪತ್ರೆಗೆ…

ಬಾದಾಮಿಯಿಂದ ಮಹೇಶ್ ಎಸ್ ಹೊಸಗೌಡರ್ ಕಾಂಗ್ರೆಸ್ ಟಿಕೆಟ್ ಗೆ ಬೇಡಿಕೆ

ಬಾದಾಮಿ: ರಾಜೇಶ್.ಎಸ್.ದೇಸಾಯಿ ರಾಜ್ಯ ರಾಜಕಾರಣದಲ್ಲಿ ಎಲ್ಲರ ದೃಷ್ಟಿ ಬಾದಾಮಿ ಮತಕ್ಷೇತ್ರದ ಮೇಲಿರುವ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ ವಿರೋಧ ಪಕ್ಷ ದ ನಾಯಕ…

ಸ್ವಂತ ಹಣ ವ್ಯಯಿಸಿ ರಸ್ತೆ ನಿರ್ಮಿಸಿದ ಗ್ರಾಪಂ ಸದಸ್ಯ ಅರೇಹಳ್ಳಿ ನಟರಾಜು

ಗುಬ್ಬಿ: ದೇವರಾಜು ಗುಬ್ಬಿ: ಕೊಟ್ಟ ಮಾತಿನಂತೆ ರಸ್ತೆ ಅಭಿವೃದ್ದಿ ಮಾಡಿಸಲು ಯಾವುದೇ ಸರ್ಕಾರ ಅನುದಾನ ಕಾಯದೆ ಸ್ವಂತ ಹಣವನ್ನು ವಿನಿಯೋಗಿಸಿ ಸುಮಾರು…

ತುರುವೇಕೆರೆ ಮಕ್ಕಳ ಜೀವದ ಜೊತೆ ಚೆಲ್ಲಾಟ ಆಡುತ್ತಿರುವ ಕ್ಷೇತ್ರ ಶಿಕ್ಷಣಾಧಿಕಾರಿ

ತುರುವೇಕೆರೆ: ಮಂಜುನಾಥ್ ತುರುವೇಕೆರೆ ಪಟ್ಟಣದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಹೊಂದಿಕೊಂಡಂತೆ ಇರುವ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಹಾಗೂ ಅಂಗನವಾಡಿ ಕೇಂದ್ರ…

Gundlupete: ನಿರ್ವಹಣೆಯಿಂದ ದೂರ ಉಳಿದ ಗ್ರಾಮೀಣ ಭಾಗದ ರಸ್ತೆಗಳು: ಕಣ್ಮುಚ್ಚಿ ಕುಳಿತ ಅಧಿಕಾರಿಗಳು

Gundlupete: ನಿರ್ವಹಣೆಯಿಂದ ದೂರ ಉಳಿದ ಗ್ರಾಮೀಣ ಭಾಗದ ರಸ್ತೆಗಳು: ಕಣ್ಮುಚ್ಚಿ ಕುಳಿತ ಅಧಿಕಾರಿಗಳು   ಗುಂಡ್ಲುಪೇಟೆ: ಕಾಂತರಾಜು ಗುಂಡ್ಲುಪೇಟೆ: ಅಭಿವೃದ್ಧಿ ಕಾಣಬೇಕಿರುವ…

ತುರುವೇಕೆರೆ ತಾಲೂಕಿನ ಸೊರವನಹಳ್ಳಿ ಹಾಲು ಉತ್ಪಾದಕರ ಕೇಂದ್ರದಲ್ಲಿ ರಾಸುಗಳಿಗೆ ಕಾಲುಬಾಯಿ ಲಸಿಕಾ ಅಭಿಯಾನ ಕಾರ್ಯಕ್ರಮ

ತುರುವೇಕೆರೆ: ಮಂಜುನಾಥ್ ತಾಲೂಕಿನ ಸೊರವನಹಳ್ಳಿ ಹಾಲು ಉತ್ಪಾದಕರ ಕೇಂದ್ರದಲ್ಲಿ, ಮೂರನೇ ಸುತ್ತಿನ ಕಾಲುಬಾಯಿ ಜ್ವರದ ಲಸಿಕಾ ಕಾರ್ಯಕ್ರಮದ, ಉದ್ಘಾಟನಾ ಸಮಾರಂಭವನ್ನು ಪಶುಪಾಲನ…

ತುರುವೇಕೆರೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಎಐಸಿಸಿ ಸದಸ್ಯ ಸುಬ್ರಹ್ಮಣ್ಯ ಶ್ರೀಕಂಠೇಗೌಡ ಅಧ್ಯಕ್ಷತೆಯಲ್ಲಿ ಪತ್ರಿಕಾ ಮಾಧ್ಯಮಗೋಷ್ಠಿ

ತುರುವೇಕೆರೆ: ಮಂಜುನಾಥ್ ತುರುವೇಕೆರೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಎ ಐ ಸಿ ಸಿ ಸದಸ್ಯರಾದ ಸುಬ್ರಹ್ಮಣ್ಯ ಶ್ರೀಕಂಠೇಗೌಡರು ಪತ್ರಿಕಾ ಮಾಧ್ಯಮದವರೊಂದಿಗೆ ಮಾತನಾಡಿದ…

ಬಾದಾಮಿಯಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಉತ್ಸವ

ಬಾದಾಮಿ: ರಾಜೇಶ್ ಎಸ್.ದೇಸಾಯಿ ಬಾಗಲಕೋಟೆ ಜಿಲ್ಲೆಯ ಬಾದಾಮಿಯಲ್ಲಿ 13/11/2022 ರಂದು ಅಖಿಲ ಕರ್ನಾಟಕ ನಾಯಕ ಮಹಾಸಭಾ ತಾಲೂಕಾ ಘಟಕ ಬಾದಾಮಿ ಶ್ರೀ…

ರಕ್ಷಣಾ ವೇದಿಕೆಯಿಂದ ಪದಾಧಿಕಾರಿಗಳ ಆಯ್ಕೆ

ಮಧುಗಿರಿ: ಅಬಿದ್ ಮಧುಗಿರಿ: ಕರ್ನಾಟಕ ರಕ್ಷಣಾ ವೇದಿಕೆಯ ಸನ್ಮಾನ್ಯ ಶಿವರಾಮೇಗೌಡರ ಬಣದ ಘಟಕದಿಂದ ಇಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಅಧ್ಯಕ್ಷರಾದ ಶ್ರೀ…

ಗುಂಡ್ಲುಪೇಟೆ: ಹಂಗಳ ಗ್ರಾಮದಲ್ಲಿ ನಿವೇಶನಗಳ ಹಂಚಿಕೆಯ ವಿಳಂಬಕ್ಕೆ ಶಾಸಕ ಸಿ.ಎಸ್ ನಿರಂಜನಕುಮಾರ್ ಕಾರಣ ಎಂದ: ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್.ನಂಜಪ್ಪ

ಗುಂಡ್ಲುಪೇಟೆ: ಕಾಂತರಾಜು ಹಂಗಳ ಗ್ರಾಮದಲ್ಲಿ ಗುರುವಾರ ನಡೆದ ರಸ್ತೆ ಕಾಮಗಾರಿ ಚಾಲನೆ ವೇಳೆ ಶಾಸಕ ಸಿ.ಎಸ್.ನಿರಂಜನಕುಮಾರ್ ನಾನು ಮನಸ್ಸು ಮಾಡದಿದ್ದರೆ ಸದ್ಯಕ್ಕೆ…

ವಿದ್ಯುತ್ ಅವಘಡ: ಎರಡು ಜೀವ ಬಲಿ

ಬೆಳಗಾವಿ: ರವಿ ಬಿ ಕಾಂಬಳೆ ಅಥಣಿ: ಬದುಕು ಕಟ್ಟಿಕೊಳ್ಳಲು ಬಂದ ಬಡ ಜೀವಗಳು HESCOM ಇಲಾಖೆಯ ದಿವ್ಯ ನಿರ್ಲಕ್ಷಕ್ಕೆ ಈಗ ಬಲಿಯಾಗಿವೆ.…

ಕೊರಟಗೆರೆಯಲ್ಲಿ ಭೀಕರ ರಸ್ತೆ ಅಪಘಾತ ಧಗ-ಧಗಿಸಿ ಕಾರು ಭಸ್ಮ

ಕೊರಟಗೆರೆ: ಕೊರಟಗೆರೆ ತಾಲೂಕು ದಮಗಲಯ್ಯನ ಪಾಳ್ಯದ ಗೇಟ್ ಬಳಿ ಮಲ್ಲೇಶಪುರ ಕ್ರಾಸ್ ಹತ್ತಿರ ಸಂಜೆ 7:45 ರ ಸುಮಾರಿಗೆ ಭೀಕರವಾದ ಅಪಘಾತವೊಂದು…

ಪ್ರಾಣಿ ಪ್ರಿಯ ತುರುವೇಕೆರೆ ಶಾಸಕ: ಸಾಕು ಪ್ರಾಣಿಗಳಿಗಾಗಿಯೇ ಫಾರಂಹೌಸ್ ನಿರ್ಮಾಣ

ಗುಬ್ಬಿ: ಬಿಡುವಿಲ್ಲದ ರಾಜಕಾರಣ ಹಾಗೂ ಉದ್ದಿಮೆ ನಡುವೆ ಪ್ರಾಣಿಗಳ ಪ್ರೀತಿಗಾಗಿ ತಮ್ಮನ್ನೇ ತೊಡಗಿಸಿಕೊಂಡು ಪ್ರಾಣಿಗಳ ಸಾಕುವ ಸಲುವಾಗಿ ಫಾರಂ ಹೌಸ್ ನಿರ್ಮಿಸಿಕೊಂಡು…

Gundlupete: ಕನಕ ಯುವಕ ಸಂಘದ ವತಿಯಿಂದ ಕನಕದಾಸರ ಜಯಂತಿ ಆಚರಣೆ.

Gundlupete: ಕನಕ ಯುವಕ ಸಂಘದ ವತಿಯಿಂದ ಕನಕದಾಸರ ಜಯಂತಿ ಆಚರಣೆ.   ಗುಂಡ್ಲುಪೇಟೆ: ಕಾಂತರಾಜು ಗುಂಡ್ಲುಪೇಟೆ ಶ್ಯಾನಾಡ್ರಹಳ್ಳಿ ಗ್ರಾಮದ ಕನಕ ಯುವಕ…

ಉತ್ತಮ ಫಲಿತಾಂಶಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಮಧುಗಿರಿ: ಅಬಿದ್ ಮಧುಗಿರಿ: ಮಾದಿಗ ನೌಕರರ ಸೇಮಾಭಿವೃದ್ಧಿ ಸಂಘದ ವತಿಯಿಂದ ಮಾದಿಗ ಸಮುದಾಯದ  2021 22 ನೇ ಸಾಲಿನಲ್ಲಿ ಎಸ್ ಎಲ್…

ನಾಡಪ್ರಭು ಕೆಂಪೇಗೌಡರ ಕಲ್ಪನೆಯಂತೆ ಬೆಂಗಳೂರಿನ ಅಭಿವೃದ್ಧಿಗೆ ಬದ್ಧ: ಪ್ರಧಾನಿ ನರೇಂದ್ರ ಮೋದಿ

ಬೆಂಗಳೂರು: ನಾಡಪ್ರಭು ಕೆಂಪೇಗೌಡರ ಕಲ್ಪನೆಯಂತೆ ಬೆಂಗಳೂರಿನ ಅಭಿವೃದ್ಧಿಗೆ ಬದ್ಧ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತಿಳಿಸಿದರು. ನಗರದಲ್ಲಿ ಇಂದು ಬೆಂಗಳೂರಿನ…

ಬಾದಾಮಿಯಲ್ಲಿ ಆಮ್ ಆದ್ಮಿ ಪಕ್ಷದ ಸದಸ್ಯತ್ವ ಅಭಿಯಾನ ನೋಂದಣಿ ಕಾರ್ಯಾಗಾರ

ಬಾದಾಮಿ: ರಾಜೇಶ್.ಎಸ್.ದೇಸಾಯಿ ಬಾಗಲಕೋಟೆ ಜಿಲ್ಲೆಯ ಬಾದಾಮಿಯಲ್ಲಿ ಮುಖ್ಯ ಮಾರುಕಟ್ಟೆಯಲ್ಲಿ ಇಂದು ಆಮ್ ಆದ್ಮಿ ಪಕ್ಷಕ್ಕೆ ಸದಸ್ಯತ್ವ ಅಭಿಯಾನ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು. ಆಮ್…

ತುರುವೇಕೆರೆ ತಾಲೂಕು ಕಚೇರಿಯಲ್ಲಿ ಒನಕೆ ಓಬವ್ವ ಹಾಗೂ ಕನಕದಾಸ ಜಯಂತಿ ಆಚರಣೆ

ತುರುವೇಕೆರೆ:- ಮಂಜುನಾಥ್ ಸರ್ಕಾರದ ಸೂಚನೆಯ ಮೇರೆಗೆ ಒನಕೆ ಓಬವ್ವ ಹಾಗೂ ಕನಕದಾಸರ ಈ ಇಬ್ಬರು ಮಹನೀಯ ವ್ಯಕ್ತಿಗಳ ಜಯಂತಿಯನ್ನು ತಾಲೂಕು ಕಚೇರಿಯಲ್ಲಿ…

Gundlupete: ಹಳೆ ಪೋಲಿಸ್ ಠಾಣೆ ಕಟ್ಟಡದ ಸುತ್ತ ಅಶುಚ್ಚಿತ್ವ

Gundlupete: ಹಳೆ ಪೋಲಿಸ್ ಠಾಣೆ ಕಟ್ಟಡದ ಸುತ್ತ ಅಶುಚ್ಚಿತ್ವ   ಗುಂಡ್ಲುಪೇಟೆ:- ಕಾಂತರಾಜು ಗುಂಡ್ಲುಪೇಟೆ: ಪಟ್ಟಣದ ಪುರಸಭೆ ಎದುರು ಇರುವ ಹಳೆ…

ಬಸ್​ನಲ್ಲಿ ಲ್ಯಾಪ್​ಟಾಪ್​ ಕೊಂಡೊಯ್ಯಲು ಹೆಚ್ಚುವರಿಯಾಗಿ ₹10 ಕೇಳಿದ ಕಂಡಕ್ಟರ್, ಅವಕ್ಕಾದ ಪ್ರಯಾಣಿಕ

ಗದಗ: ಶಿವಕುಮಾರ ಗದಗ: ಬಸ್‌ನಲ್ಲಿ ಪ್ರಯಾಣಿರೊಬ್ಬರ ಲ್ಯಾಪ್​ಟಾಪ್​ಗೆ (laptop) ಕಂಡಕ್ಟರ್ 10 ರೂಪಾಯಿ ಹೆಚ್ಚುವರಿ ಹಣ ಕೇಳಿರುವ ಸ್ವಾರಸ್ಯಕರ ಪ್ರಸಂಗ ಗದಗನಲ್ಲಿ…

ಉಚಿತ ಆರೋಗ್ಯ ತಪಾಸಣಾ ಶಿಬಿರ ಉತ್ತಮ ಆರೋಗ್ಯ ಅಭಿವೃದ್ಧಿಗೆ ರಹದಾರಿ, ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಿ ಎಂದು ಭೀಮನಕುಂಟೆ ಹನುಮಂತೇಗೌಡ ಮನವಿ  

ಮಧುಗಿರಿ: ಅಬಿದ್ ಮಧುಗಿರಿ: ತಾಲೂಕು ವಿಕಾಸ ಸಮಿತಿ ವತಿಯಿಂದ ಕನ್ನಡ ರಾಜ್ಯೋತ್ಸವ ಹಾಗೂ ಪುನೀತ್ ಪುಣ್ಯ ಸ್ಮರಣೆ ಅಂಗವಾಗಿ ನವಂಬರ್ 13ರಂದು ಭಾನುವಾರ ರಾಜೀವ್…

ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ ಕೆ.ಪಿ.ಸಿ.ಸಿ ರಾಜ್ಯ ವಕ್ತಾರ ಮಹಾಂತೇಶ್ ಹಟ್ಟಿ

ಬಾದಾಮಿ: ರಾಜೇಶ್.ಎಸ್.ದೇಸಾಯಿ ನೂತನವಾಗಿ ಆಯ್ಕೆಯಾದ ಕಾಂಗ್ರೆಸ್ ಪಕ್ಷದ ಎ.ಐ.ಸಿ.ಸಿ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಸರ್ವೋದಯ ಕಾರ್ಯಕ್ರಮ ಮುಗಿಸಿದ ಬೆನ್ನಲ್ಲೇ ಮಲ್ಲಿಕಾರ್ಜುನ್…

ಗದಗ: ಶಾಸಕ ಸತೀಶ್ ಜಾರಕಿಹೊಳಿ ಹೇಳಿಕೆಗೆ ಖಂಡನೆ

ಗದಗ: ಶಿವಕುಮಾರ್ ಗದಗ ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಗದಗ ನಗರದ ಮಂಡಲ ಬಿಜೆಪಿ ವತಿಯಿಂದ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸತೀಶ್ ಜಾರಕಿಹೊಳಿ…

ಹಿರಿಯ ನಟ ಲೋಹಿತಾಶ್ವ ಇನ್ನು ನೆನಪು ಮಾತ್ರ

ಬರಗೂರು ರಾಮಚಂದ್ರಪ್ಪ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಲೋಹಿತಾಶ್ವ ಬಂದಿದ್ದರು. ಲೋಹಿತಾಶ್ವ ಮೊದಲ ಕಮರ್ಷಿಯಲ್ ಸಿನಿಮಾ ‘ಗೀತಾ’. ಡಾ.ರಾಜ್ ಕುಮಾರ್, ವಿಷ್ಣುವರ್ಧನ್,…

ತುರುವೇಕೆರೆ : ಜೆಡಿಎಸ್ ಮತ್ತು ಬಿಜೆಪಿ ಪಕ್ಷ ತೊರೆದು ಕಾಂಗ್ರೆಸ್ ಪಕ್ಷ ಸೇರಿಕೊಂಡ ಜೆಡಿಎಸ್ ತಾಲೂಕು ಎಸ್ಸಿ ಘಟಕದ ಅಧ್ಯಕ್ಷ ತಿಮ್ಮೆಶ್ ಹಾಗೂ ಕಾರ್ಯಕರ್ತರು

ತುರುವೇಕೆರೆ: ಮಂಜುನಾಥ್ ಪಟ್ಟಣದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಬೆಮೆಲ್ ಕಾಂತರಾಜು ಅವರ ಕಚೇರಿಯಲ್ಲಿ. ಬೆಮೆಲ್ ಕಾಂತರಾಜು, ಹಾಗೂ ಬ್ಲಾಕ್ ಕಾಂಗ್ರೆಸ್…

ಬಾಗಲಕೋಟೆ: ಗುಳೇದಗುಡ್ಡದಲ್ಲಿ ಆಮ್ ಆದ್ಮಿ ಪಕ್ಷದ ಸದಸ್ಯತ್ವ ಅಭಿಯಾನ

ಬಾದಾಮಿ: ರಾಜೇಶ್.ಎಸ್.ದೇಸಾಯಿ ಬಾಗಲಕೋಟೆ ಜಿಲ್ಲೆಯ ಬಾದಾಮಿ ಮತಕ್ಷೇತ್ರದ ಗುಳೇದಗುಡ್ಡ ದಲ್ಲಿಯ ಆಮ್ ಆದ್ಮಿ ಪಕ್ಷದ ಸದಸ್ಯತ್ವ ನೋಂದಣಿ ಹಮ್ಮಿಕೊಳ್ಳಲಾಗಿತ್ತು. ಬಾಗಲಕೋಟೆ ಜಿಲ್ಲೆಯ…

ಸಚಿವ ವಿ ಸೋಮಣ್ಣ ಬಂಧಿಸಲು ಆಗ್ರಹಿಸಿ ಗುಂಡ್ಲುಪೇಟೆಯಲ್ಲಿ ಪ್ರತಿಭಟನೆ

ಗುಂಡ್ಲುಪೇಟೆ:- ಗುಂಡ್ಲುಪೇಟೆ ತಾಲ್ಲೂಕು ಚಾಮರಾಜನಗರ ಜಿಲ್ಲೆ ಪ್ರಗತಿಪರ ಸಂಘಟನೆಗಳ ಒಕ್ಕೂಟ, ಪ್ರಗತಿಪರ ಸಂಘಟನೆಗಳ ವತಿಯಿಂದ ಪಟ್ಟಣದ ಪೋಲಿಸ್ ಠಾಣೆಯ ಮುಂಭಾಗ ಶಾಮಿಯಾನ…

ಇನ್ವೆಸ್ಟ್ ಕರ್ನಾಟಕ: ಮೂರು ದಿನಗಳಲ್ಲಿ 5 ಲಕ್ಷ ಕೋಟಿ ಹೂಡಿಕೆಯ ನಿರೀಕ್ಷೆ

ಇನ್ವೆಸ್ಟ್ ಕರ್ನಾಟಕ ಜಾಗತಿಕ ಹೂಡಿಕೆದಾರರ ಶೃಂಗಸಭೆಯನ್ನು ಇಂದು (ನವೆಂಬರ್ 1) ಪ್ರಾರಂಭಿಸಲಾಗಿದೆ. ಮೂರು ದಿನಗಳ ಜಾಗತಿಕ ಹೂಡಿಕೆದಾರರ ಕಾರ್ಯಕ್ರಮವು ಮುಂದಿನ ದಶಕದಲ್ಲಿ…

ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಅದ್ದೂರಿಯಾಗಿ 67ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ

ಮಧುಗಿರಿ:-ಅಬಿದ್   ಮಧುಗಿರಿ: 67ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಹಾಲಿ ಶಾಸಕರಾದ ಎಂ ವಿ ವೀರಭದ್ರಯ್ಯ, ಉಪ ವಿಭಾಗ ಅಧಿಕಾರಿಗಳಾದ ಸೋಮಪ್ಪ ಕಡಕೋಳ, ತಾಲೂಕು ದಂಡಾಧಿಕಾರಿಗಳಾದ ಸುರೇಶ್ ಆಚಾರ್ ಹಾಗೂ…

ಸಿಸಿ ರಸ್ತೆಗೆ ಅಡ್ಡಲಾಗಿ ನಿರ್ಮಿಸಿರುವ ಶೆಡ್ ಗಳ ತೆರವಿಗೆ ಒತ್ತಾಯಿಸಿ ತಾಲೂಕು ಕಾರ್ಯನಿರ್ವಹಣಾಧಿಕಾರಿಗೆ ಮನವಿ.

ತುರುವೇಕೆರೆ ತಾಲೂಕು.ಮಾಯಸಂದ್ರ ಹೋಬಳಿ .ವಡವನಘಟ್ಟ.ಪಂಚಾಯಿತಿಗೆ ಸೇರಿದ.ಮಲ್ಲದೇವನಹಳ್ಳಿ ಗ್ರಾಮಕ್ಕೆ .ಶಾಸಕರ ಅನುದಾನದಲ್ಲಿ .ಸಿಸಿ ರಸ್ತೆ ಮಂಜೂರು ಆಗಿದ್ದು.ಗುತ್ತಿಗೆದಾರರು ಕೆಲಸ ಮಾಡಲು ಬಂದಾಗ .ಸಿಸಿ…

Tiptur: ಜನ ಮೆಚ್ಚಿದ ಮಗ,ಜಗ ಮೆಚ್ಚಿದ ವೈದ್ಯರಿಗೆ ಅಭಿನಂದನೆಗಳು.

Tiptur: ಜನ ಮೆಚ್ಚಿದ ಮಗ,ಜಗ ಮೆಚ್ಚಿದ ವೈದ್ಯರಿಗೆ ಅಭಿನಂದನೆಗಳು. ತಿಪಟೂರು:- ಮಂಜುನಾಥ್ ತಿಪಟೂರು ಸತತ ಮೂವತ್ತು ವರ್ಷಗಳ ಜನಸೇವೆ ಸಮಾಜ ಸೇವೆಯಲ್ಲಿ…

ಯಮಕನಮರಡಿ ಸರಕಾರಿ ಆಸ್ಪತ್ರೆಯಲ್ಲಿ ಸಿಬ್ಬಂದಿಗಳಿಂದ ಮೋಜು ಮಸ್ತಿ

ಬೆಳಗಾವಿ:- ರವಿ ಬಿ ಕಾಂಬಳೆ ಸರಕಾರಿ ಆಸ್ಪತ್ರೆಗಳೆಂದರೆ ಬಡ ರೋಗಿಗಳ ಪಾಲಿಗೆ ದೇವಾಲಯವಿದಂತೆ. ಆದರೆ ಸರಕಾರಿ ಆಸ್ಪತ್ರೆ ಸಿಬ್ಬಂದಿಗಳು ಪವಿತ್ರ ಸ್ಥಳವಾದ…

ಭಗತ್ ಸಿಂಗ್ ನೇಣುಗಂಬಕ್ಕೇರುವ ಪಾತ್ರದ ಅಭ್ಯಾಸ ಮಾಡುತ್ತಿರುವಾಗ ವಿದ್ಯಾರ್ಥಿ ಸಾವು

ಚಿತ್ರದುರ್ಗ: ಭಗತ್ ಸಿಂಗ್ ನೇಣುಗಂಬಕ್ಕೇರುವ ಪಾತ್ರದ ಅಭ್ಯಾಸದ ವೇಳೆ ಆಕಸ್ಮಿಕವಾಗಿ ನೇಣು ಬಿಗಿದುಕೊಂಡು ಓರ್ವ ವಿದ್ಯಾರ್ಥಿ ಮೃತಪಟ್ಟ ಘಟನೆ ಚಿತ್ರದುರ್ಗ ನಗರದ…

Raichur: ರಾಯಚೂರು ನಗರದಲ್ಲಿ ದಾಸ ಶ್ರೇಷ್ಠ ಭಕ್ತ ಕನಕದಾಸರ ಮೂರ್ತಿಯ ಲೋಕಾರ್ಪಣೆ

  Raichur: ರಾಯಚೂರು ನಗರದಲ್ಲಿ ದಾಸ ಶ್ರೇಷ್ಠ ಭಕ್ತ ಕನಕದಾಸರ ಮೂರ್ತಿಯ ಲೋಕಾರ್ಪಣೆ ರಾಯಚೂರು: ಚಂದ್ರಶೇಖರ ರಾಯಚೂರು : ಜಿಲ್ಲಾಡಳಿತ ಮತ್ತು…

ಚಂಗಾವಿ ಗ್ರಾಮ ಪಂಚಾಯಿತಿ ದೊಳ್ಳೆನ ಹಳ್ಳಿಯಲ್ಲಿ ಮುಸ್ಲಿಂ ಸಮುದಾಯವನ್ನು ಕಡೆಗೆಣಿಸಿದ ಶಾಸಕ ಮಸಾಲ ಜಯರಾಮ್ ಎಂದು ಆರೋಪ

ವರದಿ: ಮಂಜುನಾಥ್ -ತುರುವೇಕೆರೆ ತುರುವೇಕೆರೆ ತಾಲೂಕು ವಿಧಾನ ಪರಿಷತ್ ಚುನಾವಣೆಗೆ ಒಳಪಡುವ ಗುಬ್ಬಿ ತಾಲೂಕಿನ ಚೆಂಗಾವಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಳ್ಳೇನಹಳ್ಳಿ…

ಚಂಗಾವಿ ಗ್ರಾ.ಪಂ ನಲ್ಲಿ ಅಂಬೇಡ್ಕರ್ ಯೋಜನೆ ಇರುವುದು ದಲಿತರಿಗಲ್ಲ

ವರದಿ: ಮಂಜುನಾಥ್ -ತುರುವೇಕೆರೆ ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕು ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಒಳಪಡುವ ಗುಬ್ಬಿ ತಾಲೂಕಿನ ಚಂಗಾವಿ ಗ್ರಾಮ ಪಂಚಾಯಿತಿಗೆ…

ಮಲ್ಲಿಕಾರ್ಜುನ ಖರ್ಗೆ ರವರ ಗೆಲವು ಐತಿಹಾಸಿಕ ಸುಭಾಷ್ ಮಾಡ್ರಹಳ್ಳಿ

ವರದಿ: ಕಾಂತರಾಜು -ಗುಂಡ್ಲುಪೇಟೆ ಗುಂಡ್ಲುಪೇಟೆ: ಅಖಿಲ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ (AICC ) ನೂತನ ಸಾರಥಿಯಾಗಿ ಹಿರಿಯ ಮುತ್ಸದಿ ಮಲ್ಲಿಕಾರ್ಜುನ…

CBI: ಸಿಬಿಐ ದಾಳಿಯಿಂದ ಕರ್ನಾಟಕದಲ್ಲಿ ಜಪ್ತಿಯಾದ ಹಣವೆಷ್ಟು ಗೊತ್ತ?

JANATAA24 NEWS DESK CBI: ಸಿಬಿಐ ದಾಳಿಯಿಂದ ಕರ್ನಾಟಕದಲ್ಲಿ ಜಪ್ತಿಯಾದ ಹಣವೆಷ್ಟು ಗೊತ್ತಾ? ಬೆಂಗಳೂರು: ದೇಶದಾದ್ಯಂತ ಅ.4 ರಂದು ಅಂತಾರಾಷ್ಟ್ರೀಯ ಸೈಬರ್​​ ಗ್ಯಾಂಗ್​ಗಳಿಗೆ…