JANATAA24 NEWS DESK Bengaluru: 7 ಕೋಟಿ ದೋಚಿ ತಲೆಮರೆಸಿಕೊಂಡಿದ್ದ ಮೂವರನ್ನು ಹೈದರಾಬಾದ್ ನಲ್ಲಿ ಬಂಧಿಸಿದ ಕರ್ನಾಟಕ ಪೊಲೀಸ್. ಬೆಂಗಳೂರು:…
Category: ರಾಷ್ತ್ರೀಯ
CN Halli: ಚಿಕ್ಕನಾಯಕನಹಳ್ಳಿಯಲ್ಲಿ ಜಾತಿ ಆಧಾರಿತ ಹಲ್ಲೆ ಕಾರ್ಮಿಕನಿಗೆ ಗಂಭೀರ ಗಾಯ.
JANATAA24 NEWS DESK CN Halli: ಚಿಕ್ಕನಾಯಕನಹಳ್ಳಿಯಲ್ಲಿ ಜಾತಿ ಆಧಾರಿತ ಹಲ್ಲೆ ಕಾರ್ಮಿಕನಿಗೆ ಗಂಭೀರ ಗಾಯ.. ಚಿಕ್ಕನಾಯಕನಹಳ್ಳಿ: ಜಾತಿ…
CN Halli: ಕುರಿ ಕರೆತರುತ್ತಿದ್ದ ಬಾಲಕನ ಮೇಲೆ ಚಿರತೆ ದಾಳಿ–ಅರಣ್ಯನಾಶ, ಗಣಿಗಾರಿಕೆಯೇ ಮೂಲ ಕಾರಣ.
JANATAA24 NEWS DESK CN Halli: ಕುರಿ ಕರೆತರುತ್ತಿದ್ದ ಬಾಲಕನ ಮೇಲೆ ಚಿರತೆ ದಾಳಿ–ಅರಣ್ಯನಾಶ, ಗಣಿಗಾರಿಕೆಯೇ ಮೂಲ ಕಾರಣ. ಚಿಕ್ಕನಾಯಕನಹಳ್ಳಿ:…
Tiptur: ಶ್ರಾವಣ ಶನಿವಾರ ಈ ದೇಗುಲದಲ್ಲಿ ಪೂಜಿಸಿದರೆ ಇಷ್ಟಾರ್ಥ ಸಿದ್ಧಿ, ಸಾವಿರಾರು ಭಕ್ತರಿಂದ ಪೂಜೆ
Janataa24 NEWS DESK Tiptur: ಶ್ರಾವಣ ಶನಿವಾರ ಈ ದೇಗುಲದಲ್ಲಿ ಪೂಜಿಸಿದರೆ ಇಷ್ಟಾರ್ಥ ಸಿದ್ಧಿ, ಸಾವಿರಾರು ಭಕ್ತರಿಂದ ಪೂಜೆ …
Turuvekere: ಮಕ್ಕಳಿಗೆ ಪುರಾಣದ ಕಥೆಗಳನ್ನು ತಿಳಿಸಬೇಕು– ಶ್ರೀ ರಾಜಯೋಗಾನಂದನಾಥ ಸ್ವಾಮೀಜಿ.
Janataa24 NEWS DESK Turuvekere: ಮಕ್ಕಳಿಗೆ ಪುರಾಣದ ಕಥೆಗಳನ್ನು ತಿಳಿಸಬೇಕು– ಶ್ರೀ ರಾಜಯೋಗಾನಂದನಾಥ ಸ್ವಾಮೀಜಿ. ತುರುವೇಕೆರೆ: ಮಕ್ಕಳಿಗೆ ಪುರಾಣದ ಕಥೆಗಳನ್ನು…
BHEL ನಲ್ಲಿ 515 ಹೊಸ ಉದ್ಯೋಗಗಳಿಗೆ ಅರ್ಜಿ ಆಹ್ವಾನ
Janataa24 NEWS DESK BHEL ನಲ್ಲಿ 515 ಹೊಸ ಉದ್ಯೋಗಗಳಿಗೆ ಅರ್ಜಿ ಆಹ್ವಾನ. ಭಾರತ್ ಹೆವಿ ಎಲೆಕ್ಟ್ರಿಕಲ್ಸ್…
Pavagada: ಅಂಗನವಾಡಿ ಕೇಂದ್ರ ಕಟ್ಟಡ ನಿರ್ಮಾಣಕ್ಕಾಗಿ ನಿವೇಶನ ಒದಗಿಸಿ ಶಿಕ್ಷಣ ಪ್ರೇಮ ಮೆರೆದ ಅಂಗನವಾಡಿ ಕಾರ್ಯಕರ್ತೆ ಶಾಂತಮ್ಮ.
Janataa24 NEWS DESK Pavagada: ಅಂಗನವಾಡಿ ಕೇಂದ್ರ ಕಟ್ಟಡ ನಿರ್ಮಾಣಕ್ಕಾಗಿ ನಿವೇಶನ ಒದಗಿಸಿ ಶಿಕ್ಷಣ ಪ್ರೇಮ ಮೆರೆದ ಅಂಗನವಾಡಿ ಕಾರ್ಯಕರ್ತೆ…
Jagan Mohan Reddy: ಜಗನ್ ಮೋಹನ್ ರೆಡ್ಡಿ ಅಭಿಮಾನಿಯ ಪ್ರಾ*ಣ ತೆಗೆದ ರೋಡ್ ಶೋ.
Janataa24 NEWS DESK Jagan Mohan Reddy: ಜಗನ್ ಮೋಹನ್ ರೆಡ್ಡಿ ಅಭಿಮಾನಿಯ ಪ್ರಾ*ಣ ತೆಗೆದ ರೋಡ್ ಶೋ. ಗುಂಟೂರು:…
Turuvekere: ಪರಿಸರದ ಬಗ್ಗೆ ವಿಶೇಷ ಕಾಳಜಿ ವಹಿಸಿ– ಯೋಜನಾಧಿಕಾರಿ ಶಾಲಿನಿ ಕಿವಿಮಾತು.
Janataa24 NEWS DESK Turuvekere: ಪರಿಸರದ ಬಗ್ಗೆ ವಿಶೇಷ ಕಾಳಜಿ ವಹಿಸಿ– ಯೋಜನಾಧಿಕಾರಿ ಶಾಲಿನಿ ಕಿವಿಮಾತು. ತುರುವೇಕೆರೆ: ತಾಲೂಕಿನ ದಬ್ಬೇಘಟ್ಟ…
IPL: ಫೈನಲ್ಸ್ ತಲುಪಿದ RCB ಗೆ ಶುಭ ಹಾರೈಸಿದ ವಿಜಯ್ ಮಲ್ಯ.
Janataa24 NEWS DESK IPL: ಫೈನಲ್ಸ್ ತಲುಪಿದ RCB ಗೆ ಶುಭ ಹಾರೈಸಿದ ವಿಜಯ್ ಮಲ್ಯ. ಪಂಜಾಬ್ ವಿರುದ್ಧ ಭರ್ಜರಿ…
IPL: ಒಂದು ಪಲ್ಟಿಯ ಬೆಲೆ 30 ಲಕ್ಷ.!
Janataa24 NEWS DESK IPL:ಪಲ್ಟಿ ಹೊಡೆದ ಪಂತ್ ಗೆ 30 ಲಕ್ಷ ದಂಡ ಹಾಕಿ ಪಲ್ಟಿ ಹೊಡೆಸಿದ BCCI …
IPL2025: ಮೇ17 ರಿಂದ ಐಪಿಎಲ್ ಬೆಂಗಳೂರಿನಲ್ಲೇ ಪುನರಾರಂಭ
Janataa24 NEWS DESK IPL2025: ಮೇ17 ರಿಂದ ಐಪಿಎಲ್ ಬೆಂಗಳೂರಿನಲ್ಲೇ ಪುನರಾರಂಭ. ನವದೆಹಲಿ: ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ನಿಗ್ನತೆ ಹಿನ್ನೆಲೆಯಲ್ಲಿ…
Turuvekere: ಶಾಸಕ ಎಂ ಟಿ ಕೃಷ್ಣಪ್ಪ ರವರಿಂದ ತಾಲೂಕು ಜೆಡಿಎಸ್ ವಿದ್ಯಾರ್ಥಿ ಘಟಕದ ವಿದ್ಯಾರ್ಥಿಗಳೊಂದಿಗೆ ಸಂವಾದ.
Janataa24 NEWS DESK Turuvekere: ವಿದ್ಯಾರ್ಥಿ ಮಿತ್ರ ಎಂದೇ ಹೆಸರಾಗಿರುವ ಶಾಸಕ ಎಂ ಟಿ ಕೃಷ್ಣಪ್ಪ ರವರಿಂದ ತಾಲೂಕು ಜೆಡಿಎಸ್ ವಿದ್ಯಾರ್ಥಿ…
Tirupati: ತಿರುಪತಿಯಲ್ಲಿ ಕಾಲ್ತುಳಿತ 7 ಮಂದಿ ಸಾವು.! 30ಕ್ಕೂ ಅಧಿಕ ಭಕ್ತರಿಗೆ ಗಾಯ.
Janataa24 NEWS DESK Tirupati: ತಿರುಪತಿಯಲ್ಲಿ ಕಾಲ್ತುಳಿತ ಮಂದಿ ಸಾವು.! 30ಕ್ಕೂ ಅಧಿಕ ಭಕ್ತರಿಗೆ ಗಾಯ. ಅಮರಾವತಿ: ಆಂಧ್ರಪ್ರದೇಶದ…
ARMY: ಪ್ರಪಾತಕ್ಕೆ ಬಿದ್ದ ಸೇನಾ ವಾಹನ–ಕೊಡಗಿನ ಯೋಧ ಹುತಾತ್ಮ.
Janataa24 NEWS DESK ARMY: ಪ್ರಪಾತಕ್ಕೆ ಬಿದ್ದ ಸೇನಾ ವಾಹನ–ಕೊಡಗಿನ ಯೋಧ ಹುತಾತ್ಮ. ಕರುನಾಡಿನ ಪಾಲಿಗೆ ಇದು ಕರಾಳ…
Manmohan Singh: ಮನಮೋಹನರಿಗೆ ಅಂತಿಮ ವಿದಾಯ ಸಲ್ಲಿಸಿದ ನರೇಂದ್ರ ಮೋದಿ.
Janataa24 NEWS DESK Dr.Manmohan Singh: ಮನಮೋಹನರಿಗೆ ಅಂತಿಮ ವಿದಾಯ ಸಲ್ಲಿಸಿದ ನರೇಂದ್ರ ಮೋದಿ. ಮನಮೋಹನ್ ಸಿಂಗ್ ನಮ್ಮ ದೇಶದ…
Zakhir Hussain: ತಬಲಾ ಮಾಂತ್ರಿಕ ಜಾಕೀರ್ ಹುಸೇನ್ ವಿಧಿವಶ.
Janataa24 NEWS DESK Zakhir Hussain: ತಬಲಾ ಮಾಂತ್ರಿಕ ಜಾಕೀರ್ ಹುಸೇನ್ ವಿಧಿವಶ. ವಿಶ್ವವಿಖ್ಯಾತ ತಬಲಾ ಮಾಂತ್ರಿಕ ಜಾಕೀರ್ ಹುಸೇನ್…
Murudeshwara: ಮುರುಡೇಶ್ವರ ಸಮುದ್ರದಲ್ಲಿ ಈಜಲು ಹೋಗಿ ನಾಲ್ವರು ವಿದ್ಯಾರ್ಥಿನಿಯರು ಸಾವು.
Janataa24 NEWS DESK Murudeshwara: ಮುರುಡೇಶ್ವರ ಸಮುದ್ರದಲ್ಲಿ ಈಜಲು ಹೋಗಿ ನಾಲ್ವರು ವಿದ್ಯಾರ್ಥಿನಿಯರು ಸಾವು. ಮುರುಡೇಶ್ವರ: ಕಡಲ ತೀರದಲ್ಲಿ ಘೋರ ಅನಾಹುತವೊಂದು…
Gubbi: ಎಸ್ ಡಿ ದಿಲೀಪ್ ಕುಮಾರ್ ವಿರುದ್ಧ ಕಾಂಗ್ರೆಸ್ ತಾಲೂಕು ಅಧ್ಯಕ್ಷ ಕೆ ಆರ್ ವೆಂಕಟೇಶ್ ತೀವ್ರ ವಾಗ್ದಾಳಿ.
Janataa24 NEWS DESK Gubbi: ಎಸ್ ಡಿ ದಿಲೀಪ್ ಕುಮಾರ್ ವಿರುದ್ಧ ಕಾಂಗ್ರೆಸ್ ತಾಲೂಕು ಅಧ್ಯಕ್ಷ ಕೆ ಆರ್ ವೆಂಕಟೇಶ್…
Turuvekere: ಅಧಿಕಾರಿಗಳೇ ಗುಬ್ಬಿ ಮೇಲೆಕೆ ಬ್ರಹ್ಮಾಸ್ತ್ರ ತಾರತಮ್ಯ ಬೇಡ, ಸಮಾನ ನ್ಯಾಯ ನೀಡಿ: ರೈತ ಕೆ.ಆರ್.ರಘು.
Janataa24 NEWS DESK Turuvekere: ಅಧಿಕಾರಿಗಳೇ ಗುಬ್ಬಿ ಮೇಲೆಕೆ ಬ್ರಹ್ಮಾಸ್ತ್ರ ತಾರತಮ್ಯ ಬೇಡ, ಸಮಾನ ನ್ಯಾಯ ನೀಡಿ: ರೈತ ಕೆ.ಆರ್.ರಘು.…
Pavagada: ಭೀಕರ ರಸ್ತೆ ಅಪಘಾತ– ಬುಲೆರೋ ಚಾಲಕ ಸ್ಥಳದಲ್ಲಿಯೇ ಸಾವು .
Janataa24 NEWS DESK Pavagada: ಪಟ್ಟಣದಲ್ಲಿ ಭೀಕರ ರಸ್ತೆ ಅಪಘಾತ– ಮಂಡ್ಯ ಮೂಲದ ಬುಲೆರೋ ಚಾಲಕ ಸ್ಥಳದಲ್ಲೇ ಸಾವು. ಪಾವಗಡ:…
SM KRISHNA: ಎಸ್ಎಂ ಕೃಷ್ಣ ಅವರ ಐಟಿ ಕ್ಷೇತ್ರದ ಕೊಡುಗೆಗೆ ಕರ್ನಾಟಕ ಸದಾ ಋಣಿ– ಸಿಎಂ ಸಿದ್ದರಾಮಯ್ಯ.
Janataa24 NEWS DESK SM Krishna, creator of ‘brand Bengaluru’, dies. ಬೆಂಗಳೂರು: ಮಾಜಿ ಸಿಎಂ ಎಸ್ ಎಂ…
ExpressCanal: ಹೇಮಾವತಿ ಎಕ್ಸ್ ಪ್ರೆಸ್ ಕಾಮಗಾರಿ ವಿರೋಧಿಸಿ ಬೃಹತ್ ಪಾದಯಾತ್ರೆ.
Janataa24 NEWS DESK ExpressCanal: ಹೇಮಾವತಿ ಎಕ್ಸ್ ಪ್ರೆಸ್ ಕಾಮಗಾರಿ ವಿರೋಧಿಸಿ ಬೃಹತ್ ಪಾದಯಾತ್ರೆ. ಗುಬ್ಬಿ : ಅವೈಜ್ಞಾನಿಕ…
Pharma Company Blast: ಫಾರ್ಮ ಫ್ಯಾಕ್ಟರಿ ರಿಯಾಕ್ಟರ್ ಸ್ಫೋಟ–18ಮಂದಿ ಸಾವು.
Janataa24 NEWS DESK Pharma Company Blast: ಫಾರ್ಮ ಫ್ಯಾಕ್ಟರಿ ರಿಯಾಕ್ಟರ್ ಸ್ಫೋಟ–18ಮಂದಿ ಸಾವು. ನೆರೆಯ ರಾಜ್ಯ ಆಂಧ್ರ ಪ್ರದೇಶದಲ್ಲಿ ರಾಸಾಯನಿಕ…
Olympics2024: ನನ್ನ ವಿರುದ್ಧ ಕುಸ್ತಿ ಗೆದ್ದಿದೆ, ನಾನು ಸೋತೆ ನನ್ನನ್ನು ಕ್ಷಮಿಸು –ನಿವೃತ್ತಿ ಘೋಷಿಸಿದ ವಿನೇಶ್ ಫೋಗಟ್
Janataa24 NEWS DESK Olympics 2024: Vinesh Phogat announces retirement from wrestling. ಪ್ಯಾರಿಸ್: 2024ರ ಒಲಿಂಪಿಕ್ಸ್ನಲ್ಲಿ ಚಿನ್ನದ …
Waynad Landslide: ವಯನಾಡಿನ ಭೂಕುಸಿತಕ್ಕೆ 308 ಬಲಿ.
Janataa24 NEWS DESK Waynad Landslide: ವಯನಾಡಿನ ಭೂಕುಸಿತಕ್ಕೆ 308 ಬಲಿ. ವಯನಾಡ್: ಕೇರಳದ ವಯನಾಡ್ ಜಿಲ್ಲೆಯಲ್ಲಿ ಭಾರಿ ಭೂಕುಸಿತ…
Flood: ಹಿಮಾಚಲದಲ್ಲಿ ಮೇಘಸ್ಫೋಟ 35 ಮಂದಿ ಕಣ್ಮರೆ.
Janataa24 NEWS DESK Flood: 2 dead, 35 missing after cloudburst in Himachal Pradesh. ಕೇರಳದ ವಯನಾಡಿನಲ್ಲಿ ಭೀಕರ…
DATAMER AI ಎಂಬ ಆನ್ಲೈನ್ ಆಪ್ ನಿಂದ ಕೋಟಿ ಕೋಟಿ ಹಣ ವಂಚನೆ.
Janataa24 NEWS DESK DATAMER AI ಎಂಬ ಆನ್ಲೈನ್ ಆಪ್ ನಿಂದ ಕೋಟಿ ಕೋಟಿ ಹಣ ವಂಚನೆ. ಗುಬ್ಬಿ:…
Gubbi: ಕಗ್ಗತ್ತಲಿನಲ್ಲಿ ಜೀವನ ನಡೆಸುತ್ತಿರುವ ಸಮುದ್ರನಕೋಟೆ ನಿವಾಸಿಗಳು
Janataa24 NEWS DESK Gubbi: Gubbi: ಕಗ್ಗತ್ತಲಿನಲ್ಲಿ ಜೀವನ ನಡೆಸುತ್ತಿರುವ ಸಮುದ್ರನಕೋಟೆ ನಿವಾಸಿಗಳು. ಗುಬ್ಬಿ: ತಾಲೂಕಿನ ನಿಟ್ಟೂರು ಹೋಬಳಿ ತ್ಯಾಗಟೊರು ಗ್ರಾಮ…
Accident: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ- ಬೈಕ್ ಸವಾರ ಸ್ಥಳದಲ್ಲೇ ಸಾವು.
Janataa24 NEWS DESK Accident: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ- ಬಿದ್ದ ಬೈಕ್ ಸವಾರ ಸ್ಥಳದಲ್ಲೇ ಸಾವು. ಶಿವಮೊಗ್ಗ: ಹಗಲು…
Accident: KSRTC ಬಸ್ ಗಳು ಮುಖಾಮುಖಿ ಡಿಕ್ಕಿ.
Janataa24 NEWS DESK Accident: ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯ ಬಸ್ಸುಗಳು ಮುಖಾಮುಖಿ ಡಿಕ್ಕಿ-ಪ್ರಾಣಪಾಯದಿಂದ ಪಾರಾದ ಪ್ರಯಾಣಿಕರು. ತುರುವೇಕೆರೆ: ತಾಲೂಕಿನ…
Pavagada: ಬ್ಯಾಂಕ್ ಆಫ್ ಬರೋಡ ಬ್ಯಾಂಕಿನ 117ನೇ ಸ್ಥಾಪಕರ ದಿನಾಚರಣೆ.
Janataa24 NEWS DESK Pavagada: ಬ್ಯಾಂಕ್ ಆಫ್ ಬರೋಡ ಬ್ಯಾಂಕಿನ 117ನೇ ಸ್ಥಾಪಕರ ದಿನಾಚರಣೆ. ಪಾವಗಡ: ಪಾವಗಡ ಶಾಖೆಯಿಂದ ಬ್ಯಾಂಕಿನ…
Turuvekere: ಭಾರತೀಯ ವಾಯು ಸೇನಾ ನಿವೃತ್ತ ಅಧಿಕಾರಿ ಮಾಯಸಂದ್ರ ತಿಮ್ಮಾಚಾರಿ ನಿಧನ.
Janataa24 NEWS DESK Turuvekere: ಭಾರತೀಯ ವಾಯು ಸೇನಾ ನಿವೃತ್ತ ಅಧಿಕಾರಿ ಮಾಯಸಂದ್ರ ತಿಮ್ಮಾಚಾರಿ ನಿಧನ. ತುರುವೇಕೆರೆ: ಭಾರತೀಯ ವಾಯು ಸೇನೆಯಲ್ಲಿ…
PAVAGADA: NSS ಶಿಬಿರಗಳಿಂದ ವಿದ್ಯಾರ್ಥಿಗಳು ಗ್ರಾಮೀಣ ಮೌಲ್ಯಗಳನ್ನು ಕಲಿಯಲು ಸಾಧ್ಯ.
Janataa24 NEWS DESK PAVAGADA: NSS ಶಿಬಿರಗಳಿಂದ ವಿದ್ಯಾರ್ಥಿಗಳು ಗ್ರಾಮೀಣ ಮೌಲ್ಯಗಳನ್ನು ಕಲಿಯಲು ಸಾಧ್ಯ ಸಿಪಿಐ ಸುರೇಶ್. ಪಾವಗಡ: ರಾಷ್ಟ್ರೀಯ ಸೇವಾ…
Gubbi:ಜಿಟಿ ಜಿಟಿ ಮಳೆಯಲ್ಲೂ ಕನ್ನಡ ಜ್ಯೋತಿರಥಕ್ಕೆ ಅದ್ದೂರಿ ಸ್ವಾಗತ
Janataa24 NEWS DESK Gubbi:ಜಿಟಿ ಜಿಟಿ ಮಳೆಯಲ್ಲೂ ಕನ್ನಡ ಜ್ಯೋತಿರಥಕ್ಕೆ ಅದ್ದೂರಿ ಸ್ವಾಗತ. ಗುಬ್ಬಿ: ತಾಲೂಕಿನ ಸಿ ಎಸ್ ಪುರ ಹೋಬಳಿಯಲ್ಲಿ…
Pavagada: 4 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ.
Janataa24 NEWS DESK Pavagada: ಕಳ್ಳರು ಮನೆ ಬೀಗ ಹೊಡೆದು ನಗದು ಬಂಗಾರದ ಆಭರಣಗಳು ದೋಚಿ ಪರಾರಿಯಾದ ಘಟನೆ ಪಾವಗಡ ಪಟ್ಟಣದಲ್ಲಿ…
Lokayukta: ತುಮಕೂರು ವಾಣಿಜ್ಯ ಇಲಾಖೆಯ ಮುದ್ದುಕುಮಾರ್ ಮನೆ ಮೇಲೆ ಲೋಕಾಯುಕ್ತ ದಾಳಿ
Janataa24 NEWS DESK Lokayukta: ಸುಖ ನಿದ್ದೆಯಲ್ಲಿದ್ದವರಿಗೆ ಲೋಕಾಯುಕ್ತ ಶಾಕ್.! ಲೋಕಾಯುಕ್ತ: ಬೆಳಗಿನಜಾವದ ಸುಖನಿದ್ರೆಯಲ್ಲಿದ್ದ ಅಧಿಕಾರಿಗಳ ಮನೆಗಳ ಮೇಲೆ ಏಕಕಾಲದಲ್ಲಿ…
Gubbi: ಕೊಳೆತು ನಾರುತ್ತಿರುವ ಚರಂಡಿಗಳು: ಶ್ರೀಸಾಮಾನ್ಯರನ್ನು ಕಡೆಗಣಿಸಿದ ಅಧಿಕಾರಿಗಳು.
Janataa24 NEWS DESK Gubbi: ಕೊಳೆತು ನಾರುತ್ತಿರುವ ಚರಂಡಿಗಳು- ಶ್ರೀಸಾಮಾನ್ಯರನ್ನು ಕಡೆಗಣಿಸಿದ ಅಧಿಕಾರಿಗಳು. ಗುಬ್ಬಿ: ತಾಲೂಕಿನ ಕಡಬ ಹೋಬಳಿಯ ಬ್ಯಾಡಗೆರೆ…
Tumkur: KSRTC ಬಸ್ ಮತ್ತು ಕಾರಿನ ನಡುವೆ ಬೀಕರ ರಸ್ತೆ ಅಪಘಾತ.
Janataa24 NEWS DESK Tumkur: KSRTC ಬಸ್ ಮತ್ತು ಕಾರಿನ ನಡುವೆ ಬೀಕರ ರಸ್ತೆ ಅಪಘಾತ. ಜೋಡುಗೆಟ್ಟೆ ಸಮೀಪ…
GT Mall: ರೈತನಿಗೆ ಅವಮಾನ ಮಾಡಿದ ಮಾಲ್ ಗೆ 7 ದಿನ ಬೇಗ ಹಾಕಿದ ಬಿಬಿಎಂಪಿ.
Janataa24 NEWS DESK GT Mall: ರೈತನಿಗೆ ಅವಮಾನ ಮಾಡಿದ ಮಾಲ್ ಗೆ 7 ದಿನ ಬೀಗ ಹಾಕಿದ…
Postal Jobs: 44,228 ಖಾಲಿ ಹುದ್ದೆಗಳ ಭರ್ತಿಗೆ ಮುಂದಾದ ಅಂಚೆ ಇಲಾಖೆ.
Janataa24 NEWS DESK Postal Jobs: 44,228 ಖಾಲಿ ಹುದ್ದೆಗಳ ಭರ್ತಿಗೆ ಮುಂದಾದ ಅಂಚೆ ಇಲಾಖೆ. ನವದೆಹಲಿ:…
Pavagada: ಆಟೋ ಪಲ್ಟಿ, ಏಳು ಜನಕ್ಕೆ ಗಾಯ.
Janataa24 NEWS DESK Pavagada: ಆಟೋ ಪಲ್ಟಿ,ಏಳು ಜನಕ್ಕೆ ಗಾಯ. ಪಾವಗಡ: ತಾಲೂಕಿನ ಅರಸೀಕೆರೆ ಗ್ರಾಮದ ವ್ಯಾಪ್ಟತಿಯಲ್ಲಿ…
Gubbi:ರೈತರು ಸಹಕಾರಿ ಸಂಸ್ಥೆಗಳಲ್ಲಿ ಸಾಲ ಪಡೆದು ಆರ್ಥಿಕವಾಗಿ ಸದೃಢರಾಗಿ- ಸಹಕಾರ ಸಚಿವ ಕೆ ಎನ್ ರಾಜಣ್ಣ.
Janataa24 NEWS DESK Gubbi:ರೈತರು ಸಹಕಾರಿ ಸಂಸ್ಥೆಗಳಲ್ಲಿ ಸಾಲ ಪಡೆದು ಆರ್ಥಿಕವಾಗಿ ಸದೃಢರಾಗಿ- ಸಹಕಾರ ಸಚಿವ ಕೆ ಎನ್ ರಾಜಣ್ಣ. ಗುಬ್ಬಿ:…
Arvind Kejriwal Bail: ಕೇಜ್ರಿವಾಲ್ ಗೆ ಜಾಮೀನು ಜಾರಿ ಮಾಡಿದ ಸುಪ್ರೀಂ ಕೋರ್ಟ್
Janataa24 NEWS DESK Supreme Court Granted Bail to Arvind Kejriwal. ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣ ಪ್ರಕರಣದಲ್ಲಿ ಜೈಲು…
Turuvekere: ಬರಗಾಲದ ಹಿನ್ನೆಲೆ ಮೈಕ್ರೋಫೈನಾನ್ಸ್ , ಮತ್ತು ಬ್ಯಾಂಕ್ ಗಳು ಸಾರ್ವಜನಿಕರಿಗೆ ಹಣ ಕಟ್ಟಲು ಒತ್ತಾಯ ಮಾಡುವಂತಿಲ್ಲ.
Janataa24 NEWS DESK Turuvekere: The background of drought is microfinance, and banks cannot compel the public…
Tumkur: ಪರಿಸರ ಸಂರಕ್ಷಣೆಗೆ ರಸ್ತೆ ಬದಿ ಸಸಿ ನೆಟ್ಟು ಪೋಷಿಸಿಲು ಮುಂದಾದ ಅರಣ್ಯ ಇಲಾಖೆ.
Tumkur: Forestry Department Planted Roadside Saplings For Environmental Protection. ಗುಬ್ಬಿ: ಬಿಸಿಲಿನ ಝಳಕಿಗೆ ಹೈರಾಣಾದ ಜನ ಜಾನುವಾರುಗಳ ರಕ್ಷಣೆಗೆ…
TUMKUR: ಕೆರೆಯನ್ನೇ ನುಂಗಿದ ಭೂಗಳ್ಳರು‐ಅಧಿಕರಿಗಳೇ ಬೆಂಗಾವಲು
TUMKUR: ಕೆರೆಯನ್ನೇ ನುಂಗಿದ ಭೂಗಳ್ಳರು‐ಅಧಿಕರಿಗಳೇ ಬೆಂಗಾವಲು| Land Grabbers Grabbed The Lake | Janataa24 NEWS DESK ಸ್ಟೇಡಿಯಂ ರೂಪ…
ಪಾವಗಡ: 240 ಮತಘಟ್ಟೆಗಳಲ್ಲಿ Pavagada: 240 ಮತಘಟ್ಟೆಗಳಲ್ಲಿ ಒಟ್ಟು ಶೇ 70%ರಷ್ಟು ಮತದಾನ| 70% voting in 240 polling booths of Pavagada|
Janataa24 NEWS DESK Pavagada: 240 ಮತಘಟ್ಟೆಗಳಲ್ಲಿ ಒಟ್ಟು ಶೇ 70%ರಷ್ಟು ಮತದಾನ| 70% voting in 240 polling booths…
Turuvekere: ಗ್ರಾಮ ಪಂಚಾಯಿತಿ ಸದಸ್ಯ ಮತ್ತು ನೀರು ವಿತರಕನ ಮೇಲೆ ಹಲ್ಲೆ.
Janataa24 NEWS DESK Turuvekere: ಗ್ರಾಮ ಪಂಚಾಯಿತಿ ಸದಸ್ಯ ಮತ್ತು ನೀರು ವಿತರಕನ ಮೇಲೆ ಹಲ್ಲೆ. ತುರುವೇಕೆರೆ: ತಾಲೂಕಿನ ದಂಡಿನ ಶಿವರ…
Turuvekere: ಪಂಜಿನ ಮೆರವಣಿಗೆ ಮೂಲಕ ಮತದಾನ ಜಾಗೃತಿ ಜಾಥಾ
Janataa24 NEWS DESK Turuvekere: ಪಂಜಿನ ಮೆರವಣಿಗೆ ಮೂಲಕ ಮತದಾನ ಜಾಗೃತ ಜಾಥಾ, ನಿರ್ಭೀತಿಯಾಗಿ ಮತವನ್ನು ಚಲಾಯಿಸಿ , ತಾಲೂಕು ಕಾರ್ಯ…
Tirupati: ತಿರುಪತಿಯಲ್ಲಿ ಅಗ್ನಿ ಅವಘಡ- ಶೇಶಾಚಲ ಅರಣ್ಯದಲ್ಲಿ ಕಾಡ್ಗಿಚ್ಚು.
Janataa24 News DESK Tirupati: ತಿರುಪತಿಯಲ್ಲಿ ಅಗ್ನಿ ಅವಘಡ ತಿರುಮಲ: ಪ್ರಸಿದ್ಧ ಪುಣ್ಯಕ್ಷೇತ್ರ ತಿರುಮಲದಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದೆ. ತಿರುಮಲದಿಂದ…
ಅವಮಾನ ಗೆದ್ದ ಮಾಜಿ ಪೋಲಿಸ್: UPSC ಪರೀಕ್ಷೆಯಲ್ಲಿ 780 ನೇ ರ್ಯಾಂಕ್….!
Janataa24 NEWS DESK 2018 ರಲ್ಲಿ ಸರ್ಕಲ್ ಇನ್ಸ್ಪೆಕ್ಟರ್ನಿಂದ ಸಾರ್ವಜನಿಕವಾಗಿ ಅವಮಾನಕ್ಕೊಳಗಾಗಿ ಕೆಲಸಕ್ಕೆ ರಾಜೀನಾಮೆ ನೀಡಿದ ನಂತರ ಅಚಲವಾಗಿ ಪಣತೊಟ್ಟು 2023…
UPSC 2023 RESULTS: ಯುಪಿಎಸ್ ಸಿ ಫಲಿತಾಂಶ ಪ್ರಕಟ, ಆದಿತ್ಯ ಶ್ರೀವಾಸ್ತವಗೆ ಪ್ರಥಮ ಸ್ಥಾನ.
UPSC ನಾಗರಿಕ ಸೇವೆಗಳ ಪರೀಕ್ಷೆ ಫಲಿತಾಂಶ ಪ್ರಕಟ; ಆದಿತ್ಯ ಶ್ರೀವಾಸ್ತವ್ಗೆ ಅಗ್ರಸ್ಥಾನ,UPSC CSE 2023 ಅಂತಿಮ ಫಲಿತಾಂಶ ಪ್ರಕಟ: 1016 ಅಭ್ಯರ್ಥಿಗಳು…
Turuvekere: ತಾಲೂಕು ಆಡಳಿತ ಕಚೇರಿಯಲ್ಲಿ 133 ನೇ ಅಂಬೇಡ್ಕರ್ ಜಯಂತಿ ಆಚರಣೆ
Janataa24 NEWS DESK Turuvekere: ತಾಲೂಕು ಆಡಳಿತ ಕಚೇರಿಯಲ್ಲಿ 133 ನೇ ಅಂಬೇಡ್ಕರ್ ಜಯಂತಿ ಆಚರಣೆ ತುರುವೇಕೆರೆ: ತಾಲೂಕು ಆಡಳಿತ ಕಚೇರಿಯಲ್ಲಿ…
Nomination: ಶಿವಮೊಗ್ಗದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಕೆ ಎಸ್ ಈಶ್ವರಪ್ಪ
Janataa24 NEWS DESK Nomination: ಶಿವಮೊಗ್ಗದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಕೆ ಎಸ್ ಈಶ್ವರಪ್ಪ ಶಿವಮೊಗ್ಗ:…
Turuvekere: ರಸ್ತೆ ಬದಿಯ ಕಲ್ಲು ಕಂಬಕ್ಕೆ ಕಾರು ಡಿಕ್ಕಿ ,ಸ್ಥಳದಲ್ಲೇ ಮೃತಪಟ್ಟ ವ್ಯಕ್ತಿ.
Janataa24 NEWS DESK Turuvekere: ರಸ್ತೆ ಬದಿಯ ಕಲ್ಲು ಕಂಬಕ್ಕೆ ಕಾರು ಡಿಕ್ಕಿ, ಓರ್ವ ವ್ಯಕ್ತಿ ಸ್ಥಳದಲ್ಲೇ ಸಾವು. ತುರುವೇಕೆರೆ: ತುರುವೇಕೆರೆ…
Accident: ಕೆಎಸ್ಆರ್ಟಿಸಿ ಬಸ್ ಮತ್ತು ಓಮಿನಿ ನಡುವೆ ಬೀಕರ ರಸ್ತೆ ಅಪಘಾತ ಮೂವರು ಸ್ಥಳದಲ್ಲೇ ಸಾವು
Accident: ಕೆಎಸ್ಆರ್ಟಿಸಿ ಬಸ್ ಮತ್ತು ಓಮಿನಿ ನಡುವೆ ಬೀಕರ ರಸ್ತೆ ಅಪಘಾತ ಮೂವರು ಸ್ಥಳದಲ್ಲೇ ಸಾವು ದಾವಣಗೆರೆ: ಕೆಎಸ್ಆರ್ಟಿಸಿ((KSRTC) ಬಸ್ ಹಾಗೂ…
Pavagada: ಶಿಕ್ಷಣ ಇಲಾಖೆಯ ನಿವೃತ್ತ ಜೆ.ಡಿ. ಡಾ.ವೈ.ಎಸ್. ಹನುಮಂತರಾಯ ನಿಧನ
Pavagada: ಶಿಕ್ಷಣ ಇಲಾಖೆಯ ನಿವೃತ್ತ ಜೆ.ಡಿ. ಡಾ.ವೈ.ಎಸ್. ಹನುಮಂತರಾಯ ನಿಧನ ಪಾವಗಡ, ಏ.10: ಪಟ್ಟಣದ ಸರ್ಕಾರಿ ವೈ.ಇ.ಆರ್. ಪ್ರಥಮ ದರ್ಜೆ ಕಾಲೇಜಿನ…
Pavagada: ನೇತ್ರದಾನ- ಸಾವಿನಲ್ಲೂ ಮಾನವೀಯತೆ ಮೆರೆದ ಪಾವಗಡದ ಯುವಕ
Janataa24 NEWS DESK Pavagada: ನೇತ್ರದಾನ- ಸಾವಿನಲ್ಲೂ ಮಾನವೀಯತೆ ಮೆರೆದ ಪಾವಗಡದ ಯುವಕ. ಪಾವಗಡ: ಸ್ವಾಗತ್ ಹೋಟೆಲ್ ಮಾಲೀಕರಾದ…
2nd PUC Results: ದ್ವಿತೀಯ ಪಿಯುಸಿ ರಿಸಲ್ಟ್ ಪ್ರಕಟ -ಎಲ್ಲಾ ಜಿಲ್ಲೆಗಳ ರಿಸಲ್ಟ್ ಇಲ್ಲಿದೆ.
Janataa24 NEWS DESK 2nd PUC Results: ದ್ವಿತೀಯ ಪಿಯುಸಿ ರಿಸಲ್ಟ್ ಪ್ರಕಟ -ಎಲ್ಲಾ ಜಿಲ್ಲೆಗಳ ರಿಸಲ್ಟ್ ಇಲ್ಲಿದೆ. ಬೆಂಗಳೂರು: 2023-24ನೇ…
Turuvekere: ಚೆಕ್ ಪೋಸ್ಟ್ ಗಳಲ್ಲಿ ವಾಹನ ತಪಾಸಣೆಗೆ ಮುಂದಾದ ತಹಸೀಲ್ದಾರ್ ರೇಣುಕುಮಾರ್.
Janataa24 NEWS DESK Turuvekere: ಚೆಕ್ ಪೋಸ್ಟ್ ಗಳಲ್ಲಿ ವಾಹನ ತಪಾಸಣೆಗೆ ಮುಂದಾದ ತಹಸೀಲ್ದಾರ್ ರೇಣುಕುಮಾರ್. ತುರುವೇಕೆರೆ: ತಾಲೂಕಿನಲ್ಲಿ ಈಗಾಗಲೇ…
Lokasabha 2024: ಮೋದಿ ರೋಡ್ ಶೋ ವೇಳೆ ವೇದಿಕೆ ಕುಸಿದು 9 ಮಂದಿಗೆ ಗಾಯ.
Janataa24 NEWS DESK Lokasabha 2024: ಮೋದಿ ರೋಡ್ ಶೋ ವೇಳೆ ವೇದಿಕೆ ಕುಸಿದು 9 ಮಂದಿಗೆ ಗಾಯ. ನವದೆಹಲಿ: ಲೋಕಸಭಾ…
Madhugiri: ಬಿಸಿಲ ತಾಪಕ್ಕೆ ರೋಸಿ ರಸ್ತೆ ಬದಿ ಅರವಟ್ಟಿಗೆ ಸ್ಥಾಪಿಸಿದ ಯುವಕರು
Janataa24 NEWS DESK Madhugiri: ಬಿಸಿಲ ತಾಪಕ್ಕೆ ರೋಸಿ ರಸ್ತೆ ಬದಿ ಅರವಟ್ಟಿಗೆ ಸ್ಥಾಪಿಸಿದ ಯುವಕರು ಮಧುಗಿರಿ : ತಾಲ್ಲೂಕಿನ ಕೋಡಿಗೇನಹಳ್ಳಿ…
Tumakuru: ಜಿಲ್ಲೆಯಲ್ಲಿ ಮೊದಲ ಮೇವು ಬ್ಯಾಂಕ್, ಗೋಶಾಲೆ ತೆರೆದ ಜಿಲ್ಲಾಡಳಿತ
Janataa24 NEWS DESK Tumakuru: ಜಿಲ್ಲೆಯಲ್ಲಿ ಮೊದಲ ಮೇವು ಬ್ಯಾಂಕ್, ಗೋಶಾಲೆ ತೆರೆದ ಜಿಲ್ಲಾಡಳಿತ ತುಮಕೂರು : ರಾಜ್ಯದಲ್ಲಿ ಕಳೆದ ಒಂದೂವರೆ…
Madhugiri: ಚೆಕ್ ಪೋಸ್ಟ್ ಬಳಿ ದಾಖಲೆಯಿಲ್ಲದೆ ಸಾಗಿಸುತ್ತಿದ್ದ 4.80 ಲಕ್ಷ ಪೋಲೀಸರ ವಶಕ್ಕೆ.
Madhugiri: ಚೆಕ್ ಪೋಸ್ಟ್ ಬಳಿ ದಾಖಲೆಯಿಲ್ಲದೆ ಸಾಗಿಸುತ್ತಿದ್ದ 4.80 ಲಕ್ಷ ಪೋಲೀಸರ ವಶಕ್ಕೆ. ಮಧುಗಿರಿ: ಚುನಾವಣೆ ನೀತಿ ಸಂಹಿತೆ ಪ್ರಾರಂಭವಾದ ಕ್ಷಣದಿಂದಲೇ…
Central Govt :ಕೇಂದ್ರ ಸರ್ಕಾರ ಬರ ಪರಿಹಾರ ವಿಳಂಬಕ್ಕೆ ಕಾರಣನಲ್ಲ – ಕೇಂದ್ರ ವಿತ್ತ ಸಚಿವೆ.
Janataa24 NEWS DESK Central Govt :ಕೇಂದ್ರ ಸರ್ಕಾರ ಬರ ಪರಿಹಾರ ವಿಳಂಬಕ್ಕೆ ಕಾರಣನಲ್ಲ – ಕೇಂದ್ರ ವಿತ್ತ ಸಚಿವೆ. ಬೆಂಗಳೂರು…
HDK ಗೆ ಶಾಕ್ ಕೊಟ್ಟ ಡಿಕೆ ಶಿವಕುಮಾರ್: ಕೈ ಗೆ ಜೈ ಎಂದ ಚನ್ನಪಟ್ಟಣದ 9 ಜೆಡಿಎಸ್ ನಗರಸಭೆ ಸದಸ್ಯರು.
Janataa24 NEWS DESK HDK ಗೆ ಶಾಕ್ ಕೊಟ್ಟ ಡಿಕೆ ಶಿವಕುಮಾರ್: ಕೈ ಗೆ ಜೈ ಎಂದ ಚನ್ನಪಟ್ಟಣದ 9 ಜೆಡಿಎಸ್…
Sunil Bose :ನಾಮಪತ್ರ ಅಸಿಂಧುಗೊಳಿಸುವಂತೆ ಚುನಾವಣಾಧಿಕಾರಿಗೆ ಬಿಜೆಪಿ ಅಭ್ಯರ್ಥಿ ಬಾಲರಾಜು ದೂರು.
Janataa24 NEWS DESK Sunil Bose :ನಾಮಪತ್ರ ಅಸಿಂಧುಗೊಳಿಸುವಂತೆ ಚುನಾವಣಾಧಿಕಾರಿಗೆ ಬಿಜೆಪಿ ಅಭ್ಯರ್ಥಿ ಬಾಲರಾಜು ದೂರು. ಚಾಮರಾಜನಗರ: ಎಸ್ಸಿ(SC) ಮೀಸಲು ಕ್ಷೇತ್ರವಾಗಿರುವ…
Pavagada: ಮೇಣದಬತ್ತಿ ಹಿಡಿದು ಮತದಾನದ ಜಾಗೃತಿಗೆ ಮುಂದಾದ ತಾಲ್ಲೂಕು ಪಂಚಾಯ್ತಿ ಇಒ ಜಾನಕಿ ರಾಮ್.
Janataa24 NEWS DESK Pavagada: ಮೇಣದಬತ್ತಿ ಹಿಡಿದು ಮತದಾನದ ಜಾಗೃತಿಗೆ ಮುಂದಾದ ತಾಲ್ಲೂಕು ಪಂಚಾಯ್ತಿ ಇಒ ಜಾನಕಿ ರಾಮ್. ಪಾವಗಡ: ತಾಲೂಕಿನ…
Turuvekere : ಚುನಾವಣೆ ನೀತಿ ಸಂಹಿತೆ ಹೊತ್ತಲ್ಲಿ ರಾತ್ರಿ ಹತ್ತಾದರು ತಾ.ಪಂ ಕಛೇರಿ ಓಪನ್…!
Janataa24 NEWS DESK Turuvekere : ಚುನಾವಣೆ ನೀತಿ ಸಂಹಿತೆ ಹೊತ್ತಲ್ಲಿ ರಾತ್ರಿ ಹತ್ತಾದರು ತಾ.ಪಂ ಕಛೇರಿ ಓಪನ್…! ತುರುವೇಕೆರೆ :…
HV Venkatesh : 1 ಲಕ್ಷ ಅಧಿಕ ಮತಗಳ ಅಂತರದಿಂದ ಬಿ.ಎನ್ ಚಂದ್ರಪ್ಪ ಗೆಲುವಿಗೆ ಪಣತೊಟ್ಟು ಶ್ರಮಿಸುತ್ತೇನೆ ಶಾಸಕ ಹೆಚ್ ವಿ ವೆಂಕಟೇಶ್
Janata24 NEWS DESK HV Venkatesh : 1 ಲಕ್ಷ ಅಧಿಕ ಮತಗಳ ಅಂತರದಿಂದ ಬಿ.ಎನ್ ಚಂದ್ರಪ್ಪ ಗೆಲುವಿಗೆ ಪಣತೊಟ್ಟು ಶ್ರಮಿಸುತ್ತೇನೆ…
Mandya: ಮಂಡ್ಯ ಜನತೆಗೆ ಪತ್ರ ಬರೆದ ಸುಮಲತಾ– ನಾಳೆ ಮಹತ್ವದ ನಿಲುವು ಸ್ಪಷ್ಟನೆ.
Janataa24 NEWS DESK Mandya: ಮಂಡ್ಯ ಜನತೆಗೆ ಪತ್ರ ಬರೆದ ಸುಮಲತಾ ಅಂಬರೀಶ್. ನನ್ನ ಸ್ವಾಭಿಮಾನಿ ಮಂಡ್ಯದ ಬಂಧುಗಳೆ, ಮಂಡ್ಯ…
Bagalakote: ಪ್ರತಿಭಾನ್ವಿತ ಬಡ ವಿದ್ಯಾರ್ಥಿಗಳಿಗೆ ‘ಜೀವಬಂಧು ಫೌಂಡೇಶನ್’ ವತಿಯಿಂದ ಉಚಿತ ಪ್ರವಾಸ.
Janataa24 NEWS DESK Bagalakote: ಪ್ರತಿಭಾನ್ವಿತ ಬಡ ವಿದ್ಯಾರ್ಥಿಗಳಿಗೆ ‘ಜೀವಬಂಧು ಫೌಂಡೇಶನ್’ ವತಿಯಿಂದ ಒಂದು ದಿನದ ಉಚಿತ “ರಜಾ-ಮಜಾ” ಪ್ರವಾಸ.…
Bengaluru: ಮಹಿಳೆಗೆ ಅವಾಚ್ಯ ಶಬ್ದಗಳಿಂದ ನಿಂದನೆ ನಟ ಶಿವರಾಜ್ ಕೆಆರ್ ಪೇಟೆ ವಿರುದ್ಧ ದೂರು ದಾಖಲು
Bengaluru: ಮಹಿಳೆಗೆ ಅವಾಚ್ಯ ಶಬ್ದಗಳಿಂದ ನಿಂದನೆ ನಟ ಶಿವರಾಜ್ ಕೆಆರ್ ಪೇಟೆ ವಿರುದ್ಧ ದೂರು ದಾಖಲ ಬೆಂಗಳೂರು: ಮಹಿಳೆಯೊಬ್ಬರಿಗೆ…
Ballari: ಚುನಾವಣೆಯಲ್ಲಿ ಎಲ್ಲರೂ ಹಣ ಕೊಡ್ತಾರೆ ವೋಟ್ ಮಾತ್ರ ನಮಗೆ ಹಾಕಿ- ಸಂತೋಷ್ ಲಾಡ್
Janataa24 NEWS DESK Ballari: ಚುನಾವಣೆಯಲ್ಲಿ ಎಲ್ಲರೂ ಹಣ ಕೊಡ್ತಾರೆ ವೋಟ್ ಮಾತ್ರ ನಮಗೆ ಹಾಕಿ- ಸಂತೋಷ್ ಲಾಡ್ ಬಳ್ಳಾರಿ: ದುಡ್ಡು…
ED ವಶದಲ್ಲಿರುವ ದೆಹಲಿ ಮುಖ್ಯಮಂತ್ರಿಯನ್ನು ಕೆಳಗಿಳಿಸುವಂತೆ ಸಲ್ಲಿಸಿದ್ದ PIL ವಜಾ
Janataa24 NEWS DESK ED ವಶದಲ್ಲಿರುವ ದೆಹಲಿ ಮುಖ್ಯಮಂತ್ರಿಯನ್ನು ಕೆಳಗಿಳಿಸುವಂತೆ ಸಲ್ಲಿಸಿದ್ದ PIL ವಜಾ ನವದೆಹಲಿ: ಸದ್ಯ ಜಾರಿ ನಿರ್ದೇಶನದ ವಶದಲ್ಲಿರುವ…
Chitradurga : ಚಿತ್ರದುರ್ಗ ಎಂಪಿ ಟಿಕೆಟ್ ಭೋವಿ ಸಮಾಜಕ್ಕೆ ವಂಚಿಸಿದರೆ ಬಂಡಾಯ ಸ್ವರ್ಧೆ ಆರ್ ದಾಸಬೋವಿ.
Janataa24 NEWS DESK Chitradurga : ಚಿತ್ರದುರ್ಗ ಎಂಪಿ ಟಿಕೆಟ್ ಭೋವಿ ಸಮಾಜಕ್ಕೆ ವಂಚಿಸಿದರೆ ಬಂಡಾಯ ಸ್ವರ್ಧೆ ಆರ್ ದಾಸಬೋವಿ. ಪಾವಗಡ:…
Delhi : ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಪತ್ನಿಯ ಕಾರು ಕದ್ದ ಖದೀಮರು.
Janataa24 NEWS DES Delhi: ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಪತ್ನಿಯ ಕಾರು ಕದ್ದ ಖದೀಮರು. ನವದೆಹಲಿ: ಭಾರತೀಯ ಜನತಾ ಪಾರ್ಟಿ…
Badami : ದಾಖಲೆ ಇಲ್ಲದೆ ಸಾಗಿಸುತ್ತಿದ್ದ 2.90 ಲಕ್ಷ ಹಣ ವಶಪಡಿಸಿಕೊಂಡ ಬಾದಾಮಿ ಪಿಎಸ್ಐ
Janataa24 NEWS DESK Badami : ದಾಖಲೆ ಇಲ್ಲದೆ ಸಾಗಿಸುತ್ತಿದ್ದ 2.90 ಲಕ್ಷ ಹಣ ವಶಪಡಿಸಿಕೊಂಡ ಬಾದಾಮಿ ಪಿಎಸ್ಐ ಬಾದಾಮಿ: ಲೋಕಸಭೆ…
IPL 2024: ಮುಂಬೈ ನಾಯಕ ಪಾಂಡ್ಯನಿಂದ ಮಾಜಿ ನಾಯಕ ಹಿಟ್ ಮ್ಯಾನ್ ರೋಹಿತ್ ಗೆ ಫೀಲ್ಡಿಂಗ್ ಕ್ಲಾಸ್.
Janataa24 NEWS DESK IPL 2024 : ಮುಂಬೈ ನಾಯಕ ಪಾಂಡ್ಯನಿಂದ ಮಾಜಿ ನಾಯಕ ಹಿಟ್ ಮ್ಯಾನ್ ರೋಹಿತ್ ಗೆ ಫೀಲ್ಡಿಂಗ್…
HD Devegowda : ಹಾಸನ ಜಿಲ್ಲಾಧಿಕಾರಿ ಸತ್ಯಭಾಮ ವಿರುದ್ದ ಚುನಾವಣಾ ಅಯೋಗಕ್ಕೆ ದೇವೆಗೌಡರು ದೂರು.
Janataa24 NEWS DESK HD Devegowda : ಹಾಸನ ಜಿಲ್ಲಾಧಿಕಾರಿ ಸತ್ಯಭಾಮ ವಿರುದ್ದ ಚುನಾವಣಾ ಅಯೋಗಕ್ಕೆ ದೇವೆಗೌಡರು ದೂರು. ಹಾಸನ :…
Lokayukta : 25 ಲಕ್ಷ ಲಂಚ ಪಡೆಯುವಾಗ ಮುಡಾ ಕಮಿಷನರ್ ಲೋಕಾಯುಕ್ತ ಬಲೆಗೆ.
Janataa24 NEWS DESK Lokayukta : 25 ಲಕ್ಷ ಲಂಚ ಪಡೆಯುವಾಗ ಮುಡಾ ಕಮಿಷನರ್ ಲೋಕಾಯುಕ್ತ ಬಲೆಗೆ. ಮಂಗಳೂರು: ಲಂಚ ಪಡೆಯುತ್ತಿರುವ…
CNG BIKE: ದೇಶದಲ್ಲಿ ಮೊದಲ ಬಾರಿಗೆ CNG ಬೈಕ್ ತಯಾರಿಸಿದ ಬಜಾಜ್.
CNG BIKE: ದೇಶದಲ್ಲಿ ಮೊದಲ ಬಾರಿಗೆ CNG ಬೈಕ್ ತಯಾರಿಸಿದ ಬಜಾಜ್.ಜೂನ್ ನಲ್ಲಿ ಬಿಡುಗಡೆಗೆ ಸಿದ್ಧತೆ. Janataa24 NEWS DESK ನವದೆಹಲಿ:…
Arvind Kejriwal: ಚುನಾವಣೆ ಹೊತ್ತಿನಲ್ಲಿಯೇ ದೆಹಲಿ ಸಿಎಂ ಅರವಿಂದ್ ಕ್ರೇಜಿವಾಲ್ ಮೇಲೆ ಇಡಿ ರೈಡ್.
Janataa24 NEWS DESK Arvind Kejriwal: ಚುನಾವಣೆ ಹೊತ್ತಿನಲ್ಲಿಯೇ ದೆಹಲಿ ಸಿಎಂ ಅರವಿಂದ್ ಕ್ರೇಜಿವಾಲ್ ಮೇಲೆ ಇಡಿ ರೈಡ್. ನವದೆಹಲಿ: ಚುನಾವಣೆ…
Election : ಬಿಜೆಪಿ ಶುದ್ದೀಕರಣ ಮಾಡುವುದಾಗಿ ಮಾಜಿ ಸಿಎಂ ಡಿವಿ ಸದಾನಂದಗೌಡ ಶಪಥ
Janataa24 NEWS DESK Lokasabha Election : ಬಿಜೆಪಿ ಶುದ್ದೀಕರಣ ಮಾಡುವುದಾಗಿ ಮಾಜಿ ಸಿಎಂ ಡಿವಿ ಸದಾನಂದಗೌಡ ಶಪಥ ಬೆಂಗಳೂರು: ದಿನಕ್ಕೊಂದು…
UPSC: ಲೋಕಸಭಾ ಚುನಾವಣಾ ಹಿನ್ನೆಲೆ Prelims ಪರೀಕ್ಷೆ ಮುಂದೂಡಿದ UPSC ಆಯೋಗ
UPSC: ಲೋಕಸಭಾ ಚುನಾವಣಾ ಹಿನ್ನೆಲೆ Prelims ಪರೀಕ್ಷೆ ಮುಂದೂಡಿದ UPSC ಆಯೋಗ Janataa24 NEWS DESK ನವದೆಹಲಿ: ಲೋಕಸಭೆ ಚುನಾವಣೆ (LokaSabha…
HDK: ಎನ್ ಡಿ ಎ ಜೊತೆಗಿನ ಜೆಡಿಎಸ್ ಮೈತ್ರಿನಲ್ಲಿ ಅಪಸ್ವರ ಕುಮಾರಸ್ವಾಮಿ ಮುನಿಸು.
Janataa24 NEWS DESK HDK :ಎನ್ ಡಿ ಎ ಜೊತೆಗಿನ ಜೆಡಿಎಸ್ ಮೈತ್ರಿನಲ್ಲಿ ಅಪಸ್ವರ ಕುಮಾರಸ್ವಾಮಿ ಮುನಿಸು. ಬೆಂಗಳೂರು: ಆರಂಭದಿಂದಲೂ ಬಿಜೆಪಿ…
Electoral Bonds: ಎಸ್ಬಿಐ ಗೆ ಚಾಟಿ ಬೀಸಿದ ಸುಪ್ರೀಂ ಕೋರ್ಟ್- ಎಲ್ಲಾ ಚುನಾವಣಾ ಬಾಂಡ್ ಗಳ ಮಾಹಿತಿ ಬಹಿರಂಗಪಡಿಸಬೇಕು
Janataa24 NEWS DESK Electoral Bonds: ಎಸ್ಬಿಐ ಗೆ ಚಾಟಿ ಬೀಸಿದ ಸುಪ್ರೀಂ ಕೋರ್ಟ್- ಎಲ್ಲಾ ಚುನಾವಣಾ ಬಾಂಡ್ ಗಳ ಮಾಹಿತಿ…
MP Election: ಲೋಕಸಭೆ ಚುನಾವಣೆಗೆ ದಿನಾಂಕ ಘೋಷಣೆ ನಿಮ್ಮ ಕ್ಷೇತ್ರದಲ್ಲಿ ಮತದಾನ ಯಾವಾಗ ಗೊತ್ತಾ..?
Janataa24 NEWS DESK MP Election: ಲೋಕಸಭೆ ಚುನಾವಣೆಗೆ ದಿನಾಂಕ ಘೋಷಣೆ, ನಿಮ್ಮ ಕ್ಷೇತ್ರದಲ್ಲಿ ಮತದಾನ ಯಾವಾಗ ಗೊತ್ತಾ..? ನವದೆಹಲಿ: ಲೋಕಸಭೆ…
Lokasabha 2024: ನೀತಿ ಸಂಹಿತೆ ಜಾರಿ- ಬದಲಾವಣೆ ಏನು.?
Janataa24 NEWS DESK Lokasabha 2024: ನಿತೀಸಂಹಿತೆ ಜಾರಿ- ಬದಲಾವಣೆ ಏನು.? ನವದೆಹಲಿ: ಭಾರತದ ಪ್ರಜಾಪ್ರಭುತ್ವದ ಹಬ್ಬ. ಮತಯುದ್ಧ ಅಂತಾನೇ ಬಿಂಬಿತವಾಗಿರುವ…
LokaSabha: ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ
Janataa24 NEWS DESK ನವದೆಹಲಿ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಮೊದಲ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ದೆಹಲಿಯ ಬಿಜೆಪಿ ಕಚೇರಿಯಲ್ಲಿ…
ಪ್ರಮಾಣವಚನ ಸ್ವೀಕರಿಸಿದ ತಕ್ಷಣವೇ ಅಂಗವಿಕಲ ಯುವತಿಗೆ ಸರ್ಕಾರಿ ಕೆಲಸ ನೀಡಿದ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ
Janataa24 NEWS DESK ತೆಲಂಗಾಣ: ತೆಲಂಗಾಣ ರಾಜ್ಯದ ಮೊದಲ ಕಾಂಗ್ರೆಸ್ ಮುಖ್ಯಮಂತ್ರಿಯಾಗಿ ರೇವಂತ್ ರೆಡ್ಡಿ ಇಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಹೈದರಾಬಾದ್…
ರಾಮಮಂದಿರದ ‘ಕ್ರೆಡಿಟ್’ ರಾಜೀವ್ ಗಾಂಧಿಗೂ ನೀಡಿ: ಕಮಲ್ ನಾಥ್ ಆಗ್ರಹ.
Janataa24 NEWS DESK ನವದೆಹಲಿ: ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರದ (Ram Mandir) ಉದ್ಘಾಟನೆಗೆ ಮುಹೂರ್ತ ನಿಗದಿಪಡಿಸಲಾಗಿದೆ. ಪ್ರಧಾನಿ ನರೇಂದ್ರ…
ಭಯ ಪಡಬೇಡಿ Emergency Alert Test- ಕೇಂದ್ರ ಸರ್ಕಾರದಿಂದ ಮೊಬೈಲ್ಗೆ ಬಂತು ಬೀಪ್ ಶಬ್ಧದೊಂದಿಗೆ ಫ್ಲ್ಯಾಶ್ ಮೆಸೇಜ್
Janataa24 NEWS DESK ಬೆಂಗಳೂರು: ಮುಂಬರುವ ದಿನಗಳಲ್ಲಿ ಸಂಭವಿಸುವ ವಿಕೋಪಗಳ ಕುರಿತು ಮುನ್ಸೂಚನೆ ನೀಡುವ ನಿಟ್ಟಿನಲ್ಲಿ ಪ್ರತಿಯೊಬ್ಬರ ಮೊಬೈಲ್ಗೆ ಇದೀಗ ಎಚ್ಚರಿಕೆ…
ಸನಾತನ ಧರ್ಮದ ಕುರಿತು ಹೇಳಿಕೆ: ತಮಿಳುನಾಡಿನ ಸರ್ಕಾರ ಮತ್ತು ಸಚಿವ ಉದಯನಿಧಿ ಸ್ಟಾಲಿನ್ ಗೆ ಸುಪ್ರೀಂ ಕೋರ್ಟ್ ನೋಟಿಸ್
Janataa24 NEWS DESK ಸನಾತನ ಧರ್ಮದ ಕುರಿತ ಹೇಳಿಕೆಗೆ ಸಂಬಂಧಿಸಿದಂತೆ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ಗೆ ಸುಪ್ರೀಂಕೋರ್ಟ್ ನೋಟಿಸ್ ಜಾರಿ ಮಾಡಿದೆ.…
ಮುಂಬೈ-ಜೈಪುರ ಎಕ್ಸ್ ಪ್ರೆಸ್ ನಲ್ಲಿ ಗುಂಡಿನ ದಾಳಿ
Janataa24 NEWS DESK ಮುಂಬೈ-ಜೈಪುರ ಎಕ್ಸ್ ಪ್ರೆಸ್ ನಲ್ಲಿ ಗುಂಡಿನ ದಾಳಿ ಮಹಾರಾಷ್ಟ್ರ: ಮಹಾರಾಷ್ಟ್ರದ (Maharashtra0 ಪಾಲ್ಘರ್ ರೈಲ್ವೆ ನಿಲ್ದಾಣದ ಬಳಿ…
ಮಹಾರಾಷ್ಟ್ರದ ಬುಲ್ದಾನ ಅಪಘಾತದಲ್ಲಿ 25 ಮಂದಿ ಸಾವು; ಭೀಕರ ದುರಂತದ ಫೋಟೋಸ್
JANATAA24 NEWS DESK ಮಹಾರಾಷ್ಟ್ರದ ಬುಲ್ಧಾನಾದ ಸಮೃದ್ಧಿ ಮಹಾಮಾರ್ಗ್ ಎಕ್ಸ್ಪ್ರೆಸ್ವೇಯಲ್ಲಿ 32 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಕನಿಷ್ಠ…
ರಾಜ್ಯದಲ್ಲಿಯೇ ಪ್ರಪ್ರಥಮ ಬಾರಿ ವಾಕ್ ಮತ್ತು ಶ್ರವಣ ಉಪಗ್ರಹದ ಕೇಂದ್ರ ಘಟಕ ಉದ್ಘಾಟಿಸಿದ ಸಂತೋಷ್ ಹೆಗ್ಡೆ.
Janataa24 NEWS DESK ಪಾವಗಡ ಪಾವಗಡದಲ್ಲಿ ರಾಜ್ಯದಲ್ಲಿಯೇ ಪ್ರಪ್ರಥಮ ಬಾರಿ ವಾಕ್ ಮತ್ತು ಶ್ರವಣ ಉಪಗ್ರಹದ ಕೇಂದ್ರ ಘಟಕ ಉದ್ಘಾಟಿಸಿದ ನಿವೃತ್ತ…
ಜಗತ್ತಿನಲ್ಲಿ ಭಾರತದಲ್ಲಿ ಮಾತ್ರ ನ್ಯಾಯ ಕೇಳುವವರೇ ಅಪರಾಧಿಗಳಾಗುತ್ತಾರೆ
ಇದು ಮನುಷ್ಯತ್ವಕ್ಕೆ ಪ್ರಜಾಪ್ರಭುತ್ವಕ್ಕೆ ಸ್ಪಂದಿಸುವವರೊಂದಿಗೆ ಮಾತ್ರ ಹಂಚಿಕೊಂಡಿರುವುದು. ಕುಸ್ತಿಪಟುಗಳು ಇಂದು ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡಿದ ಪತ್ರವನ್ನು ಓದಿ ಕಣ್ತುಂಬಿಕೊಳ್ತು. ಬಹುಶಃ ಜಗತ್ತಿನಲ್ಲಿ…
ಎರಡನೇ ಮದುವೆಯಾದ ಆಶಿಶ್ ವಿದ್ಯಾರ್ಥಿ
Janataa24 NEWS DESK ಕನ್ನಡ ಮಾತ್ರವಲ್ಲದೇ ಬಹುಭಾಷೆಯಲ್ಲಿ ನಟಿಸಿರುವ ಆಶಿಶ್ ವಿದ್ಯಾರ್ಥಿ (Ashish Vidyarthi) ಅವರು ತಮ್ಮ 60ನೇ ವಯಸ್ಸಿಗೆ 2ನೇ…
2000 ರೂ. ಮುಖಬೆಲೆ ನೋಟುಗಳ ಚಲಾವಣೆ ರದ್ದು, ಮತ್ತೆ ಚಲಾವಣೆಗೆ ಬರುತ್ತಾ 1000 ಮುಖಬೆಲೆಯ ಹೊಸ ನೋಟು..?
Janataa24 NEWS DESK ನವದೆಹಲಿ: ಆರ್ಬಿಐ 2,000 ರೂ. ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯಲು ನಿರ್ಧರಿಸಿದ್ದು, ಚಲಾವಣೆಗೆ ಬಂದ ಕೇವಲ ಎರಡೇ…
ನಟ ಅಶೋಕ್ ಕುಮಾರ್ ರವರ ಇಬ್ಬರು ಹೆಣ್ಣು ಮಕ್ಕಳು ದಾಂಪತ್ಯ ಜೀವನಕ್ಕೆ ಗುಡ್-ಬೈ ಹೇಳಿ ನಿತ್ಯಾನಂದನ ಆಶ್ರಮ ಸೇರಿದ್ದೇಕೆ
Janataa24 NEWS DESK ದಕ್ಷಿಣ ಭಾರತದ ಹಿರಿಯ ನಟ ಅಶೋಕ್ ಕುಮಾರ್ ಅವರ ಇಬ್ಬರು ಮಕ್ಕಳು ನಿತ್ಯಾನಂದ ಸ್ವಾಮಿ ಜೊತೆ ವಾಸಿಸುತ್ತಿದ್ದಾರೆ…
ಫಲಿಸದ ಪ್ರಾರ್ಥನೆ: ನಟ ಶರತ್ ಬಾಬು ಇನ್ನಿಲ್ಲ
Janataa24 NEWS DESK ಹೈದರಾಬಾದ್: ಕನ್ನಡದ ಅಮೃತವರ್ಷಿಣಿ (Amruthavarshini) ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ಜನಪ್ರಿಯ ನಟ ಶರತ್ ಬಾಬು (Sharath…
ಟಾಟಾ ಟಿಯಾಗೋ ಗೆ ಡಿಕ್ಕಿ ಹೊಡೆದು, ಪಲ್ಟಿಯಾಗಿ ಮಕಾಡೆ ಮಲಗಿದ ಎಸ್ ಯು ವಿ..!
Janataa24 NEWS DESK ಪುಟ್ಟ ಟಾಟಾ ಕಾರಿಗೆ ಡಿಕ್ಕಿ ಹೊಡೆದು ಪಲ್ಟಿ ಹೊಡೆದ ದೊಡ್ಡ ಕಾರು: ಒಂದು ಇಂಚು ಅಲ್ಲಾಡಲಿಲ್ಲ ಟಾಟಾ…
ಮಧ್ಯಪ್ರದೇಶ: 70-80 ಮಂದಿ ಪ್ರಯಾಣಿಕರಿದ್ದ ಬಸ್ ಸೇತುವೆಯಿಂದ 50 ಅಡಿ ಕೆಳಗೆ ಬಿದ್ದು 14 ಮಂದಿ ಸಾವು
Janataa24 NEWS DESK ಮಧ್ಯಪ್ರದೇಶ/ಭೋಪಾಲ್ ಮಧ್ಯಪ್ರದೇಶದ ಖಾರ್ಗೋನ್ ಜಿಲ್ಲೆಯಲ್ಲಿ ಸುಮಾರು 70-80 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ಸೊಂದು 50 ಅಡಿ ಸೇತುವೆಯಿಂದ ಬಿದ್ದು…
ಮನಿಮನೀಶ್ ಸಿಸೋಡಿಯಾ ಬಂಧನವನ್ನು ಖಂಡಿಸಿ ಆದ್ಮಿ ಪಕ್ಷ ಸೋಮವಾರ ದೇಶಾದ್ಯಂತ ಪ್ರತಿಭಟನೆ ನಡೆಸಲಿದೆ
“ಜನರು ಎಲ್ಲವನ್ನೂ ಗಮನಿಸುತ್ತಿದ್ದಾರೆ” -ಅರವಿಂದ್ ಕೇಜ್ರಿವಾಲ್ ನವದೆಹಲಿ: ಮಾರಾಟಕ್ಕೆ ಸಂಬಂಧಿಸಿದಂತೆ ಈಗ ರದ್ದಾದ ಅಬಕಾರಿ ನೀತಿಯಲ್ಲಿನ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ದೆಹಲಿಯ ಉಪಮುಖ್ಯಮಂತ್ರಿ…
ಅಬಕಾರಿ ನೀತಿ ಹಗರಣ: ಸಿಬಿಐನಿಂದ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಬಂಧನ
ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಬಂಧನ. ನವದೆಹಲಿ: ಮನೀಶ್ ಸಿಸೋಡಿಯಾ ಅವರನ್ನು ಸತತ 8 ಟೆಗಳ ಕಾಲ ವಿಚಾರಣೆ…
ಬೆಂಗಳೂರು: ಪುಲ್ವಾಮ ಹತ್ಯೆಗೆ ಸಂಭ್ರಮಿಸಿದ ಇಂಜಿನಿಯರಿಂಗ್ ವಿದ್ಯಾರ್ಥಿ ಫಯಾಜ್ ಗೆ 5 ವರ್ಷ ಜೈಲು ಖಾಯಂ
2019ನೆ ಇಸವಿ ಫೆಬ್ರವರಿ 14ರಂದು ಜೈಶ್ ಎ ಮೊಹ್ಮಮದ್ ಸಂಘಟನೆಯ ಆತ್ಮಹತ್ಯೆ ದಳದ ವಾಹನವೊಂದು ಭಾರತೀಯ ಸೈನಿಕರು ಪ್ರಯಾಣಿಸುತ್ತಿದ್ದ ಸೇನಾ ವಾಹನಕ್ಕೆ…
RRR ಆಸ್ಕರ್ ಗೆ ಎಂಟ್ರಿ.!
ಇತ್ತೀಚಿನ ದಿನಗಳಲ್ಲಿಸೌತ್ ಸಿನಿಮಾಗಳಿಗೆ ವಿಶ್ವದಾದ್ಯಂತ ಬಹುಬೇಡಿಕೆ ಉಂಟಾಗಿದ್ದು, ಕನ್ನಡ ತಮಿಳು ತೆಲುಗು ಮಲಯಾಳಂ ಚಿತ್ರಗಳು ಒಂದಕ್ಕಿಂತ ಒಂದು ಚಂದವಾಗಿ ಮೂಡಿ ಬರುತ್ತಿದ್ದುಒಂದರ…
RAGA: ರಾಹುಲ್ ಗಾಂಧಿ ಬೆಂಕಿಯಲ್ಲಿ ಅರಳಿದ ಹೂವು
JANATAA24 NEWS DESK RAGA: ರಾಹುಲ್ ಗಾಂಧಿ ಬೆಂಕಿಯಲ್ಲಿ ಅರಳಿದ ಹೂವು ಸಿಂಗಪೂರ್ ಪ್ರವಾಸದ ಸಂದರ್ಭದಲ್ಲಿ ಐ.ಐ.ಎಂ. ಹಳೆ ವಿದ್ಯಾರ್ಥಿಗಳ ಸಂಗಡ…
ನಿಮ್ಮ ಬಳಿ ಎರಡು ಪ್ಯಾನ್ಕಾರ್ಡ್ ಇದ್ದರೇ: 6 ತಿಂಗಳ ಜೈಲು ಶಿಕ್ಷೆ ಅಥವಾ 10,000 ರೂ.ಗಳವರೆಗೆ ದಂಡ
ನವದೆಹಲಿ: ಒಂದು ವೇಳೆ ನಿಮ್ಮ ಬಳಿ ಎರಡು ಪ್ಯಾನ್ಕಾರ್ಡ್ ಇದ್ದರೇ ನಿಮಗೆ ಸಮಸ್ಯೆಯಾಗಬಹುದು, ಹೌದು, ಈ ತಪ್ಪು ನಿಮಗೆ ಸಮಸ್ಯೆಯಾಗಬಹುದು ಮತ್ತು…