Turuvekere: ಕೋರೇಗಾಂವ್ 207 ನೇ ವಿಜಯೋತ್ಸವ. ತದ್ರೂಪಿ 15 ಅಡಿ ವಿಜಯಸ್ತಂಬ ಸ್ಥಾಪಿಸಿ ಆಚರಣೆ.

Janataa24 NEWS DESK      Turuvekere: ಕೋರೇಗಾಂವ್ 207 ನೇ ವಿಜಯೋತ್ಸವ. ತದ್ರೂಪಿ 15 ಅಡಿ ವಿಜಯಸ್ತಂಬ ಸ್ಥಾಪಿಸಿ ಆಚರಣೆ.…

Janataa24 NEWS DESK Turuvekere:ಸಮಾಜ ಸೇವಕರಿಂದ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ ವಿತರಣೆ. ತುರುವೇಕೆರೆ: ತುರುವೇಕೆರೆ ತಾಲೂಕಿನ ದಂಡಿನ ಶಿವರ…

Janataa24 NEWS DESK Turuvekere: ಸೂಳೆಕೆರೆ ಕೆರೆಯನ್ನು ತಾಲೂಕು ಆಡಳಿತ ಬಾಡಿಗೆ ಕೊಟ್ಟಿದೆಯೇ? ಮತ್ತೆ ಶುರುವಾಯಿತು ಮಣ್ಣು ಮಾಫಿಯಾ. ತುರುವೇಕೆರೆ: ಶಾಸಕರು…

SSLC Results: ರಾಜ್ಯಕ್ಕೆ 8ನೇ ಸ್ಥಾನ ತಂದುಕೊಟ್ಟ ತುರುವೇಕೆರೆಯ ವಿದ್ಯಾರ್ಥಿನಿ ಸಿಂಚನ ಎಂ ಬಿ.

Janataa24 NEWS DESK        ತುರುವೇಕೆರೆ: ಪಟ್ಟಣದ ದಬ್ಬೇಘಟ್ಟ ರಸ್ತೆಯಲ್ಲಿರುವ ಪ್ರಿಯಾ ಆಂಗ್ಲ ಶಾಲೆಯ 10ನೇ ತರಗತಿಯಲ್ಲಿ ವ್ಯಾಸಂಗ…

Turuvekere: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ವತಿಯಿಂದ ವಿಶ್ವ ಪರಿಸರ ದಿನಾಚರಣೆ.

Janataa24 NEWS DESK    Turuvekere: World Environment Day celebration on behalf of Dharmasthala Village Development Scheme.…

Fire Accident: ಅಗ್ನಿ ಅವಘಡ ಒಂದು ಕೋಟಿಗೂ ಅಧಿಕ ಮೌಲ್ಯದ ನಾರಿನ ಫ್ಯಾಕ್ಟರಿ ಭಸ್ಮ. 

Janataa24 NEWS DESK    Fire Accident: ಅಗ್ನಿ ಅವಘಡ ಒಂದು ಕೋಟಿಗೂ ಅಧಿಕ ಮೌಲ್ಯದ ನಾರಿನ ಫ್ಯಾಕ್ಟರಿ ಭಸ್ಮ. ತುರುವೇಕೆರೆ:…

Turuvekere: ರಾಜಕುಮಾರ್ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣಾ ಶಿಬಿರಕ್ಕೇ ಭರ್ಜರಿ ರೆಸ್ಪಾನ್ಸ್.

Janataa24 NEWS DESK Turuvekere: ರಾಜಕುಮಾರ್ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣಾ ಶಿಬಿರಕ್ಕೇ ಭರ್ಜರಿ ರೆಸ್ಪಾನ್ಸ್. ತುರುವೇಕೆರೆ: ರಾಜಕುಮಾರ್ ಆಸ್ಪತ್ರೆಯ ಆರೋಗ್ಯ ತಪಾಸಣಾ…

Turuvekere: ಎಸ್ ಬಿ ಜಿ ಶಾಲೆಯಲ್ಲಿ ನೂತನ ಮಾತೃ ಭೋಜನ ಕಾರ್ಯಕ್ರಮ.

Janataa24 NEWS DESK ತುರುವೇಕೆರೆ: ತಾಲೂಕಿನ  ಮಾಯಾಸಂದ್ರ ಹೋಬಳಿ ಕೊಡಿ ನಾಗಸಂದ್ರ ಗೇಟ್ನಲ್ಲಿರುವ ಶ್ರೀ ಆದಿಚುಂಚನಗಿರಿ ಶಾಖ ಮಠ ಹಾಗೂ ಎಸ್…

Turuvekere: ದೇವೇಗೌಡ ಬಡಾವಣೆಯ ಜನರ ಗೋಳು ಕೇಳೋರ್ಯಾರು?

Janataa24 NEWS DESK ತುರುವೇಕೆರೆ: ಪಟ್ಟಣ ಪಂಚಾಯಿತಿ ವ್ಯಾಪ್ತಿಯ ದೇವೇಗೌಡ ಬಡಾವಣೆಯಲ್ಲಿ(Devegowda Extension) ಚರಂಡಿ ವ್ಯವಸ್ಥೆ ಕಾಮಗಾರಿ ನಗರೋತ್ಥಾನ ಯೋಜನೆ ಅಡಿಯಲ್ಲಿ…

ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳ ಆಯ್ಕೆ.

Janataa24 NEWS DESK ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ, (ರಿ, ನೋ.47/74-75)ಕರ್ನಾಟಕ ದಲಿತ ಸಂಘರ್ಷ ಸಮಿತಿ, ಪದಾಧಿಕಾರಿಗಳ ಆಯ್ಕೆ. ತುರುವೇಕೆರೆ ತಾಲೂಕು…

ಗ್ಯಾಸ್ ಸಿಲಿಂಡರ್ ಆಧಾರ್ ಜೋಡಣೆ ಗೊಂದಲಕ್ಕೆ , ತೆರೆ ಎಳೆದ ತಾಲೂಕು ದಂಡಾಧಿಕಾರಿ ವೈ ಎಂ ರೇಣು ಕುಮಾರ್,

Janataa24 NEWS DESK ತುರುವೇಕೆರೆ: ಪಟ್ಟಣದ ಬಾಣಸಂದ್ರ ರಸ್ತೆಯಲ್ಲಿರುವ ಜೆ ಕೆ ಗ್ಯಾಸ್ ಏಜೆನ್ಸಿ ಬಳಿ, ಕಳೆದೆರಡು ದಿನಗಳಿಂದ ಉಜ್ವಲ ಯೋಜನೆಯಲ್ಲಿ…

ಗೊಂದಲದ ನಡುವೆ ತುರುವೇಕೆರೆ ತಾಲೂಕು ದ ಸಂ ಸ, ಸಂಚಾಲಕರಾಗಿ ಕೃಷ್ಣ ಮಾದಿಗ ಆಯ್ಕೆ,

Janataa24 NEWS DESK ತುರುವೇಕೆರೆ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಇಂದು ನಡೆದ ಪ್ರೊಫೆಸರ್ ಬಿ ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ…

ಪತ್ರಕರ್ತ ದಿ| ಸ್ವಾಮಿ ಕೆ. ಆರ್. ರವರಿಗೆ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಶ್ರದ್ಧಾಂಜಲಿ.

Janataa24 NEWS DESK ತುರುವೇಕೆರೆ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ಕಾರ್ಯನಿರತ ತುರುವೇಕೆರೆ ತಾಲೂಕು ಪತ್ರಕರ್ತರ ಸಂಘದ ವತಿಯಿಂದ, ತುರುವೇಕೆರೆ ತಾಲೂಕು…

ತುರುವೇಕೆರೆ ವಿಜಯ ಕರ್ನಾಟಕ ಪತ್ರಿಕೆ ವರದಿಗಾರರಾದ ಕೆ ಆರ್ ಸ್ವಾಮಿ ವಿಧಿವಶ.

Janataa24 NEWS DESK ತುರುವೇಕೆರೆ: ತುರುವೇಕೆರೆ ತಾಲೂಕಿನ ವಿಜಯ ಕರ್ನಾಟಕ ಪತ್ರಿಕೆ ವರದಿಗಾರರಾದ ಮಾಯಸಂದ್ರದ ಕೆ ಆರ್ ಸ್ವಾಮಿ ಇಂದು ಸಂಜೆ…

ವಿವಾಹಿತ ಮಹಿಳೆಯ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ

Janataa24 NEWS DESK ತುರುವೇಕೆರೆ: ತಾಲ್ಲೂಕಿನ ದಂಡಿನಶಿವರ ಠಾಣಾ ವ್ಯಾಪ್ತಿಯಲ್ಲಿ ಘಟನೆ.ಕೊಲೆಗೀಡಾದ ಮಹಿಳೆ ದುಂಡ ಕೋಡಿಹಳ್ಳಿ ಗ್ರಾಮದ ಗಿರೀಶ್ ಎಂಬುವರ ಪತ್ನಿ…

ಭೀಕರವಾಗಿ ಹತ್ಯೆ ಮಾಡಿ ಪೊಲೀಸರಿಗೆ ಶರಣಾದ ಆರೋಪಿ

Janataa24 NEWS DESK ತುರುವೇಕೆರೆ: ತಾಲೂಕಿನ ದಂಡಿನ ಶಿವರ ಪೊಲೀಸ್ ಠಾಣೆಯ ವ್ಯಾಪ್ತಿಯ ಡಿ ಪಾಳ್ಯ ಎಂಬ ಗ್ರಾಮದಲ್ಲಿ 57 ವರ್ಷದ…

ಸ್ವಚ್ಛತೆ ಕಡೆಗೆ ಹೆಚ್ಚಿನ ಒತ್ತು ಕೊಡುತ್ತಿರುವ ಸೊರವನಹಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ

Janataa24 NEWS DESK ತುರುವೇಕೆರೆ: ತಾಲೂಕಿನ ಸೊರ ವನಹಳ್ಳಿ ಗ್ರಾಮ ಪಂಚಾಯಿತಿಯ ಎಲ್ಲಾ ಗ್ರಾಮಗಳಿಗೂ ಪಂಚಾಯಿತಿಗೆ ನೂತನವಾಗಿ ನಿಯೋಜನೆಗೊಂಡ ಪಂಚಾಯತಿ ಅಭಿವೃದ್ಧಿ…

ರೈತರ ಮುಖದಲ್ಲಿ ಮಂದಹಾಸ ಮೂಡಿಸಿದ ಮಹಿಳಾ ಹಾಲು ಉತ್ಪಾದಕರ ನೂತನ ಡೈರಿ.

Janataa24 NEWS DESK ರೈತರ ಮುಖದಲ್ಲಿ ಮಂದಹಾಸ ಮೂಡಿಸಿದ ಮಹಿಳಾ ಹಾಲು ಉತ್ಪಾದಕರ ನೂತನ ಡೈರಿ. ತುರುವೇಕೆರೆ: ತಾಲೂಕಿನ ಕೊಡಗಿಹಳ್ಳಿ ಗ್ರಾಮ…

ತುರುವೇಕೆರೆ: ಸರ್ಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆಗೆ ಚಾಲನೆ.

Janataa24 NEWS DESK ಸರ್ಕಾರದ ಮಹತ್ವಕಾಂಕ್ಷೆ ಗೃಹಲಕ್ಷ್ಮಿ ಯೋಜನೆಗೆ ಚಾಲನೆ . ತುರುವೇಕೆರೆ: ತಾಲೂಕಿನ ಸೊರವನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ…

NSS ವಾರ್ಷಿಕ ವಿಶೇಷ ಸಮಾರಂಭ ಉದ್ಘಾಟನೆ ಮಾಡಿದ ಮಾಜಿ ಶಾಸಕ ಮಸಾಲ ಜಯರಾಮ್.

Janataa24 NEWS DESK ರಾಷ್ಟ್ರೀಯ ಸೇವಾ ಯೋಜನೆ (ಎನ್ಎಸ್ಎಸ್) ವಾರ್ಷಿಕ ವಿಶೇಷ ಸಮಾರಂಭ ಉದ್ಘಾಟನೆ ಮಾಡಿದ ಮಾಜಿ ಶಾಸಕ ಮಸಾಲ ಜೈರಾಮ್.…

ಪ್ರಾಣ ಬೇಕಿದ್ದರೆ ಬಿಟ್ಟೆವು, ಜಮೀನು ಬಿಡುವುದಿಲ್ಲ,ರೈತರ ಆಕ್ರೋಶ.

Janataa24 NEWS DESK ಪ್ರಾಣ ಬೇಕಿದ್ದರೆ ಬಿಟ್ಟೆವು, ಜಮೀನು ಬಿಡುವುದಿಲ್ಲ,/ ರೈತರ ಆಕ್ರೋಶ. ತುರುವೇಕೆರೆ: ಪಟ್ಟಣದ ಹೊರವಲಯದಲ್ಲಿ, ಅರಳಿಕೆರೆ ಗ್ರಾಮ ಸೇರಿದಂತೆ…

ತೋಟದ ಪಂಪ್ ಹೌಸ್ ನಲ್ಲಿ ಚಿರತೆ ಪ್ರತ್ಯಕ್ಷ.

Janataa24 NEWS DESK ತುರುವೇಕೆರೆ: ತಾಲೂಕಿನ ಅರೆ ಮಲ್ಲೆನಹಳ್ಳಿ ಪಂಚಾಯಿತಿ ವ್ಯಾಪ್ತಿಗೆ ಬರುವ ಕ್ಯಾಮಸಂದ್ರ ಬಳಿ ಜೈರಾಮ್ ಎಂಬುವರ ತೋಟದ ಪಂಪ…

ಯಮಸ್ವರೂಪಿ ವೈದ್ಯನ ವಿರುದ್ಧ ಗುಡುಗಿದ ಕರುನಾಡ ವಿಜಯ ಸೇನೆ.

Janataa24 NEWS DESK ಯಮಸ್ವರೂಪಿ ವೈದ್ಯನ ವಿರುದ್ಧ ಗುಡುಗಿದ ಕರುನಾಡ ವಿಜಯ ಸೇನೆ. ಮುಂದಾಗುವ ಅನಾಹುತಕ್ಕೆ ಬ್ರೇಕ್. ವಾರಕ್ಕೆ ಎರಡು ದಿನ…

ಪಿಎಂ ಫಸಲ್ ಭೀಮಾ ಯೋಜನೆ ವಿಮೆ‌ ಮಾಡಿಸಿ: ಕೃಷಿ ಸಹಾಯಕ‌ ನಿರ್ದೇಶಕಿ  ಪೂಜಾ

Janataa24 NEWS DESK ತುರುವೇಕೆರೆ: ತಾಲ್ಲೂಕಿನ ರೈತರು 2023 ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆಗಳಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ…

ಜಲಜೀವನ್ ಮಿಷನ್ ಕ್ಷೇತ್ರದ ಪ್ರತಿ ಗ್ರಾಮದಲ್ಲೂ ಜಾರಿಗೊಳಿಸಲಾಗುವುದು: ಶಾಸಕ MT ಕೃಷ್ಣಪ್ಪ

Janataa24 NEWS DESK ತುರುವೇಕೆರೆ: ಪ್ರತಿಯೊಬ್ಬ ರೈತರೂ, ನಾಗರೀಕರು ಶುದ್ಧ ಕುಡಿಯುವ ನೀರು ಸೇವನೆ ಮಾಡಬೇಕೆಂಬ ಉದ್ದೇಶದಿಂದ ಜಲಜೀವನ್ ಮಿಷನ್ ಯೋಜನೆಯನ್ನು…

ನಾಡಪ್ರಭು ಕೆಂಪೇಗೌಡ ರ 514 ನೇ. ಜಯಂತೋತ್ಸವ ಆಚರಣೆ

Janataa24 NEWS DESK ತುರುವೇಕೆರೆ: ತಾಲೂಕು ಒಕ್ಕಲಿಗ ಸಂಘ, ಒಕ್ಕಲಿಗ ನೌಕರರ ಸಂಘ, ಕಾಲಭೈರವೇಶ್ವರ ಮಹಿಳಾ ಒಕ್ಕಲಿಗ ಸಂಘ ಹಾಗೂ ಕೆಂಪೇಗೌಡ…

ಆರ್.ಬಿ.ಐ. ವ್ಯವಹಾರಿಕ ಕ್ವಿಜ್ ಸ್ಪರ್ಧೆ: ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳು

Janataa24 NEWS DESK RBI FINANCIAL QUIZ COMPETITION ” ಸ್ಪರ್ಧೆಯಲ್ಲಿ ಬ್ಲಾಕ್ (ತಾಲ್ಲೂಕು ಮಟ್ಟ) ಹಂತದಲ್ಲಿ ಕುಮಾರಿ ಚೈತನ್ಯ ಕೆ…

ತುರುವೇಕೆರೆ ತಾಲೂಕಿನಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಸಾಲು ಸಾಲು ದರೋಡೆ ಪ್ರಕರಣಗಳಿಗೆ ಕಡಿವಾಣ ಹಾಕುವವರು ಯಾರು?

Janataa24 NEWS DESK ತುರುವೇಕೆರೆಯ ತಾಲೂಕಿನಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಸಾಲು ಸಾಲು ದರೋಡೆ ಪ್ರಕರಣಗಳಿಗೆ ಕಡಿವಾಣ ಹಾಕುವವರು ಯಾರು. ಯಾವಾಗ…

2022 SSLC ಮತ್ತು PUCಯಲ್ಲಿ 85% ಗಿಂತ ಹೆಚ್ಚು ಅಂಕ ಪಡೆದ ದಲಿತ ಸಮುದಾಯದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ.

Janataa24 NEWS DESK 2022 ಬ್ಯಾಚ್ನಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿ ಯು ಸಿ ಪರೀಕ್ಷೆಯಲ್ಲಿ 85% ಗಿಂತ…

ಸರ್ಕಾರಿ ವೈದ್ಯರ ನಿರ್ಲಕ್ಷದ ಬಗ್ಗೆ ಸಾಕ್ಷಿ ಸಮೇತ ಎಳೆ ಎಳೆಯಾಗಿ ಬಿಚ್ಚಿಟ್ಟ ತಾಲೂಕು ಆರ್‌ ಟಿ ಐ ಅಧ್ಯಕ್ಷ ರುದ್ರೇಶ್.

Janataa24 NEWS DESK ಸರ್ಕಾರಿ ವೈದ್ಯರ ನಿರ್ಲಕ್ಷದ ಬಗ್ಗೆ ಸಾಕ್ಷಿ ಸಮೇತ ಎಳೆ ಎಳೆಯಾಗಿ ಬಿಚ್ಚಿಟ್ಟ ತಾಲೂಕು ಆರ್‌ ಟಿ ಐ…

ರೈತರ ಪಾಲಿಗೆ ಆಶಾಕಿರಣವಾದ ಶಾಸಕ ಎಂ ಟಿ ಕೃಷ್ಣಪ್ಪ.

Janataa24 NEWS DESK ತುರುವೇಕೆರೆ: ತಾಲೂಕಿನ ಮಹದೇಶ್ವರ ಬೆಟ್ಟದ ಜೋಡುಗಟ್ಟೆಯಲ್ಲಿ, ಪ್ರತಿ ಭಾನುವಾರ ರಾಸುಗಳ ಸಂತೆ ನಡೆಯುತ್ತದೆ, ನೆನ್ನೆ ಭಾನುವಾರದಂದು ರಾಸುಗಳ…

ಬಡ ಕುಟುಂಬದ ಮೇಲೆ ದ್ವೇಷ ಸಾಧಿಸಿಯೇ ಬಿಟ್ಟರ ಬೆಸ್ಕಾಂ ಅಧಿಕಾರಿಗಳು..?

Janataa24 NEWS DESK ತುರುವೇಕೆರೆ: ತಾಲೂಕಿನ ಡೊಂಕಿಹಳ್ಳಿ ಗ್ರಾಮದ ನಿವಾಸಿ ದೇವರಾಜು ಎಂಬುವರು ಸುಮಾರು ವರ್ಷಗಳಿಂದ ತೋಟದ ಮನೆಯಲ್ಲಿ ವಾಸವಿದ್ದು ,…

ಭಾರಿ ಮಳೆ-ಗಾಳಿಗೆ ಮನೆಯ ಮೇಲ್ಛಾವಣಿಗಳು ಹಾರಿಗೋಗಿದ್ದು: ಜನ ಜೀವನ ಅತಂತ್ರವಾಗಿದೆ

Janataa24 NEWS DESK ತುರುವೇಕೆರೆ: ಸುರಿದ ಭಾರಿಮಳೆ ಗಾಳಿಗೆ ಮನೆಯ ಮೇಲ್ಚಾವಣಿ ಗಳು ಹಾರಿಗೋಗಿದ್ದು ಹಾಗೂ ಸುಮಾರು ತೆಂಗು ಹಾಗೂ ಅಡಿಕೆ…

ಸರ್ಕಾರಿ ಶಾಲೆಗೆ ಕನ್ನ ಹಾಕಿದ ಕಳ್ಳರು.

Janataa24: ತುರುವೇಕೆರೆ ತಾಲೂಕಿನ ಬಾಣಸಂದ್ರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ನೆನ್ನೆ ರಾತ್ರಿ ಕಳ್ಳರು ಕೈಚಳಕ ತೋರಿಸಿ, ಅಕ್ಷರ…

66 ಜನರೈತರಿಗೆ ಸಾಗುವಳಿ ಚೀಟಿ ವಿತರಿಸಿದ ಮಾಜಿ ಸಚಿವ ಹಾಲಿ ಶಾಸಕ ವೆಂಕಟರಮಣಪ್ಪ.

66 ಜನರೈತರಿಗೆ ಸಾಗುವಳಿ ಚೀಟಿ ವಿತರಿಸಿದ ಮಾಜಿ ಸಚಿವ ಹಾಲಿ ಶಾಸಕ ವೆಂಕಟರಮಣಪ್ಪ. ಪಾವಗಡ ಗುರುವಾರ ತಾಲೂಕು ಕಚೇರಿಯಲ್ಲಿ ಹಮ್ಮಿಕೊಂಡ ಸಾಗುವಳಿ…

ಕೆ ಆರ್ ಎಸ್ ಪಕ್ಷದಿಂದ ಭ್ರಷ್ಟಾಚಾರ ಮುಕ್ತ ದಕ್ಷ ಆಡಳಿತ ನೀಡುವುದು, ಮನೆ ಬಾಗಿಲಿಗೆ ಸರ್ಕಾರಿ ಸೇವೆ.

ತುರುವೇಕೆರೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕೆ ಆರ್ ಎಸ್ ಪಕ್ಷದಿಂದ ಪತ್ರಿಕ ಮಾಧ್ಯಮ ಘೋಷ್ಠಿ. ತುರುವೇಕೆರೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಇಂದು…

ಶೆಟ್ಟಿಗೊಂಡನಹಳ್ಳಿ ಗ್ರಾಮದಲ್ಲಿ ಬೃಹತ್ ಬಿಜೆಪಿ ಕಾರ್ಯಕರ್ತರ ಸಮಾವೇಶ.

ತುರುವೇಕೆರೆ: ಮಂಜುನಾಥ್ ಈ ಕಾರ್ಯಕ್ರಮಕ್ಕೆ ತಾಲೂಕಿನ ಶಾಸಕರು ಆಗಮಿಸುತ್ತಿದ್ದಂತೆಯೇ ಸುತ್ತಮುತ್ತಲಿನ ಗ್ರಾಮಸ್ಥರು ,ಮತ್ತು ಬಿಜೆಪಿ ಕಾರ್ಯಕರ್ತರುಗಳು, ಶೆಟ್ಟಿಗೊಂಡನಹಳ್ಳಿ ವೃತ್ತದಲ್ಲಿ ,ಬೃಹತ್ ಆಕಾರದ…

ಮಾಜಿ ಶಾಸಕರೇ ಮಾತನಾಡುವಾಗ ನಾಲಿಗೆಯ ಮೇಲೆ ಹಿಡಿತವಿರಲಿ: ಮಸಾಲಾ ಜಯರಾಮ್

ತುರುವೇಕೆರೆ: ಮಂಜುನಾಥ್ ತುರುವೇಕೆರೆ ತಾಲೂಕಿನ ಚಿಕ್ಕ ತುರುವೇಕೆರೆ ಗ್ರಾಮದ ಮಲ್ಲಾಘಟ್ಟಕೆರೆಯ ಹಳ್ಳದಿಂದ ದಬ್ಬೇಘಟ್ಟ ಹೋಬಳಿಯ 29 ಕೆರೆಗಳಿಗೆ ನೀರು ತುಂಬಿಸುವ 50…

ಜೆಡಿಎಸ್ ಪಕ್ಷದಿಂದ ಮೊದಲ ಬಾರಿ ತಾಲೂಕಿನಲ್ಲಿ ಅಲ್ಪಸಂಖ್ಯಾತರ ಸಮಾವೇಶ.

ತುರುವೇಕೆರೆ: ಮಂಜುನಾಥ್ ತುರುವೇಕೆರೆ ತಾಲೂಕಿನಲ್ಲಿ ನಾಳೆ 14ನೇ ಮಂಗಳವಾರ ಮೊಟ್ಟಮೊದಲ ಬಾರಿಗೆ ಇತಿಹಾಸದಲ್ಲೇ ತುರುವೇಕೆರೆ ಪಟ್ಟಣದ ಗುರುಭವನದ ಆವರಣದಲ್ಲಿ ಮಾಜಿ ಶಾಸಕರಾದ…

ರಾಜ್ಯದಲ್ಲೇ ಮೊದಲ ಬಾರಿ ತಾಲೂಕಿಗೆ 3335 ವಸತಿ ರಹಿತರಿಗೆ ಮನೆ ಮಂಜೂರು

ತುರುವೇಕೆರೆ: ಮಂಜುನಾಥ್ ತುರುವೇಕೆರೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕಿನ ಶಾಸಕರಾದ ಮಸಾಲ ಜೈರಾಮ್ ಅವರಿಂದ ಪತ್ರಿಕಾ ಮಾಧ್ಯಮ ಗೋಷ್ಠಿ ನಡೆಸಿ, ತಾಲೂಕಿನಲ್ಲಿ…

ಕಾಂಗ್ರೆಸ್ ಪಕ್ಷ ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡ ಕಾರ್ಯಕರ್ತರು.

ತುರುವೇಕೆರೆ ತಾಲೂಕಿನ ಮಾಯಸಂದ್ರ ಮಾಯಸಂದ್ರ ಗ್ರಾಮ ಹಾಗೂ ಕೋಡಿ ನಾಗಸಂದ್ರ ಟಿ ಬಿ ಕ್ರಾಸ್ನ ಇಪ್ಪತ್ತಕ್ಕೂ ಹೆಚ್ಚು ಕೆಲವು ಮುಸ್ಲಿಂ ಯುವಕರು…

ವಾಣಿಜ್ಯ ಸಂಕೀರ್ಣವನ್ನು ಉದ್ಘಾಟಿಸಿದ: ಜಿಲ್ಲಾ ಉಸ್ತುವಾರಿ ಮಂತ್ರಿಗಳಾದ ಆರಗ ಜ್ಞಾನೇಂದ್ರ

ತುರುವೇಕೆರೆ ಪಟ್ಟಣ ಪಂಚಾಯ್ತಿ ವತಿಯಿಂದ ನಿರ್ಮಿಸಲಾಗಿರುವ ವಾಣಿಜ್ಯ ಸಂಕೀರ್ಣವನ್ನು ಸೋಮವಾರ ಬೆಳಿಗ್ಗೆ 11-30 ಕ್ಕೆ ಉದ್ಘಾಟಿಸಲಾಗುವುದು ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಮಂತ್ರಿಗಳಾದ…

ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ: ಶಾಸಕ ಮಸಾಲಾ ಜಯರಾಮ್

ತುರುವೇಕೆರೆ: ಮಂಜುನಾಥ್ ತುರುವೇಕೆರೆ: ತಾಲ್ಲೂಕಿನ ಮುತ್ತುಗದಹಳ್ಳಿ ಗ್ರಾಮ ಪಂ ವ್ಯಾಪ್ತಿಯ ಬೆಂಕಿಕೆರೆಯಿಂದ ಚಿಕ್ಕೋನಹಳ್ಳಿ ಯವರೆಗೆ ಸುಮಾರು 2 ಕೋಟಿ ರೂ ವೆಚ್ಚದಲ್ಲಿ…

ಜಿಲ್ಲೆಯಲ್ಲಿಯೇ ಪ್ರಥಮ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಎಟಿಎಂ ಉದ್ಘಾಟನೆ

ಜಿಲ್ಲೆಯಲ್ಲಿಯೇ ಪ್ರಥಮ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಎಟಿಎಂ ಉದ್ಘಾಟನೆ ತುರುವೇಕೆರೆ: ಮಂಜುನಾಥ್ ಇಂದು ಅರೆಮಲ್ಲೇನಹಳ್ಳಿ ಯಲ್ಲಿ ಪ್ರಾಥಮಿಕ ಕೃಷಿ…

ಸರ್ಕಾರಿ ಶಾಲೆಯಲ್ಲಿ ವಿಶೇಷ ರಾಷ್ಟ್ರೀಯ ವಿಜ್ಞಾನ ದಿನ ಆಚರಣೆ.

ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ಇಂದು ರಾಷ್ಟ್ರೀಯ ವಿಜ್ಞಾನ ದಿನ ಆಚರಣೆ. ತುರುವೇಕೆರೆ: ಮಂಜುನಾಥ್ ತುರುವೇಕೆರೆ ಪಟ್ಟಣದ ಹೃದಯ…

ಕರುನಾಡು ಕಟ್ಟೋಣ ಸಂಕಲ್ಪ ಯಾತ್ರೆ: ತುರುವೇಕೆ

ತುರುವೇಕೆರೆ: ಮಂಜುನಾಥ್ ತುರುವೇಕೆರೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕೆ.ಆರ್‌.ಎಸ್‌ ಪಕ್ಷದ ಸಂಭಾವ್ಯ ಅಭ್ಯರ್ಥಿ ಹಾಗೂ ನಿವೃತ್ತ ಪೊಲೀಸ್ ಅಧಿಕಾರಿಯಾದ ರಾಮಪ್ರಸಾದ್ ರವರು…

ಖಿನ್ನತೆಗೆ ಒಳಗಾದ ಮಹಿಳೆ ನೇಣಿಗೆ ಶರಣು

ತುರುವೇಕೆರೆ:- ಮಂಜುನಾಥ್ ತಿಪಟೂರು ನಗರ ವ್ಯಾಪ್ತಿಯಲ್ಲಿ ಬರುವ ಶಾರದಾ ನಗರ ವಾಸಿ ಸೌರಭ 35 ವರ್ಷ ಪುತ್ರ ತನ್ವಿತ್ ಆರ್ಯ 5…

ವಾಸಿಸಲು ಸೂರೇ ಇಲ್ಲದ ತುರುವೇಕೆರೆ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು

ತುರುವೇಕೆರೆ: ಮಂಜುನಾಥ್ ತುರುವೇಕೆರೆ ಪಟ್ಟಣದ ಹೃದಯ ಭಾಗದಲ್ಲಿರುವ ಪೊಲೀಸ್ ಠಾಣೆಯ ಹಿಂಭಾಗ ಸುಮಾರು ನಾಲ್ಕು ಎಕರೆಗೂ ಹೆಚ್ಚು ಈ ಇಲಾಖೆಗೆ ಸೇರಿದ…

ಈಜಲು ಹೋದ ಯುವಕ ನೀರಿನಲ್ಲಿ ಮುಳುಗಿ ಸಾವು

ತುರುವೇಕೆರೆ: ಮಂಜುನಾಥ್ ತುರುವೇಕೆರೆ ತಾಲೂಕಿನ ದಂಡಿನ ಶಿವರ ಹೋಬಳಿಯ ಸಾರಿಗೆಹಳ್ಳಿ ಕೆರೆಯಲ್ಲಿ ಈಜಾಡಲು ಹೋಗಿ ಆಕಸ್ಮಿಕವಾಗಿ ಯುವಕ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ…

ತಾಲೂಕು ಜೆ.ಡಿ.ಎಸ್ ಯುವ ಘಟಕದ ಉಪಾಧ್ಯಕ್ಷರಾಗಿ ಸೂಳೆಕೆರೆ ಮೋಹನ್ ಕುಮಾರ್ ಆಯ್ಕೆ

ತುರುವೇಕೆರೆ: ಮಂಜುನಾಥ್ ತುರುವೇಕೆರೆ ತಾಲೂಕು ಜೆ.ಡಿ.ಎಸ್ ಯುವ ಘಟಕದ ಉಪಾಧ್ಯಕ್ಷರಾಗಿ ಸೂಳೆಕೆರೆ ಮೋಹನ್ ಕುಮಾರ್ ಅವರನ್ನು ಮಾಜಿ ಶಾಸಕ ಎಂ.ಟಿ ಕೃಷ್ಣಪ್ಪನವರು…

ಏಳು ತಿಂಗಳುಗಳಿಂದ ಪೂರ್ಣಗೊಳ್ಳದ ರಸ್ತೆ ಗುತ್ತಿಗೆದಾರನ ನಿರ್ಲಕ್ಷವೇ ಕಾರಣ

ತುರುವೇಕೆರೆ ಪಟ್ಟಣದಿಂದ ದಿಡಗಾ ಮುಖ್ಯ ರಸ್ತೆಗೆ ಮಾರ್ಗ ಕಲ್ಪಿಸುವ ರಸ್ತೆಯ ಮಾರ್ಗ ಮಧ್ಯ ಇರುವ ಗೋಣಿ ತುಮಕೂರು ಎಂಬ ಗ್ರಾಮದಲ್ಲಿ ರಸ್ತೆ…

ವಿಕಲ ಚೇತನರಿಗೆ ಕಾನೂನು ಅರಿವು ಕಾರ್ಯಕ್ರಮ

ಗುಬ್ಬಿ: ಶ್ರೀಕಾಂತ ಫೆಬ್ರವರಿ 20: ವಿಕಲ ಚೇತನರು ಸ್ವಾವಲಂಬಿ ಜೀವನ ನಡೆಸಲು ಸರ್ಕಾರ ಅನೇಕ ಸೇವೆಗಳನ್ನು ಒದಗಿಸುತ್ತ ಬಂದಿದೆ. ಇದರ ಸೌಲಭ್ಯವನ್ನು…

ರಾಗಿ ಖರೀದಿ ಕೇಂದ್ರಕ್ಕೆ ಭೇಟಿ ಕೊಟ್ಟ ತಾಲೂಕು ದಂಡಾಧಿಕಾರಿ ವೈ ಎಂ ರೇಣು ಕುಮಾರ್.

ತುರುವೇಕೆರೆ: ಮಂಜುನಾಥ್ ತುರುವೇಕೆರೆ ತಾಲೂಕಿನ ದಬ್ಬೇಘಟ್ಟ ರಸ್ತೆಯಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಹಲವು ದಿನಗಳಿಂದ ನೆಪೆಡ್ ರಾಗಿ ಖರೀದಿ ಕೇಂದ್ರದಲ್ಲಿ ರಾಗಿ…

ಪೋಲಿಸಪ್ಪನ ತಾಯಿಗೆ ಯಾಮರಿಸಲು ಹೋಗಿ ಪೊಲೀಸರ ಅತಿಥಿಯಾದ ಕಳ್ಳ

ಪಾವಗಡ: ಇಮ್ರಾನ್ ಉಲ್ಲಾ ಪೋಲಿಸಪ್ಪನ ತಾಯಿಗೆ ಪೆನ್ಷನ್ ನೀಡುವುದಾಗಿ ಹೇಳಿ ಕಿವಿಯಲ್ಲಿದ್ದ ಓಲೆ ಕಸಿದು ಪರಾರಿ ಆಗುತ್ತಿದ್ದ ಆಂಧ್ರ ಮೂಲದ ನರೇಂದ್ರ…

ಪೊಲೀಸ್ ವಾಹನವನ್ನು ದುರ್ಬಳಕೆ ಮಾಡಿಕೊಂಡ ಸರ್ಕಾರಿ ಅಧಿಕಾರಿ

ತುರುವೇಕೆರೆ : ಮಂಜುನಾಥ್ ತುರುವೇಕೆರೆ : ತಾಲೂಕಿನ ಮಾಯಸಂದ್ರ ಹೋಬಳಿಯ ಬ್ಯಾಲಹಳ್ಳಿ ಗ್ರಾಮ ದೇವತೆ ಬ್ಯಾಲಳಮ್ಮನ ಜಾತ್ರಾ ಮಹೋತ್ಸವ ಇಂದು ಜರುಗಿತು…

ನೆನೆಗುದಿಗೆ ಬಿದ್ದಿದ್ದ ರಸ್ತೆಗೆ ಮರುಜೀವ ನೀಡಿದ ತಾಲೂಕು ರಾಜ್ಯ ಮಾಹಿತಿ ಹಕ್ಕು ಸಮಿತಿ

ತುರುವೇಕೆರೆ: ಮಂಜುನಾಥ್ ತುರುವೇಕೆರೆ ಪಟ್ಟಣದಿಂದ ದಬ್ಬೇಘಟ್ಟ ಗ್ರಾಮದವರಿಗೆ ಸೂಳೇಕೆರೆ ಮೂಲಕ ಹಾದು ಹೋಗುವ ಮುಖ್ಯ ರಸ್ತೆ ,ಪಟ್ಟಣದಿಂದ ಕೇವಲ ಒಂದುವರೆ ಕಿಲೋಮೀಟರ್…

ಸರ್ಕಾರಿ ಜಮೀನನ್ನು ದಲಿತ ಜನಾಂಗದ ನಿವೇಶನಕ್ಕಾಗಿ ಮಂಜೂರು ಮಾಡುವಂತೆ ಮನವಿ: ಡಿ.ಎಸ್.ಎಸ್. ತಾಲೂಕು ಅಧ್ಯಕ್ಷ ಹಟ್ಟಪ್ಪ

ತುರುವೇಕೆರೆ: ಮಂಜುನಾಥ್ ತುರುವೇಕೆರೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ದಾದಾಸಾಹೇಬ್ ಡಾ.ಎನ್ ಮೂರ್ತಿ ಸ್ಥಾಪಿತ ತುರುವೇಕೆರೆ ಶಾಖೆಯ ತಾಲೂಕು ಅಧ್ಯಕ್ಷರಾದ ಹಟ್ಟಪ್ಪನವರ…

ಹೆಚ್.ಎ.ಎಲ್ ಹೆಲಿಕಾಪ್ಟರ್ ಉತ್ಪಾದನಾ ಘಟಕ ಹಾಗೂ ಜಲ ಜೀವನ್ ಮಿಷನ್ ಯೋಜನೆಯ ಕಾಮಗಾರಿಗಳಿಗೆ ಶಂಕುಸ್ಥಾಪನೆ

ತುರುವೇಕೆರೆ: ಮಂಜುನಾಥ್ ಇಂದು ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಬಳಿಯ ಹೆಚ್.ಎ.ಎಲ್ ಹೆಲಿಕಾಪ್ಟರ್ ಉತ್ಪಾದನಾ ಘಟಕದ ಉದ್ಘಾಟನೆ ಹಾಗೂ ಜಿಲ್ಲೆಯ ಜಲ…

ಕಲ್ಕೆರೆ ಸರ್ಕಾರಿ ಶಾಲೆಯ ಶಿಕ್ಷಕನ ವಿರುದ್ಧ ಅಮಾನತ್ತು ಆದೇಶ ಹೊರಡಿಸಿದ ಡಿ.ಡಿ.ಪಿ.ಐ ನಂಜಯ್ಯ ಸಿ

ತುರುವೇಕೆರೆ: ಮಂಜುನಾಥ್ ತುರುವೇಕೆರೆ ತಾಲೂಕಿನ ದಂಡಿನಶಿವರ ಹೋಬಳಿ ಕಲ್ಕೆರೆ ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ಸಹ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ…

ಮಾಜಿ ಯೋಧ ನಿಧನಕ್ಕೆ ಸಂತಾಪ

ತುರುವೇಕೆರೆ: ಮಂಜುನಾಥ್ ತುರುವೇಕೆರೆ ತಾಲೂಕಿನ ದಂಡಿನಶಿವರ ಹೋಬಳಿ ಅಮ್ಮಸಂದ್ರ ಗ್ರಾಮಪಂಚಾಯ್ತಿ ವ್ಯಾಪ್ತಿಯ ಹೆಗ್ಗೆರೆ ಗ್ರಾಮದ ಮಾಜಿ ಯೋಧ ಗಂಗಣ್ಣ H ಹುದ್ದೆ…

ಮಕ್ಕಳ ಜೊತೆ ಕುಳಿತು ಊಟ ಸವಿದ ತಾಲೂಕು ದಂಡಾಧಿಕಾರಿ

ತುರುವೇಕೆರೆ: ಮಂಜುನಾಥ್ ತುರುವೇಕೆರೆ ತಾಲೂಕಿನಲ್ಲಿ ಕೆಲವು ದಿನಗಳಿಂದ ಸತತವಾಗಿ ಬೂತ್ ಪರಿಶೀಲನೆ ನಡೆಯುತ್ತಿದ್ದು ಇಂದು ಕೊಂಡಜ್ಜಿ ಸರ್ಕಾರಿ ಶಾಲೆಗೆ ಭೇಟಿ ಕೊಟ್ಟ…

ಉತ್ತಮ ಪ್ರಬಂಧ ಲೇಖನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿ

ತುರುವೇಕೆರೆ: ಮಂಜುನಾಥ್ ತುರುವೇಕೆರೆ ತಾಲೂಕಿನ ಮಾಯಸಂದ್ರದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಹೋಬಳಿ ಘಟಕದ ವತಿಯಿಂದ ಮಾರಕ ರೋಗಗಳನ್ನು ತಡೆಗಟ್ಟುವ ವಿಷಯದ ಪ್ರಬಂಧ…

ಆರೋಗ್ಯ ಸಮಸ್ಯೆಯಿಂದ ಮನನೊಂದು 34 ವರ್ಷದ ಗೃಹಿಣಿ ಆತ್ಮಹತ್ಯೆ

ತುರುವೇಕೆರೆ: ಮಂಜುನಾಥ್ ತುರುವೇಕೆರೆ ತಿಪಟೂರು ತಾಲೂಕಿನ ಕುಂದೂರು ಗ್ರಾಮದ ವಾಸಿಯಾದ ನವೀನ್ ಕುಮಾರಿ (34 ವರ್ಷ) ಗೃಹಿಣಿ ಕೆಲವು ತಿಂಗಳಿನಿಂದ ಹೊಟ್ಟೆ…

ಮಾಯಸಂದ್ರ ಕೆರೆಯಲ್ಲಿ ಮಹಿಳೆಯ ಶವಪತ್ತೆ.

ತುರುವೇಕೆರೆ:ಸುರೇಶ್ ಬಾಬು ಎಂ ತುರುವೇಕೆರೆ ತಾಲೂಕಿನ ಮಾಯಸಂದ್ರದ ದೊಡ್ಡ ಕೆರೆಯ ಕುಡಿಯುವ ನೀರಿನ ಶುದ್ಧೀಕರಣದ ಘಟಕದ ಬಳಿ ಅಂಗಾತ ಮಲಗಿರುವ ಸ್ಥಿತಿಯಲ್ಲಿ…

ಮೊದಲನೇ ವರ್ಷದ ಹೋಬಳಿ ಮಟ್ಟದ ಕಬಡ್ಡಿ ಪಂದ್ಯಾವಳಿ

ತುರುವೇಕೆರ:ಮಂಜುನಾಥ್ ತುರುವೇಕೆರೆ ತಾಲೂಕಿನ ಕೋಡಿ ನಾಗಸಂದ್ರ ಗೇಟ್ ಬಳಿ ಇರುವ ಎಸ್‌ ಬಿ ಜೆ ಶಾಲಾ ಆವರಣದ ಮುಂಭಾಗ ಕೋಡಿ ಬಸವೇಶ್ವರ…

ಸಿಪಾಯಿ ಆಂಬುಲೆನ್ಸ್ ಮಾಲೀಕರು ಹಾಗೂ ಚಾಲಕರಾದ ಜಗದೀಶ್ ರಾವ್ ರವರಿಗೆ ಸನ್ಮಾನ

ತುರುವೇಕೆರೆ: ಮಂಜುನಾಥ್ ತಿಪಟೂರು ನಗರದ ಮಾವಿನ ತೋಪು ರಾಮರಾವ್ ರವರ ಮಗನಾದ ಕೆ ಆರ್ ಜಗದೀಶ್ ರಾವ್ ಅವರು ಕರ್ನಾಟಕ ರಕ್ಷಣಾ…

ತಾಲೂಕು ಆಡಳಿತದ ವತಿಯಿಂದ 74ನೇ ಅದ್ದೂರಿ ಗಣರಾಜ್ಯೋತ್ಸವ ಕಾರ್ಯಕ್ರಮ

ತುರುವೇಕೆರೆ: ಮಂಜುನಾಥ್ ತುರುವೇಕೆರೆ ಪಟ್ಟಣದಲ್ಲಿ ಇಂದು ಮಾಸ್ಟರ್ ಕೆ ಹಿರಣ್ಣಯ್ಯ ಬಯಲು ರಂಗಮಂದಿರದಲ್ಲಿ ತುರುವೇಕೆರೆ ತಾಲೂಕು ಆಡಳಿತ , ತಾಲೂಕು ಪಂಚಾಯಿತಿ,…

ಸರ್ಕಾರಕ್ಕೆ ಎಚ್ಚರಿಕೆ ನೀಡಿದ ಕೃಷಿ ರೈತ ಬಂಧು ವೇದಿಕೆ ರಾಜ್ಯಾಧ್ಯಕ್ಷ ಟಿ ಹೊನ್ನೇಶ್ ಗೌಡ.

ತುರುವೇಕೆರೆ ತಾಲೂಕಿನ ಪಟ್ಟಣದಲ್ಲಿ ಇರುವ ಪ್ರವಾಸಿ ಮಂದಿರದಲ್ಲಿ ಇಂದು ಕರ್ನಾಟಕ ಕೃಷಿ ರೈತ ಬಂಧು ವೇದಿಕೆಯಿಂದ ಪತ್ರಿಕಾ ಮಾಧ್ಯಮ ಘೋಷ್ಠಿ ನಡೆಸಲಾಯಿತು,…

ಸೊರವನಹಳ್ಳಿ ಟಿ.ಬಿ ಕ್ರಾಸ್ ಕಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ಇಂದು ಕಲಿಕಾ ಹಬ್ಬ ಕಾರ್ಯಕ್ರಮ

ತುರುವೇಕೆರೆ: ಮಂಜುನಾಥ್ ತುರುವೇಕೆರೆ ತಾಲೂಕಿನ ಮಾಯಸಂದ್ರ ಹೋಬಳಿ, ಕೋಡಿ ನಾಗಸಂದ್ರ ಟಿ.ಬಿ ಕ್ರಾಸ್ ನಲ್ಲಿರುವ ಸೊರವನಹಳ್ಳಿ ಕಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ…

ವ್ಯವಸ್ಥೆಯಲ್ಲಿ ಬದಲಾವಣೆ ಆಗಬೇಕು,ಮತದಾರರ ಮನಸ್ಥಿತಿ ಬದಲಾಗಬೇಕು-ನಿಖಿಲ್ ಕುಮಾರಸ್ವಾಮಿ

ಸ್ಯಾಂಡಲ್‌ವುಡ್ (Sandalwood) ಯುವರಾಜ ನಿಖಿಲ್ ಕುಮಾರಸ್ವಾಮಿ (Nikhil Kumarswamy) (ಜ.22) 32ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಹುಟ್ಟುಹಬ್ಬದ ಸಂಭ್ರಮದ ನಡುವೆ ಅಭಿಮಾನಿಗಳಿಗೆ ತಮ್ಮ…

ಕರ್ನಾಟಕ ಮಿನಿರಲ್ಸ್ ಕಾರ್ಪೊರೇಷನ್ ಲಿಮಿಟೆಡ್ ನೂತನ ಅಧ್ಯಕ್ಷರಾಗಿ: ಶಾಸಕ ಮಸಾಲ ಜಯರಾಮ್

ತುರುವೇಕೆರೆ: ಮಂಜುನಾಥ್ ತುರುವೇಕೆರೆಯ ಶಾಸಕರಾದ ಮಸಾಲ ಜಯರಾಮ್ ಅವರು ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಇಂದು ಕರ್ನಾಟಕ ಮಿನಿರಲ್ಸ್ ಕಾರ್ಪೊರೇಷನ್ ಲಿಮಿಟೆಡ್…

ಹುಲ್ಲೇಕೆರೆ ಗ್ರಾಮ ಪಂಚಾಯಿತಿಗೆ ನೂತನ ಅಧ್ಯಕ್ಷರಾಗಿ ಶಶಿಧರ್ ಅವಿರೋಧ ಆಯ್ಕೆ

ತುರುವೇಕೆರೆ: ಮಂಜುನಾಥ್ ತುರುವೇಕೆರೆ ತಾಲೂಕಿನ ಹುಲ್ಲೇಕೆರೆ ಗ್ರಾಮ ಪಂಚಾಯಿತಿಯಲ್ಲಿ ಈ ಹಿಂದೆ ಇದ್ದ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಹೆಚ್ ಬಿ ಶಿವಕುಮಾರ…

KSRTC & ಬೈಕ್ ನಡುವೆ ಅಪಘಾತ ಸ್ಥಳದಲ್ಲೆ: ಬೈಕ್ ಸವಾರ ಸಾವು

ತುರುವೇಕೆರೆ: ಮಂಜುನಾಥ್ KSRTC ಬಸ್ಸು ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಿಪಟೂರು ತಾಲೂಕಿನ…

ಮನೆ ಮನೆಗೆ ತೆರಳಿ ವಾತ್ಸಲ್ಯ ಕಿಟ್ ವಿತರಿಸಿದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಮನ್ವಯ ಅಧಿಕಾರಿ ಯಶೋಧರ್

ತುರುವೇಕೆರೆ: ಮಂಜುನಾಥ್ ತುರುವೇಕೆರೆ ಪಟ್ಟಣದ ಇಂದಿರಾ ನಗರ ಬಡಾವಣೆಯಲ್ಲಿ ವಾಸವಾಗಿರುವ ಮಾಶಾಸನ ಫಲಾನುಭವಿಗಳಿಗೆ ಬಡಾವಣೆಯ ವಾಸಿಯಾದ ಜಯಮ್ಮ/ಕೆಂಪಯ್ಯ ಇವರಿಗೆ ತಾಲೂಕಿನ ಧರ್ಮಸ್ಥಳ…

ಅಂಗವಿಕಲ ಫಲಾನುಭವಿಗಳಿಗೆ ಮಿಕ್ಸಿ ವಿತರಣೆ

ತುರುವೇಕೆರೆ: ಮಂಜುನಾಥ್ ತುರುವೇಕೆರೆ ತಾಲೂಕಿನ ಕೊಡಗಿಹಳ್ಳಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಇಂದು ಪಂಚಾಯತಿ ಅಭಿವೃದ್ಧಿ ಅಧಿಕಾರಿ ಉಮೇಶ್, ಕಾರ್ಯದರ್ಶಿ ಮಂಜಯ್ಯ, ಅಧ್ಯಕ್ಷರಾದ…

ದಲಿತರ ಮನೆಯಲ್ಲಿ ತಂಪು ಪಾನೀಯ,ಬಿಸ್ಕೆಟ್ ಸವಿದ ಶಾಸಕ ಮಸಾಲ ಜಯರಾಮ್

ತುರುವೇಕೆರೆ: ಮಂಜುನಾಥ್ ತುರುವೇಕೆರೆ ತಾಲೂಕಿನ ಕಸಬಾ ಹೋಬಳಿ ಕೊಡಗಿಹಳ್ಳಿ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಸೂಳೆಕೆರೆ ಗ್ರಾಮದಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಶಾಸಕರಾದ…

ಬಿ.ಜೆ.ಪಿ ಪಕ್ಷ ತೊರೆದು ಜೆ.ಡಿ.ಎಸ್ ಸೇರಿಕೊಂಡ ಕಾರ್ಯಕರ್ತರು

ತುರುವೇಕೆರೆ: ಮಂಜುನಾಥ್ ತುರುವೇಕೆರೆ ತಾಲೂಕಿನ ಮಾದಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿರುವ ಕಳ್ಳನಕೆರೆಯ ಗ್ರಾಮದ ಶೇಕಡ 90ರಷ್ಟು ಕಾರ್ಯಕರ್ತರು ಬಿಜೆಪಿ ಪಕ್ಷ…

2023 ಜನವರಿ 26ರಂದು ನಡೆಯಲಿರುವ ಗಣರಾಜ್ಯೋತ್ಸವದ ಪೂರ್ವಭಾವಿ ಸಭೆ

ತುರುವೇಕೆರೆ: ಮಂಜುನಾಥ್ ತುರುವೇಕೆರೆ ಪಟ್ಟಣದಲ್ಲಿ ತಾಲೂಕು ಆಡಳಿತದಿಂದ ಇದೆ ತಿಂಗಳು 26ನೇ ಗುರುವಾರ ಗಣರಾಜ್ಯೋತ್ಸವದ ಪೂರ್ವ ಸಿದ್ಧತೆಯನ್ನು ಕೈಗೊಳ್ಳಲು ಇಂದು ತಾಲೂಕು…

ಕಲ್ಪತರು ಕ್ರಾಂತಿ ಕನ್ನಡ ವಾರಪತ್ರಿಕೆಯ ದಶಮಾನೋತ್ಸವದ ಅಂಗವಾಗಿ ಕಲ್ಪತರು ಕ್ರಾಂತಿ ವಿಶೇಷಾಂಕ ಬಿಡುಗಡೆ

ತುರುವೇಕೆರೆ: ಮಂಜುನಾಥ್ ಕಲ್ಪತರು ಕ್ರಾಂತಿ ಕನ್ನಡ ವಾರಪತ್ರಿಕೆ ದಶಮಾನೋತ್ಸವದ ಅಂಗವಾಗಿ ಕಲ್ಪತರು ಕ್ರಾಂತಿ ವಿಶೇಷಾಂಕ ಬಿಡುಗಡೆ ಹಾಗೂ ಸಾಧಕರಿಗೆ ಸನ್ಮಾನ,ಸಾಂಸ್ಕೃತಿಕ ಕಾರ್ಯಕ್ರಮವನ್ನ…

ಆದಿ ಜಾಂಬವ ಮುಖಂಡರನ್ನು ಸತ್ಕರಿಸಿದ: ಶಾಸಕ ಮಸಾಲ ಜಯರಾಮ್

ತುರುವೇಕೆರೆ: ಮಂಜುನಾಥ್ ತುರುವೇಕೆರೆ ಜನವರಿ 2-2023ನೇ ದಿನದಂದು ನಡೆದ ಆದಿ ಜಾಂಬವ ಸಮ್ಮೇಳನವನ್ನು ಈ ಸಮುದಾಯದ ಮುಖಂಡರಾದ ವಿ.ಟಿ ವೆಂಕಟರಾಮಯ್ಯ ಅವರ…

ತುರುವೇಕೆರೆ ಕ್ಷೇತ್ರದ ಅಂತಿಮ ಮತದಾರರ ಪಟ್ಟಿ ಸಿದ್ದವಾಗಿದೆ ಎಂದ: ತಹಶಿಲ್ದಾರ್ ರೇಣುಕುಮಾರ್

ತುರುವೇಕೆರೆ: ಮಂಜುನಾಥ್ ತುರುವೇಕೆರೆ ವಿಧಾನಸಭಾ ಕ್ಷೇತ್ರದ ಮತದಾರರ ಅಂತಿಮ ಪಟ್ಟಿ ಸಿದ್ದವಾಗಿದ್ದು 229 ಮತಗಟ್ಟೆಗಳ ಅಧಿಕಾರಿಗಳು ಮತಗಟ್ಟೆಗಳ ಮತದಾರರ ಅಂತಿಮ ಪಟ್ಟಿಯನ್ನು…

ತುರುವೇಕೆರೆ ಪಟ್ಟಣದಲ್ಲಿ ಇಂದು ಕಾಂಗ್ರೆಸ್ ಬೃಹತ್ ಸಮ್ಮೇಳನ

ತುರುವೇಕೆರೆ: ಮಂಜುನಾಥ್ ತುರುವೇಕೆರೆ ಪಟ್ಟಣದಲ್ಲಿ ಇಂದು ಕಾಂಗ್ರೆಸ್ ಪಕ್ಷದ ವತಿಯಿಂದ ಬೃಹತ್ ಸಮ್ಮೇಳನವನ್ನು ಆಯೋಜಿಸಲಾಗಿದ್ದು, ಈ ಸಮ್ಮೇಳನದಲ್ಲಿ ಕಾಂಗ್ರೆಸ್ನ ಘಟಾನುಘಟಿ ನಾಯಕರುಗಳಾದ…

ಡಾಡ್ಜ್ ಬಾಲ್ ಕ್ರೀಡೆಯಲ್ಲಿ ಎಸ್.ಬಿ.ಜಿ ವಿದ್ಯಾಲಯ ಮತ್ತು ಪದವಿಪೂರ್ವ ಕಾಲೇಜಿಗೆ ಕೀರ್ತಿ ತಂದ 6 ವಿದ್ಯಾರ್ಥಿಗಳು

ತುರುವೇಕೆರೆ: ಮಂಜುನಾಥ್ ಹಾಸನದ ಹಾಸನಾಂಬ ಒಳಾಂಗಣ ಕ್ರೀಡಾಂಗಣದಲ್ಲಿ ದಿ ಇಂಡಿಯನ್ ಡಾಡ್ಜ್ ಬಾಲ್ ಫೆಡರೇಷನ್ ಕರ್ನಾಟಕ. ಫೆಡರೇಷನ್ ಮತ್ತು ಹಾಸನ ಜಿಲ್ಲಾ…

ಜನವರಿಗೆ 2ನೇ ತಾರೀಕು ತುರುವೇಕೆರೆಯಲ್ಲಿ ಬೃಹತ್ ಆದಿ ಜಾಂಬವ ಸಮ್ಮೇಳನ

ತುರುವೇಕೆರೆ: ಮಂಜುನಾಥ್ ತುರುವೇಕೆರೆ ಪಟ್ಟಣದ ಗುರುಭವನದ ಆವರಣದಲ್ಲಿ ದಿನಾಂಕ 2.01.2023ರ ಸೋಮವಾರ ಆದಿ ಜಾಂಬವ ಸಮ್ಮೇಳನ ಮತ್ತು ಎಜೆ ಸದಾಶಿವ ಆಯೋಗದ…

ದಬ್ಬೇಘಟ್ಟ ಪ್ರೌಢಶಾಲೆಯಲ್ಲಿ ವಿಶ್ವಮಾನವ ದಿನಾಚರಣೆ

ತುರುವೇಕೆರೆ: ಮಂಜುನಾಥ್ ತುರುವೇಕೆರೆ ದಬ್ಬೇಘಟ್ಟ ಪ್ರೌಢಶಾಲೆ ಸರ್ವೋದಯ ಮಂಡಲ ಕುವೆಂಪು ವಿಚಾರ ಮಂಚ್ ಐ.ಪಿ.ಎಸ್ ಪಬ್ಲಿಕ್ ಶಾಲೆಯ ಸಂಯುಕ್ತ ಆಶ್ರಯದಲ್ಲಿ ನಡೆದ…

ವಿಷ್ಣುಸೇನಾ ಸಮಿತಿಯ ವತಿಯಿಂದ ಡಾಕ್ಟರ್ ವಿಷ್ಣುವರ್ಧನ್ ರವರ ಹದಿಮೂರನೇ ಪುಣ್ಯ ಸ್ಮರಣೆ ಕಾರ್ಯಕ್ರಮ

ತುರುವೇಕೆರೆ: ಮಂಜುನಾಥ್ ತುರುವೇಕೆರೆ ಪಟ್ಟಣದ ಆಟೋ ನಿಲ್ದಾಣದಲ್ಲಿ ತಾಲೂಕು ವಿಷ್ಣುಸೇನಾ ಸಮಿತಿಯ ವತಿಯಿಂದ ಡಾಕ್ಟರ್ ವಿಷ್ಣುವರ್ಧನ್ ರವರ ಹದಿಮೂರನೇ ಪುಣ್ಯ ಸ್ಮರಣೆ…

ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಚನ್ನಾಗಿದೆ ಎಂದು ಕಾಂಗ್ರೆಸ್ ಮುಖಂಡರ ಒಮ್ಮತದ ಮಾತು

ಪಾವಗಡ ಪಟ್ಟಣದ ಕಾಂಗ್ರೆಸ್ ಕಚೇರಿಯ ಆವರಣದಲ್ಲಿ ನೀಡಿಗಲ್ ಹೋಬಳಿಯ ಕಾಂಗ್ರೆಸ್ ಮುಖಂಡರಿಂದ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾ ಗೋಷ್ಠಿಯಲ್ಲಿ ಉದ್ದೇಶಿಸಿ ಮಾಜಿ ಜಿಲ್ಲಾ ಪಂಚಾಯತ…

ಸಾರಿಗೆ ಸಂಸ್ಥೆಯ ವಾಹನಗಳನ್ನು ತಡೆದು ವಿದ್ಯಾರ್ಥಿಗಳಿಂದ ಪ್ರತಿಭಟನೆ.

ತುರುವೇಕೆರೆ: ಮಂಜುನಾಥ್ ತುರುವೇಕೆರೆ ತಾಲೂಕಿನ ವಿಧಾನಸಭಾ ಕ್ಷೇತ್ರಕ್ಕೆ ಒಳಪಟ್ಟಿರುವ ಗುಬ್ಬಿ ತಾಲೂಕಿನ ಕಲ್ಲೂರ್ ಕ್ರಾಸ್ ಸರ್ಕಲ್ ನಲ್ಲಿ ಇಂದು ವಿದ್ಯಾರ್ಥಿಗಳಿಂದ ಸಾರಿಗೆ…

ಐದು ಸಾವಿರ ಲಂಚವನ್ನ ಮದ್ಯವರ್ತಿ ಮೂಲಕ ಸ್ವೀಕರಿಸಿದ ಭ್ರಷ್ಟ ವೈದ್ಯರು

ಮಧುಗಿರಿ: ಆಬಿದ್ ಮೃತ ವ್ಯಕ್ತಿಯ ನಕಲಿ ವಯಸ್ಸಿನ ದೃಢೀಕರಣ ಪತ್ರವನ್ನ ನೀಡಲು ಐದು ಸಾವಿರ ಲಂಚವನ್ನ ಮದ್ಯವರ್ತಿ ಮೂಲಕ ಸ್ವೀಕರಿಸಿದ ಭ್ರಷ್ಟ…

ತುರುವೇಕೆರೆಯಲ್ಲಿ ಕ್ರಿಸ್ಮಸ್ ಆಚರಣೆ.

ತುರುವೇಕೆರೆ: ಮಂಜುನಾಥ್ ತುಮಕೂರು ಜಿಲ್ಲೆ, ತುರುವೇಕೆರೆ ಪಟ್ಟಣದ ದೇವೇಗೌಡ ಬಡಾವಣೆಯ ಮೆಸ್ಸಿಯ ಪ್ರಾರ್ಥನಾ ಮಂದಿರದಲ್ಲಿ ತುಂಬಾ ಸಡಗರದಿಂದ ಕ್ರಿಸ್ಮಸ್ ಹಬ್ಬವನ್ನು ಆಚರಿಸಲಾಯಿತು.…

ಹಣದಿಂದ ಹಣ ಮಾಡುವವರು ಶ್ರಮಿಕರ ಋಣ ತೀರಿಸುವ ಕೆಲಸ ಮಾಡಬೇಕು-ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ

ಚಿಕ್ಕನಾಯಕನಹಳ್ಳಿ: ವಿಜಯ್ ಕುಮಾರ್ ಚಿಕ್ಕನಾಯಕನಹಳ್ಳಿ: ಮಕ್ಕಳ ಶೈಕ್ಷಣಿಕ ಸ್ಥಿತಿಗತಿಗೆ ಸ್ವಲ್ಪ ಮಟ್ಟಿಗೆ ನೆರವು ನೀಡುವುದು ಒಳ್ಳೇಯ ಕಾರ್ಯ ಎಂದು ಕಾನೂನು ಸಚಿವ…

ಕೌಶಲ್ಯ ಅಭಿವೃದ್ಧಿ ನಿಗಮದ ಯೋಜನೆಗಳ ಉಪಯೋಗವನ್ನು ಪಡೆದುಕೊಳ್ಳಿ- ಮುರುಳಿಧರ್ ಹಾಲಪ್ಪ ಕೌಶಲ್ಯಾಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ

ತುರುವೇಕೆರೆ: ಮಂಜುನಾಥ್ ತುರುವೇಕೆರೆ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಐ ಟಿ ಐ/ ಡಿಪ್ಲೋಮ/ ಪದವಿ ವಿದ್ಯಾರ್ಥಿಗಳಿಗೆ ಕೌಶಲ್ಯ ಅಭಿಯಾನ…

ಕೊಬ್ಬರಿ ಬೆಲೆ ಹೆಚ್ಚಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ

ತುರುವೇಕೆರೆ: ಮಂಜುನಾಥ್ ಇಂದು ಬೆಳಗಾವಿಯ ಸುವರ್ಣ ಸೌಧದಲ್ಲಿ ಸನ್ಮಾನ್ಯ ಮುಖ್ಯಮಂತ್ರಿ ಗಳಾದ ಶ್ರೀ ಬಸವರಾಜ ಬೊಮ್ಮಾಯಿಯವರನ್ನು ಮಾನ್ಯ ಗೃಹ ಸಚಿವರು ಹಾಗೂ…

ನೀಲಗೋಂಡನಹಳ್ಳಿ ಗ್ರಾಮ ಪಂಚಾಯಿತಿ ಎದುರು ಶವ ಇಟ್ಟು ಪ್ರತಿಭಟನೆ: ಸ್ಥಳಕ್ಕೆ ಬಾರದೆ ಅಧಿಕಾರಿಗಳ ನಿರ್ಲಕ್ಷ್ಯ

ಮಂಜುನಾಥ್:ಕೊರಟಗೆರೆ ಕೊರಟಗೆರೆ ತಾಲ್ಲೂಕಿನ ಕೋಳಾಲ ಹೋಬಳಿ ನೀಲಗೋಂಡನಹಳ್ಳಿ ಗ್ರಾಮ ಪಂಚಾಯಿತಿ ಎದುರುಗಡೆ ಶವ ಇಟ್ಟು ಪ್ರತಿಭಟನೆ. ಶವ ಸಂಸ್ಕಾರ ಮಾಡಲು ಜಾಗವಿಲ್ಲದ…

ಮಸಾಲ ಜಯರಾಮ್ ರವರ ಸರಳತೆ ಕ್ಷೇತ್ರದ ಅಭಿವೃದ್ಧಿಯನ್ನು ಮೆಚ್ಚಿ ಬಿಜೆಪಿ ಸೇರ್ಪಡೆಗೊಂಡ ಕಾರ್ಯಕರ್ತರು.

ತುರುವೇಕೆರೆ: ಮಂಜುನಾಥ್ ತುರುವೇಕೆರೆ ಕ್ಷೇತ್ರದ ವ್ಯಾಪ್ತಿಯ ಕಸಬಾ ಹೋಬಳಿ ಬಾಣಸಂದ್ರ ಗ್ರಾಮ ಪಂಚಾಯಿತಿ , ಬುಗುಡನಹಳ್ಳಿ, ಮಂಚೇನಹಳ್ಳಿ, ಬಲಮಾದಿಹಳ್ಳಿ, ಕುಣಿಕೇನಹಳ್ಳಿ, ಮರಾಠಿ…

ತಾಲೂಕಿನ ಅಭಿವೃದ್ಧಿಯನ್ನು ಮೆಚ್ಚಿ ಬಿಜೆಪಿ ಸೇರ್ಪಡೆಗೊಂಡ ಕಾರ್ಯಕರ್ತರು-ಶಾಸಕ ಮಸಾಲ ಜಯರಾಮ್.

ತುರುವೇಕೆರೆ:ಮಂಜುನಾಥ್ ತುರುವೇಕೆರೆ ತಾಲೂಕಿನ ಮಾಯಸಂದ್ರ ಹೋಬಳಿ ಸೊರವನಹಳ್ಳಿ ಗ್ರಾಮದ ಜೆಡಿಎಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಗುತ್ತಿಗೆದಾರ ರವಿಕುಮಾರ್, ಪಂಚಾಯತಿ ಸದಸ್ಯರಾದ ಸುರೇಶ್…

ವಾರ್ಡ್ ಸಭೆಯಲ್ಲಿ ಪತ್ನಿಯ ಬದಲಿಗೆ ಪತಿಯ ದರ್ಬಾರ್

ತುರುವೇಕೆರೆ: ಮಂಜುನಾಥ್ ತುರುವೇಕೆರೆ ತಾಲೂಕಿನ ಕಸಬಾ ಹೋಬಳಿ ಕೊಡಗಿಹಳ್ಳಿ ಪಂಚಾಯತಿ ವ್ಯಾಪ್ತಿಯ ಸೂಳೆಕೆರೆ ಗ್ರಾಮದ ಶ್ರೀ ಗಣಪತಿ ದೇವಾಲಯದ ಆವರಣದಲ್ಲಿ ಇಂದು…

ಲೋಕಮ್ಮನಹಳ್ಳಿ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಜಗದಾಂಬ ಶಂಕರಪ್ಪ ಅವಿರೋಧ ಆಯ್ಕೆ

ತುರುವೇಕೆರೆ: ಶಶಿಕುಮಾರ್ ತುರುವೇಕೆರೆ ತಾಲೂಕಿನ ಲೋಕಮ್ಮನಹಳ್ಳಿ ಗ್ರಾಮ ಪಂಚಾಯಿತಿಯ ಜಗದಾಂಬ ಶಂಕರಪ್ಪ ಆಯ್ಕೆ ಈ ಹಿಂದೆ ಅಧಿಕಾರದಲ್ಲಿದ್ದ ಮಮತಾ ರವರ ರಾಜೀನಾಮೆಯಿಂದ…

ವ್ಯಕ್ತಿ ಮಾತು ಕೇಳಿ ತಪ್ಪು ನಿರ್ಧಾರ ತೆಗೆದುಕೊಂಡ ಶಾಸಕ

ತುರುವೇಕೆರೆ: ಮಂಜುನಾಥ್ ತುರುವೇಕೆರೆ ತಾಲೂಕಿನ ಗಡಿ ಭಾಗದಲ್ಲಿರುವ ಅಡವನಹಳ್ಳಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ರವಿಕುಮಾರ್ ಎಂಬುವರು ಅಂಗವಿಕಲ ಮಾಶಾಸನ ಖಾತೆ ಪರಬಾರೆ…

ಕೋಡಿನಾಗಸಂದ್ರ ಟಿ.ಬಿ. ಕ್ರಾಸ್ ನ ಅಂಗನವಾಡಿಯಲ್ಲಿ ಕಳ್ಳತನ

ತುರುವೇಕೆರೆಲ್: ಮಂಜುನಾಥ್ ತುರುವೇಕೆರೆ ತಾಲೂಕು ಮಾಯಸಂದ್ರ ಹೋಬಳಿ ಸೊರವನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಕೋಡಿನಾಗಸಂದ್ರ ಟಿ.ಬಿ. ಕ್ರಾಸ್ ನ ಅಂಗನವಾಡಿಯಲ್ಲಿ…

ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷ ತೊರೆದು ನೂರಾರು ಕಾರ್ಯಕರ್ತರು ಜೆಡಿಎಸ್ ಸೇರ್ಪಡೆ..!

ತುರುವೇಕೆರೆ: ಮಂಜುನಾಥ್ ತುರುವೇಕೆರೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷ ತೊರೆದು ನೂರಾರು ಕಾರ್ಯಕರ್ತರು ಜೆಡಿಎಸ್ ಸೇರ್ಪಡೆ. ಪಟ್ಟಣದ…

ಕೊಬ್ಬರಿಗೆ ರೂ.20,000 ನಿಗದಿ ಬೆಲೆ ನೀಡುವಂತೆ ಸರ್ಕಾರಕ್ಕೆ ಮನವಿ

ತುರುವೇಕೆರೆ :ಪಟ್ಟಣದಲ್ಲಿ ತಾಲೂಕು ಕಚೇರಿ ಮುಂಭಾಗ ಕೊಬ್ಬರಿಗೆ ಇಪ್ಪತ್ತು ಸಾವಿರ ನಿಗದಿ ಬೆಲೆಗೆ ಒತ್ತಾಯಿಸಿ ಗ್ರೇಡ್ 2 ತಹಶೀಲ್ದಾರ್ ಗೆ ಮನವಿ…

ತುರುವೇಕೆರೆ: ತಾಲೂಕಿಗೆ ಪಂಚರತ್ನ ರಥಯಾತ್ರೆ ಆಗಮನದ ಹಿನ್ನೆಲೆ ಮಾಜಿ ಶಾಸಕ ಎಂ ಟಿ ಕೃಷ್ಣಪ್ಪ ಇಂದು ಸುದ್ದಿಗೋಷ್ಠಿ

ತುರುವೇಕೆರೆ: ಮಂಜುನಾಥ್ ತಾಲೂಕಿನ ಪ್ರವಾಸಿ ಮಂದಿರದಲ್ಲಿ ತಾಲೂಕಿಗೆ ಇದೇ ತಿಂಗಳು 12ನೇ ತಾರೀಕಿಗೆ ಜಾತ್ಯತೀತ ಜನತಾದಳದ ಪಂಚ ರತ್ನ ರಥಯಾತ್ರೆ ಆಗಮಿಸಲಿದ್ದು.ಮಾಜಿ…

ರಾಜ್ಯಮಟ್ಟದ ಖ್ಯಾತ ಕಲಾವಿದರನ್ನು ನಾಡಿಗೆ ನೀಡಿದ ಕೀರ್ತಿ ಪಡೆದ ತುರುವೇಕೆರೆ

ತುರುವೇಕೆರೆ: ಮಂಜುನಾಥ್ ರಾಜ್ಯಮಟ್ಟದ ಖ್ಯಾತ ಕಲಾವಿದರನ್ನು ನಾಡಿಗೆ ನೀಡಿದ ಕೀರ್ತಿ ಪಡೆದ ತುರುವೇಕೆರೆ ಹಲವು ಕಲೆಗಳ ಸಂಘಮವಾಗಿದೆ ಎಂದು ಕರ್ನಾಟಕ ಜಾನಪದ…

ಮತದಾರರ ಪಟ್ಟಿ ಜಾಗೃತಿ ಮೂಡಿಸಿದ ಕಾಂಗ್ರೆಸ್ ಪಕ್ಷದ ವಕ್ತಾರ ಮುರಳಿಧರ ಹಾಲಪ್ಪ.

ತುರುವೇಕೆರೆ:ಮಂಜುನಾಥ್ ತುರುವೇಕೆರೆ : ತಾಲೂಕಿನ ದಂಡಿನಶಿವರಾ ಹೋಬಳಿ ಹಡವನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ, ಮತದಾರರಲ್ಲಿ ಅರಿವು…

ತುರುವೇಕೆರೆ ಪಟ್ಟಣದ ಬೀದಿ-ಬದಿ ವ್ಯಾಪಾರಿಗಳ ವ್ಯಾಪಾರಕ್ಕೆ ಪರ್ಯಾಯ ವ್ಯವಸ್ಥೆ ಮಾಡಲು ಮುಂದಾದ ಶಾಸಕ ಮಸಾಲ ಜಯರಾಮ್.

ತುರುವೇಕೆರೆ :ಮಂಜುನಾಥ್ ತುರುವೇಕೆರೆ ಪಟ್ಟಣದಲ್ಲಿ ಎರಡು ದಿನಗಳಿಂದ ಬೀದಿ-ಬದಿ ವ್ಯಾಪಾರಿಗಳ ಆಹೋರಾತ್ರಿ ಧರಣಿ ನಡೆಯುತ್ತಿದ್ದು. ಇಂದು ಸ್ಥಳಕ್ಕೆ ತಾಲೂಕು ಶಾಸಕರಾದ ಮಸಾಲ…

ತುರುವೇಕೆರೆ ಪಟ್ಟಣದ ತಾಲೂಕು ಕಚೇರಿ ಮುಂಭಾಗ ಬೀದಿ-ಬದಿ ವ್ಯಾಪಾರಿಗಳಿಂದ ಅಹೋರಾತ್ರಿ ಧರಣಿ.

ತುರುವೇಕೆರೆ: ಮಂಜುನಾಥ್ ತುರುವೇಕೆರೆ ಪಟ್ಟಣದಲ್ಲಿ ಮೂರು ದಿನಗಳ ಹಿಂದೆ ಬೀದಿ ಬದಿ ವ್ಯಾಪಾರಿಗಳ ಅಂಗಡಿ ಮುಂಗಟ್ಟುಗಳನ್ನು ತಾಲೂಕು ಆಡಳಿತ ಮತ್ತು ಪಟ್ಟಣ…

ಬೆಂಗಳೂರು ನಗರದ ಶಾಲಾ ಮಕ್ಕಳ ಬ್ಯಾಗ್ ನಲ್ಲಿ ಕಾಂಡೊಮ್ ಗರ್ಭ ನಿರೋಧಕ ಮಾತ್ರೆಗಳು. ಜೊತೆ ಜೊತೆಗೆ -ಸಿಗರೇಟ್, ಲೈಟರ್, ಫೆವಿಕಾಲ್, ಸಲ್ಯೂಷನ್ & ನೀರಿನ ಬಾಟಲಿಯಲ್ಲಿ-ಮಧ್ಯ..!

ಬೆಂಗಳೂರು: ಬೆಂಗಳೂರು ನಗರದ ಹಲವು ಶಾಲಾ ಮಕ್ಕಳ ಬ್ಯಾಗ್ ಗಳಲಿ ಕಾಂಡೊಮ್ ಹಾಗೂ ಗರ್ಭ ನಿರೋಧಕ ಮಾತ್ರೆಗಳು ಪತ್ತೆಯಾಗಿದೆ. ಶಾಲೆಗಳಲ್ಲಿ ಮೊಬೈಲ್…

ತುಮಕೂರು: ಭೀಕರ ರಸ್ತೆ ಅಪಘಾತಕ್ಕೆ ಇಬ್ಬರು ಬಲಿ.

ತುಮಕೂರು: ತುಮಕೂರು ಮತ್ತು ಕುಣಿಗಲ್ ಮಾರ್ಗದ ರಾಜ್ಯ ಹೆದ್ದಾರಿ 33 ರಲ್ಲಿ  ಮರಳೂರು ದಿನ್ನೆ ಕೆರೆ ಏರಿಯ ಬಳಿ ಲಾರಿ ಮತ್ತು…

ಎನ್ ಪಿ ಎಸ್ ನೌಕರರ ಸಂಘದ ವತಿಯಿಂದ ಸುದ್ದಿಗೋಷ್ಠಿ

ತುರುವೇಕೆರೆ: ಮಂಜುನಾಥ್ ತುರುವೇಕೆರೆ ಪಟ್ಟಣ ತಾಲೂಕು ಕನ್ನಡ ಭವನದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಎನ್ ಪಿ ಎಸ್ ನೌಕರರ ಸಂಘದ ತುರುವೇಕೆರೆ…

ತುರುವೇಕೆರೆ ಬೀದಿ ಬದಿ ವ್ಯಾಪಾರಿಗಳ ನೆರವಿಗೆ ನಿಂತ ಮಾಜಿ ಶಾಸಕ ಎಂ ಟಿ ಕೃಷ್ಣಪ್ಪ

ತುರುವೇಕೆರೆ: ಮಂಜುನಾಥ್ ತುರುವೇಕೆರೆ ಪಟ್ಟಣದಲ್ಲಿ ಸುಮಾರು ವರ್ಷದಿಂದ ಬೀದಿ ಬದಿಯಲ್ಲಿ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಬೀದಿ ಬದಿ ವ್ಯಾಪಾರಿಗಳ ಅಂಗಡಿ…

ಕರ್ನಾಟಕ ರಕ್ಷಣಾ ವೇದಿಕೆಯ ನೂತನ ಘಟಕದಿಂದ ಮೊದಲ ವರ್ಷದ ಕನ್ನಡ ರಾಜ್ಯೋತ್ಸವ ಆಚರಣೆ.

ಚಾಮರಾಜನಗರ : ಸತೀಶ್ ಎಸ್ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ನೂತನ ಘಟಕ ಚಂದಕವಾಡಿಯಲ್ಲಿ ಮೊದಲ ವರ್ಷದ ಕನ್ನಡ…

ಪಂಚರತ್ನ ಯೋಜನೆಯ ಪೂರ್ವಭಾವಿ ಸಭೆ

ತುರುವೇಕೆರೆ: ಮಂಜುನಾಥ್ ತುರುವೇಕೆರೆ ತಾಲೂಕಿನ ದಂಡಿನ ಶಿವರ ಹೋಬಳಿ ಅರಕೆರೆ ಗ್ರಾಮದ ರೋಹಿತ್ ಫಾರಂ ಹೌಸ್ ನಲ್ಲಿ ಜೆಡಿಎಸ್ ಪಕ್ಷದ ಪಂಚರತ್ನ…

ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರ ಹೃದಯಘಾತದಿಂದ ವಿಧಿವಶ.

ಬೆಂಗಳೂರು: ಗದಗ ಜಿಲ್ಲೆಯ ವಿಧಾನ ಸಭೆ ಮತ ಕ್ಷೇತ್ರದ ಕಾಂಗ್ರೆಸ್ ಟಿಕೆಟ್  ಆಕಾಂಕ್ಷಿ ಸಭೆಗೆಂದು ಬೆಂಗಳೂರಿಗೆ ಆಗಮಿಸಿದ್ದರು ಸಭೆ ಆರಂಭವಾಗುತಿದ್ದಂತೆ ಕುಸಿದು…

ಕನ್ನಡ ರಾಜ್ಯೋತ್ಸವದ ಪೂರ್ವಭಾವಿ ಸಭೆ

ತುರುವೇಕೆರೆ: ಶಶಿಕುಮಾರ್ ತುರುವೇಕೆರೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರುನಾಡ ವಿಜಯ ಸೇನೆ ಸಂಘಟನೆಯ ತಾಲೂಕು ಘಟಕದ ತಾಲೂಕು ಅಧ್ಯಕ್ಷರಾದ ಎಚ್ ಎಸ್…

ತುರುವೇಕೆರೆ ದಲಿತರ ಗುಡಿಸಲಿಗೆ ಬೆಂಕಿ ಇಟ್ಟ ಸವರ್ಣೀಯರು

ತುರುವೇಕೆರೆ: ಮಂಜುನಾಥ್ ತುರುವೇಕೆರೆ ತಾಲೂಕಿನ ದಂಡಿನ ಶಿವರ ಹೋಬಳಿ ಡೊಂಕಿಹಳ್ಳಿ ಗ್ರಾಮದ.ಪರಿಶಿಷ್ಟ ಜಾತಿ (ಆದಿ ಕರ್ನಾಟಕ ಜನಾಂಗಕ್ಕೆ) ಸೇರಿದ ಸಣ್ಣ ರಂಗಮ್ಮ…

Turuvekere: ರಸ್ತೆ ಅಪಘಾತ KSRTC ಬಸ್ ಗುದ್ದಿ ಸ್ಥಳದಲ್ಲೇ ಯುವಕ ಸಾವು

Turuvekere: ರಸ್ತೆ ಅಪಘಾತ KSRTC ಬಸ್ ಗುದ್ದಿ ಸ್ಥಳದಲ್ಲೇ ಯುವಕ ಸಾವು   ತುರುವೇಕೆರೆ: ಮಂಜುನಾಥ್ ತುರುವೇಕೆರೆಯಿಂದ ಮಾಯಸಂದ್ರ ಹೋಗುವ ಮಾರ್ಗ…

ತುರುವೇಕೆರೆ: 47ನೇ ಕಾರ್ತಿಕ ಮಾಸದ ಪ್ರಯುಕ್ತ ವಿವಿಧ ಜಿಲ್ಲೆಗಳಿಂದ ಪಟ್ಟಣಕ್ಕೆ ಪಾದಯಾತ್ರೆ ಮೂಲಕ ಆಗಮಿಸಿದ ಭಕ್ತಾದಿಗಳು

ತುರುವೇಕೆರೆ: ಮಂಜುನಾಥ್ ತುರುವೇಕೆರೆ ಪಟ್ಟಣಕ್ಕೆ ಸುಮಾರು 14 ದಿನಗಳಿಂದ ಯಡಿಯೂರು ಸಿದ್ದಲಿಂಗೇಶ್ವರ ಕ್ಷೇತ್ರಕ್ಕೆ ಕಾರ್ತಿಕ ಮಾಸದ ಹಿನ್ನೆಲೆಯಲ್ಲಿ ಭಕ್ತಾದಿಗಳು ಸುಮಾರು 410…

Tumkur: (KREIS) ಶಿಕ್ಷಕರ ತಂಡ ವಾಲಿಬಾಲ್ ನಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ

Tumkur: (KREIS) ಶಿಕ್ಷಕರ ತಂಡ ವಾಲಿಬಾಲ್ ನಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ   ತುರುವೇಕೆರೆ: ಮಂಜುನಾಥ್ ಶನಿವಾರ ನಡೆದ ಕರ್ನಾಟಕ ವಸತಿ ಶಿಕ್ಷಣ…

ತುರುವೇಕೆರೆ: ಹೊರಕೆರೆ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ

ತುರುವೇಕೆರೆ: ಮಂಜುನಾಥ್ ತುರುವೇಕೆರೆ ಕ್ಷೇತ್ರದ ಗುಬ್ಬಿ ತಾಲೂಕಿನ ಸಿ ಎಸ್ ಪುರ ಹೋಬಳಿ ಸಿ ಎಸ್ ಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ…

Turuvekere: ತಾಲೂಕಿನಲ್ಲಿ ಜಿಲ್ಲಾಧಿಕಾರಿಯ ನಡೆ ಹಳ್ಳಿಯ ಕಡೆ ಕಾರ್ಯಕ್ರಮ

ತುರುವೇಕೆರೆ:ಮಂಜುನಾಥ್ ತಾಲೂಕಿನ ಕೊಂಡಜ್ಜಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾಚೇನಹಳ್ಳಿ ಯಲ್ಲಿ ಜಿಲ್ಲಾಧಿಕಾರಿಯ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ…

ತುರುವೇಕೆರೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಪತ್ರಿಕಾ ಮಾಧ್ಯಮ ಗೋಷ್ಠಿ

ತುರುವೇಕೆರೆ: ಮಂಜುನಾಥ್ ತುರುವೇಕೆರೆ: ದಾದಾ ಸಾಹೇಬ್ ಡಾ.ಎನ್ ಮೂರ್ತಿ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಪಟ್ಟಣದ ಪ್ರವಾಸಿ ಮಂದಿರದಲ್ಲಿ, ಜಿಲ್ಲಾಧ್ಯಕ್ಷ…

ಸ್ವಂತ ಹಣ ವ್ಯಯಿಸಿ ರಸ್ತೆ ನಿರ್ಮಿಸಿದ ಗ್ರಾಪಂ ಸದಸ್ಯ ಅರೇಹಳ್ಳಿ ನಟರಾಜು

ಗುಬ್ಬಿ: ದೇವರಾಜು ಗುಬ್ಬಿ: ಕೊಟ್ಟ ಮಾತಿನಂತೆ ರಸ್ತೆ ಅಭಿವೃದ್ದಿ ಮಾಡಿಸಲು ಯಾವುದೇ ಸರ್ಕಾರ ಅನುದಾನ ಕಾಯದೆ ಸ್ವಂತ ಹಣವನ್ನು ವಿನಿಯೋಗಿಸಿ ಸುಮಾರು…

ತುರುವೇಕೆರೆ ಮಕ್ಕಳ ಜೀವದ ಜೊತೆ ಚೆಲ್ಲಾಟ ಆಡುತ್ತಿರುವ ಕ್ಷೇತ್ರ ಶಿಕ್ಷಣಾಧಿಕಾರಿ

ತುರುವೇಕೆರೆ: ಮಂಜುನಾಥ್ ತುರುವೇಕೆರೆ ಪಟ್ಟಣದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಹೊಂದಿಕೊಂಡಂತೆ ಇರುವ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಹಾಗೂ ಅಂಗನವಾಡಿ ಕೇಂದ್ರ…

ತುರುವೇಕೆರೆ ತಾಲೂಕಿನ ಸೊರವನಹಳ್ಳಿ ಹಾಲು ಉತ್ಪಾದಕರ ಕೇಂದ್ರದಲ್ಲಿ ರಾಸುಗಳಿಗೆ ಕಾಲುಬಾಯಿ ಲಸಿಕಾ ಅಭಿಯಾನ ಕಾರ್ಯಕ್ರಮ

ತುರುವೇಕೆರೆ: ಮಂಜುನಾಥ್ ತಾಲೂಕಿನ ಸೊರವನಹಳ್ಳಿ ಹಾಲು ಉತ್ಪಾದಕರ ಕೇಂದ್ರದಲ್ಲಿ, ಮೂರನೇ ಸುತ್ತಿನ ಕಾಲುಬಾಯಿ ಜ್ವರದ ಲಸಿಕಾ ಕಾರ್ಯಕ್ರಮದ, ಉದ್ಘಾಟನಾ ಸಮಾರಂಭವನ್ನು ಪಶುಪಾಲನ…

ತುರುವೇಕೆರೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಎಐಸಿಸಿ ಸದಸ್ಯ ಸುಬ್ರಹ್ಮಣ್ಯ ಶ್ರೀಕಂಠೇಗೌಡ ಅಧ್ಯಕ್ಷತೆಯಲ್ಲಿ ಪತ್ರಿಕಾ ಮಾಧ್ಯಮಗೋಷ್ಠಿ

ತುರುವೇಕೆರೆ: ಮಂಜುನಾಥ್ ತುರುವೇಕೆರೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಎ ಐ ಸಿ ಸಿ ಸದಸ್ಯರಾದ ಸುಬ್ರಹ್ಮಣ್ಯ ಶ್ರೀಕಂಠೇಗೌಡರು ಪತ್ರಿಕಾ ಮಾಧ್ಯಮದವರೊಂದಿಗೆ ಮಾತನಾಡಿದ…

Turuvekere: ತಾಲೂಕಿನಲ್ಲಿ ರಸ್ತೆ ಅಪಘಾತ: ಮಾನವೀಯತೆ ಮೆರೆದ ಟಿ ಬಿ ಕ್ರಾಸ್ ವಾಸಿ ಮಮ್ತಾಜ್ ಮತ್ತು ಮಗ ಸಾಬೀರ್ ಹುಸೇನ್

Turuvekere: ತಾಲೂಕಿನಲ್ಲಿ ರಸ್ತೆ ಅಪಘಾತ: ಮಾನವೀಯತೆ ಮೆರೆದ ಟಿ ಬಿ ಕ್ರಾಸ್ ವಾಸಿ ಮಮ್ತಾಜ್ ಮತ್ತು ಮಗ ಸಾಬೀರ್ ಹುಸೇನ್  …

ಪ್ರಾಣಿ ಪ್ರಿಯ ತುರುವೇಕೆರೆ ಶಾಸಕ: ಸಾಕು ಪ್ರಾಣಿಗಳಿಗಾಗಿಯೇ ಫಾರಂಹೌಸ್ ನಿರ್ಮಾಣ

ಗುಬ್ಬಿ: ಬಿಡುವಿಲ್ಲದ ರಾಜಕಾರಣ ಹಾಗೂ ಉದ್ದಿಮೆ ನಡುವೆ ಪ್ರಾಣಿಗಳ ಪ್ರೀತಿಗಾಗಿ ತಮ್ಮನ್ನೇ ತೊಡಗಿಸಿಕೊಂಡು ಪ್ರಾಣಿಗಳ ಸಾಕುವ ಸಲುವಾಗಿ ಫಾರಂ ಹೌಸ್ ನಿರ್ಮಿಸಿಕೊಂಡು…

ತುರುವೇಕೆರೆ ತಾಲೂಕು ಕಚೇರಿಯಲ್ಲಿ ಒನಕೆ ಓಬವ್ವ ಹಾಗೂ ಕನಕದಾಸ ಜಯಂತಿ ಆಚರಣೆ

ತುರುವೇಕೆರೆ:- ಮಂಜುನಾಥ್ ಸರ್ಕಾರದ ಸೂಚನೆಯ ಮೇರೆಗೆ ಒನಕೆ ಓಬವ್ವ ಹಾಗೂ ಕನಕದಾಸರ ಈ ಇಬ್ಬರು ಮಹನೀಯ ವ್ಯಕ್ತಿಗಳ ಜಯಂತಿಯನ್ನು ತಾಲೂಕು ಕಚೇರಿಯಲ್ಲಿ…

Turuvekere: ತಾಲೂಕು ಪಂಚಾಯಿತಿ ಕಚೇರಿ ಎದುರು ವಿವಿಧ ಸಂಘಟನೆಗಳಿಂದ ಪ್ರತಿಭಟನೆ

Turuvekere: ತಾಲೂಕು ಪಂಚಾಯಿತಿ ಕಚೇರಿ ಎದುರು ವಿವಿಧ ಸಂಘಟನೆಗಳಿಂದ ಪ್ರತಿಭಟನೆ   ತುರುವೇಕೆರೆ:- ಮಂಜುನಾಥ್ ತುರುವೇಕೆರೆ ನರೇಗಾ ಯೋಜನೆಯ ಸಾಮಗ್ರಿಗಳ ಬಿಲ್…

ಅಡಿಕೆ ಚೇಣಿ ಭಾಗದ ವಿಚಾರವಾಗಿ ಮಹಿಳೆಯ ಮೇಲೆ ಕುಡುಗೋಲಿನಿಂದ ಹಲ್ಲೆ

ತುರುವೇಕೆರೆ: ಮಂಜುನಾಥ್ ತುರುವೇಕೆರೆ ತಾಲೂಕಿನ ದಂಡಿನ ಶಿವರ ಪೊಲೀಸ್ ಠಾಣಾ ವ್ಯಾಪ್ತಿಯ ಬೀಚನಹಳ್ಳಿ ಗ್ರಾಮದಲ್ಲಿ ಮಹಿಳೆಯ ಮೇಲೆ ನಾಲ್ವರು ಮನಬಂದಂತೆ ಉರುಳಾಡಿಸಿಕೊಂಡು…

ಆನೆ ಅಂಬಾರಿ ಏರಿ ರಾಜ ಬೀದಿಗಳಲ್ಲಿ ರಾರಾಜಿಸಿದ ಬಾಣಸಂದ್ರದ ಶ್ರೀ ಚಿಕ್ಕಮ್ಮ ದೇವಿ

ತುರುವೇಕೆರೆ: ಮಂಜುನಾಥ್ ತುರುವೇಕೆರೆ: ಕಸಬಾ ಹೋಬಳಿಯ ಬಾಣಸಂದ್ರ ಗ್ರಾಮದ ದಲಿತ ಕಾಲೋನಿಯಲ್ಲಿರುವ ಶ್ರೀ ಚಿಕ್ಕಮ್ಮ ದೇವಿ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಜರುಗಿತು.…

ತುರುವೇಕೆರೆ : ಜೆಡಿಎಸ್ ಮತ್ತು ಬಿಜೆಪಿ ಪಕ್ಷ ತೊರೆದು ಕಾಂಗ್ರೆಸ್ ಪಕ್ಷ ಸೇರಿಕೊಂಡ ಜೆಡಿಎಸ್ ತಾಲೂಕು ಎಸ್ಸಿ ಘಟಕದ ಅಧ್ಯಕ್ಷ ತಿಮ್ಮೆಶ್ ಹಾಗೂ ಕಾರ್ಯಕರ್ತರು

ತುರುವೇಕೆರೆ: ಮಂಜುನಾಥ್ ಪಟ್ಟಣದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಬೆಮೆಲ್ ಕಾಂತರಾಜು ಅವರ ಕಚೇರಿಯಲ್ಲಿ. ಬೆಮೆಲ್ ಕಾಂತರಾಜು, ಹಾಗೂ ಬ್ಲಾಕ್ ಕಾಂಗ್ರೆಸ್…

ಜೆ.ಡಿ.ಎಸ್ ಪಕ್ಷದ ಮಹತ್ವಾಕಾಂಕ್ಷೆಯ ಪಂಚರತ್ನ ಯೋಜನೆಯ ಪೂರ್ವಭಾವಿ ಸಭೆ

ತುರುವೇಕೆರೆ: ಮಂಜುನಾಥ್ ತುರುವೇಕೆರೆ ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ತುರುವೇಕೆರೆ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಎಂ ಟಿ ಕೃಷ್ಣಪ್ಪನವರ ನೇತೃತ್ವದಲ್ಲಿ…

ಜನರೇ ಹಣ ಹಾಕಿ ರಸ್ತೆ ದುರಸ್ತಿ: ತುರುವೇಕೆರೆಯ ವಿನೂತನ ಪ್ರತಿಭಟನೆಗೆ ಮತ್ತೊಂದು ಹೆಜ್ಜೆ

ತುರುವೇಕೆರೆ: ಮಂಜುನಾಥ್ ತುರುವೇಕೆರೆ ತಾಲೂಕಿನ ಹುಲಿಕೆರೆ ರಸ್ತೆ ಹದಗೆಟ್ಟಿದ್ದು ಗುಂಡಿಗಳು ಬಿದ್ದು ನೀರು ನಿಂತಿದ್ದ ಜಾಗದಲ್ಲಿ ವಿನೂತನ ಶೈಲಿಯಲ್ಲಿ ಗ್ರಾಮದ ಮುಖಂಡ…

Turuvekere: ಸಣ್ಣಯ್ಯನ ಪಾಳ್ಯದ ಬಳಿ ಇರುವ ಕಾಲುವೆಯಲ್ಲಿ ಮಹಿಳೆಯ ಶವ ಪತ್ತೆ.

Turuvekere: ಸಣ್ಣಯ್ಯನ ಪಾಳ್ಯದ ಬಳಿ ಇರುವ ಕಾಲುವೆಯಲ್ಲಿ ಮಹಿಳೆಯ ಶವ ಪತ್ತೆ. ತುರುವೇಕೆರೆ ತಾಲೂಕಿನ ದಂಡಿನ ಶಿವರ ಹೋಬಳಿಯ, ದಂಡಿನ ಶಿವರ…

Turuvekere: ಮೀನುಗಳ ಪೋಷಣೆ ಜವಬ್ಧಾರಿ ಗ್ರಾಮ ಪಂಚಾಯ್ತಿ ಹೆಗಲಿಗೆ

ತುರುವೇಕೆರೆ:- ಮಂಜುನಾಥ್ Turuvekere: ಮೀನುಗಳ ಪೋಷಣೆ ಜವಬ್ಧಾರಿ ಗ್ರಾಮ ಪಂಚಾಯ್ತಿ ಹೆಗಲಿಗೆ ತುರುವೇಕೆರೆ: ಸರ್ಕಾರದ ಹೊಸ ಯೋಜನೆಯಂತೆ ಜಿಲ್ಲಾ ಪಂಚಾಯತಿಯಿಂದ ಪ್ರತಿ…

Turuvekere: ತಾಲ್ಲೂಕಿನಲ್ಲಿ ಹೊಸದಾಗಿ “ಸಂಚಾರಿ ತುರ್ತ ಪಶು ಚಿಕಿತ್ಸಾ ವಾಹನಕ್ಕೆ ಚಾಲನೆ

Turuvekere: ತಾಲ್ಲೂಕಿನಲ್ಲಿ ಹೊಸದಾಗಿ “ಸಂಚಾರಿ ತುರ್ತ ಪಶು ಚಿಕಿತ್ಸಾ ವಾಹನಕ್ಕೆ ಚಾಲನೆ ತುರುವೇಕೆರೆ:- ಮಂಜುನಾಥ್ ಈ ದಿವಸ ಕರ್ನಾಟಕ ಸರ್ಕಾರದ ಮಹತ್ತರ…

ತುರುವೇಕೆರೆ ಪಟ್ಟಣದಲ್ಲಿ 67ನೇ ಅದ್ದೂರಿ ಕನ್ನಡ ರಾಜ್ಯೋತ್ಸವ

ತಾಲೂಕು ಆಡಳಿತದ ವತಿಯಿಂದ ಕೆ ಈರಣ್ಣಯ್ಯ ಬಯಲು ರಂಗ ಮಂದಿರದ ಆವರಣದಲ್ಲಿ 67ನೇ ಕನ್ನಡ ರಾಜ್ಯೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿದ, ಶಾಸಕ…

ತುರುವೇಕೆರೆ ಪಟ್ಟಣದ ಮುಖ್ಯ ರಸ್ತೆಗೆ ದುರಸ್ತಿ ಮಾಡಿಸಲಿಕ್ಕೆ ಸರ್ಕಾರದಲ್ಲಿ ಹಣ ಇಲ್ಲ ಎಂದು ಹಣದ ಉಂಡಿ ಇಟ್ಟ ಸಾರ್ವಜನಿಕರು

ತುರುವೇಕೆರೆ ಪಟ್ಟಣದ ಮೈಸೂರು ಬೆಂಗಳೂರು ತುಮಕೂರು ವಿವಿಧ ಕಡೆ ರಸ್ತೆ ಕಲ್ಪಿಸುವ ಪ್ರಮುಖ ಮುಖ್ಯ ರಸ್ತೆಯಲ್ಲಿ ರಸ್ತೆಯ ಮಧ್ಯಭಾಗ ಗುಂಡಿ ಬಿದ್ದು…

ಗೋಗಟ್ಟೆ ಮತ್ತು ಗೋಮಾಳದ ಜಮೀನನ್ನು ಅಕ್ರಮವಾಗಿ ಶ್ರೀಮಂತರ ಪಾಲಾಗಿರುವ ವಿರುದ್ಧ ಪ್ರತಿಭಟನೆ

ತುರುವೇಕೆರೆ ತಾಲೂಕು ದಬ್ಬೇಘಟ್ಟ ಹೋಬಳಿ ಬಿ ಪುರ ಗ್ರಾಮದ ಗ್ರಾಮಸ್ಥರು ಸುದ್ದಿಗಾರರೊಂದಿಗೆ ಮಾತನಾಡಿ ಬೀಚನಹಳ್ಳಿ ಗ್ರಾಮದ ಸರ್ವೆ ನಂಬರ್ 67 ಮತ್ತು…

ಸಿಸಿ ರಸ್ತೆಗೆ ಅಡ್ಡಲಾಗಿ ನಿರ್ಮಿಸಿರುವ ಶೆಡ್ ಗಳ ತೆರವಿಗೆ ಒತ್ತಾಯಿಸಿ ತಾಲೂಕು ಕಾರ್ಯನಿರ್ವಹಣಾಧಿಕಾರಿಗೆ ಮನವಿ.

ತುರುವೇಕೆರೆ ತಾಲೂಕು.ಮಾಯಸಂದ್ರ ಹೋಬಳಿ .ವಡವನಘಟ್ಟ.ಪಂಚಾಯಿತಿಗೆ ಸೇರಿದ.ಮಲ್ಲದೇವನಹಳ್ಳಿ ಗ್ರಾಮಕ್ಕೆ .ಶಾಸಕರ ಅನುದಾನದಲ್ಲಿ .ಸಿಸಿ ರಸ್ತೆ ಮಂಜೂರು ಆಗಿದ್ದು.ಗುತ್ತಿಗೆದಾರರು ಕೆಲಸ ಮಾಡಲು ಬಂದಾಗ .ಸಿಸಿ…

Tiptur: ಜನ ಮೆಚ್ಚಿದ ಮಗ,ಜಗ ಮೆಚ್ಚಿದ ವೈದ್ಯರಿಗೆ ಅಭಿನಂದನೆಗಳು.

Tiptur: ಜನ ಮೆಚ್ಚಿದ ಮಗ,ಜಗ ಮೆಚ್ಚಿದ ವೈದ್ಯರಿಗೆ ಅಭಿನಂದನೆಗಳು. ತಿಪಟೂರು:- ಮಂಜುನಾಥ್ ತಿಪಟೂರು ಸತತ ಮೂವತ್ತು ವರ್ಷಗಳ ಜನಸೇವೆ ಸಮಾಜ ಸೇವೆಯಲ್ಲಿ…

ತುರುವೇಕೆರೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕು ಕರುನಾಡು ವಿಜಯ ಸೇನೆ ವತಿಯಿಂದ ಕನ್ನಡ ರಾಜ್ಯೋತ್ಸವದ ಪೂರ್ವಭಾವಿ ಸಭೆ

ತುರುವೇಕೆರೆ:- ಮಂಜುನಾಥ್ ತಾಲೂಕಿನ ಸರ್ಕಾರಿ ಪ್ರವಾಸಿ ಮಂದಿರದಲ್ಲಿ ಕರುನಾಡು ವಿಜಯ ಸೇನೆ. ತಾಲೂಕು ಅಧ್ಯಕ್ಷರಾದ ಎಚ್.ಎಸ್ ಸುರೇಶ್,ಪ್ರಧಾನ ಕಾರ್ಯದರ್ಶಿ ಕೃಷ್ಣಮೂರ್ತಿ,ಇವರುಗಳ ಉಪಸ್ಥಿತಿಯಲ್ಲಿ…

ತುರುವೇಕೆರೆ ಪಟ್ಟಣದಲ್ಲಿ 2022-23ನೇ ಸಾಲಿನ ತಾಲೂಕು ಗ್ರಾಮೀಣ ಕ್ರೀಡಾಕೂಟ ಉದ್ಘಾಟಿಸಿದ ಶಾಸಕ ಮಸಾಲ ಜಯರಾಮ್

ತುರುವೇಕೆರೆ:- ಮಂಜುನಾಥ್ ತುರುವೇಕೆರೆ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ 2022-23ನೇ ಸಾಲಿನ. ತಾಲೂಕು ಗ್ರಾಮೀಣ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ…

ತುರುವೇಕೆರೆ: ರಂಗನಹಟ್ಟಿ ಕಾಡುಗೊಲ್ಲ ಜನಾಂಗದ ಗೋಳಿನ ಕಥೆ

ತುರುವೇಕೆರೆ:- ಮಂಜುನಾಥ್ ತುರುವೇಕೆರೆ ತಾಲೂಕಿನ ದಂಡಿನ ಶಿವರ ಹೋಬಳಿ, ಮಾರಸಂದ್ರ ಮಜರೇ ಅಡವನಹಳ್ಳಿ ಗ್ರಾಮ ಪಂಚಾಯಿತಿಗೆ ಸೇರಿದ. ರಂಗನ ಹಟ್ಟಿ ಕಾಡುಗೊಲ್ಲ…

ತುರುವೇಕೆರೆ ಪಟ್ಟಣದಲ್ಲಿ ಏಕಾಏಕಿ ಬೀದಿ ಬದಿ ವ್ಯಾಪಾರಿಗಳ ಅಂಗಡಿಯನ್ನು ತೆರವುಗೊಳಿಸಲು ಅಧಿಕಾರಿಗಳ ಯತ್ನ

ತುರುವೇಕೆರೆ:- ಮಂಜುನಾಥ್ ತುರುವೇಕೆರೆ ತಾಲೂಕಿನಲ್ಲಿ ಸುಮಾರು ವರ್ಷಗಳಿಂದ ಬೀದಿ ಬದಿ ವ್ಯಾಪಾರಿಗಳು ಅಂಗಡಿ ಮುಂಗಟನ್ನು ಇಟ್ಟು ವ್ಯಾಪಾರ ನಡೆಸುತ್ತಿದ್ದು. ದಿಡೀರನೆ ಪೊಲೀಸ್…

Gubbi:ಕಲ್ಲೂರು ಕೆರೆಯಲ್ಲಿ ಮೃತಪಟ್ಟ ಇಬ್ಬರು ಕುಟುಂಬಕ್ಕೆ ತಲಾ ಐದು ಲಕ್ಷ ರೂಗಳ ಪರಿಹಾರ: ಸರ್ಕಾರದ ಪರಿಹಾರ ಚೆಕ್ ಆದೇಶ ವಿತರಿಸಿದ ಶಾಸಕ ಮಸಾಲಾ ಜಯರಾಮ್

  Gubbi:ಕಲ್ಲೂರು ಕೆರೆಯಲ್ಲಿ ಮೃತಪಟ್ಟ ಇಬ್ಬರು ಕುಟುಂಬಕ್ಕೆ ತಲಾ ಐದು ಲಕ್ಷ ರೂಗಳ ಪರಿಹಾರ: ಸರ್ಕಾರದ ಪರಿಹಾರ ಚೆಕ್ ಆದೇಶ ವಿತರಿಸಿದ…

ಹಸು ಮೈ ತೊಳೆಯಲು ಹೋಗಿ ಆಕಸ್ಮಿಕವಾಗಿ ಕಾಲು ಜಾರಿ ಅಸುನಿಗಿದ ರೈತ

ತುರುವೇಕೆರೆ:- ಮಂಜುನಾಥ್ ದೀಪಾವಳಿ ಹಬ್ಬದ ದಿನವಾದ ಇಂದು. ಕಟ್ಟೆಯಲ್ಲಿ ಹಸುಗಳ ಮೈ ತೊಳೆಯಲು ಹೋದ ದೊಡ್ಡಘಟ್ಟದ ನಿವಾಸಿಯಾದ ರೈತ ನಂಜುಂಡಪ್ಪ. ಹಬ್ಬದ…

ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ಹೊಸಳ್ಳಿ ಬಳಿ ಹಳೆ ವೈಶ್ಯಮ್ಯಕ್ಕೆ ಮಾರಕಸ್ತ್ರಗಳಿಂದ ಕೊಚ್ಚಿ ಕೊಲೆ

ವರದಿ : ಮಂಜುನಾಥ್ ಕೆ. ಎ -ತಿಪಟೂರು ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್ ದಿವಾಕರ್ ಅಲಿಯಾಸ್ ಡಿಚ್ಚಿ ದಿವಾ (32) ಕೊಲೆಯಾದ ವ್ಯಕ್ತಿ.ಹಳೆ…

Turuvekere: ರಾಹುಲ್ ಗಾಂಧಿಯವರು ಪ್ರಧಾನಮಂತ್ರಿಯಾಗುವಲ್ಲಿ ಯಾವುದೇ ಅನುಮಾನವಿಲ್ಲ: ಎ ಐ ಸಿ ಸಿ ಸದಸ್ಯ ಸುಬ್ರಮಣ್ಯ ಶ್ರೀಕಂಠೇಗೌಡ ಅಭಿಮತ

  Turuvekere: ರಾಹುಲ್ ಗಾಂಧಿಯವರು ಪ್ರಧಾನಮಂತ್ರಿಯಾಗುವಲ್ಲಿ ಯಾವುದೇ ಅನುಮಾನವಿಲ್ಲ: ಎ ಐ ಸಿ ಸಿ ಸದಸ್ಯ ಸುಬ್ರಮಣ್ಯ ಶ್ರೀಕಂಠೇಗೌಡ ಅಭಿಮತ ತುರುವೇಕೆರೆ…

Turuvekere: ತುರುವೇಕೆರೆ ತಾಲ್ಲೂಕಿನ ಶಿಕ್ಷಕರಿಗೆ ಹೊಸ ರಾಷ್ಟ್ರೀಯ ಶಿಕ್ಷಣನೀತಿ

Turuvekere: ತುರುವೇಕೆರೆ ತಾಲ್ಲೂಕಿನ ಶಿಕ್ಷಕರಿಗೆ ಹೊಸ ರಾಷ್ಟ್ರೀಯ ಶಿಕ್ಷಣನೀತಿ   ವರದಿ: ಮಂಜುನಾಥ್ -ತುರುವೇಕೆರೆ ತುರುವೇಕೆರೆ ಪಟ್ಟಣದ ಸರ್ಕಾರಿ ಪದವಿ ಪೂರ್ವ…

ಚಂಗಾವಿ ಗ್ರಾಮ ಪಂಚಾಯಿತಿ ದೊಳ್ಳೆನ ಹಳ್ಳಿಯಲ್ಲಿ ಮುಸ್ಲಿಂ ಸಮುದಾಯವನ್ನು ಕಡೆಗೆಣಿಸಿದ ಶಾಸಕ ಮಸಾಲ ಜಯರಾಮ್ ಎಂದು ಆರೋಪ

ವರದಿ: ಮಂಜುನಾಥ್ -ತುರುವೇಕೆರೆ ತುರುವೇಕೆರೆ ತಾಲೂಕು ವಿಧಾನ ಪರಿಷತ್ ಚುನಾವಣೆಗೆ ಒಳಪಡುವ ಗುಬ್ಬಿ ತಾಲೂಕಿನ ಚೆಂಗಾವಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಳ್ಳೇನಹಳ್ಳಿ…

ಚಂಗಾವಿ ಗ್ರಾ.ಪಂ ನಲ್ಲಿ ಅಂಬೇಡ್ಕರ್ ಯೋಜನೆ ಇರುವುದು ದಲಿತರಿಗಲ್ಲ

ವರದಿ: ಮಂಜುನಾಥ್ -ತುರುವೇಕೆರೆ ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕು ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಒಳಪಡುವ ಗುಬ್ಬಿ ತಾಲೂಕಿನ ಚಂಗಾವಿ ಗ್ರಾಮ ಪಂಚಾಯಿತಿಗೆ…

Turuvekere: ತಾಲೂಕಿನ ಹುಲಿಕೆರೆ ಗ್ರಾಮದ ಗುರುದತ್ ಎಂಬುವವರಿಂದ ವಿನೂತನ ಶೈಲಿಯಲ್ಲಿ ಮೈ ಮೇಲೆ ಕೆಸರು ತುಂಬಿದ ನೀರನ್ನು ಮೈಮೇಲೆ ಸುರಿದುಕೊಂಡು ಪ್ರತಿಭಟನೆ

ವರದಿ: ಮಂಜುನಾಥ್ -ತುರುವೇಕೆರೆ ತುರುವೇಕೆರೆ: ಪಟ್ಟಣಕ್ಕೆ ಹೊಂದಿಕೊಂಡಿರುವ ರಾಷ್ಟ್ರೀಯ ಹೆದ್ದಾರಿ 151 ಎ ಹೊಂದಿಕೊಂಡಂತೆ. ಬೊಮ್ಮೇನಹಳ್ಳಿ ಹೊಸಹಳ್ಳಿ,ಹುಲಿಕೆರೆ,ನಾಗಲಾಪುರ,ದೇವನಾಯಕನಹಳ್ಳಿ,ಹೊರಗೆರಹಳ್ಳಿಗೆ. ರಸ್ತೆ ಕಲ್ಪಿಸುವ ಮಾರ್ಗ…

ಮಾದಿಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ನಡೆದ ಗ್ರಾಮ ಪಂಚಾಯಿತಿ ಅಧ್ಯಕ್ಷರ ಚುನಾವಣೆಯಲ್ಲಿ ಮಂಜುನಾಥ್ ರವರನ್ನು ನೂತನ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ

ವರದಿ: ಮಂಜುನಾಥ್ -ತುರುವೇಕೆರೆ ತುಮಕೂರು ಜಿಲ್ಲೆ, ತುರುವೇಕೆರೆ ತಾಲೂಕಿನ ಮಾದಿಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಇಂದು ನಡೆದ ಗ್ರಾಮ ಪಂಚಾಯಿತಿ ಅಧ್ಯಕ್ಷರ ಚುನಾವಣೆಯಲ್ಲಿ…

ತಾಲೂಕು ಮಟ್ಟದ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗಗಳ ಹಿತರಕ್ಷಣ ಸಮಿತಿಯ ಸಭೆ

ವರದಿ: ಮಂಜುನಾಥ್ -ತುರುವೇಕೆರೆ ತುರುವೇಕೆರೆ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ತುರುವೇಕೆರೆ ತಾಲೂಕು ತಹಸಿಲ್ದಾರ್ ರೇಣು ಕುಮಾರ್ ಅಧ್ಯಕ್ಷತೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ…

ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕಿನ ಸುತ್ತಮುತ್ತ ಗ್ರಾಮಗಳಲ್ಲಿ ಹೆಚ್ಚಿದ ಕೊಬ್ಬರಿ ಕಳ್ಳತನ

ವರದಿ: ಮಂಜುನಾಥ್ ಕೆ.ಎ -ತುರುವೇಕೆರೆ ತುರುವೇಕೆರೆ: ತಾಲೂಕಿನ ಸುತ್ತ ಮುತ್ತ ಗ್ರಾಮದಲ್ಲಿ ಕೊಬ್ಬರಿ ಕಳ್ಳತನ ಹೆಚ್ಚಾಗಿದ್ದು. ಕಳ್ಳರು ರಾತ್ರಿ ಆಗೋದನ್ನೇ ಕಾದು…

Turuvekere: ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕಿನ ಅಜ್ಜನಳ್ಳಿಯಲ್ಲಿ ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಅದ್ದೂರಿ ಕಾರ್ಯಕ್ರಮ

JANATAA24 NEWS DESK   Turuvekere: ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕಿನ ಅಜ್ಜನಳ್ಳಿಯಲ್ಲಿ ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಅದ್ದೂರಿ ಕಾರ್ಯಕ್ರಮ…