Janataa24 NEWS DESK ಗುಂಡ್ಲುಪೇಟೆ: ತಾಲ್ಲೂಕಿನ ಯಡವನಹಳ್ಳಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ 15ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆಹಾರ ಸೇವಿಸಿ…
Tag: gundlupete
ಕೆ.ಪಿ.ಸಿ.ಸಿ ಕಾರ್ಯಾಧ್ಯಕ್ಷರಾದ ಆರ್.ಧೃವ ನಾರಾಯಣ್ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು
ಕಾಂತರಾಜು: ಗುಂಡ್ಲುಪೇಟೆ ಇಂದು ಮಾನವ ಬಂಧುತ್ವ ವೇದಿಕೆ ಹಾಗೂ ಗುಂಡ್ಲುಪೇಟೆ ತಾಲೂಕಿನ ಸಂಘಟನೆಗಳ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಿದರು. ಇಂದು ಡಾ ಅಂಬೇಡ್ಕರ್…
ಸ್ಥಳೀಯ ಬಿ ಜೆ ಪಿ ಮುಖಂಡರಿಗೆ ಒಗ್ಗಟ್ಟಾಗಿರಲು ಮನವಿ.
ಸ್ಥಳೀಯ ಬಿ ಜೆ ಪಿ ಮುಖಂಡರಿಗೆ ಒಗ್ಗಟ್ಟಾಗಿರಲು ಮನವಿ. ಗುಬ್ಬಿ: ಶ್ರೀಕಾಂತ್ ಕೇವಲ ರಾಜ್ಯದಲ್ಲಿ ಎರಡು ತಿಂಗಳು ಮಾತ್ರ ಚುನಾವಣೆ ಬಾಕಿ…
ಪಟ್ಟಣದ ವಾಣಿಜ್ಯ ಸಂಕೀರ್ಣ ಕಟ್ಟಡವನ್ನು ಉದ್ಘಾಟಿಸಿದ ಶಾಸಕ ಮಸಾಲ ಜಯರಾಮ್.
ತುರುವೇಕೆರೆ: ಮಂಜುನಾಥ್ ತುರುವೇಕೆರೆ .ಪಟ್ಟಣದಲ್ಲಿ ಪೌರಾಡಳಿತ ಹಾಗೂ ನಗರ ಅಭಿವೃದ್ಧಿ ಇಲಾಖೆ ಹಾಗೂ ಪಟ್ಟಣ ಪಂಚಾಯಿತಿ ವತಿಯಿಂದ ನೂತನವಾಗಿ ಕಟ್ಟಿದ ವಾಣಿಜ್ಯ…
ಪೋಲಿಸಪ್ಪನ ತಾಯಿಗೆ ಯಾಮರಿಸಲು ಹೋಗಿ ಪೊಲೀಸರ ಅತಿಥಿಯಾದ ಕಳ್ಳ
ಪಾವಗಡ: ಇಮ್ರಾನ್ ಉಲ್ಲಾ ಪೋಲಿಸಪ್ಪನ ತಾಯಿಗೆ ಪೆನ್ಷನ್ ನೀಡುವುದಾಗಿ ಹೇಳಿ ಕಿವಿಯಲ್ಲಿದ್ದ ಓಲೆ ಕಸಿದು ಪರಾರಿ ಆಗುತ್ತಿದ್ದ ಆಂಧ್ರ ಮೂಲದ ನರೇಂದ್ರ…
ಪೊಲೀಸ್ ವಾಹನವನ್ನು ದುರ್ಬಳಕೆ ಮಾಡಿಕೊಂಡ ಸರ್ಕಾರಿ ಅಧಿಕಾರಿ
ತುರುವೇಕೆರೆ : ಮಂಜುನಾಥ್ ತುರುವೇಕೆರೆ : ತಾಲೂಕಿನ ಮಾಯಸಂದ್ರ ಹೋಬಳಿಯ ಬ್ಯಾಲಹಳ್ಳಿ ಗ್ರಾಮ ದೇವತೆ ಬ್ಯಾಲಳಮ್ಮನ ಜಾತ್ರಾ ಮಹೋತ್ಸವ ಇಂದು ಜರುಗಿತು…
ನೆನೆಗುದಿಗೆ ಬಿದ್ದಿದ್ದ ರಸ್ತೆಗೆ ಮರುಜೀವ ನೀಡಿದ ತಾಲೂಕು ರಾಜ್ಯ ಮಾಹಿತಿ ಹಕ್ಕು ಸಮಿತಿ
ತುರುವೇಕೆರೆ: ಮಂಜುನಾಥ್ ತುರುವೇಕೆರೆ ಪಟ್ಟಣದಿಂದ ದಬ್ಬೇಘಟ್ಟ ಗ್ರಾಮದವರಿಗೆ ಸೂಳೇಕೆರೆ ಮೂಲಕ ಹಾದು ಹೋಗುವ ಮುಖ್ಯ ರಸ್ತೆ ,ಪಟ್ಟಣದಿಂದ ಕೇವಲ ಒಂದುವರೆ ಕಿಲೋಮೀಟರ್…
ಎಸ್.ಎಸ್.ಎಲ್.ಸಿ ವಿಧ್ಯಾರ್ಥಿಗಳ ಭವಿಷ್ಯದ ಅನುಕೂಲಕ್ಕಾಗಿ ಪೋಷಕರ ಸಭೆ
ಗುಂಡ್ಲುಪೇಟೆ: ಕಾಂತರಾಜು ಗುಂಡ್ಲುಪೇಟೆ ತಾಲ್ಲೂಕಿನ ಪಡುಗೂರು ಗ್ರಾಮದ ಶ್ರೀ ಮದ್ಧಾನೇಶ್ವರ ಪ್ರೌಢಶಾಲೆ ಶಿಕ್ಷಕರಿಂದ ಎಸ್.ಎಸ್.ಎಲ್.ಸಿ ವಿಧ್ಯಾರ್ಥಿಗಳ ಭವಿಷ್ಯದ ಅನುಕೂಲಕ್ಕಾಗಿ ಪೋಷಕರ ಸಭೆಯನ್ನು…
ಸರ್ಕಾರಿ ಪ್ರೌಢಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ
ಗುಂಡ್ಲುಪೇಟೆ: ಕಾಂತರಾಜು ಗುಂಡ್ಲುಪೇಟೆ ತಾಲ್ಲೂಕಿನ ತೆರಕಣಾಂಬಿ ಹೋಬಳಿ ಬೊಮ್ಮನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ ಆಯೋಜನೆ ಮಾಡಲಾಗಿತ್ತು. ವಿದ್ಯಾರ್ಥಿಗಳನ್ನು…
50ಕ್ಕೂ ಹೆಚ್ಚು ಕಾರ್ಯಕರ್ತರು ಜೆ.ಡಿ.ಎಸ್ ಪಕ್ಷ ಸೇರ್ಪಡೆ
ಗುಂಡ್ಲುಪೇಟೆ: ಕಾಂತರಾಜು ವಿಧಾನಸಭಾ ಕ್ಷೇತ್ರದ ಹರವೆ ಹೋಬಳಿಯ ಮಲೆಯೂರು ಗ್ರಾಮದಲ್ಲಿ 50ಕ್ಕೂ ಹೆಚ್ಚು ಕಾರ್ಯಕರ್ತರು ಜೆ.ಡಿ.ಎಸ್ ಪಕ್ಷ ಸೇರ್ಪಡೆಯಾದರು. ಗುಂಡ್ಲುಪೇಟೆ ವಿಧಾನಸಭಾ…
ವರದಿಗೆ ಸ್ಪಂದಿಸುವ ಮೂಲಕ ಮಾನವೀಯತೆ ಮೆರೆದ ಪೋಲಿಸ್ ಪ್ರಭುಸ್ವಾಮಿ
ಗುಂಡ್ಲುಪೇಟೆ: ಕಾಂತರಾಜು ವರದಿಗೆ ಸ್ಪಂದಿಸುವ ಮೂಲಕ ಮಾನವೀಯತೆ ಮೆರೆದ ಪೋಲಿಸ್ ಪ್ರಭುಸ್ವಾಮಿ ಬೊಮ್ಮನಹಳ್ಳಿ. ಕ್ಯಾನ್ಸರ್ ಚಿಕಿತ್ಸೆಗೆ ಒಂದಷ್ಟು ಸಹಾಯ ಬೇಕಿದೆ ಎಂಬ…
ಸಾಲಬಾದೆ ತಾಳಲಾರದೆ ರೈತ ನೇಣಿಗೆ ಶರಣು
ಗುಂಡ್ಲುಪೇಟೆ: ಕಾಂತರಾಜು ಗುಂಡ್ಲುಪೇಟೆ ತಾಲೂಕಿನ ರಂಗೂಪುರ ಗ್ರಾಮದ ಮಹದೇವೇಗೌಡ ಎಂಬ ರೈತ ಸಾಲಬಾದೆ ತಾಳಲಾರದೆ ಜಮೀನಿನಲ್ಲೆ ಮರದ ರೆಂಬೆಗೆ ನೇಣಿಗೆ ಶರಣಾದ…
ಬದುಕು ಸೇವಾ ಟ್ರಸ್ಟ್ ವತಿಯಿಂದ ಕ್ಯಾಲೆಂಡರ್ ಬಿಡುಗಡೆ
ಗುಂಡ್ಲುಪೇಟೆ: ಕಾಂತರಾಜು ತಾಲ್ಲೂಕಿನ ಬೇಗೂರಿನಲ್ಲಿ ದಾಸ ಬಣಜಿಗ ಶ್ರೀರಾಮ ಮಂದಿರದಲ್ಲಿ ಬದುಕು ಸೇವಾಟ್ರಸ್ಟ್ ವತಿಯಿಂದ 7ನೇವರ್ಷದ 2023ನೇ ಸಾಲಿನ ನೂತನ ಕ್ಯಾಲೆಂಡರ್…
ಕ್ಯಾನ್ಸರ್ ಚಿಕಿತ್ಸೆಗೆ ಬೇಕಿದೆ ಒಂದಷ್ಟು ಸಹಾಯಹಸ್ತ
ಗುಂಡ್ಲುಪೇಟೆ: ಎಸ್.ಕಾಂತರಾಜ್ ಮೌರ್ಯ ತಾನು ಆರೋಗ್ಯ ವಂತನಾಗಿರುವ ಸಂದರ್ಭದಲ್ಲಿ ಚಿರಪರಿಚಿತ ವ್ಯಕ್ತಿಗಳಿಗೆ ಹಸಿದವರಿಗೆ ಊಟ ನೀಡುವುದಲ್ಲದೆ ಅದೆಷ್ಟೋ ಜನರಿಗೆ ಉದ್ಯೋಗ ಕೊಡಿಸಿದ್ದಾನೆ…
ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಕೊಳವೆ ಬಾವಿ ಕೊರೆದು ವರ್ಷಗಳೇ ಕಳೆದರೂ ಮೋಟಾರ್ ಪೈಪ್ ಮತ್ತಿತರ ಸಾಮಾಗ್ರಿಗಳನ್ನು ನೀಡಿಲ್ಲ
ಗುಂಡ್ಲುಪೇಟೆ: ಕಾಂತರಾಜು ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕಿನ ಬೀಮನಬೀಡು ಗ್ರಾಮದ ಮಲಿಯಯ್ಯ ಬಿನ್ ಮಾದಯ್ಯ ಎಂಬುವವರಿಗೆ 2017-2018ನೇ ಸಾಲಿನಲ್ಲಿ ಅಂಬೇಡ್ಕರ್ ಅಭಿವೃದ್ಧಿ…
ತುರುವೇಕೆರೆಯಲ್ಲಿ ಕ್ರಿಸ್ಮಸ್ ಆಚರಣೆ.
ತುರುವೇಕೆರೆ: ಮಂಜುನಾಥ್ ತುಮಕೂರು ಜಿಲ್ಲೆ, ತುರುವೇಕೆರೆ ಪಟ್ಟಣದ ದೇವೇಗೌಡ ಬಡಾವಣೆಯ ಮೆಸ್ಸಿಯ ಪ್ರಾರ್ಥನಾ ಮಂದಿರದಲ್ಲಿ ತುಂಬಾ ಸಡಗರದಿಂದ ಕ್ರಿಸ್ಮಸ್ ಹಬ್ಬವನ್ನು ಆಚರಿಸಲಾಯಿತು.…
ಜೆ.ಡಿ.ಎಸ್ ಪಕ್ಷ ಸೇರಿದ: ಕಡಬೂರು ಮಂಜುನಾಥ್
ಗುಂಡ್ಲುಪೇಟೆ: ಕಾಂತರಾಜು ಮಂಡ್ಯದಲ್ಲಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಸಮ್ಮುಖದಲ್ಲಿ ಜೆಡಿಎಸ್ ಪಕ್ಷ ಸೇರಿದ ಶಾಸಕ ಸಿ.ಎಸ್ ನಿರಂಜನ್ ಕುಮಾರ್…
ನೀಲಗೋಂಡನಹಳ್ಳಿ ಗ್ರಾಮ ಪಂಚಾಯಿತಿ ಎದುರು ಶವ ಇಟ್ಟು ಪ್ರತಿಭಟನೆ: ಸ್ಥಳಕ್ಕೆ ಬಾರದೆ ಅಧಿಕಾರಿಗಳ ನಿರ್ಲಕ್ಷ್ಯ
ಮಂಜುನಾಥ್:ಕೊರಟಗೆರೆ ಕೊರಟಗೆರೆ ತಾಲ್ಲೂಕಿನ ಕೋಳಾಲ ಹೋಬಳಿ ನೀಲಗೋಂಡನಹಳ್ಳಿ ಗ್ರಾಮ ಪಂಚಾಯಿತಿ ಎದುರುಗಡೆ ಶವ ಇಟ್ಟು ಪ್ರತಿಭಟನೆ. ಶವ ಸಂಸ್ಕಾರ ಮಾಡಲು ಜಾಗವಿಲ್ಲದ…
ಕೊರಟಗೆರೆ: ಥರಟಿ ಬಳಿ ಕಾರು ಪಲ್ಟಿ ತುರ್ತು ಸಹಾಯಕ್ಕೆ ನೆರವಾದ ಮಾಜಿ ಜನಪ್ರಿಯ ಶಾಸಕರು
ಕೊರಟಗೆರೆ ತುಮಕೂರು ಮಾರ್ಗದ ಮಧ್ಯೆ ಥರಟಿ ಗ್ರಾಮದ ಬಳಿ ರಾಜ್ಯ ಹೆದ್ದಾರಿ 33 ರಲ್ಲಿ ಅಪಘಾತವಾಗಿದ್ದು.ಒಂದೇ ಕುಟುಂಬದ ಮೂವರು ತುಮಕೂರಿನಿಂದ ಮಧುಗಿರಿ…
ಪೊಲೀಸ್ ದಾಳಿ ಅಕ್ರಮ ಗಾಂಜಾ, ಜಿಂಕೆ ಮಾಂಸ, ಕರಡಿ ಮತ್ತು ಕಾಡು-ಬೆಕ್ಕಿನ ಉಗುರುಗಳು ವಶಕ್ಕೆ-ಓರ್ವ ಆರೋಪಿ ಬಂಧನ
ಗುಂಡ್ಲುಪೇಟೆ:ಕಾಂತರಾಜು ಗುಂಡ್ಲುಪೇಟೆ: ಮನೆಯಲ್ಲಿಯೆ ಅಕ್ರಮವಾಗಿ ಗಾಂಜಾ ಗಿಡ ಬೆಳೆದಿದ್ದ ಆರೋಪಿಯನ್ನು ಅರಣ್ಯ ಮತ್ತು ಪೋಲಿಸ್ ಇಲಾಖೆ ಜಂಟಿ ಕಾರ್ಯಚರಣೆ ನಡೆಸಿ ಬಂಧಿಸಿದ್ದಾರೆ.…
ಬುದ್ಧಿಮಾಂದ್ಯ ಮಕ್ಕಳಿಗೆ ಸ್ಪೇಟರ್ ವಿತರಣೆ
ಗುಂಡ್ಲುಪೇಟೆ: ಕಾಂತರಾಜು ಗುಂಡ್ಲುಪೇಟೆ: ಪಟ್ಟಣದ ಪೃಥ್ವಿ ಬುದ್ಧಿಮಾಂದ್ಯ ಮಕ್ಕಳಿಗೆ ಸಂಶೋಧನಾ ವಿದ್ಯಾರ್ಥಿ ಎಲ್. ರೇವಣ್ಣ ಸ್ನೇಹ ಬಳಗದ ವತಿಯಿಂದ ಚಳಿಗಾಲದ ಸ್ಪೇಟರ್…
ಲಾರಿ ಡಿಕ್ಕಿ ಹೊಡೆದು ಹೆಣ್ಣು ಆನೆ ಸ್ಥಳದಲ್ಲೇ ಸಾವನ್ನಪ್ಪಿದೆ
ಗುಂಡ್ಲುಪೇಟೆ: ಕಾಂತರಾಜು ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಅರಣ್ಯದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಲಾರಿ ಡಿಕ್ಕಿ ಹೊಡೆದು ಹೆಣ್ಣಾನೆ ಯೊಂದು ಮೃತಪಟ್ಟಿರುವ…
“ಕೆರೆಗಳ ಜಾನಪದೀಯ ಅಧ್ಯಯನಕ್ಕೆ” ಆನಂದ ರವರಿಗೆ ಹಂಪಿ ವಿಶ್ವವಿದ್ಯಾಲಯದಿಂದ ಪಿ.ಎಚ್ ಡಿ ಪದವಿ ಪ್ರದಾನ.
ಗುಂಡ್ಲುಪೇಟೆ: ಕಾಂತರಾಜು ಗುಂಡ್ಲುಪೇಟೆ: ತಾಲೂಕಿನ ಬೆಂಡರವಾಡಿ ಗ್ರಾಮದ ರಾಮಸ್ವಾಮಿ ಹಾಗೂ ನಾಗಲಕ್ಷ್ಮೀ ದಂಪತಿಗಳ ಪುತ್ರ ಆನಂದ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಪಿ.ಎಚ್.ಡಿ…
ಗುಂಡ್ಲುಪೇಟೆ: ವಿಧಾನಸಭಾ ಕ್ಷೇತ್ರದ ಪ್ರತಿ ಬೂತ್ ಮಟ್ಟದಲ್ಲಿ ಮುಖಂಡರು ಹಾಗೂ ಕಾರ್ಯಕರ್ತರ ಸಭೆ
ಗುಂಡ್ಲುಪೇಟೆ: ಕಾಂತರಾಜು ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಪ್ರತಿ ಬೂತ್ ಮಟ್ಟದಲ್ಲಿ ಮುಖಂಡರು ಹಾಗೂ ಕಾರ್ಯಕರ್ತರ ಸಭೆ ಮತ್ತು ಪಕ್ಷದ ಸಂಘಟನೆಯ ಕಾರ್ಯವನ್ನು…
ಬೆಂಗಳೂರು ನಗರದ ಶಾಲಾ ಮಕ್ಕಳ ಬ್ಯಾಗ್ ನಲ್ಲಿ ಕಾಂಡೊಮ್ ಗರ್ಭ ನಿರೋಧಕ ಮಾತ್ರೆಗಳು. ಜೊತೆ ಜೊತೆಗೆ -ಸಿಗರೇಟ್, ಲೈಟರ್, ಫೆವಿಕಾಲ್, ಸಲ್ಯೂಷನ್ & ನೀರಿನ ಬಾಟಲಿಯಲ್ಲಿ-ಮಧ್ಯ..!
ಬೆಂಗಳೂರು: ಬೆಂಗಳೂರು ನಗರದ ಹಲವು ಶಾಲಾ ಮಕ್ಕಳ ಬ್ಯಾಗ್ ಗಳಲಿ ಕಾಂಡೊಮ್ ಹಾಗೂ ಗರ್ಭ ನಿರೋಧಕ ಮಾತ್ರೆಗಳು ಪತ್ತೆಯಾಗಿದೆ. ಶಾಲೆಗಳಲ್ಲಿ ಮೊಬೈಲ್…
ಕರ್ನಾಟಕ ರಕ್ಷಣಾ ವೇದಿಕೆಯ ನೂತನ ಘಟಕದಿಂದ ಮೊದಲ ವರ್ಷದ ಕನ್ನಡ ರಾಜ್ಯೋತ್ಸವ ಆಚರಣೆ.
ಚಾಮರಾಜನಗರ : ಸತೀಶ್ ಎಸ್ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ನೂತನ ಘಟಕ ಚಂದಕವಾಡಿಯಲ್ಲಿ ಮೊದಲ ವರ್ಷದ ಕನ್ನಡ…
ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರ ಹೃದಯಘಾತದಿಂದ ವಿಧಿವಶ.
ಬೆಂಗಳೂರು: ಗದಗ ಜಿಲ್ಲೆಯ ವಿಧಾನ ಸಭೆ ಮತ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಸಭೆಗೆಂದು ಬೆಂಗಳೂರಿಗೆ ಆಗಮಿಸಿದ್ದರು ಸಭೆ ಆರಂಭವಾಗುತಿದ್ದಂತೆ ಕುಸಿದು…
ಕಳಪೆ ಕಾಮಗಾರಿ-“ಭ್ರಷ್ಟ ಅಧಿಕಾರಿಗಳು”..! ಲಕ್ಷ-ಲಕ್ಷ ಅನುದಾನ ಲೂಟಿ ಹೊಡೆದ ಅಭಿವೃದ್ಧಿ ಅಧಿಕಾರಿ ಮತ್ತು ಪ್ಲಾನಿಂಗ್ ಇಂಜಿನಿಯರ್…
ಮಧುಗಿರಿ : ಅಬಿದ್ ಮಧುಗಿರಿ: ಕೋಡಿಹಳ್ಳಿ ಕೆರೆ ಹಳ್ಳದ ಬೋಲ್ಡರ್ ಚೆಕ್ ಮತ್ತು ರಿಚಾರ್ಜ್ ವೆಲ್ ಮೂರು ಲಕ್ಷದ ಕಳಪೆ ಕಾಮಗಾರಿ. …
ಟ್ಯಾಂಕ್ ಸ್ವಚ್ಛ ಪ್ರಕರಣ: ಗ್ರಾಮದ ಎಲ್ಲಾ ತೊಂಬೆಗಳಲ್ಲಿ ನೀರು ಕುಡಿದ ದಲಿತ ಯುವಕರು
ಗುಂಡ್ಲುಪೇಟೆ: ಕಾಂತರಾಜು ಚಾಮರಾಜನಗರ: ದಲಿತ ಮಹಿಳೆ ನೀರು ಕುಡಿದರೆಂದು ಟ್ಯಾಂಕ್ ಸ್ಬಚ್ಛ ಮಾಡಿದ ಚಾಮರಾಜನಗರ ತಾಲೂಕಿನ ಹೆಗ್ಗೋಠಾರ ಗ್ರಾಮದ ಪ್ರಕರಣಕ್ಕೆ ಸಂಬಂಧಿಸಿದಂತೆ…
25 ವರ್ಷವಾದರೂ ಸುಣ್ಣ ಬಣ್ಣ ಕಾಣದ ತಂಗುದಾಣ: ಕೈ ಕಟ್ಟಿ ಕುಳಿತ ಸರ್ಕಾರ
ಗುಂಡ್ಲುಪೇಟೆ: ಕಾಂತರಾಜು ಗುಂಡ್ಲುಪೇಟೆ: ಪ್ರಯಾಣಿಕರು ತಾವು ಹೋಗಬೇಕಾದ ಸ್ಥಳಗಳಿಗೆ ಸಾರಿಗೆ ವಾಹನ ಖಾಸಗಿ ವಾಹನ ಆಟೋಗಳು ಬರುವವರೆಗೆ ಕಾದು ಕೂರಲು ಬಸ್…
Gundlupete: ಬಾಬಾ ಸಾಹೇಬ್ ಡಾ.ಬಿ.ಆರ್ ಅಂಬೇಡ್ಕರ್ ರವರ ಪ್ರತಿಮೆ ನಿರ್ಮಾಣಕ್ಕೆ ಚಾಲನೆ
Gundlupete: ಬಾಬಾ ಸಾಹೇಬ್ ಡಾ.ಬಿ.ಆರ್ ಅಂಬೇಡ್ಕರ್ ರವರ ಪ್ರತಿಮೆ ನಿರ್ಮಾಣಕ್ಕೆ ಚಾಲನೆ ಗುಂಡ್ಲುಪೇಟೆ: ಕಾಂತರಾಜು ಗುಂಡ್ಲುಪೇಟೆ: ಬಾಬಾ ಸಾಹೇಬ್ ಡಾ.ಬಿ.ಆರ್…
Gundlupete: ಶಾಲಾ ಮಕ್ಕಳಿಗೆ ಉಚಿತ ಕಣ್ಣಿನ ತಪಾಸಣೆ ಮತ್ತು ಕಣ್ಣಿನ ದೋಷ ಪತ್ತೆ ಹಚ್ಚುವುದರ ಬಗ್ಗೆ ಶಿಕ್ಷಕರಿಗೆ ಒಂದು ದಿನದ ಕಾರ್ಯಗಾರ
Gundlupete: ಶಾಲಾ ಮಕ್ಕಳಿಗೆ ಉಚಿತ ಕಣ್ಣಿನ ತಪಾಸಣೆ ಮತ್ತು ಕಣ್ಣಿನ ದೋಷ ಪತ್ತೆ ಹಚ್ಚುವುದರ ಬಗ್ಗೆ ಶಿಕ್ಷಕರಿಗೆ ಒಂದು ದಿನದ ಕಾರ್ಯಗಾರ…
ಕರ್ನಾಟಕ ರಾಜ್ಯ ರೈತ ಗುಂಡ್ಲುಪೇಟೆ ತಾಲ್ಲೂಕು ಘಟಕದ ವತಿಯಿಂದ ಉಗ್ರ ಹೋರಾಟ
ಗುಂಡ್ಲುಪೇಟೆ: ಕಾಂತರಾಜು ಗುಂಡ್ಲುಪೇಟೆ ತಾಲ್ಲೂಕಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕೋಲ್ಡ್ ಸ್ಟೋರೇಜ್ ಉಗ್ರಾಣವನ್ನು ನಿರ್ಮಿಸಲು ಕೃಷಿ ಉತ್ಪನ್ನ ಮಾರುಕಟ್ಟೆಯ ಸಮಿತಿ ವತಿಯಿಂದ…
ಕನ್ನಡ ಭಾಷೆ ಕನ್ನಡಿಗರ ಬದುಕಿನ ಭಾಷೆಯಾಗಿದೆ ಎಂದರು ಮಾನವ ಬಂಧುತ್ವ ವೇದಿಕೆಯ ಜಿಲ್ಲಾ ಸಂಚಾಲಕ ಸುಭಾಷ್ ಮಾಡ್ರಹಳ್ಳಿ
ಗುಂಡ್ಲುಪೇಟೆ: ಕಾಂತರಾಜು ಗುಂಡ್ಲುಪೇಟೆ: ಕನ್ನಡ ಭಾಷೆ ಕನ್ನಡಿಗರ ಬದುಕಿನ ಭಾಷೆಯಾಗಿದೆ ಎಂದು ಮಾನವ ಬಂಧುತ್ವ ವೇದಿಕೆಯ ಜಿಲ್ಲಾ ಸಂಚಾಲಕರು ಆದ ಸುಭಾಷ್…
ಸ್ವತಂತ್ರ ಹೋರಾಟಗಾರ ಆದಿವಾಸಿ ಬುಡಕಟ್ಟು ಜನಾಂಗದ ನಾಯಕ ಭಗವಾನ್ ಬಿರ್ಸಾ ಮುಂಡರವರ ಜಯಂತೋತ್ಸವ
ಚಾಮರಾಜನಗರ: ಶಿವು ಇಂದು ಚಾಮರಾಜನಗರದಲ್ಲಿ ಜಿಲ್ಲಾ ಬುಡಕಟ್ಟು ಗಿರಿಜನ ಅಭಿವೃದ್ಧಿ ಸಂಘದ ವತಿಯಿಂದ ಹೊಸಪೋಡು ಕಾಲೋನಿ ಬಿಳಿಗಿರಿರಂಗನಬೆಟ್ಟ ಯಳಂದೂರು ತಾಲೂಕು ಚಾಮರಾಜನಗರ…
ರೈತ ಮೋರ್ಚಾ ರಾಜ್ಯಾಧ್ಯಕ್ಷ ಈರಣ್ಣ ಕಡಾಡಿ ಕಾರಿಗೆ ಮುತ್ತಿಗೆ
ಗುಂಡ್ಲುಪೇಟೆ: ಕಾಂತರಾಜು ಗುಂಡ್ಲುಪೇಟೆ: ರೈತ ಮೋರ್ಚಾ ರಾಜ್ಯಾಧ್ಯಕ್ಷ ಹಾಗೂ ರಾಜ್ಯಸಭಾ ಸದಸ್ಯರಾದ ಈರಣ್ಣ ಕಡಾಡಿ ಅವರು ತಮ್ಮ ಕೆಲಸದ ನಿಮಿತ್ತ ಕಲ್ಲೋಳ್ಳಿಗೆ…
Gundlupete: ನಿರ್ವಹಣೆಯಿಂದ ದೂರ ಉಳಿದ ಗ್ರಾಮೀಣ ಭಾಗದ ರಸ್ತೆಗಳು: ಕಣ್ಮುಚ್ಚಿ ಕುಳಿತ ಅಧಿಕಾರಿಗಳು
Gundlupete: ನಿರ್ವಹಣೆಯಿಂದ ದೂರ ಉಳಿದ ಗ್ರಾಮೀಣ ಭಾಗದ ರಸ್ತೆಗಳು: ಕಣ್ಮುಚ್ಚಿ ಕುಳಿತ ಅಧಿಕಾರಿಗಳು ಗುಂಡ್ಲುಪೇಟೆ: ಕಾಂತರಾಜು ಗುಂಡ್ಲುಪೇಟೆ: ಅಭಿವೃದ್ಧಿ ಕಾಣಬೇಕಿರುವ…
ಗುಂಡ್ಲುಪೇಟೆ: ಹಂಗಳ ಗ್ರಾಮದಲ್ಲಿ ನಿವೇಶನಗಳ ಹಂಚಿಕೆಯ ವಿಳಂಬಕ್ಕೆ ಶಾಸಕ ಸಿ.ಎಸ್ ನಿರಂಜನಕುಮಾರ್ ಕಾರಣ ಎಂದ: ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್.ನಂಜಪ್ಪ
ಗುಂಡ್ಲುಪೇಟೆ: ಕಾಂತರಾಜು ಹಂಗಳ ಗ್ರಾಮದಲ್ಲಿ ಗುರುವಾರ ನಡೆದ ರಸ್ತೆ ಕಾಮಗಾರಿ ಚಾಲನೆ ವೇಳೆ ಶಾಸಕ ಸಿ.ಎಸ್.ನಿರಂಜನಕುಮಾರ್ ನಾನು ಮನಸ್ಸು ಮಾಡದಿದ್ದರೆ ಸದ್ಯಕ್ಕೆ…
Gundlupete: ಕನಕ ಯುವಕ ಸಂಘದ ವತಿಯಿಂದ ಕನಕದಾಸರ ಜಯಂತಿ ಆಚರಣೆ.
Gundlupete: ಕನಕ ಯುವಕ ಸಂಘದ ವತಿಯಿಂದ ಕನಕದಾಸರ ಜಯಂತಿ ಆಚರಣೆ. ಗುಂಡ್ಲುಪೇಟೆ: ಕಾಂತರಾಜು ಗುಂಡ್ಲುಪೇಟೆ ಶ್ಯಾನಾಡ್ರಹಳ್ಳಿ ಗ್ರಾಮದ ಕನಕ ಯುವಕ…
Gundlupete: ಹಳೆ ಪೋಲಿಸ್ ಠಾಣೆ ಕಟ್ಟಡದ ಸುತ್ತ ಅಶುಚ್ಚಿತ್ವ
Gundlupete: ಹಳೆ ಪೋಲಿಸ್ ಠಾಣೆ ಕಟ್ಟಡದ ಸುತ್ತ ಅಶುಚ್ಚಿತ್ವ ಗುಂಡ್ಲುಪೇಟೆ:- ಕಾಂತರಾಜು ಗುಂಡ್ಲುಪೇಟೆ: ಪಟ್ಟಣದ ಪುರಸಭೆ ಎದುರು ಇರುವ ಹಳೆ…
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಅರಿವು
ಗುಂಡ್ಲುಪೇಟೆ: ಕಾಂತರಾಜು ಗುಂಡ್ಲುಪೇಟೆ: ಜಿಲ್ಲಾ ಕಾನೂನುಗಳ ಸೇವೆ ಪ್ರಾಧಿಕಾರ ಮತ್ತು ಅನೇಕ ಸರ್ಕಾರಿ ಇಲಾಖೆಗಳ ಸಹಯೋಗದೊಂದಿಗೆ ನಡೆದ ನಾಗರಿಕ ಹಕ್ಕು ಅಟ್…
ಸಂವಿಧಾನದ ಅರಿವು ಮೂಡಿಸಿ ಗುಂಡ್ಲುಪೇಟೆಯಲ್ಲಿ ಬಿ.ಎಸ್.ಪಿ ಗೆಲುತ್ತದೆ: ವಕೀಲ ಕಾಂತರಾಜ್ ಅಸುರ ಅಭಿಮತ
ಗುಂಡ್ಲುಪೇಟೆ:- ಕಾಂತರಾಜು ಗುಂಡ್ಲುಪೇಟೆ :- ಚುನಾವಣೆಯ ರಣರಂಗದಲ್ಲಿ ಪರಿಣಾಮ ಬೀರುವ ದೃಷ್ಟಿಯಲ್ಲಿ ಒಳ ಮಟ್ಟದಲ್ಲಿ ಸಂಘಟನೆ ಮಾಡುತ್ತಿರುವ ಬಿಎಸ್ ಪಿ ಕಾರ್ಯಕರ್ತರು.…
ಸಚಿವ ವಿ ಸೋಮಣ್ಣ ಬಂಧಿಸಲು ಆಗ್ರಹಿಸಿ ಗುಂಡ್ಲುಪೇಟೆಯಲ್ಲಿ ಪ್ರತಿಭಟನೆ
ಗುಂಡ್ಲುಪೇಟೆ:- ಗುಂಡ್ಲುಪೇಟೆ ತಾಲ್ಲೂಕು ಚಾಮರಾಜನಗರ ಜಿಲ್ಲೆ ಪ್ರಗತಿಪರ ಸಂಘಟನೆಗಳ ಒಕ್ಕೂಟ, ಪ್ರಗತಿಪರ ಸಂಘಟನೆಗಳ ವತಿಯಿಂದ ಪಟ್ಟಣದ ಪೋಲಿಸ್ ಠಾಣೆಯ ಮುಂಭಾಗ ಶಾಮಿಯಾನ…
ಗುಂಡ್ಲುಪೇಟೆ : ಮದಕರಿ ನಾಯಕರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಂದನಾ ಕಾರ್ಯಕ್ರಮ
ಗುಂಡ್ಲುಪೇಟೆ:- ಕಾಂತರಾಜು ಗುಂಡ್ಲುಪೇಟೆ: ಕರ್ನಾಟಕ ಕಾವಲು ಪಡೆ ಸಂಘಟನೆಯ ರಾಜ್ಯ ಅಧ್ಯಕ್ಷ ಎಂ.ಮೋಹನ್ ಕುಮಾರ್ ಗೌಡರ 50.ನೇ ಜನುಮದಿನದ ಪ್ರಯುಕ್ತ ಪಟ್ಟಣದ…
ಡಾ.ಪುನೀತ್ ರಾಜ್ ಕುಮಾರ್ ಅವರ ಮೊದಲನೇ ವರ್ಷದ ಪುಣ್ಯಸ್ಮರಣೆ
ಗುಂಡ್ಲುಪೇಟೆ: ಡಾ.ಪುನೀತ್ ರಾಜ್ ಕುಮಾರ್ ಅವರ ಮೊದಲನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಅನ್ನ ಸಂತರ್ಪಣೆ ಕಾರ್ಯಕ್ರಮ ಪಟ್ಟಣದ ಎಂಡಿಸಿಸಿ ಬ್ಯಾಂಕ್ ಮುಂಭಾಗ…
ಬ್ರಹ್ಮಾಂಡ ಭ್ರಷ್ಟಾಚಾರದ ಪಿತಾಮಹಾ ಕಾಂಗ್ರೆಸ್ ಗಾಳಿ, ನೀರಿನ ಹೆಸರಿನಲ್ಲೂ ಭ್ರಷ್ಟಾಚಾರ:ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್
ಗುಂಡ್ಲುಪೇಟೆ:- ಕಾಂತರಾಜು ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆದ ಬಿಜೆಪಿ ಸಂಕಲ್ಪ ಯಾತ್ರೆಯ ಸಮಾರಂಭ ಕಾರ್ಯಕ್ರಮವನ್ನ ಉದ್ಘಾಟಿಸಿ ಮಾತನಾಡಿದ ಅವರು, ದೇಶಕ್ಕೆ ಭ್ರಷ್ಟಾಚಾರ…
ಗುಂಡ್ಲುಪೇಟೆಯಲ್ಲಿ ಅ.28ರಂದು ಬಿಜೆಪಿ ಜನ ಸಂಕಲ್ಪ ಯಾತ್ರೆ
ಗುಂಡ್ಲುಪೇಟೆ :- ಕಾಂತರಾಜು ಅ.28ರಂದು ಬಿಜೆಪಿ ಜನ ಸಂಕಲ್ಪ ಯಾತ್ರೆಯ ಗುಂಡ್ಲುಪೇಟೆ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ನಡೆಯಲಿದೆ ಎಂದು ಶಾಸಕ ಸಿ.ಎಸ್.…
Gundlupete: ನನ್ನನ್ನು ಬದುಕಲು ಬಿಡಿ: ಸಚಿವ ಸೋಮಣ್ಣನವರಿಂದ ತಳಿಥಕ್ಕೆ ಒಳಗಾದ ಮಹಿಳೆಯ ಮನವಿ
Gundlupete: ನನ್ನನ್ನು ಬದುಕಲು ಬಿಡಿ: ಸಚಿವ ಸೋಮಣ್ಣನವರಿಂದ ತಳಿಥಕ್ಕೆ ಒಳಗಾದ ಮಹಿಳೆಯ ಮನವಿ ವರದಿ: ಕಾಂತರಾಜು -ಗುಂಡ್ಲುಪೇಟೆ ಸಚಿವ…
Gundlupet: ಬಿಜೆಪಿ ಸರ್ಕಾರದಲ್ಲಿ ಸಹಾಯ ಕೇಳಿದರೆ, ಕಪಾಳಮೋಕ್ಷ ಉಚಿತ
Gundlupet: ಬಿಜೆಪಿ ಸರ್ಕಾರದಲ್ಲಿ ಸಹಾಯ ಕೇಳಿದರೆ, ಕಪಾಳಮೋಕ್ಷ ಉಚಿತ ಗುಂಡ್ಲುಪೇಟೆ: ತಾಲೂಕಿನ ಹಂಗಳ ಗ್ರಾಮದಲ್ಲಿ ನಡೆದ ನಿವೇಶನದ ಹಕ್ಕುಪತ್ರ ವಿತರಣಾ…
ನಿವೇಶನ ಹಕ್ಕುಪತ್ರವನ್ನು ದಲಿತರಿಗೆ ಹಂಚುತ್ತೆವೆ ಎಂದು ಮೋಸ ಮಾಡುತ್ತಿರುವ ಗ್ರಾಮ ಪಂಚಾಯ್ತಿ
ವರದಿ: ಕಾಂತರಾಜು -ಗುಂಡ್ಲುಪೇಟೆ ನಿವೇಶನ ಹಕ್ಕುಪತ್ರವನ್ನು ದಲಿತರಿಗೆ ಹಂಚುತ್ತೆವೆ ಎಂದು ಇಂದು ಸಮಾರಂಭ ಹಮ್ಮಿಕೊಂಡಿದ್ದಾರೆ ಆದರೆ ಅಲ್ಲಿ ನಿವೇಶನ ಹಂಚುತ್ತಿರುವುದು ಎಡ…
ಬೆಳವಾಡಿ ಗ್ರಾಮದಲ್ಲಿ ಹಸು ಒಂದು ಮೂರು ಗಂಡು ಕರುಗಳಿಗೆ ಜನ್ಮ ನೀಡಿದೆ
ವರದಿ: ಕಾಂತರಾಜು – ಗುಂಡ್ಲುಪೇಟೆ ಗುಂಡ್ಲುಪೇಟೆ : ತಾಲ್ಲೂಕಿನ ಬೆಳವಾಡಿ ಗ್ರಾಮದಲ್ಲಿ ಹಸು ಒಂದು ಮೂರು ಗಂಡು ಕರುಗಳಿಗೆ ಜನ್ಮ ನೀಡಿರುವುದು…
ಮಲ್ಲಿಕಾರ್ಜುನ ಖರ್ಗೆ ರವರ ಗೆಲವು ಐತಿಹಾಸಿಕ ಸುಭಾಷ್ ಮಾಡ್ರಹಳ್ಳಿ
ವರದಿ: ಕಾಂತರಾಜು -ಗುಂಡ್ಲುಪೇಟೆ ಗುಂಡ್ಲುಪೇಟೆ: ಅಖಿಲ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ (AICC ) ನೂತನ ಸಾರಥಿಯಾಗಿ ಹಿರಿಯ ಮುತ್ಸದಿ ಮಲ್ಲಿಕಾರ್ಜುನ…
ಚೋಳ ಫೈನಾನ್ಸ್ ನ ಕಿರುಕುಳ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡ ರೈತ
ವರದಿ: ಎಸ್.ಕಾಂತರಾಜ್ ಮೌರ್ಯ -ಗುಂಡ್ಲುಪೇಟೆ ಗುಂಡ್ಲುಪೇಟೆ : ತಾಲೂಕಿನ ಕೃಷ್ಣಯ್ಯ(60) ಎಂಬ ರೈತ ಚೋಳ ಫೈನಾನ್ಸ್ ನ ಕಿರುಕುಳ ತಾಳಲಾರದೆ ಆತ್ಮಹತ್ಯೆ…
Gundlupete: ಚಿರತೆ ದಾಳಿಗೆ ಕೊಟ್ಟಿಗೆಯಲ್ಲಿದ್ದ ಹಸು ಬಲಿ
JANATAA24 NEWS DESK Gundlupete: ಚಿರತೆ ದಾಳಿಗೆ ಕೊಟ್ಟಿಗೆಯಲ್ಲಿದ್ದ ಹಸು ಬಲಿ ವರದಿ: ಎಸ್.ಕಾಂತರಾಜ್ ಮೌರ್ಯ…
ದಿವ್ಯಾ ಅತ್ಯಾಚಾರಿಗೆ ಗಲ್ಲುಶಿಕ್ಷೆ ವಿಧಿಸುವಂತೆ ಕರುನಾಡು ಯುವಶಕ್ತಿ ಮನವಿ
ವರದಿ: ಎಸ್. ಕಾಂತರಾಜ್ ಮೌರ್ಯ -ಗುಂಡ್ಲುಪೇಟೆ ಗುಂಡ್ಲುಪೇಟೆ: ಕಳೆದ ಎರಡು ದಿನಗಳ ಹಿಂದೆ ಮಂಡ್ಯ ದ ಮಳವಳ್ಳಿ ಯಲ್ಲಿ ದಿವ್ಯಾ ಎಂಬ…
Gundlupete: ಕೆನರಾ ಬ್ಯಾಂಕ್ ವತಿಯಿಂದ ಸಿಗುವ ವಿವಿಧ ಸೌಲಭ್ಯಗಳು
JANATAA24 NEWS DESK Gundlupete: ಕೆನರಾ ಬ್ಯಾಂಕ್ ವತಿಯಿಂದ ಸಿಗುವ ವಿವಿಧ ಸೌಲಭ್ಯಗಳು ಗುಂಡ್ಲುಪೇಟೆ :…
Gundlupete: ಅಕ್ರಮ ರಸಗೊಬ್ಬರ ದಾಸ್ತಾನು ಸೂಕ್ತ ತನಿಖೆಗೆ ರೈತ ಮುಖಂಡರ ಆಗ್ರಹ
JANATAA24 NEWS DESK Gundlupete: ಅಕ್ರಮ ರಸಗೊಬ್ಬರ ದಾಸ್ತಾನು ಸೂಕ್ತ ತನಿಖೆಗೆ ರೈತ ಮುಖಂಡರ ಆಗ್ರಹ ಗುಂಡ್ಲುಪೇಟೆ: ತಾಲ್ಲೂಕಿನ ಶಿವಪುರ ಗ್ರಾಮದ…