Document

ಧರ್ಮೇಂದ್ರ ಪ್ರಧಾನ ಸಂಧಾನ ವಿಫಲ ಬೆಳಗಾವಿ ಬಂಡಾಯ ಉಲ್ಬಣ

Janataa24 NEWS DESK

IMG 20230416 135914

ಬೆಳಗಾವಿ
ಧರ್ಮೇಂದ್ರ ಪ್ರಧಾನ ಸಂಧಾನ ವಿಫಲ ಬೆಳಗಾವಿ ಬಂಡಾಯ ಉಲ್ಬನ
ಬೆಳಗಾವಿ ಬಿಜೆಪಿ ಪಾಳಯದಲ್ಲಿ ಟಿಕೆಟ್ ಹಂಚಿಕೆ ವಿಷಯದಲ್ಲಿ ಉಂಟಾಗಿರುವ ಅಸಮಾಧಾನ ಉದ್ಬಲವಾಗಿದೆ ಕರ್ನಾಟಕ ಚುನಾವಣಾ ಉಸ್ತುವಾರಿಯಾಗಿರುವ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ ಬೆಳಗಾವಿಗೆ ಆಗಮಿಸಿ ಬಂಡಾಯ ಅಭ್ಯರ್ಥಿಗಳ ಸಮಾಧಾನ ಪಡಿಸುವ ಯತ್ನ ಮಾಡಿದ್ದರು ಇದರಿಂದ ಯಾವುದೇ ಪ್ರಯೋಜನವಾಗಲಿಲ್ಲ ಎಂದು ತಿಳಿದುಬಂದಿದೆ ಮತ್ತೊಂದು ಕಡೆ ಹಿರಿಯ ರಾಜಕಾರಣಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಬಿಜೆಪಿ ಪ್ರಾಥಮಿಕ ಸದಸ್ತ್ವಕ್ಕೆ ರಾಜೀನಾಮೆ ನೀಡಿದ್ದಾರೆಂದು ತಿಳಿದು ಬಂದಿದೆ

ವರದಿ: ರವಿ ಬಿ ಕಾಂಬಳೆ

Document

Leave a Reply

Your email address will not be published. Required fields are marked *