Document

ವಿಧಾನಸಭಾ ಚುನಾವಣೆ ಹಿನ್ನೆಲೆ ಕಲ್ಪತರು ನಾಡಿಗೆ ಕೇಂದ್ರೀಯ ಮೀಸಲು ಪೊಲೀಸ್ ಪಡೆ ಆಗಮನ

Janataa24 NEWS DESK

IMG 20230407 WA0034

ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಭದ್ರತೆಗೆ ಕೇಂದ್ರೀಯ ಮೀಸಲು ಪೊಲೀಸ್ ಪಡೆ ಆಗಮನ: ತಾಲೂಕು ದಂಡಾಧಿಕಾರಿ ವೈ.ಎಂ ರೇಣು ಕುಮಾರ್.



ತುರುವೇಕೆರೆ ಪಟ್ಟಣದಲ್ಲಿ ವಿಧಾನಸಭಾ ಮತಕ್ಷೇತ್ರ ತುರುವೇಕೆರೆಗೆ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ.



ಭದ್ರತೆಗೆ ಕೇಂದ್ರೀಯ ಮೀಸಲು ಪೊಲೀಸ್ ಪಡೆ ಇಂದು ಪಟ್ಟಣಕ್ಕೆ ಆಗಮಿಸಿದೆ .

IMG 20230407 WA0036



ಕೇಂದ್ರೀಯ ಶಶಸ್ತ್ರ ಮೀಸಲು ಪಡೆ ಪೊಲೀಸರ ಕಣ್ಣಿನ ಸರಹದ್ದಿನಲ್ಲಿ ಈಗ ತುರುವೇಕೆರೆ
2023ರ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ತುರುವೇಕೆರೆ ಮತಕ್ಷೇತ್ರದಲ್ಲಿ, ಚುನಾವಣೆಯ ಭದ್ರತಾ ದೃಷ್ಟಿಯಿಂದ ಈಗಾಗಲೇ ನಗರದಲ್ಲಿ ಕೇಂದ್ರೀಯ ಶಶಸ್ತ್ರ ಮೀಸಲು ಪಡೆ ಅರಸೇನಾ ಪಡೆ w z ನಗರದಲ್ಲಿ ಬೀಡು ಬಿಟ್ಟಿದ್ದು,

IMG 20230407 WA0035



ಕಲ್ಪತರು ನಾಡು ತುರುವೇಕೆರೆಯಲ್ಲಿ ಇಂದು ತಾಲೂಕು ದಂಡಾಧಿಕಾರಿಯಯಾದ ರೇಣು ಕುಮಾರ್ ತಾಲೂಕು ಸರ್ಕಲ್ ಇನ್ಸ್ಪೆಕ್ಟರ್ ಗೋಪಾಲ ನಾಯಕ್ ಅವರ ನೇತೃತ್ವದಲ್ಲಿ ನಗರ ಪ್ರಮುಖ ಬೀದಿಗಳಲ್ಲಿ ಮೀಸಲು ಪಡೆಯಿಂದ ಗಸ್ತು ನಡೆಸಲಾಯಿತು.

ವರದಿ

ತುರುವೇಕೆರೆ:ಮಂಜುನಾಥ್

Document

Leave a Reply

Your email address will not be published. Required fields are marked *