Document

Turuvekere: ಅಮಿತ್ ಶಾ ವಿರುದ್ಧ ಡಿಸೆಂಬರ್ 23 ರಂದು ವಿವಿಧ ಪ್ರಗತಿಪರ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ.

Janataa24 NEWS DESK 

 

Turuvekere: ಅಮಿತ್ ಶಾ ವಿರುದ್ಧ ಡಿಸೆಂಬರ್ 23 ರಂದು ವಿವಿಧ ಪ್ರಗತಿಪರ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ. ದಸಂಸ ಸಂಚಾಲಕ ದಂಡಿನ ಶಿವರ ಕುಮಾರ್.
Turuvekere: ಅಮಿತ್ ಶಾ ವಿರುದ್ಧ ಡಿಸೆಂಬರ್ 23 ರಂದು ವಿವಿಧ ಪ್ರಗತಿಪರ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ.

 

ತುರುವೇಕೆರೆ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾ ಮಾಧ್ಯಮಗೋಷ್ಠಿಯನ್ನು ಪ್ರೊಫೆಸರ್ ಬಿ ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ ದಂಡಿನ ಶಿವರ ಕುಮಾರ್ ನೇತೃತ್ವದಲ್ಲಿ ನಡೆಸಲಾಯಿತು. ಇದೆ ವೇಳೆ ದಂಡಿನ ಶಿವರ ಕುಮಾರ್ ಮಾತನಾಡಿ ಅಂಬೇಡ್ಕರ್ ಬಗ್ಗೆ ಅಮಿತ್ ಶಾ ಅವಹೇಳನಕಾರಿ ಹೇಳಿಕೆ ನೀಡಿದ್ದು ಕೂಡಲೇ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ಭಾರತೀಯ ಪೌರತ್ವವನ್ನು ರದ್ದುಗೊಳಿಸಬೇಕು ಮತ್ತು ಸಚಿವ ಸಂಪುಟದಿಂದ ವಜಾಗೊಳಿಸಬೇಕು ಎಂದು ತಮ್ಮ ಆಕ್ರೋಶ ಹೊರಹಾಕಿದರು‌‌ ,ಇದೇ ವೇಳೆ ದಲಿತ ಮುಖಂಡರುಗಳಾದ ಬೋರಪ್ಪ ನಿವೃತ್ತ ಶಿಕ್ಷಕರು,ಶಿವನಂಜಪ್ಪ ಆನೆಕೆರೆ, ಲಕ್ಷ್ಮೀಶ ಸಂಘಟನಾ ಸಂಚಾಲಕರು ಕೆಂಪಯ್ಯ, ಬೋವಿ ಸಮಾಜದ ಮಹಾಲಿಂಗಯ್ಯ, ಅಲ್ಪಸಂಖ್ಯಾತ ಸಂಘಟನಾ ಸಂಚಾಲಕ ಅಬ್ಜಲ್, ತುರುವೇಕೆರೆ ಬಗರುಹುಕುಂ ಸಮಿತಿ ಸದಸ್ಯರಾದ ಗುರುದತ್, ರಾಮು ಹೆಗ್ಗೆರೆ, ಅನೇಕರು ಉಪಸ್ಥಿತರಿದ್ದರು.

 

ವರದಿ: ಮಂಜುನಾಥ್ ಕೆ ಎ ತುರುವೇಕೆರೆ.

 

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

https://youtube.com/@janataa24?si=XsFcych2GMH0O6Gv

https://www.janataa24.com/iasipskas-who-stood-as-the-godfather-of-the/

https://www.janataa24.com/miscreants-uprooted-40-coconut-trees-turuvekere/

Mandya: ಪತ್ನಿ ನೇಣಿಗೆ ಶರಣಾದದನ್ನು ಕಂಡು ಕೆರೆಗೆ ಹಾರಿ ಪ್ರಾಣ ಬಿಟ್ಟ ಪತಿ.

Document

Leave a Reply

Your email address will not be published. Required fields are marked *