Document

Gubbi: ಜೂ 28ಕ್ಕೆ ಮಠದ ಹಳ್ಳ ಕೆರೆಗೆ ನೀರು ಹರಿಸಲು ಭೂಮಿ ಪೂಜೆ.

Janataa24 NEWS DESK 

 

Gubbi: ಜೂ 28ಕ್ಕೆ ಮಠದ ಹಳ್ಳ ಕೆರೆಗೆ ನೀರು ಹರಿಸಲು ಭೂಮಿ ಪೂಜೆ.

Gubbi: ಜೂ 28ಕ್ಕೆ ಮಠದ ಹಳ್ಳ ಕೆರೆಗೆ ನೀರು ಹರಿಸಲು ಭೂಮಿ ಪೂಜೆ.
ಗುಬ್ಬಿ: ತಾಲೂಕಿನ ಮಠದ ಹಳ್ಳದ ಕೆರೆಗೆ ಜೂನ್ 28 ರ ಶನಿವಾರ ದಂದು ರಂಗನಹಳ್ಳಿ ಗೇಟ್ ಬಳಿ ಭೂಮಿ ಪೂಜೆ ಭೂಮಿ ಪೂಜೆ ನೆರವೇರಿಸಿದ್ದು ಸಾರ್ವಜನಿಕರು ಹೆಚ್ಚಿನ ಸಂಖ್ಯೆ ಯಲ್ಲಿ ಆಗಮಿಸಬೇಕೆಂದು ತಾಲೂಕು ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

 

ತಾಲೂಕಿನ ಮಂಚಲದೊರೆ ಅಂಕಸಂದ್ರ ಭಾಗದಲ್ಲಿ ಕುಡಿಯುವ ನೀರು ಸಾಕಷ್ಟು ಸಮಸ್ಯೆ ಇದ್ದು ಸತತಪ್ರಯತ್ನ ಮಾಡಿ ಯಾವುದೇ ಪ್ರಯೋಜನವಾಗಿರಲಿಲ್ಲ ಮುಖ್ಯಮಂತ್ರಿ ಸಿದ್ದರಾಮಯ್ಯ ಡಿ ಕೆ ಶಿವಕುಮಾರ್ ಹಾಗೂ ಶಾಸಕ ಶ್ರೀನಿವಾಸ್ ಅವರ ನೇತೃತ್ವದಲ್ಲಿ ಸುಮಾರು 50 ಕೋಟಿ ವೆಚ್ಚದಲ್ಲಿ ಮಠದ ಹಳ್ಳದ ಕೆರೆಗೆ ನೀರು ಬಿಡಲು ಭೂಮಿ ಪೂಜೆ ನೆರವೇರಸುತ್ತಿರುವುದು ಅತ್ಯಂತ ಖುಷಿ ನೀಡಿದ್ದು ಸರ್ವ ಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ತಿಳಿಸಿದರು.

 

ಈ ಸಂದರ್ಭದಲ್ಲಿ ಮುಖಂಡರಾದ ಗುರು ರೇಣುಕಾರಾಧ್ಯ, ಸಣ್ಣರಂಗಯ್ಯ, ಬಿದರೆ ಯತೀಶ್ ಗುರುರಾಜ್, ರಮೇಶ್,ಕರಿಬಸವಯ್ಯ, ಕೆಂಚಪ್ಪ,

ಸೇರಿದಂತಹ ಇನ್ನಿತರರು ಹಾಜರಿದ್ದರು.

 

 

ವರದಿ: ಶ್ರೀಕಾಂತ್ ಗುಬ್ಬಿ.

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

 

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

 

 

https://youtube.com/@janataa24?si=XsFcych2GMH0O6Gv

 

 

https://www.janataa24.com/turuvekere-protesting-against-stone-mining/

 

IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.

 

 

Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.

 

 

Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.

 

Document

Leave a Reply

Your email address will not be published. Required fields are marked *