Document

10 ಐಎಎಸ್ ಅಧಿಕಾರಿಗಳ ವರ್ಗಾವಣೆ: ಬದಲಾದ್ರು ತುಮಕೂರು, ದಕ್ಷಿಣ ಕನ್ನಡ, ಮಂಡ್ಯ, ಚಿಕ್ಕಬಳ್ಳಾಪುರ, ಬಾಗಲಕೋಟೆ ಜಿಲ್ಲಾಧಿಕಾರಿ

Janataa24 NEWS DESK

uy 1686913084179 1686913089711

ರಾಜ್ಯ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿ ಮೇಜರ್ ಸರ್ಜರಿ ಮಾಡಿದ್ದು, 10 ಮಂದಿ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ. ಹೀಗಾಗಿ ಕೆಲ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಸಹ ಬದಲಾಗಿದ್ದಾರೆ.


ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿ ಮೇಜರ್ ಸರ್ಜರಿ ಮಾಡಿದ್ದು, 10 ಮಂದಿ ಐಎಎಸ್ ಅಧಿಕಾರಿಗಳನ್ನು (IAS Officers)ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ. ಹೀಗಾಗಿ ಕೆಲ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಸಹ ಬದಲಾಗಿದ್ದಾರೆ.

5 ಜಿಲ್ಲೆಗೆ ನೂತನ ಜಿಲ್ಲಾಧಿಕಾರಿಗಳು


1. ರವೀಂದ್ರ ಪಿ.ಎನ್- ಚಿಕ್ಕಬಳ್ಳಾಪುರ


2. ಡಾ. ಕುಮಾರ – ಮಂಡ್ಯ

3. ಮುಲ್ಲೈ ಮುಹಿಲನ್ – ದಕ್ಷಿಣ ಕನ್ನಡ

4. ಜಾನಕಿ ಕೆ.ಎಂ – ಬಾಗಲಕೋಟೆ

5. ಶ್ರೀನಿವಾಸ್ ಕೆ. – ತುಮಕೂರು

ಉಳಿದಂತೆ ವರ್ಗಾವಣೆಗೊಂಡ ಐಎಎಸ್ ಅಧಿಕಾರಿಗಳು.


6. ಪಲ್ಲವಿ ಆಕುರಾತಿ – ಹೆಚ್ಚುವರಿ ಯೋಜನಾ ನಿರ್ದೇಶಕಿ, ಸಕಾಲ ಮಿಷನ್

7. ಡಾ. ವೆಂಕಟೇಶ್ ಎಂ.ವಿ – ಆಯುಕ್ತರು, ಪಶುಸಂಗೋಪನಾ ಇಲಾಖೆ

8. ಯೋಗೇಶ್ ಎ.ಎಂ – ಆಯುಕ್ತರು, ಸಾರಿಗೆ ಮತ್ತು ರಸ್ತೆ ಸುರಕ್ಷತೆ

9. ನವೀನ್ ಕುಮಾರ್ ರಾಜು- ಇಡಿ ವಸತಿ ಶಿಕ್ಷಣ ಸೊಸೈಟಿ

10. ಪ್ರಭು ಜಿ -ಆಯುಕ್ತರು, ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ

ಹಿಂದಿನ ಜಿಲ್ಲಾಧಿಕಾರಿಗಳು


ಚಿಕ್ಕಬಳ್ಳಾಪುರ – ನಾಗರಾಜ ಎನ್ ಎಂ

ಮಂಡ್ಯ- ಡಾ ಹೆಚ್ ಎನ್ ಗೋಪಾಲಕೃಷ್ಣ

ದಕ್ಷಿಣ ಕನ್ನಡ – ರವಿಕುಮಾರ್ ಎಂ ಆರ್

ಬಾಗಲಕೋಟೆ- ಪಿ ಸುನಿಲ್ ಕುಮಾರ್

ತುಮಕೂರು – ಪಾಟೀಲ್ ಯಲಗೌಡ ಶಿವನಗೌಡ

Document

Leave a Reply

Your email address will not be published. Required fields are marked *