Janataa24 NEWS DESK ACB: ಲಂಚದ ಆರೋಪ-ರೇಷ್ಮೆ ಇಲಾಖೆ ಅಧಿಕಾರಿಗೆ 4 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮಧುಗಿರಿ: ಹನಿ ನೀರಾವರಿ ಸಬ್ಸಿಡಿ…
Tag: madhugiri
ಗೃಹಲಕ್ಷ್ಮಿ ಚಾಲನೆ ಕಾರ್ಯಕ್ರಮವನ್ನು LEDಯಲ್ಲಿ ವೀಕ್ಷಿಸಿದ ಮಹಿಳೆಯರು
Janataa24 NEWS DESK ಗೃಹಲಕ್ಷ್ಮಿ ಚಾಲನೆ ಕಾರ್ಯಕ್ರಮ ಎಲ್ಇಡಿ ಸ್ಕ್ರೀನ್ ಮೂಲಕ ವೀಕ್ಷಣೆ. ಮಧುಗಿರಿ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ…
ಜನರ ಸಮಸ್ಯೆಗೆ ಪರಿಹಾರ ನೀಡಿದರಷ್ಟೇ ನಿಮಗೆ ಬೆಲೆ: ಅಧಿಕಾರಿಗಳಿಗೆ ಕೆ ಎನ್ ರಾಜಣ್ಣ ಎಚ್ಚರಿಕೆಯ ಸಂದೇಶ
Janataa24 NEWS DESK ಡೆಪ್ಯೂಟಿ ತಹಶೀಲ್ದಾರ್ , ಕಂದಾಯ ಅಧಿಕಾರಿಗಳ ಮೇಲೆ ಹಲವಾರು ದೂರುಗಳಿವೆ, ಜನರ ಸಮಸ್ಯೆಗೆ ಪರಿಹಾರ ನೀಡಿದರಷ್ಟೇ ನಿಮಗೆ…
ಅಬ್ದುಲ್ ಕಲಾಂ ರಂತೆ ಕನಸು ಕಂಡು ನನಸಾಗಿಸಿ: ವಿದ್ಯಾರ್ಥಿಗಳಿಗೆ ಸಹಕಾರ ಸಚಿವರ ಕಿವಿಮಾತು
Janataa24 NEWS DESK ಅಬ್ದುಲ್ ಕಲಾಂ ರಂತೆ ಕನಸು ಕಂಡು ನನಸಾಗಿಸಿ,ಶಿಕ್ಷಣ ಪಡೆದು ಹೆತ್ತ ತಂದೆ ತಾಯಿಗೆ ಹಾಗೂ ಊರಿಗೆ ಕೀರ್ತಿ…
ಬಿಸಿ ಊಟದ ನೌಕರರಿಂದ ಪಾವಗಡ ತಾಲೂಕು ಪಂಚಾಯಿತಿ ಕಚೇರಿ ಮುಂದೆ ಪ್ರತಿಭಟನೆ
Janataa24 NEWS DESK ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ತಾಲೂಕಿನ ಬಿಸಿ ಊಟದ ನೌಕರರು ತಾಲೂಕು ಪಂಚಾಯಿತಿ ಕಚೇರಿ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.…
ಕಾರ್ಡಿಯಲ್ ಶಾಲಾ ಮಕ್ಕಳಿಂದ ವೈದ್ಯರ ದಿನ ಆಚರಣೆ
Janataa24 NEWS DESK ಮಧುಗಿರಿ: ವೈದ್ಯರ ದಿನಾಚರಣೆ ಅಂಗವಾಗಿ ಮಧುಗಿರಿ ನಗರದ ಕಾರ್ಡಿಯಲ್ ಇಂಟರ್ನ್ಯಾಶನಲ್ ಶಾಲೆಯ ಮಕ್ಕಳಿಂದ ವಿಶೇಷವಾಗಿ ವೈದ್ಯರ ದಿನವನ್ನು…
ಪೆಟ್ರೋಲ್ ಬಂಕ್ ನಲ್ಲಿ ಅಗ್ನಿ ಅವಘಡ: ಯುವತಿ ಸಾವು
Janataa24 NEWS DESK ಮಧುಗಿರಿ : ಸಗಟು ದರದಲ್ಲಿ ಪ್ರೆಟ್ರೋಲ್ ಖರೀದಿಗಾಗಿ ಬಂಕ್ ಗೆ ಬಂದಿದ್ದ ತಾಯಿ ಮಗಳಿಗೆ ಆಕಸ್ಮಿಕವಾಗಿ ಬೆಂಕಿ…
40% ಸರ್ಕಾರದಿಂದ ಬೇಸತ್ತ ಜನಸಾಮಾನ್ಯರು, ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡಿದ್ದಾರೆ: ಕೆ ಎನ್ ರಾಜಣ್ಣ
Janataa24 NEWS DESK ಬಿಜೆಪಿಯ 40% ಸರ್ಕಾರದಿಂದ ಬೇಸತ್ತ ಜನಸಾಮಾನ್ಯರು, ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡಿದ್ದಾರೆ: ಕೆ ಎನ್…
ವಿಜಯ ಸಂಕಲ್ಪ ಯಾತ್ರೆಯಲ್ಲಿ ಎರಡು ಗುಂಪಿಯ ನಡುವೆ ಸಂಘರ್ಷ.
ಮಧುಗಿರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಗಾಗಿ ಇಬ್ಬರು ಸ್ಥಳೀಯ ಆಕಾಂಕ್ಷಿಗಳಿಂದ ತೀರಾ ಪೈಪೋಟಿ, ಬೊಮ್ಮಾಯಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಎರಡು…
66 ಜನರೈತರಿಗೆ ಸಾಗುವಳಿ ಚೀಟಿ ವಿತರಿಸಿದ ಮಾಜಿ ಸಚಿವ ಹಾಲಿ ಶಾಸಕ ವೆಂಕಟರಮಣಪ್ಪ.
66 ಜನರೈತರಿಗೆ ಸಾಗುವಳಿ ಚೀಟಿ ವಿತರಿಸಿದ ಮಾಜಿ ಸಚಿವ ಹಾಲಿ ಶಾಸಕ ವೆಂಕಟರಮಣಪ್ಪ. ಪಾವಗಡ ಗುರುವಾರ ತಾಲೂಕು ಕಚೇರಿಯಲ್ಲಿ ಹಮ್ಮಿಕೊಂಡ ಸಾಗುವಳಿ…
ಕೆ ಆರ್ ಎಸ್ ಪಕ್ಷದಿಂದ ಭ್ರಷ್ಟಾಚಾರ ಮುಕ್ತ ದಕ್ಷ ಆಡಳಿತ ನೀಡುವುದು, ಮನೆ ಬಾಗಿಲಿಗೆ ಸರ್ಕಾರಿ ಸೇವೆ.
ತುರುವೇಕೆರೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕೆ ಆರ್ ಎಸ್ ಪಕ್ಷದಿಂದ ಪತ್ರಿಕ ಮಾಧ್ಯಮ ಘೋಷ್ಠಿ. ತುರುವೇಕೆರೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಇಂದು…
ಪಿ.ಎಲ್.ಡಿ ಬ್ಯಾಂಕಿನ ನೂತನ ಅಧ್ಯಕ್ಷರಾಗಿ ಮಹಾಲಿಂಗಪ್ಪ ಅವಿರೋಧ ಆಯ್ಕೆ
ಪಾವಗಡ: ಇಮ್ರಾನ್ ಉಲ್ಲಾ ಪಾವಗಡ ಪಟ್ಟಣದ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ ಅಧ್ಯಕ್ಷ ಸ್ಥಾನ ತೆರವಾಗಿದ್ದ ಹಿನ್ನೆಲೆ…
ಖಾಸಗಿ ಬಸ್ ಚಾಲಕ ಮತ್ತು ಕೆ.ಎಸ್.ಆರ್.ಟಿ.ಸಿ. ಬಸ್ ಚಾಲಕ ಮದ್ಯ ಜಟಾಪಟಿ
ಪಾವಗಡ: ಇಮ್ರಾನ್ ಉಲ್ಲಾ ಪಾವಗಡದಲ್ಲಿ ದಶಕಗಳಿಂದ ಕರ್ನಾಟಕ ಸಾರಿಗೆ ಸಂಸ್ಥೆಗೆ ಬಸ್ ನಿಲ್ದಾಣ ಇಲ್ಲದೆ ಇರುವ ಹಿನ್ನೆಲೆ ಆಗಾಗ ಖಾಸಗಿ ಬಸ್…
ಈ ಭಾರಿ ರಾಯಪ್ಪ ರಮಣಪ್ಪ ಮನೆ ಸೇರಲ್ಲಿದ್ದಾರೆ: ಗಾಲಿ ಜನರ್ಧನ ರೆಡ್ಡಿ
ಪಾವಗಡ: ಇಮ್ರಾನ್ ಉಲ್ಲಾ ಪಾವಗಡ ಪಟ್ಟಣಕ್ಕೆ ಮೊದಲ ಬಾರಿಗೆ ಭೇಟಿ ನೀಡಿದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಅಧ್ಯಕ್ಷ ಭಾನುವಾರ…
ಜನತಾ24 ಇಂಪ್ಯಾಕ್ಟ್: ಎಚ್ಚೆತ್ತ ಪಾವಗಡ ಪುರಸಭೆ ಅಧಿಕಾರಿಗಳು
ಪಾವಗಡ: ಇಮ್ರಾನ್ ಪಾವಗಡ ಕಳೆದ ವಾರ ಆದಂತಹ ರಾಜಕಲ್ವೇ ಒತ್ತುವರಿ ಬಗ್ಗೆ ಜನತಾ24 ಸುದ್ದಿ ವಾಹಿನಿಯಲ್ಲಿ ಸುದ್ದಿಯಾದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡು ಒತ್ತುವರಿ…
ಪೋಲಿಸಪ್ಪನ ತಾಯಿಗೆ ಯಾಮರಿಸಲು ಹೋಗಿ ಪೊಲೀಸರ ಅತಿಥಿಯಾದ ಕಳ್ಳ
ಪಾವಗಡ: ಇಮ್ರಾನ್ ಉಲ್ಲಾ ಪೋಲಿಸಪ್ಪನ ತಾಯಿಗೆ ಪೆನ್ಷನ್ ನೀಡುವುದಾಗಿ ಹೇಳಿ ಕಿವಿಯಲ್ಲಿದ್ದ ಓಲೆ ಕಸಿದು ಪರಾರಿ ಆಗುತ್ತಿದ್ದ ಆಂಧ್ರ ಮೂಲದ ನರೇಂದ್ರ…
ಪೊಲೀಸ್ ವಾಹನವನ್ನು ದುರ್ಬಳಕೆ ಮಾಡಿಕೊಂಡ ಸರ್ಕಾರಿ ಅಧಿಕಾರಿ
ತುರುವೇಕೆರೆ : ಮಂಜುನಾಥ್ ತುರುವೇಕೆರೆ : ತಾಲೂಕಿನ ಮಾಯಸಂದ್ರ ಹೋಬಳಿಯ ಬ್ಯಾಲಹಳ್ಳಿ ಗ್ರಾಮ ದೇವತೆ ಬ್ಯಾಲಳಮ್ಮನ ಜಾತ್ರಾ ಮಹೋತ್ಸವ ಇಂದು ಜರುಗಿತು…
ಮಧುಗಿರಿ ರಾಗಿ ಖರೀದಿ ಕೇಂದ್ರದಲ್ಲಿ ಅವ್ಯವಸ್ಥೆ
ಮಧುಗಿರಿ: ಆಬಿದ್ ರೈತರು ಬಾಡಿಗೆ ವಾಹನದಲ್ಲಿ ರಾಗಿ ತೆಗೆದುಕೊಂಡು ಬಂದಿರುತ್ತಾರೆ ಆದರೆ ವಾಹನ ಮಾಲಿಕರು ನಾವು ಕಾಯಲು ಆಗುವುದಿಲ್ಲ ನಮಗೆ ಇನ್ನೂ…
ಜೀತ ಪದ್ದತಿ ನಿರ್ಮೂಲನಾ ದಿನಾಚರಣೆ
ಮಧುಗಿರಿ: ಆಭಿದ್ ಮಧುಗಿರಿ: ಇಂದು ಮಧುಗಿರಿ ತಾಲೂಕು ದಂಡಾದಿಕಾರಿಗಳ ಕಾರ್ಯಾಲಯದಲ್ಲಿ ಜೀತ ಪದ್ದತಿ ನಿರ್ಮೂಲನಾ ದಿನಾಚರಣೆಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಸೌಹಾರ್ದ…
ನೆನೆಗುದಿಗೆ ಬಿದ್ದಿದ್ದ ರಸ್ತೆಗೆ ಮರುಜೀವ ನೀಡಿದ ತಾಲೂಕು ರಾಜ್ಯ ಮಾಹಿತಿ ಹಕ್ಕು ಸಮಿತಿ
ತುರುವೇಕೆರೆ: ಮಂಜುನಾಥ್ ತುರುವೇಕೆರೆ ಪಟ್ಟಣದಿಂದ ದಬ್ಬೇಘಟ್ಟ ಗ್ರಾಮದವರಿಗೆ ಸೂಳೇಕೆರೆ ಮೂಲಕ ಹಾದು ಹೋಗುವ ಮುಖ್ಯ ರಸ್ತೆ ,ಪಟ್ಟಣದಿಂದ ಕೇವಲ ಒಂದುವರೆ ಕಿಲೋಮೀಟರ್…
8 ಕೋಟಿ ವೆಚ್ಚದ ಕಾಮಗಾರಿಗೆ ಚಾಲನೆ ನೀಡಿದ ಶಾಸಕ: ಎಂ.ವಿ ವೀರಭದ್ರಯ್ಯ
ಮಧುಗಿರಿ: ಆಬಿದ್ ತಾಲೂಕಿನ ದೊಡ್ಡೇರಿ ಹೋಬಳಿಯ ಕಿತ್ತಗಳಿ, ತಿಪ್ಪನಹಳ್ಳಿ, ಆವಿನಮಡುಗು, ದಂಡಿನದಿಬ್ಬ, ತಿಮ್ಮಲಾಪುರ, ಆರ್.ಎನ್.ರೊಪ್ಪ, ಜಡೇಗೊಂಡನಹಳ್ಳಿ, ಮರುವೇಕೆರೆ ಹಾಗೂ ಭಕ್ತರಹಳ್ಳಿ ಗ್ರಾಮದಲ್ಲಿ…
5ನೇ ವರ್ಷದ ಐತಿಹಾಸಿಕ ವಾಲ್ಮೀಕಿ ಜಾತ್ರೆ
ಪಾವಗಡ: ಇಮ್ರಾನ್ ಉಲ್ಲಾ ಪಾವಗಡ ಫೆ 8.9 ರಂದು ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ರಾಜನಹಳ್ಳಿ ವಾಲ್ಮೀಕಿ ಗುರುಪೀಠದಲ್ಲಿ ನಡೆಯಲಿರುವ 5ನೇ…
ಸ್ಮಶಾನಕ್ಕಾಗಿ ರಸ್ತೆ ಮೇಲೆ ಹೆಣ ಇಟ್ಟು ಅಹೋರಾತ್ರಿ ಪ್ರತಿಭಟನೆ
ಪಾವಗಡ: ಇಮ್ರಾನ್ ಉಲ್ಲಾ ಅನಾಥ-ಶವ ಮುಂದಿಟ್ಟುಕೊಂಡು ಸ್ಮಶಾನ ಹೆಸರಿನಲ್ಲಿ ರಾಜಕೀಯ ಮುಖಂಡರ ಕೆಸರೆರೆಚಾಟದ ಮದ್ಯ ಅನಾಥ ಶವದ ಶವಸಂಸ್ಕಾರ ಮಾಡಿ ಮಾನವೀಯತೆ…
ವೃದ್ಧಾಶ್ರಮಕ್ಕೆ ಅಳಿಲುಸೇವೆ ಮಾಡುತ್ತಿರುವ ಯುವ ಕಾಂಗ್ರೆಸ್ ಮುಖಂಡ ಮಂಜುನಾಥ್
ಪಾವಗಡ:ಇಮ್ರಾನ್ ಉಲ್ಲಾ ಪಾವಗಡ ತಾಲೂಕು ನಾಗಲಮಡಿಕೆ ಹೋಬಳಿಯ ಹೊಸಹಳ್ಳಿ ಗ್ರಾಮದ ಯುವ ಕಾಂಗ್ರೆಸ್ ಮುಖಂಡರಾದK.ಮಂಜುನಾಥ ರವರು ಬುಧವಾರ ಗಡಿ ಭಾಗವಾದ ಆಂಧ್ರ…
ಪಾವಗಡ ಪುರಸಭೆ ಕಚೇರಿಯಲ್ಲಿಅಂಬೇಡ್ಕರ್ ರವರ ಭಾವಚಿತ್ರ ಇಡದೆ ಮುಖ್ಯಾಧಿಕಾರಿಯ ದರ್ಪ
ಪಾವಗಡ: ಇಮ್ರಾನ್ ಉಲ್ಲಾ ಸಂವಿಧಾನ ತಂದುಕೊಟ್ಟ ಮಹಾನ್ ವ್ಯಕ್ತಿ ಡಾ.ಅಂಬೇಡ್ಕರ್ ರವರಿಗೆ 74ನೇ ಗಣರಾಜ್ಯೋತ್ಸವ ಅಂಗವಾಗಿ ಪುರಸಭೆಯ ಕಚೇರಿಯಲ್ಲಿ ಕಾರ್ಯಕ್ರಮ ವೇಳೆ…
ಪಾವಗಡ ವಿವಿಧ ಇಲಾಖೆಗಳಲ್ಲಿ ಮತದಾನ ದಿನಾಚರಣೆ ಪ್ರತಿಜ್ಞಾವಿಧಿ ಸ್ವೀಕಾರ
ಪಾವಗಡ: ಇಮ್ರಾನ್ ಉಲ್ಲಾ ಪಾವಗಡ ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಮತದಾರರ ದಿನಾಚರಣೆ ಕಾರ್ಯಕ್ರಮದ ನಂತರ ತಹಶೀಲ್ದಾರ್ ವರದರಾಜ್ ಸಿಬ್ಬಂದಿಗಳೂಂದಿಗೆ ಪ್ರತಿಜ್ಞೆ…
ವ್ಯವಸ್ಥೆಯಲ್ಲಿ ಬದಲಾವಣೆ ಆಗಬೇಕು,ಮತದಾರರ ಮನಸ್ಥಿತಿ ಬದಲಾಗಬೇಕು-ನಿಖಿಲ್ ಕುಮಾರಸ್ವಾಮಿ
ಸ್ಯಾಂಡಲ್ವುಡ್ (Sandalwood) ಯುವರಾಜ ನಿಖಿಲ್ ಕುಮಾರಸ್ವಾಮಿ (Nikhil Kumarswamy) (ಜ.22) 32ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಹುಟ್ಟುಹಬ್ಬದ ಸಂಭ್ರಮದ ನಡುವೆ ಅಭಿಮಾನಿಗಳಿಗೆ ತಮ್ಮ…
ಪಾವಗಡ ತಾಲೂಕಿಗೆ ಲಗ್ಗೆ ಇಟ್ಟ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ.
ಪಾವಗಡ: ಇಮ್ರಾನ್ ಉಲ್ಲಾ ಗಾಲಿ ಜನಾರ್ದನ್ ರೆಡ್ಡಿ ಅಭಿಮಾನಿಗಳ ಬಳಗದಿಂದ ಹುಟ್ಟು ಹಬ್ಬ ಆಚರಣೆ ಗಣಿ ಧಣಿಗಳೆಂದೇ ಹೆಸರು ವಾಸಿಯಾದ ಗಾಲಿ…
ಆಂದ್ರದಲ್ಲಿ ಅಪಘಾತ ಪಾವಗಡ ಮೂಲದ ಯುವ ಮುಖಂಡ ವಿಧಿವಶ
ಪಾವಗಡ: ಇಮ್ರಾನ್ ಉಲ್ಲಾ ಪಾವಗಡ ತಾಲೂಕಿನ ಎಗುವಪಲ್ಲಿ ಗ್ರಾಮದ ಯುವ ಮುಖಂಡ ಮಾಜಿ ಗ್ರಾಮ ಪಂಚಾಯತಿ ಉಪಾಧ್ಯಕ್ಷ ವೇಣು(46) ಅಪಘಾತದಲ್ಲಿ ಮೃತ…
ನಾಗರೀಕ ಸೌಲಭ್ಯಕ್ಕಾಗಿ ಮೀಸಲಿಟ್ಟ ನಿವೇಶನಗಳನ್ನು ಒತ್ತುವರಿ ಮಾಡಿರುವವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಆರೋಪ
ಪಾವಗಡ: ಇಮ್ರಾನ್ ಉಲ್ಲಾ ಪಾವಗಡ ತಾಲ್ಲೂಕು ರೊಪ್ಪ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಬೊಮ್ಮತನಹಳ್ಳಿ ರಾಮಾಂಜಿನೇಯ.ಓ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ರೊಪ್ಪ…
ಜೀವನದಲ್ಲಿ ಅತ್ಯಮೂಲ್ಯವಾದ ಕಣ್ಣು ಸಂರಕ್ಷಿತವಾಗಿರಬೇಕಾದರೆ ಕಾಲ ಕಾಲಕ್ಕೆ ತಪಾಸಣೆ ಬಹುಮುಖ್ಯ: “ಮೊಹಮ್ಮದ್ ಬಿಲಾಲ್ “
ವರದಿ: ಅಬಿದ್ ಮಧುಗಿರಿ ಪಟ್ಟಣದ ಸರ್ಕಾರಿ ಉರ್ದು ಶಾಲೆಯಲ್ಲಿ ನಮ್ಮ ಮನೆ ಸೇವಾ ಟ್ರಸ್ಟ್ ವತಿಯಿಂದ ನೇತ್ರ ತಪಾಸಣಾ, ಕಣ್ಣಿನ ಶಸ್ತ್ರ ಚಿಕಿತ್ಸಾ…
ನಲವತ್ತು ಮೇಕೆಗಳು ಅನುಮಾನಾಸ್ಪದವಾಗಿ ಮೃತಪಟ್ಟಿವೆ
ಪಾವಗಡ: ಇಮ್ರಾನ್ ಉಲ್ಲಾ ಪಾವಗಡ ತಾಲೂಕಿನ ನಾಗೇನಹಳ್ಳಿಯಲ್ಲಿ ರೈತ ನಂಜಪ್ಪ ಎಂಬುವರಿಗೆ ಸೇರಿದ ಕುರಿ ಮರಿಗಳು, ಗ್ರಾಮದ ಊರಿನ ಹೊರಭಾಗದಲ್ಲಿ ತೋಟದ…
ಎರಡು ಬಾರಿ ಸಚಿವರಾದರೂ ಪಾವಗಡ ಮಾತ್ರ ಪಾವನ ಮಾಡ್ಲಿಲ್ಲ ಶಾಸಕ ವೆಂಕಟರಮಣಪ್ಪ ಎಂದ: ಮಾಜಿ ಶಾಸಕ ಕೆ.ಎಂ ತಿಮ್ಮರಾಯಪ್ಪ
ಪಾವಗಡ: ಇಮ್ರಾನ್ ಉಲ್ಲಾ ಪಾವಡ ಪಟ್ಟಣದ ಬನಶಂಕರಿ ಬಡಾವಣೆಯಲ್ಲಿರುವ ಜೆಡಿಎಸ್ ಕಚೇರಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿ ಉದ್ದೇಶ ಮಾತಾಡಿದವರು ಅವರು ಶಾಸಕರು…
ದಾಖಲೆಗಳಿಲ್ಲದೆ 200 ಆಶ್ರಯ ಮನೆಗಳ ಖಾತೆ
ಪಾವಗಡ: ಇಮ್ರಾನ್ ಉಲ್ಲಾ ಪಾವಗಡ ಪಟ್ಟದ ಬಡವರಿಗಾಗಿ ಆಶ್ರಯ ಯೋಜನೆ ಅಡಿಯಲ್ಲಿ 2003-04 ಸಾಲಿನಲ್ಲಿ ನಿರ್ಮಾಣ ಕಾರ್ಯವನ್ನು ಮಾಡಲಾಗಿತ್ತು. ಅಧಿಕಾರಿಗಳಿಂದ ಬಹಳಷ್ಟು…
ಕೆ.ಪಿ.ಸಿ.ಸಿ ವತಿಯಿ೦ದ ಎಸ್.ಸಿ-ಎಸ್.ಟಿ ಐಕ್ಯತಾ ಸಮಾವೇಶ
ಪಾವಗಡ: ಇಮ್ರಾನ್ ಉಲ್ಲಾ ಮಾಜಿ ಸಚಿವ ಹಾಲಿ ಶಾಸಕ ವೆಂಕಟರಮಣಪ್ಪ ಮಗ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಹೆಚ್.ವಿ ವೆಂಕಟೇಶ್ ತಾಲೂಕಿನ…
ಸಮಾಜದಲ್ಲಿನ ಸಮಾಜಘಾತುಕ ಶಕ್ತಿಗಳ ಜೊತೆ ಎಂದಿಗೂ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ: ಹೆಚ್ಚುವರಿ ಪೊಲೀಸ್ ಆಯುಕ್ತ ಚಂದ್ರಶೇಖರ್
ಪಾವಗಡ: ಇಮ್ರಾನ್ ಉಲ್ಲಾ ನಮ್ಮಗೆ ಸಿಕ್ಕಿರುವ ಪದವಿ ಇಂದು ಇರಬಹುದು ನಾಳೆ ಹೋಗಬಹುದು ನಾವು ಕರ್ತವ್ಯದಲ್ಲಿದ ವೇಳೆ ಸಾರ್ವಜನಿಕರಿಗೆ ಮಾಡಿದ ನಿಸ್ವಾರ್ಥ…
ಪೂಜ್ಯ ಸ್ವಾಮಿ ಜಪಾನಂದಜೀ ರವರನ್ನು ಭೇಟಿಯಾದ ತುಮಕೂರು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಶ್ರೀ ಕೆ.ಆರ್.ಬಸವರಾಜು
ಪಾವಗಡ: ಇಮ್ರಾನ್ ಉಲ್ಲಾ ಪಾವಗಡ ಪಟ್ಟಣದ ಶ್ರೀ ರಾಮಕೃಷ್ಣ ಸೇವಾಶ್ರಮಕ್ಕೆ ಬೇಟಿ ನೀಡಿ ಸ್ವಾಮೀಜಿಯವರನ್ನು ಕಂಡು ಆಶೀರ್ವಾದವನ್ನು ಪಡೆದು ಅನೇಕ ವಿಚಾರಗಳ…
ಬೇಟಿ ಪಡೋವ್ ಭೇಟಿ ಬಚಾವ್ ಈ ಸ್ಲೋಗನ್ ಗಳು ಭಾಷಣಕ್ಕೆ ಮಾತ್ರ ಸೀಮಿತವಾಗಿದೆ
ಪಾವಗಡ: ಇಮ್ರಾನ್ ಉಲ್ಲಾ ಇವತ್ತಿನ ದಿನ ಹೆಣ್ಣು ಮಕ್ಕಳಿಗೆ ಇಲ್ಲಸಲ್ಲದ ಸಮಸ್ಯೆಗಳು ಇದ್ದರೂ ಯಾವುದು ಸಹ ಬಗೆಹರಿಸುವ ನಿಟ್ಟಿನಲ್ಲಿ ಇಲ್ಲ. ಹದಿಹರೆಯದ…
ಸರ್ಕಾರಿ ಶಾಲೆಯ ಮಕ್ಕಳಿಗೆ ಶೌಚಾಲಯಕ್ಕೆ ಹೋಗಲು ಇಂದಿಗೂ ಗ್ರಾಮದ ಸೊಂದಿಗಳೆ ಗತಿ
ಪಾವಗಡ:ಇಮ್ರಾನ್ ಉಲ್ಲಾ ಈ ಪಾಡು ಸಮಸ್ಯೆ ಮಕ್ಕಳು ಮತ್ತು ಶಿಕ್ಷಕರು ಅನುಭವಿಸುತ್ತಿರುವ ಸ್ಥಳ ಎಲ್ಲಿ ಎಂದರೆ.ಪಾವಗಡ ತಾಲೂಕಿನ ಮಂಗಳವಾಡ ಪಂಚಾಯತಿ ವ್ಯಾಪ್ತಿಯಲ್ಲಿ…
ನನ್ನ ಕಾರ್ಯಕರ್ತರು ಮತ್ತು ಮುಖಂಡರು ಎದೆತಟ್ಟಿ ಹೇಳಿಕೊಳ್ಳವ ರೀತಿಯಲ್ಲಿ ಕೆಲಸ ಮಾಡಿದ್ದೆನೆ: ಮಾಜಿ ಸಚಿವ ಹಾಲಿ ಶಾಸಕ ವೆಂಕಟರವಣಪ್ಪ
ಪಾವಗಡ: ಇಮ್ರಾನ್ ಉಲ್ಲಾ ಗುರುವಾರ ತಾಲೂಕಿನ ಅರಸೀಕೆರೆ ಪಂಚಾಯತಿ ವ್ಯಾಪ್ತಿಯ ಮರೂರು ಗ್ರಾಮದಲ್ಲಿ ಪತ್ರಕರ್ತರ ಉದ್ದೇಶಿ ಮಾತನಾಡಿದ ಅವರು ವಿವಿಧ ಗ್ರಾಮಗಳಾದ…
ವಿವಿಧ ಕಮಾಗಾರಿಗಳ ಗುದ್ದಲಿ ಪೂಜೆ ನೆರವೇರಿಸಿದ: ಹಾಲಿ ಶಾಸಕ ವೆಂಕಟರಮಣಪ್ಪ
ಪಾವಗಡ: ಇಮ್ರಾನ್ ಉಲ್ಲಾ ಪಾವಗಡ ತಾಲೂಕಿನಲ್ಲಿ ಬುಧವಾರ ಮಾಜಿ ಸಚಿವ ಹಾಲಿ ಶಾಸಕ ವೆಂಕಟರಮಣಪ್ಪ ನವರು ತಾಲ್ಲೂಕಿನ ರಂಗಸಮುದ್ರ.ವದನಕಲ್ಲು.ಲಿಂಗದಹಳ್ಳಿ.ಸಾಸಲಕುಂಟೆ.ಈ ಭಾಗದಲ್ಲಿ ವಿವಿಧ…
ಸಮುದ್ರ ಗ್ರಾ.ಪಂ ನೂತನ ಅಧ್ಯಕ್ಷರಾಗಿ ಸುಮಿತ್ರಾ ವಿನೋದ್ ಕುಮಾರ ಆಯ್ಕೆ
ಪಾವಗಡ:-ಇಮ್ರಾನ್ ಉಲ್ಲಾ ತಾಲ್ಲೂಕಿನ ಪೊನ್ನ ಸಮುದ್ರ ಗ್ರಾ.ಪಂ ಯ ನೂತನ ಅಧ್ಯಕ್ಷರಾಗಿ ತಾಳೇ ಮರದಹಳ್ಳಿ ಸುಮಿತ್ರಾ ವಿನೋದ್ ಕುಮಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.…
40% ಕಮಿಷನ್ ನಲ್ಲಿ ಬಿಜೆಪಿ ಸರ್ಕಾರ ಮುಳಗಿದೆ: ಶಾಸಕ ವೆಂಕಟರಮಣಪ್ಪ
ಪಾವಗಡ: ಇಮ್ರಾನ್ ಉಲ್ಲಾ ತಾಲ್ಲೂಕಿನ ಗಡಿ ಭಾಗವಾದ ವಿರೂಪಸಮುದ್ರ ಗ್ರಾಮ ಪಂಚಾಯತಿಯ ಭಾಗದಲ್ಲಿ ಮಂಗಳವಾರ 2021- 22ನೇ ಸಾಲಿನ ಜಲಜೀವನ್ ಯೋಜನೆ…
ಪ್ರಸಾರ ಮಾಧ್ಯಮದಿಂದ ಮನುಷ್ಯರಲ್ಲಿನ ಸಂಸ್ಕಾರಕ್ಕೆ ದಕ್ಕೆ “ಶ್ರೀ ಶ್ರೀ ಸುಗುಣಾನಂದ ಸ್ವಾಮೀಜಿ” ಇಂದ ನೇರ ಆರೋಪ
ಮಧುಗಿರಿ: ಆಭಿದ್ ಪ್ರಸಾರ ಮಾಧ್ಯಮದಿಂದ ಮನುಷ್ಯರಲ್ಲಿನ ಸಂಸ್ಕಾರಕ್ಕೆ ದಕ್ಕೆ ಬರುತ್ತಿದೆ ಎಂದು ಸರ್ವಧಮ್ಮ ಸಮನ್ವಯ ಗುರುಪೀಠದ ಪೀಠಾಧ್ಯಕ್ಷ ಶ್ರೀ ಶ್ರೀ ಸುಗುಣಾನಂದ ಸ್ವಾಮೀಜಿ…
ರಾಷ್ಟ್ರಮಟ್ಟದ ಕ್ರೀಡೆಯಲ್ಲಿ ಬೆಳೆಯುತ್ತಿರು ಕ್ರೀಡಾಪಟುವಿಗೆ ಸನ್ಮಾನ
ಪಾವಗಡ: ಇಮ್ರಾನ್ ಉಲ್ಲಾ ರಾಷ್ಟ್ರೀಯ ಮಟ್ಟದಲ್ಲಿ ಬೆಳೆಯುತ್ತಿರುವ ಪ್ರತಿಭೆಯನ್ನು ಗುರುತಿಸಿ ಅವರಿಗೆ ಸನ್ಮಾನ ಮಾಡಿದ ಹೆಲ್ಪ್ ಸೊಸೈಟಿ.ಪಾವಗಡ ತಾಲೂಕಿನ ಸಿಕೆಪುರ ಗ್ರಾಮದ…
ಪೌರಕಾರ್ಮಿಕರು ಸ್ವಚ್ಚತೆಯ ಸಿಪಾಯಿಗಳು ಇದ್ದ ಹಾಗೆ: ಅದ್ಯಕ್ಷೆ ಶ್ರೀಮತಿ ಧನಲಕ್ಮೀ
ಪಾವಗಡ: ಗುರುವಾರ ಪುರಸಭೆ ಕಚೇರಿಯ ಆವರಣದಲ್ಲಿ ಏರ್ಪಡಿಸಿದ್ದ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮವನ್ನು ಗಿಡಕ್ಕೆ ನೀರು ಹಾಕುವುದರ ಮೂಲಕ ಉದ್ಘಾಟಿಸಿ ಮಾತನಾಡಿದ…
ಐದು ಸಾವಿರ ಲಂಚವನ್ನ ಮದ್ಯವರ್ತಿ ಮೂಲಕ ಸ್ವೀಕರಿಸಿದ ಭ್ರಷ್ಟ ವೈದ್ಯರು
ಮಧುಗಿರಿ: ಆಬಿದ್ ಮೃತ ವ್ಯಕ್ತಿಯ ನಕಲಿ ವಯಸ್ಸಿನ ದೃಢೀಕರಣ ಪತ್ರವನ್ನ ನೀಡಲು ಐದು ಸಾವಿರ ಲಂಚವನ್ನ ಮದ್ಯವರ್ತಿ ಮೂಲಕ ಸ್ವೀಕರಿಸಿದ ಭ್ರಷ್ಟ…
ತುರುವೇಕೆರೆಯಲ್ಲಿ ಕ್ರಿಸ್ಮಸ್ ಆಚರಣೆ.
ತುರುವೇಕೆರೆ: ಮಂಜುನಾಥ್ ತುಮಕೂರು ಜಿಲ್ಲೆ, ತುರುವೇಕೆರೆ ಪಟ್ಟಣದ ದೇವೇಗೌಡ ಬಡಾವಣೆಯ ಮೆಸ್ಸಿಯ ಪ್ರಾರ್ಥನಾ ಮಂದಿರದಲ್ಲಿ ತುಂಬಾ ಸಡಗರದಿಂದ ಕ್ರಿಸ್ಮಸ್ ಹಬ್ಬವನ್ನು ಆಚರಿಸಲಾಯಿತು.…
ನೀಲಗೋಂಡನಹಳ್ಳಿ ಗ್ರಾಮ ಪಂಚಾಯಿತಿ ಎದುರು ಶವ ಇಟ್ಟು ಪ್ರತಿಭಟನೆ: ಸ್ಥಳಕ್ಕೆ ಬಾರದೆ ಅಧಿಕಾರಿಗಳ ನಿರ್ಲಕ್ಷ್ಯ
ಮಂಜುನಾಥ್:ಕೊರಟಗೆರೆ ಕೊರಟಗೆರೆ ತಾಲ್ಲೂಕಿನ ಕೋಳಾಲ ಹೋಬಳಿ ನೀಲಗೋಂಡನಹಳ್ಳಿ ಗ್ರಾಮ ಪಂಚಾಯಿತಿ ಎದುರುಗಡೆ ಶವ ಇಟ್ಟು ಪ್ರತಿಭಟನೆ. ಶವ ಸಂಸ್ಕಾರ ಮಾಡಲು ಜಾಗವಿಲ್ಲದ…
ಕೊರಟಗೆರೆ: ಥರಟಿ ಬಳಿ ಕಾರು ಪಲ್ಟಿ ತುರ್ತು ಸಹಾಯಕ್ಕೆ ನೆರವಾದ ಮಾಜಿ ಜನಪ್ರಿಯ ಶಾಸಕರು
ಕೊರಟಗೆರೆ ತುಮಕೂರು ಮಾರ್ಗದ ಮಧ್ಯೆ ಥರಟಿ ಗ್ರಾಮದ ಬಳಿ ರಾಜ್ಯ ಹೆದ್ದಾರಿ 33 ರಲ್ಲಿ ಅಪಘಾತವಾಗಿದ್ದು.ಒಂದೇ ಕುಟುಂಬದ ಮೂವರು ತುಮಕೂರಿನಿಂದ ಮಧುಗಿರಿ…
ಮಧುಗಿರಿಯಲ್ಲಿ “ನಮ್ಮ ಕ್ಲಿನಿಕ್” ದುರ್ಬಲ ವರ್ಗಗಳಿಗೆ ಸುಲಭವಾಗಿ ವೈದ್ಯಕೀಯ ಸೇವೆ ಸಿಗಲಿದೆ-ಶಾಸಕ ಎಂ.ವಿ ವೀರಭದ್ರಯ್ಯ
ಮಧುಗಿರಿ:ಅಬಿದ್ ಮಧುಗಿರಿ : ಒಂದೇ ಸೂರಿನಡಿ 12 ವಿವಿಧ ಆರೋಗ್ಯ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ಹಾಗೂ ಸಾರ್ವಜನಿಕರಿಗೆ ಗುಣಮಟ್ಟದ ವೈದ್ಯಕೀಯ ಸೇವೆ ಲಭ್ಯಕ್ಕೆ …
ಮಧುಗಿರಿ: ಬಾಬಾ ಸಾಹೇಬ್ ಅಂಬೇಡ್ಕರ್ ಜಗತ್ತಿಗೆ ಸೂರ್ಯನಿದ್ದಂತೆ ಎಂದ: ತಹಶೀಲ್ದಾರ್ ಸುರೇಶ್ ಆಚಾರ್
ಮಧುಗಿರಿ: ಅಬಿದ್ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿರುವ ಡಾ. ಬಿ ಆರ್ ಅಂಬೇಡ್ಕರ್ ಪುತ್ತಳಿಯ ಬಳಿ ತಾಲೂಕು ದಲಿತ ಸಾಹಿತ್ಯ ಪರಿಷತ್ ಹಾಗೂ…
2023ರ ಮಧುಗಿರಿ ಕ್ಷೇತ್ರದ ಬಿಜೆಪಿ ಪಕ್ಷದ ಆಕಾಂಕ್ಷಿ: ಮಧು ಜಿ.ಡಿ. ಪಾಳ್ಯ
ಮಧುಗಿರಿ: ಅಬಿದ್ ಮಾಧ್ಯಮದೊಂದಿಗೆ ಮಾತನಾಡಿ, ಕೊರಟಗೆರೆ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದಿಂದ ರಾಜ್ಯಮಟ್ಟದ ಜನ ಸಂಕಲ್ಪ ಬೃಹತ್ ಸಮಾವೇಶ ಕಾರ್ಯಕ್ರಮಕ್ಕೆ ನಾನು ನನ್ನ…
ಜೆ.ಈ. ಲಸಿಕೆಯನ್ನು ಪಡೆದು ಮೆದುಳುಜ್ವರ ಮುಕ್ತ ಸಮಾಜ ನಿರ್ಮಾಣಕ್ಕೆ ಪೋಷಕರು ಸಹಕಾರ ನೀಡುವಂತೆ ಶಾಸಕ ಎಂ.ವಿ. ವೀರಭದ್ರಯ್ಯ ತಿಳಿಸಿದರು
ಮಧುಗಿರಿ: ಅಬಿದ್ ಮಧುಗಿರಿ: ದೇಶಾದ್ಯಂತ ಮೆದುಳುಜ್ವರದಿಂದ ಶೇ.3 ರಷ್ಟು ಜನ ಮೃತಪಡುತ್ತಿದ್ದು, ಇದು ಹೆಚ್ಚಾಗುವ ಕಾರಣದಿಂದ ಸರ್ಕಾರ ಆಯೋಜಿಸಿರುವ ಜೆ.ಈ. ಲಸಿಕೆಯನ್ನು…
ಶಾಸಕರೇ ಗಡಿ ಭಾಗದ ಜನರ ನೋವುಗಳನ್ನು ಆಲಿಸಿ-ರಕ್ಷಣಾ ವೇದಿಕೆಯಿಂದ ಶಾಸಕರಿಗೆ ಒತ್ತಾಯ
ಮಧುಗಿರಿ: ಅಬಿದ್ ಮಧುಗಿರಿ: ತಾಲೂಕಿನ ಕೊಡುಗೆನಹಳ್ಳಿಯಲ್ಲಿ 5 ವರ್ಷದ ಗಂಡು ಮಗು (ಮಹಮ್ಮದ್ ಅಬ್ಬು) ನೀರಿನ ಸಂಪಿಗೆ ಬಿದಿದ್ದು ಮಗುವಿನ ರಕ್ಷಣೆಗಾಗಿ…
ಲಾರಿ ಹಾಗೂ ಬೈಕ್ ಮುಖಾಮುಖಿ ಡಿಕ್ಕಿ
ರಾಯಚೂರು: ಚಂದ್ರಶೇಖರ್ ಲಾರಿ ಹಾಗೂ ಬೈಕ್ ಮುಖಾಮುಖಿ ಡಿಕ್ಕಿ ಮಂತ್ರಾಲಯದ ಕಡೆಯಿಂದ ರಾಯಚೂರು ಕಡೆ ಬರುತ್ತಿದ್ದ ವೇಳೆ ಬೈಕ್ಗೆ ಲಾರಿ ಡಿಕ್ಕಿ…
ತುರುವೇಕೆರೆ ಪಟ್ಟಣದ ಬೀದಿ-ಬದಿ ವ್ಯಾಪಾರಿಗಳ ವ್ಯಾಪಾರಕ್ಕೆ ಪರ್ಯಾಯ ವ್ಯವಸ್ಥೆ ಮಾಡಲು ಮುಂದಾದ ಶಾಸಕ ಮಸಾಲ ಜಯರಾಮ್.
ತುರುವೇಕೆರೆ :ಮಂಜುನಾಥ್ ತುರುವೇಕೆರೆ ಪಟ್ಟಣದಲ್ಲಿ ಎರಡು ದಿನಗಳಿಂದ ಬೀದಿ-ಬದಿ ವ್ಯಾಪಾರಿಗಳ ಆಹೋರಾತ್ರಿ ಧರಣಿ ನಡೆಯುತ್ತಿದ್ದು. ಇಂದು ಸ್ಥಳಕ್ಕೆ ತಾಲೂಕು ಶಾಸಕರಾದ ಮಸಾಲ…
ಕುಮಾರಣ್ಣನ ಅಭಿಮಾನಿಯಾದ ಹೆಚ್ ಹನುಮಪ್ಪ ರವರಿಂದ, ಪಂಚರತ್ನ ಯಾತ್ರೆ ಯಶಸ್ವಿಗೆ ದಂಡಿನ ಮಾರಮ್ಮ ತಾಯಿಗೆ ಅರ್ಚನೆ
ಮಧುಗಿರಿ: ಅಬಿದ್ ಮಧುಗಿರಿ: ದಿನಾಂಕ 2.12.20122 ರಂದು ಶುಭ ಶುಕ್ರವಾರದಂದು ಮದುಗಿರಿಗೆ ಆಗಮಿಸುತ್ತಿರುವ ಪಂಚವತ್ನ ಯಾತ್ರೆ ಯಶಸ್ವಿಯಾಗಲಿ ಎಂದು ಕುಮಾರಣ್ಣನ ಅಭಿಮಾನಿಯಾದ ಹೆಚ್…
ಬೆಂಗಳೂರು ನಗರದ ಶಾಲಾ ಮಕ್ಕಳ ಬ್ಯಾಗ್ ನಲ್ಲಿ ಕಾಂಡೊಮ್ ಗರ್ಭ ನಿರೋಧಕ ಮಾತ್ರೆಗಳು. ಜೊತೆ ಜೊತೆಗೆ -ಸಿಗರೇಟ್, ಲೈಟರ್, ಫೆವಿಕಾಲ್, ಸಲ್ಯೂಷನ್ & ನೀರಿನ ಬಾಟಲಿಯಲ್ಲಿ-ಮಧ್ಯ..!
ಬೆಂಗಳೂರು: ಬೆಂಗಳೂರು ನಗರದ ಹಲವು ಶಾಲಾ ಮಕ್ಕಳ ಬ್ಯಾಗ್ ಗಳಲಿ ಕಾಂಡೊಮ್ ಹಾಗೂ ಗರ್ಭ ನಿರೋಧಕ ಮಾತ್ರೆಗಳು ಪತ್ತೆಯಾಗಿದೆ. ಶಾಲೆಗಳಲ್ಲಿ ಮೊಬೈಲ್…
ಕರ್ನಾಟಕದ ರಕ್ಷಣೆ ಯಾರ ಹೊಣೆ..? “ಗಡಿ ನಡಿ” ಎಂದು ಸರ್ಕಾರಕ್ಕೆ ಆಗ್ರಹಿಸುತ್ತಿರುವ ಕರ್ನಾಟಕ ರಕ್ಷಣಾ ವೇದಿಕೆ
ಮಧುಗಿರಿ: ಅಬಿದ್ ಮಧುಗಿರಿ: ಶಿವಸೇನೆ ಪುಂಡರ ಅಟ್ಟಹಾಸವನ್ನು ಖಂಡಿಸುತ್ತಾ ಕರ್ನಾಟಕ ರಾಜ್ಯದ ರಸ್ತೆ ಸಾರಿಗೆ ಬಸ್ ಗಳಿಗೆ ಮಸಿ ಬಳಿದ ಘಟನೆಯನ್ನು…
ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರ ಹೃದಯಘಾತದಿಂದ ವಿಧಿವಶ.
ಬೆಂಗಳೂರು: ಗದಗ ಜಿಲ್ಲೆಯ ವಿಧಾನ ಸಭೆ ಮತ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಸಭೆಗೆಂದು ಬೆಂಗಳೂರಿಗೆ ಆಗಮಿಸಿದ್ದರು ಸಭೆ ಆರಂಭವಾಗುತಿದ್ದಂತೆ ಕುಸಿದು…
ಕಳಪೆ ಕಾಮಗಾರಿ-“ಭ್ರಷ್ಟ ಅಧಿಕಾರಿಗಳು”..! ಲಕ್ಷ-ಲಕ್ಷ ಅನುದಾನ ಲೂಟಿ ಹೊಡೆದ ಅಭಿವೃದ್ಧಿ ಅಧಿಕಾರಿ ಮತ್ತು ಪ್ಲಾನಿಂಗ್ ಇಂಜಿನಿಯರ್…
ಮಧುಗಿರಿ : ಅಬಿದ್ ಮಧುಗಿರಿ: ಕೋಡಿಹಳ್ಳಿ ಕೆರೆ ಹಳ್ಳದ ಬೋಲ್ಡರ್ ಚೆಕ್ ಮತ್ತು ರಿಚಾರ್ಜ್ ವೆಲ್ ಮೂರು ಲಕ್ಷದ ಕಳಪೆ ಕಾಮಗಾರಿ. …
ಸಂವಿಧಾನ ಸಂರಕ್ಷಣೆ ಜಾತ ಮಧುಗಿರಿಗೆ ಆಗಮಿಸಲಿದೆ, ಎಲ್ಲಾ ಜನಸಾಮಾನ್ಯರು ಜಾತದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿ: ಬಿ.ಎಸ್.ಪಿ ಅಧ್ಯಕ್ಷ ಗೋಪಾಲ್
ಮಧುಗಿರಿ: ಅಬಿದ್ ಮಧುಗಿರಿ : ಪಟ್ಟಣದ ಬಹುಜನ ಸಮಾಜ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಜೈ ಭೀಮ್ ಸಂವಿಧಾನ ಸಂರಕ್ಷಣೆ ಜನಜಾಗೃತಿ ಜಾತದಲ್ಲಿ…
ರಕ್ಷಣಾ ವೇದಿಕೆಯಿಂದ ಪದಾಧಿಕಾರಿಗಳ ಆಯ್ಕೆ
ಮಧುಗಿರಿ: ಅಬಿದ್ ಮಧುಗಿರಿ: ಕರ್ನಾಟಕ ರಕ್ಷಣಾ ವೇದಿಕೆಯ ಸನ್ಮಾನ್ಯ ಶಿವರಾಮೇಗೌಡರ ಬಣದ ಘಟಕದಿಂದ ಇಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಅಧ್ಯಕ್ಷರಾದ ಶ್ರೀ…
ಉತ್ತಮ ಫಲಿತಾಂಶಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ
ಮಧುಗಿರಿ: ಅಬಿದ್ ಮಧುಗಿರಿ: ಮಾದಿಗ ನೌಕರರ ಸೇಮಾಭಿವೃದ್ಧಿ ಸಂಘದ ವತಿಯಿಂದ ಮಾದಿಗ ಸಮುದಾಯದ 2021 22 ನೇ ಸಾಲಿನಲ್ಲಿ ಎಸ್ ಎಲ್…
ಉಚಿತ ಆರೋಗ್ಯ ತಪಾಸಣಾ ಶಿಬಿರ ಉತ್ತಮ ಆರೋಗ್ಯ ಅಭಿವೃದ್ಧಿಗೆ ರಹದಾರಿ, ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಿ ಎಂದು ಭೀಮನಕುಂಟೆ ಹನುಮಂತೇಗೌಡ ಮನವಿ
ಮಧುಗಿರಿ: ಅಬಿದ್ ಮಧುಗಿರಿ: ತಾಲೂಕು ವಿಕಾಸ ಸಮಿತಿ ವತಿಯಿಂದ ಕನ್ನಡ ರಾಜ್ಯೋತ್ಸವ ಹಾಗೂ ಪುನೀತ್ ಪುಣ್ಯ ಸ್ಮರಣೆ ಅಂಗವಾಗಿ ನವಂಬರ್ 13ರಂದು ಭಾನುವಾರ ರಾಜೀವ್…
ಮುಂದಿನ ಚುನಾವಣೆಯಲ್ಲಿ ಬಿಜೆಪಿಯು ಕರ್ನಾಟಕದ ಒಂದೇ ಒಂದು ಕ್ಷೇತ್ರ ಸಹ ಗೆಲ್ಲುವುದಿಲ್ಲ: ಮಾದಿಗ ದಂಡೋರ ಸಮಿತಿಯಿಂದ ಎಚ್ಚರಿಕೆ
ಮಧುಗಿರಿ: ಅಬಿದ್ ಮಧುಗಿರಿ: ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಜಾರಿ ಹೋರಾಟ ಸಮಿತಿ ವತಿಯಿಂದ ದಿನಾಂಕ 11.12.2022ರಂದು ಬೆಂಗಳೂರಿನ…
Madhugiri: ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತ್ತ ದಲಿತ ಮುಖಂಡರು ಸಭೆಯನ್ನು ಬಹಿಷ್ಕರಿಸಿ ದಿಕ್ಕಾರ ಕೂಗುತ್ತಾ ಹೊರ ನಡೆದರು
Madhugiri: ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತ್ತ ದಲಿತ ಮುಖಂಡರು ಸಭೆಯನ್ನು ಬಹಿಷ್ಕರಿಸಿ ದಿಕ್ಕಾರ ಕೂಗುತ್ತಾ ಹೊರ ನಡೆದರು ಮಧುಗಿರಿ: ಅಬಿದ್ ಮಧುಗಿರಿ: ಮಧುಗಿರಿ ತಾಲೂಕು…
ಮಧುಗಿರಿಯ ಪ್ರತಿಯೊಂದು ಬೀದಿಯಲೂ ಪೊಲೀಸ್ ಹೈ ಅಲರ್ಟ್
ಮಧುಗಿರಿ: ಅಬಿದ್ ಮಧುಗಿರಿಯ ಪ್ರತಿಯೊಂದು ಬೀದಿಯಲೂ ಪೊಲೀಸ್ ಹೈ ಅಲರ್ಟ್, ಹೆಲ್ಮೆಟ್ ಇಲ್ಲದವರಿಗೆ ಬೀಳುತ್ತೆ ಇನ್ಮೇಲೆ ಫೈನ್, ಈ ಹಿಂದೆ ಎರಡನೇ…
ಪುರವರ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ಕಾನೂನು ಅರಿವಿನ ಮೂಲಕ ನಾಗರೀಕರ ಸಬಲೀಕರಣ ಅಭಿಯಾನ ಕಾರ್ಯಕ್ರಮ
ಮಧುಗಿರಿ:- ಅಬಿದ್ ತಾಲೂಕಿನ ಪುರವರ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಮಧುಗಿರಿ ವಕೀಲರ ಸಂಘ ಹಾಗೂ…
Madhugiri: ಸರ್ಕಾರಿ ಕಾಲೇಜಿಗೆ +ve ನ್ಯಾಕ್ ಮಾನ್ಯತೆಯ ಗರಿ
Madhugiri: ಸರ್ಕಾರಿ ಕಾಲೇಜಿಗೆ +ve ನ್ಯಾಕ್ ಮಾನ್ಯತೆಯ ಗರಿ ಮಧುಗಿರಿ:- ಅಬಿದ್ ಮಧುಗಿರಿ: ಕಳೆದ ಐದು ವರ್ಷಗಳಲ್ಲಿ ಕಾಲೇಜಿನಲ್ಲಿ ನಡೆದ ಚಟುವಟಿಕೆಗಳನ್ನಾಧರಿಸಿ ನ್ಯಾಕ್ ಮಾನ್ಯತೆಯನ್ನು…
ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಅದ್ದೂರಿಯಾಗಿ 67ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ
ಮಧುಗಿರಿ:-ಅಬಿದ್ ಮಧುಗಿರಿ: 67ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಹಾಲಿ ಶಾಸಕರಾದ ಎಂ ವಿ ವೀರಭದ್ರಯ್ಯ, ಉಪ ವಿಭಾಗ ಅಧಿಕಾರಿಗಳಾದ ಸೋಮಪ್ಪ ಕಡಕೋಳ, ತಾಲೂಕು ದಂಡಾಧಿಕಾರಿಗಳಾದ ಸುರೇಶ್ ಆಚಾರ್ ಹಾಗೂ…
ಜೆಸಿಬಿ ಮೂಲಕ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ, ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ
ಮಧುಗಿರಿ:-ಅಬಿದ್ ಮಧುಗಿರಿ: ತಾಲೂಕಿನ ಜೆ ಸಿ ಬಿ ಬಾಯ್ಸ್ ವತಿಯಿಂದ ಪಟ್ಟಣದಲ್ಲಿ ಕನ್ನಡ ರಾಜ್ಯೋತ್ಸವದ ಭವ್ಯ ಮೆರವಣಿಗೆ ನಡೆಯಿತು. 67ನೇ ಕನ್ನಡ…
ಶಿಕ್ಷಣದ ಜೊತೆಗೆ ಆಟೋಟಗಳಲ್ಲೂ ಪಾಲ್ಗೊಂಡು ಉನ್ನತ ಸ್ಥಾನಕ್ಕೆ ಏರುವ ಮೂಲಕ ಶಾಲೆಗೆ, ಪೋಷಕರಿಗೆ ಕೀರ್ತಿ ತರುವಂತಾಗಬೇಕು: ಸುವರ್ಣಮುಖಿ ಎಜುಕೇಷನ್ ಸೊಸೈಟಿ ಕಾರ್ಯದರ್ಶಿ ಆರ್.ಕೆ. ದ್ರುವಕುಮಾರ್
ವರದಿ: ಅಬಿದ್ -ಮಧುಗಿರಿ ತಾಲ್ಲೂಕಿನ ಐ.ಡಿ.ಹಳ್ಳಿ ಹೋಬಳಿಯ ಬ್ರಹ್ಮಸಮುದ್ರದ ಸುವರ್ಣಮುಖಿ ಸನಿವಾಸ ಪ್ರೌಢಶಾಲೆಯಿಂದ ಶಿರಾದಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರೌಢಶಾಲೆಗಳ ಕ್ರಿಡಾಕೂಟದಲ್ಲಿ…
ಪುರವರದಿಂದ ಐ.ಡಿ.ಹಳ್ಳಿ ಹೋಬಳಿಗೆ ಮಾರ್ಗ ಕಲ್ಪಿಸುವ ಸೇತುವೆ ಹದೇಗಟ್ಟಿ ರಸ್ತೆ ಸಹ ಮುಳುಗಡೆ
ವರದಿ: ಅಬಿದ್ -ಮಧುಗಿರಿ ಮಾಧ್ಯಮದೊಂದಿಗೆ ಗ್ರಾಮಸ್ಥರು ಹಾಗೂ ಸಾಮಾಜಿಕ ಹೋರಾಟಗಾರರಾದ ರಾಮಚಂದ್ರ ಮಾತನಾಡಿ ಈ ಹಳ್ಳವು ಸುಮಾರು 45 ದಿನಗಳಿಂದ ಹರಿಯುತ್ತಿದ್ದು ಶಾಲಾ…
ಉಪವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಯಶಸ್ವಿಯಾಗಿ ನಡೆದ ಕನ್ನಡ ರಾಜ್ಯೋತ್ಸವ ಪೂರ್ವಭಾವಿ ಸಭೆ
ವರದಿ: ಅಬಿದ್ -ಮಧುಗಿರಿ ಮಧುಗಿರಿ: ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಉಪವಿಭಾಗ ಅಧಿಕಾರಿಗಳಾದ ಸೋಮಪ್ಪ ಕಡಕೋಳ ರವರ ಅಧ್ಯಕ್ಷತೆಯಲ್ಲಿ ಹಾಗೂ ವಿವಿಧ ಇಲಾಖೆ ಅಧಿಕಾರಿಗಳ ಸಮೂಹದಲ್ಲಿ…
Madhugiri: ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಗೊಂದಿಹಳ್ಳಿ ಹಾಗೂ ಹಳೇ ತಿಮ್ಮನಹಳ್ಳಿ ಅಂಗನವಾಡಿ ಕೇಂದ್ರದಲ್ಲಿ ಕಳ್ಳತನ
ವರದಿ: ಅಬಿದ್ -ಮಧುಗಿರಿ ಮಧುಗಿರಿ: ತಾಲೂಕಿನ ಪುರವರ ಹೋಬಳಿಯ ಹಳೆ ತಿಮ್ಮನಹಳ್ಳಿಯ ಅಂಗನವಾಡಿ ಕೇಂದ್ರ ಹಾಗೂ ಗೊಂದಿಹಳ್ಳಿ ಸರ್ಕಾರಿ ಹಿರಿಯ…
Madhugiri: ಇನ್ನೆರಡು ದಿನಗಳ ಒಳಗಾಗಿ ರಸ್ತೆಗಳು ದುರಸ್ತಿ ಕಾಣದಿದ್ದರೆ ಕನ್ನಡ ಪರ ಸಂಘಟನೆಗಳ ಒಕ್ಕೂಟದ ವತಿಯಿಂದ’ಮಧುಗಿರಿ ಬಂದ್’
JANATAA24 NEWS DESK ವರದಿ: ಅಬಿದ್ -ಮಧುಗಿರಿ Madhugiri: ಇನ್ನೆರಡು ದಿನಗಳ ಒಳಗಾಗಿ ರಸ್ತೆಗಳು ದುರಸ್ತಿ ಕಾಣದಿದ್ದರೆ ಕನ್ನಡ…
ವೃದ್ಧ ಮಹಿಳೆಯನ್ನು ಬಂಧಿಸಿ ಚಿನ್ನಾಭರಣಗಳನ್ನು ದೋಚಿ ಪರಾರಿಯಾದ ಕಳ್ಳ
ವರದಿ: ಅಬಿದ್ -ಮಧುಗಿರಿಮಧುಗಿರಿ: ಒಂಟಿ ಮಹಿಳೆ ಇರುವ ಮನೆಗೆ ನುಗ್ಗಿ ಆಕೆಯ ಮೇಲೆ ಹಲ್ಲೆ ನಡೆಸಿ ಕೈ ಕಾಲಿಗೆ ಹೊಡೆದು ಹಲ್ಲೆ…
ನೇತ್ರದಾನ ಮಾಡಿ ಅಂದರ ಬದುಕಿಗೆ ಬೆಳಕಾದ ಸುಕನ್ಯ
ವರದಿ :ಅಬಿದ್ -ಮಧುಗಿರಿ ಮದುಗಿರಿ: ಪಟ್ಟಣದ ನಿವಾಸಿಗಳಾದ 57 ವರ್ಷ ಶ್ರೀಮತಿ ಸುಕನ್ಯ ಅವರು ಇಂದು ಬೆಳಗ್ಗೆ 5 ಗಂಟೆಗೆ ಮೃತರಾಗಿದ್ದಾರೆ. ಅವರ ಮಕ್ಕಳಾದ ಶ್ರೀನಿವಾಸ್…
ಇದ್ದೂ ಇಲ್ಲದಂತಿರುವ ಮಧುಗಿರಿ ಕೆ.ಎಸ್.ಆರ್.ಟಿ.ಸಿ ಬಸ್ ಡಿಪೋ, ಪ್ರಯಾಣಿಕರಿಗೆ ಉತ್ತಮ ಸಾರಿಗೆ ವ್ಯವಸ್ಥೆ ಸಿಗದಿರುವುದು ಕಾಣಬಹುದು
ವರದಿ: ಅಬಿದ್ -ಮಧುಗಿರಿ ಮಧುಗಿರಿ: ಪಟ್ಟಣದಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ ಡಿಪೋ ಪ್ರಾರಂಭಗೊಂಡು ಸುಮಾರು ಎಂಟು ವರ್ಷಗಳು ಕಳೆದರೂ ಸಾರ್ವಜನಿಕರಿಗೆ ಸಮರ್ಪಕವಾದ ಸಾರಿಗೆ ಸೇವೆ…