ಪಾವಗಡ: ಇಮ್ರಾನ್ ಉಲ್ಲಾ

ಪಾವಗಡ ತಾಲೂಕಿನ ನಾಗೇನಹಳ್ಳಿಯಲ್ಲಿ ರೈತ ನಂಜಪ್ಪ ಎಂಬುವರಿಗೆ ಸೇರಿದ ಕುರಿ ಮರಿಗಳು, ಗ್ರಾಮದ ಊರಿನ ಹೊರಭಾಗದಲ್ಲಿ ತೋಟದ ಮನೆಯಲ್ಲಿ ಈ ಘಟನೆ ಸಂಬವಿಸಿದೆ. ಈ ಘಟನೆ ಸೋಮವಾರ ರಾತ್ರಿ ಸಂಭವಿಸಿದೆ.
ಅರಣ್ಯ ಇಲಾಖೆಯ ಅಧಿಕಾರಿ ಬಸವರಾಜ್ ಮತ್ತು ಪಶುವೈದ್ಯ ಇಲಾಖೆಯ ಅಧಿಕಾರಿ ಡಾ.ಸಿದ್ದಗಂಗಾಯ್ಯ ಸ್ಥಳಕ್ಕೆ ಬೇಟಿ ನೀಡಿ ಮೃತ ಕುರಿಮರಿಗಳು ಕಾಡು ಪ್ರಾಣಿಗಳಿಂದ ಈ ಕೃತ ಸಂಭವಿಸಿರಬಹುದು ಎಂಬುದಾಗಿ ತಿಳಿಸಿದ್ದಾರೆ.