Document

ದಿಢೀರ್ ಭೇಟಿ ಕೊಟ್ಟ ಕಂದಾಯ ಸಚಿವರು: ಅಧಿಕಾರಿಗಳಿಗೆ ಬೆವರಿಳಿಸಿದ ಕೃಷ್ಣ ಬೈರೇಗೌಡ.

Janataa24 NEWS DESK

IMG 20231117 WA0006


ತುರುವೇಕೆರೆ: ಪಟ್ಟಣದ ಹೃದಯ ಭಾಗದಲ್ಲಿರುವ ತಾಲೂಕು ಕಚೇರಿಗೆ ಇಂದು ಬೆಳಿಗ್ಗೆ ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಅವರು ದಿಡೀರ್ ಭೇಟಿ ಕೊಟ್ಟು ಅಧಿಕಾರಿಗಳಿಗೆ ಶಾಕ್ ನೀಡಿದ್ದಾರೆ.

IMG 20231117 WA0004



ಇದೇ ವೇಳೆ ಮಾತನಾಡಿದ ಅವರು ತಾಲೂಕು ಕಚೇರಿಗೆ ಸಾರ್ವಜನಿಕ ರೊಬ್ಬರು ದೂರನ್ನು ಕೊಡಲು ಬಂದಿದ್ದ ವೇಳೆ ಅಧಿಕಾರಿಗಳು ಯಾರು ಇಲ್ಲದನ್ನು ಕಂಡು,

IMG 20231117 WA0005

ಸಚಿವರು ಅಲ್ಲೇ ಸ್ಥಳಕ್ಕೆ ಅಧಿಕಾರಿಗಳನ್ನು ಕರೆಯಿಸಿ ಕೂಡಲೇ ದೂರುಗಳನ್ನು ಪಡೆದು ಸರಿಯಾದ ಸಮಯಕ್ಕೆ ಇತ್ಯರ್ಥ ಮಾಡಿ ಕೊಡಬೇಕೆಂದು ತಾಕಿತ್ತು ಮಾಡಿ ಅಧಿಕಾರಿಗಳ ಬೆವರಿಳಿಸಿದ್ದಾರೆ.

ವರದಿ

ತುರುವೇಕೆರೆ: ಮಂಜುನಾಥ್

Document

Leave a Reply

Your email address will not be published. Required fields are marked *