Janataa24 NEWS DESK

ಪಾವಗಡ
ಕುರಿ ಶೆಡ್ ಗೆ ಬೆಂಕಿ ತಗುಲಿ ಎಂಟು ಕುರಿಗಳು ಸುಟ್ಟು ಬಸ್ಮವಾದ ಘಟನೆ ಪಾವಗಡ ತಾಲೂಕಿನಲ್ಲಿ ನಡೆದಿದೆ.
ಪಾವಗಡ ತಾಲೂಕಿನ ಪೆಮ್ಮನಹಳ್ಳಿ ಗೋಲ್ಲರ ಹಟ್ಟಿಯಲ್ಲಿ ನಡೆದ ಘಟನೆ
ಕಿಡಿಗೇಡಿಗಳಿಂದ ಈ ಕೃತ್ಯ ಸಂಭವಿಸಿದ ಎಂಬುದಾಗಿ ಕುರಿ ಯಜಮಾನ ಚಿತ್ತಯ್ಯ ಆರೋಪ.

ಸ್ಥಳಕ್ಕೆ ಅರಸೀಕೆರೆ ಪೋಲಿಸರು ಬೇಟಿ ತನಿಖೆಗೆ ಮುಖದಾದ ಇಲಾಖೆಯವರು.
ಪಶುವೈದ್ಯ ಇಲಾಖೆ ಅಧಿಕಾರಿಗಳಿಂದ ಬೇಟಿ ರೈತನಿಂದ ಮಾಹಿತಿ ಪಡೆದ ಅಧಿಕಾರಿಗಳು.

ಈ ಘಟನೆ ಇಂದ ರೈತನಿಗೆ ಸುಮಾರು ಮೂರು ಲಕ್ಷದಷ್ಟು ನಷ್ಟ ಉಂಟಾಗಿದೆ ಎಂಬುದಾಗಿ ಅಧಿಕಾರಿಗಳಿಗೆ ರೈತ ಚಿತ್ತಯ್ಯ ತಿಳಿಸಿದ್ದಾರೆ.
ವರದಿ
ಪಾವಗಡ:ಇಮ್ರಾನ್ ಉಲ್ಲಾ.