Turuvekere: ತುರುವೇಕೆರೆ ತಾಲ್ಲೂಕಿನ ಶಿಕ್ಷಕರಿಗೆ ಹೊಸ ರಾಷ್ಟ್ರೀಯ ಶಿಕ್ಷಣನೀತಿ
ವರದಿ: ಮಂಜುನಾಥ್ -ತುರುವೇಕೆರೆ
ತುರುವೇಕೆರೆ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕ್ಷೇತ್ರ ಸಮನ್ವಯಾಧಿಕಾರಿಗಳ ಕಛೇರಿ ತುರುವೇಕೆರೆ ವತಿಯಿಂದ ಆಯೋಜಿಸಿದ ತುರುವೇಕೆರೆ ತಾಲ್ಲೂಕಿನ ಶಿಕ್ಷಕರಿಗೆ ಹೊಸ ರಾಷ್ಟ್ರೀಯ ಶಿಕ್ಷಣನೀತಿ(NEP)2020 ಶೈಕ್ಷಣಿಕ ಕಾರ್ಯಗಾರ ಮತ್ತು ತಾ:ನಿವೃತ್ತ ಶಿಕ್ಷಕರಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮವನ್ನು ಮಾನ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವರಾದ ಶ್ರೀ ಬಿ.ಸಿ ನಾಗೇಶ್ ರವರ ನೇತೃತ್ವದಲ್ಲಿ ನಡೆಯಿತು ಈ ಸಂಧರ್ಭದಲ್ಲಿ ಪಟ್ಟಣದ ಮುಖ್ಯರಸ್ತೆಯಲ್ಲಿ ಶಾರದಾಂಬೆಯ ಮೆರವಣಿಗೆ ನಡೆಸಿ,ಉಪನ್ಯಾಸ ನೆಡಸಿ,ನಿವೃತ್ತ ಶಿಕ್ಷಕರಿಗೆ ಸನ್ಮಾನಿಸಿದ ಶಾಸಕರಾದ ಮಸಾಲ ಜಯರಾಮ್ ರವರು, ಈ ಸಂಧರ್ಭದಲ್ಲಿ ಉಪ ನಿರ್ದೇಶಕರಾದ ಶ್ರೀ, ನಂಜಯ್ಯ, ಶ್ರೀ ಮಂಜುನಾಥ್, ಉ.ನಿ (ಡಯಟ್) ಶ್ರೀ ಚಂದ್ರ ಶೇಖರ್ ,ಶಿಕ್ಷಣ ಸಚಿವರ ವಿಶೇಷಾಧಿಕಾರಿ ಹಾಗೂ ಲೇಖಕರು,ಹಾಗೂ ಬಿ.ಇ.ಓ ಗಳಾದ ಶ್ರೀ ಎಸ್.ಕೆ ಪದ್ಮನಾಭ,ಶ್ರೀ ಸೋಮಶೇಖರ್,ಹಾಗೂ ಎಲ್ಲಾ ಬಿ.ಎರ್.ಸಿ ಗಳು,ಸಿ.ಎರ್.ಪಿ ಗಳು,ಕ್ಷೇತ್ರದ ಎಲ್ಲಾ ಶಿಕ್ಷಕರುಗಳು,ಉಪಸ್ಥಿತರಿದ್ದರು