Document

ಅಪಘಾತಕ್ಕೊಳಗಾದವರ ತುರ್ತು ನೆರವಿಗೆ ಧಾವಿಸಿದ ತೇಜು ಜಯರಾಮ್

Janataa24 NEWS DESK

VideoCapture 20230420 140605

ರಸ್ತೆ ಅಪಘಾತಗೊಂಡು ರಸ್ತೆ ಬದಿಯಲ್ಲಿ ಬಿದ್ದಿದ್ದ ಗಾಯಾಳುವನ್ನು ತನ್ನ ಸಹೋದರನ ಕಾರಿನಲ್ಲಿ ಆಸ್ಪತ್ರೆಗೆ ಕಳುಹಿಸಿ ಮಾನವೀಯತೆ ಮೆರೆದ ತೇಜು ಜಯರಾಮ್.

VideoCapture 20230420 140555



ತುರುವೇಕೆರೆ : ವಿಧಾನಸಭಾ ಕ್ಷೇತ್ರದ ಶಾಸಕರು ಬಿಜೆಪಿ ಪಕ್ಷದ ಅಭ್ಯರ್ಥಿಯು ಆದ ಮಸಾಲ ಜೈರಾಮ್ ರವರು ಮಗ ತೇಜು ಜಯರಾಮ್ ರವರು, ಬೆಂಗಳೂರಿನಿಂದ ತುರುವೇಕೆರೆ ಪಟ್ಟಣಕ್ಕೆ ಆಗಮಿಸುವ ವೇಳೆಯಲ್ಲಿ ಮಧ್ಯಾಹ್ನ 3:00ಯ ಸಮಯದಲ್ಲಿ ರಸ್ತೆ ಅಪಘಾತದಲ್ಲಿ ರಸ್ತೆಯ ಬದಿಯಲ್ಲಿ ಬಿದ್ದು ನರಲಾಡುತ್ತಿದ್ದ ಗಾಯಾಳು ವನ್ನ ತಮ್ಮ ಸಹೋದರನ ಕಾರಿನಲ್ಲಿ ಶ್ರೀ ಆದಿಚುಂಚನಗಿರಿ ಆಸ್ಪತ್ರೆಗೆ ಚಿಕಿತ್ಸೆಗೆ ಕಳುಹಿಸಿಕೊಟ್ಟು ಮಾನವಿಯತೆಯನ್ನು ಮೆರೆದಿದ್ದಾರೆ.

VideoCapture 20230420 140550



ಅವರ ಈ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.

ವರದಿ

ತುರುವೇಕೆರೆ:ಮಂಜುನಾಥ್

Document

Leave a Reply

Your email address will not be published. Required fields are marked *