ವರದಿ: ಕಾಂತರಾಜು -ಗುಂಡ್ಲುಪೇಟೆ
ನಿವೇಶನ ಹಕ್ಕುಪತ್ರವನ್ನು ದಲಿತರಿಗೆ ಹಂಚುತ್ತೆವೆ ಎಂದು ಇಂದು ಸಮಾರಂಭ ಹಮ್ಮಿಕೊಂಡಿದ್ದಾರೆ ಆದರೆ ಅಲ್ಲಿ ನಿವೇಶನ ಹಂಚುತ್ತಿರುವುದು ಎಡ ಸಮುದಾಯದವರಿಗೆ ಬಲಗೈ ಸಮುದಾಯದವರಿಗೆ ಮೊಸ ಮಾಡುತ್ತಿದ್ದಾರೆ ಎಂದು ಕನ್ನೇಗಾಲ ಗ್ರಾಮ ಪಂಚಾಯಿತಿ ಸದಸ್ಯ ನಾಗಸ್ವಾಮಿ ಆರೋಪ ಮಾಡಿದ್ದಾರೆ.