Janataa24 NEWS DESK
Turuvekere:ತುರುವೇಕೆರೆ ಪಟ್ಟಣದ ಮಾಯಸಂದ್ರ ರಸ್ತೆಯ ಬಳಿ ಇರುವ ಬೆಳ್ಳಿ ಪೆಟ್ರೋಲ್ ಬಂಕ್ ಹತ್ತಿರ ಗ್ರಾಮಾಂತರ ಸಾರಿಗೆ ಬಸ್ ಬ್ರೇಕ್ ಫೇಲ್.
ತುರುವೇಕೆರೆ: ಪಟ್ಟಣದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಿಂದ ಕಲ್ಲೂರು ಮಾರ್ಗಕ್ಕೆ ಸುಮಾರು 30ಕ್ಕೂ ಹೆಚ್ಚು ಪ್ರಯಾಣಿಕರನ್ನು ಒತ್ತೊಯ್ಯುತ್ತಿದ್ದ ಬಸ್ ತುರುವೇಕೆರೆ ಪಟ್ಟಣದಿಂದ ಹೊರಟ ಬಸ್ ಕೇವಲ ಎರಡೇ ಕಿಲೋಮೀಟರ್ ಚಲಿಸಿದ್ದು ಪೆಟ್ರೋಲ್ ಬಂಕ್ ಬಳಿ ಇರುವ ಶ್ರೀ ಗದ್ದೆ ಕೆಂಪಮ್ಮ ಟಿವಿಎಸ್ ಶೋರೂಮ್ ಬಳಿ ಬ್ರೇಕ್ ಫೇಲಾಗಿ ಚಾಲಕನ ಸಮಯಪ್ರಜ್ಞೆಯಿಂದ ದೊಡ್ಡ ಅನಾಹುತ ನಡೆಯುವ ಮುಂಚೆಯೇ ಯಾವುದೇ ಅನಾಹುತವಾಗದೆ ರಸ್ತೆ ಬದಿಯಲ್ಲಿ ಬಂದು ನಿಂತಿದೆ ಈ ಬಸ್ ಗ್ರಾಮಾಂತರ ಸಾರಿಗೆಯಾಗಿದ್ದು ತುರುವೇಕೆರೆಯಿಂದ ಕಲ್ಲೂರ್ ಕ್ರಾಸ್ ಕಡೆ ಪ್ರಯಾಣ ಬೆಳೆಸಿತ್ತು ಇದರಲ್ಲಿ 30ಕ್ಕೂ ಹೆಚ್ಚು ಪ್ರಯಾಣಿಕರು ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ.
ಒಟ್ಟಾರೆ ಚಾಲಕನ ಸಮಯ ಪ್ರಜ್ಞೆಯಿಂದ ಯಾವುದೇ ಅನಾಹುತ ನಡೆಯದೆ ಪ್ರಯಾಣಿಕರು ಸ್ವಲ್ಪದರಲ್ಲಿ ಅನಾಹುತದಿಂದ ಬಚಾವಾಗಿದ್ದಾರೆ ಇದೇ ಸಮಯದಲ್ಲಿ ಪ್ರಯಾಣಿಕರು ಡಿಪೋ ಮ್ಯಾನೇಜರ್ ವಿರುದ್ಧ ಸಂಬಳಕ್ಕೆ ತಕ್ಕನಾಗಿ ಸರಿಯಾದ ಕಾರ್ಯನಿರ್ವಹಿಸುತ್ತಿಲ್ಲ ಡಿಪೋ ಮ್ಯಾನೇಜರ್ ಎಂದು ಆರೋಪ ಮಾಡಿದರು.
ವರದಿ: ಮಂಜುನಾಥ್ ಕೆ ಎ ತುರುವೇಕೆರೆ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/turuvekere-protesting-against-stone-mining/
IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.
Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.
Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.