Janataa24 NEWS DESK
Pavagada: ಬ್ಯಾಂಕ್ ಆಫ್ ಬರೋಡ ಬ್ಯಾಂಕಿನ 117ನೇ ಸ್ಥಾಪಕರ ದಿನಾಚರಣೆ.
ಪಾವಗಡ: ಪಾವಗಡ ಶಾಖೆಯಿಂದ ಬ್ಯಾಂಕಿನ 117ನೇ ಸ್ಥಾಪಕರ ದಿನಾಚರಣೆ ಪ್ರಯುಕ್ತ ಪಾವಗಡ ಪಟ್ಟಣ ಗುರುಕುಲ ಶಾಲೆಯ ಆವಣದಲ್ಲಿ ಬ್ಯಾಂಕ್ ನ ವ್ಯವಸ್ಥಾಪಕರಾದ ಅರುಣ್ ಕುಮಾರ್ ಸಸಿ ನೆಡುವ ಮೂಲಕ ಸ್ಥಾಪಕರ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು. ನಂತರ ಮಾತನಾಡಿ ಶಾಖೆಯಿಂದ ಶಾಲೆಯ ಆವರಣದಲ್ಲಿ ಸಸಿ ನೆಡುವ ಮೂಲಕ ಶಾಖೆ ದಿನಾಚರಣೆಯನ್ನು ಹಮ್ಮಿಕೊಂಡಿದ್ದು ಈಗಾಗಲೇ ನಮ್ಮ ಬ್ಯಾಂಕಿನ ವತಿಯಿಂದ ತಾಲೂಕಿನ ಕೆರಾಂಪುರ ಪ್ರಾಥಮಿಕ ಶಾಲೆಯಲ್ಲಿ ಜೆರಾಕ್ಸ್ ಮಿಷಿನ್ ಹಾಗೂ ಮಕ್ಕಳಿಗೆ ಪುಸ್ತಕ ವಿತರಣೆ ಇತರೆ ಸೌಲಭ್ಯಗಳನ್ನು ಒದಗಿಸಿದ್ದೇವೆ. ಹಾಗೂ ವಿವಿಧ ರೀತಿಯಲ್ಲಿ ಕೆಲಸಗಳು ಮಾಡುತ್ತಿದ್ದು. ಈ ವೇಳೆ ಗುರುಕುಲ ಶಾಲೆಯ ವ್ಯವಸ್ಥಾಪಕ ಎನ್.ಸಿ ನಾಗಭೂಷಣ್. ಪ್ರಾಂಶು ಪಾಲರಾದಂತಹ ರಾಮು. ಸಿಬ್ಬಂದಿ ವರ್ಗದವರಾದ ಕೌಶಿಕ್ ಇತರರು ಇದ್ದರು.
ವರದಿ: ಇಮ್ರಾನ್ ಉಲ್ಲಾ ಪಾವಗಡ
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.instagram.com/janataa24?igsh=aXM0Ym9zb2Y2YTRn
https://www.janataa24.com/pavagada-nss-students-can-learn-rural-values/