Badami: ವಿಯಟ್ನಾಂ ನಲ್ಲಿ ನಡೆಯುತ್ತಿರುವ ಕೃಷಿ ವಿಚಾರಣ ಸಂಕೀರ್ಣದಲ್ಲಿ ಮಹಾಂತೇಶ್ ಲಕ್ಷ್ಮಣ ಹಟ್ಟಿ ಬಾಗಿ.

JANATAA24 NEWS DESK 

 

 

Badami: ವಿಯಟ್ನಾಂ ನಲ್ಲಿ ನಡೆಯುತ್ತಿರುವ ಕೃಷಿ ವಿಚಾರಣ ಸಂಕೀರ್ಣದಲ್ಲಿ ಮಹಾಂತೇಶ್ ಲಕ್ಷ್ಮಣ ಹಟ್ಟಿ ಬಾಗಿ.

 

Badami: ವಿಯಟ್ನಾಂ ನಲ್ಲಿ ನಡೆಯುತ್ತಿರುವ ಕೃಷಿ ವಿಚಾರಣ ಸಂಕೀರ್ಣದಲ್ಲಿ ಮಹಾಂತೇಶ್ ಲಕ್ಷ್ಮಣ ಹಟ್ಟಿ ಬಾಗಿ.

 

 

ಬಾದಾಮಿ: ಅಂತರಾಷ್ಟ್ರೀಯ ಕೃಷಿ ವಿಚಾರಣ ಸಂಕೀರ್ಣದಲ್ಲಿ ಬಾಗಲಕೋಟೆ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷರಾದ ಯುವ ಮುಖಂಡ ಮಹಾಂತೇಶ್.ಲಕ್ಷ್ಮಣ ಹಟ್ಟಿ ಭಾಗಿ.

 

ವಿಯೇಟ್ನಾಂ ದೇಶಕ್ಕೆ ಕೃಷಿಗೆ ಸಂಬಂಧಪಟ್ಟ ಅಂತರಾಷ್ಟ್ರೀಯ ವಿಚಾರ ಸಂಕೀರಣದಲ್ಲಿ ಮಹಾಂತೇಶ ಹಟ್ಟಿ ಭಾಗವಹಿಸಲು ಇದೇ ತಿಂಗಳು ಅಕ್ಟೋಬರ್ 26 ರಿಂದ ನವಂಬರ್ 2 ರ ವರೆಗೆ ಭಾಗವಹಿಸಲಿದ್ದಾರೆ.

ಕೃಷಿ ಇಲಾಖೆ ಮತ್ತು ಕೃಷಿಕ ಸಮಾಜದ ಸಹಯೋಗದಲ್ಲಿ ಅ.26 ರಿಂದ ನ.2 ರವರೆಗೆ ವಿಯಟ್ನಾಂ ನಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ವಿಚಾರ ಸಂಕೀರಣದಲ್ಲಿ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಮಹಾಂತೇಶ ಹಟ್ಟಿ ಭಾಗವಹಿಸಲಿದ್ದಾರೆ.

ನಮ್ಮ ಭಾರತ ದೇಶದ ಕೃಷಿ ಚಟುವಟಿಕೆಗಳು ಅಲ್ಲಿಯ ನೈಸರ್ಗಿಕ ಕೃಷಿ ಮತ್ತು ಸಾವಯವ ಕೃಷಿ ಮತ್ತು ತಾಂತ್ರಿಕತೆಯನ್ನು ಅಳವಡಿಸಿಕೊಂಡು ಕೃಷಿ ಚಟುವಟಿಕೆಗಳನ್ನು ಅಧ್ಯಯನ ಮಾಡಲು ಸರ್ಕಾರದ ವತಿಯಿಂದ ಆರು ದಿನಗಳ ಕಾಲ ವಿಯೇಟ್ನಾಂ ನಲ್ಲಿ ನಡೆಯಲಿರುವ ಸಂಕೀರಣದಲ್ಲಿ ಕರ್ನಾಟಕದ ಪ್ರತಿನಿಧಿಸಿ ವಿಚಾರ ಸಂಕೀರಣದಲ್ಲಿ ಪಾಲ್ಗೊಂಡು ಭಾರತೀಯ ಕೃಷಿ ವಿಚಾರಗಳನ್ನು ಮಂಡಿಸಲಿದ್ದಾರೆ.

 

 

ವರದಿ: ರಾಜೇಶ್.ಎಸ್.ದೇಸಾಯಿ ಬಾಗಲಕೋಟೆ.

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

 

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

 

 

https://youtube.com/@janataa24?si=XsFcych2GMH0O6Gv

 

 

https://www.janataa24.com/turuvekere-protesting-against-stone-mining/

 

IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.

 

 

Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.

 

 

Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.

 

Leave a Reply

Your email address will not be published. Required fields are marked *