Document

Tumkur: ಕಾನೂನು ಸುವ್ಯವಸ್ಥೆ ಹಾಳು ಮಾಡಿದವರು ಗಡಿಪಾರು- ತುಮಕೂರು ಎಸ್ಪಿ ಅಶೋಕ್

Janataa24 NEWS DESK

Tumkur: ಕಾನೂನು ಸುವ್ಯವಸ್ಥೆ ಹಾಳು ಮಾಡಿದವರು ಗಡಿಪಾರು- ತುಮಕೂರು ಎಸ್ಪಿ ಅಶೋಕ್

Tumakur Police Ashok
Tumakuru SP Ashok IPS

ತುಮಕೂರು: ದೇಶದಾದ್ಯಂತ ಎರಡು ಹಂತಗಳಲ್ಲಿ ಲೋಕಸಭಾ ಚುನಾವಣೆ ಎದುರಾಗಿದ್ದು ಒಂದು ಭಾಗದಲ್ಲಿ ಇದೇ ತಿಂಗಳು ಏಪ್ರಿಲ್ 26ರಂದು ಮತದಾನ ನಡೆಯಲಿದೆ .

ಲೋಕಸಭಾ ಚುನಾವಣೆ ಹಿನ್ನೆಲೆಯ ಪೊಲೀಸರು ಯಾವುದೇ ಮೂಲೆಯಲ್ಲಿ ಯಾವುದೇ ಕೆಟ್ಟ ಘಟನೆಗಳು ನಡೆಯದಂತೆ ಎಚ್ಚರ ವಹಿಸಿದ್ದಾರೆ ಇಂತಹ ಸಂದರ್ಭದಲ್ಲಿ ಪೊಲೀಸರು ಕಾನೂನು ಸುವ್ಯವಸ್ಥೆ ಹಾಳು ಮಾಡಿದವರ ಗಡಿಪಾರು ಪಟ್ಟಿಯನ್ನು ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ  ಅಶೋಕ್(Ashok) IPS ಅವರು ಬಿಡುಗಡೆಗೊಳಿಸಿದ್ದಾರೆ.

Janataa24

ಚುನಾವಣಾ ಹೊತ್ತಿನಲ್ಲಿ ಕಾನೂನು ವ್ಯವಸ್ಥೆಗಳು ಹಾಳು ಮಾಡುವವರಿಗೆ ಇದು ಎಚ್ಚರಿಕೆಯ ಘಂಟೆಯಾಗಿದೆ.

 

 

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ

https://chat.whatsapp.com/Jf6jZ0gyQAEA5GBRpHnkrv

Subscribe YouTube

https://youtube.com/@janataa24?si=XsFcych2GMH0O6Gv

NIA: ರಾಮೇಶ್ವರಂ ಕೆಫೆ ಪ್ರಕರಣ‐ಬಿಜೆಪಿ ಕಾರ್ಯಕರ್ತನ ಬಂಧನ

 

Document

Leave a Reply

Your email address will not be published. Required fields are marked *